durupshing
@durupshing69881
ID: 1818468653408378881
31-07-2024 02:08:35
1,1K Tweet
35 Followers
245 Following
ಇಂಡಿ: ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ವಾಣಿಜ್ಯ ಸಂಕೀರ್ಣ ಲೋಕಾರ್ಪಣೆ ನಗರಾಭಿವೃದ್ಧಿ ಇಲಾಖೆ ವತಿಯಿಂದ ಇಂಡಿ ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಬೃಹತ್ ವಾಣಿಜ್ಯ ಸಂಕಿರ್ಣವನ್ನು ಇಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ Siddaramaiah ಅವರು ಉದ್ಘಾಟಿಸಿದರು.
ಕ್ವಾಂಟಮ್ ಕ್ರಾಂತಿಗೆ ಕರ್ನಾಟಕ ಮಾದರಿ : 10ವರ್ಷದಲ್ಲಿ 20 ಬಿಲಿಯನ್ ಡಾಲರ್ ಗುರಿ ಕರ್ನಾಟಕ ರಾಜ್ಯವನ್ನು ಕ್ವಾಂಟಮ್ ಜಾಗತಿಕ ಶಕ್ತಿ ಕೇಂದ್ರವನ್ನಾಗಿಸುವ ಸಂಬಂಧ ‘ಕರ್ನಾಟಕ ಕ್ವಾಂಟಮ್ ಕ್ರಿಯಾಯೋಜನೆ’ ಬಗ್ಗೆ ಚರ್ಚಿಸಲು ಸಣ್ಣ ನೀರಾವರಿ ಹಾಗೂ ವಿಜ್ಞಾನ-ತಂತ್ರಜ್ಞಾನ ಸಚಿವರಾದ ಶ್ರೀ N.S Boseraju ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ
ಈ ದಿನ ದೇವನಹಳ್ಳಿಯ ಶಾಸಕರು, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವರಾದ ಶ್ರೀ KH Muniyappa ಅವರೊಂದಿಗೆ ಕೋಲಾರ ಜಿಲ್ಲೆಯ ಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಹಾಗೂ ಬೆಂಗಳೂರು ಸಿಗ್ನೇಚರ್ ಬ್ಯುಸಿನೆಸ್ ಪಾರ್ಕ್ (#BSBP) ಗೆ ಭೂಮಿ ನೀಡುವ ಕುರಿತು ವಿವರವಾಗಿ ಚರ್ಚಿಸಿದೆವು. ಸಂಬಂಧಿತ ಇಲಾಖೆಗಳ ಹಿರಿಯ ಅಧಿಕಾರಿಗಳು
#Bhairavam is coming straight to your screens! Streaming on ZEE5 Telugu from tomorrow 💫 Thank you for all the love & support 🙏🏻❤️ Big congratulations & heartfelt thanks to the Srirama Theatre owners in Allagadda your support made our 50-day’s celebration truly special! 🙏🏻