Dattukumar Padasalagi (@dattukumar0525) 's Twitter Profile
Dattukumar Padasalagi

@dattukumar0525

MBPatil
Sunilgouda Patil
Babaleshwar

ID: 1894286003508318209

calendar_today25-02-2025 07:19:19

344 Tweet

6 Followers

191 Following

M B Patil (@mbpatil) 's Twitter Profile Photo

ತಿಕೋಟಾ: ಕೋಟ್ಯಾಳದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸರಕಾರಿ ಶಾಲೆ ನಿರ್ಮಾಣಕ್ಕೆ ಭೂಮಿ ಪೂಜೆ #ತಿಕೋಟಾ ತಾಲ್ಲೂಕಿನ #ಕೋಟ್ಯಾಳ ಗ್ರಾಮದ ಸರ್ಕಾರಿ ಶಾಲೆಯ ನೂತನ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದೆ. ಬೆಂಗಳೂರಿನ ಕೆಂಪೇಗೌಡ ಇಂಟರ್‌’ನ್ಯಾಷನಲ್ ಏರ್’ಪೋರ್ಟ್ ಫೌಂಡೇಶನ್‌ನ ಸಿ.ಎಸ್.ಆರ್. ಅನುದಾನದಡಿ 10, ಕೋಣೆಗಳು, ಶೌಚಾಲಯ,

ತಿಕೋಟಾ: ಕೋಟ್ಯಾಳದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸರಕಾರಿ ಶಾಲೆ ನಿರ್ಮಾಣಕ್ಕೆ ಭೂಮಿ ಪೂಜೆ

 #ತಿಕೋಟಾ ತಾಲ್ಲೂಕಿನ #ಕೋಟ್ಯಾಳ ಗ್ರಾಮದ ಸರ್ಕಾರಿ ಶಾಲೆಯ ನೂತನ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದೆ. ಬೆಂಗಳೂರಿನ ಕೆಂಪೇಗೌಡ ಇಂಟರ್‌’ನ್ಯಾಷನಲ್ ಏರ್’ಪೋರ್ಟ್ ಫೌಂಡೇಶನ್‌ನ ಸಿ.ಎಸ್.ಆರ್. ಅನುದಾನದಡಿ  10, ಕೋಣೆಗಳು, ಶೌಚಾಲಯ,
M B Patil (@mbpatil) 's Twitter Profile Photo

Tikota: Foundation Laid for an International-Standard Government School in Kotyal The groundbreaking ceremony was held for the construction of the new building for government school in Kotyal village, #Tikota taluk. Under the CSR grant from Kempegowda International Airport

Tikota: Foundation Laid for an International-Standard Government School in Kotyal

The groundbreaking ceremony was held for the construction of the new building for government school in Kotyal village, #Tikota taluk. Under the CSR grant from Kempegowda International Airport
M B Patil (@mbpatil) 's Twitter Profile Photo

ತಿಕೋಟಾ ತಾ|| ಬಾಬಾನಗರ ಗ್ರಾಮದಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ ಹಲವು ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಉದ್ಘಾಟನೆ ತಿಕೋಟಾ ತಾಲ್ಲೂಕಿನ ಬಾಬಾನಗರ ಗ್ರಾಮದಲ್ಲಿ ಅಥಣಿ ಮೋಟಗಿ ಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿಗಳವರ ಸಾನಿಧ್ಯದಲ್ಲಿ ಹಾಗೂ ಗುರು-ಹಿರಿಯರ ಸಮ್ಮುಖದಲ್ಲಿ ವಿವಿಧ ಇಲಾಖೆಯಡಿ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿಪೂಜೆ ಸಮಾರಂಭ

ತಿಕೋಟಾ ತಾ|| ಬಾಬಾನಗರ ಗ್ರಾಮದಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ
ಹಲವು ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಉದ್ಘಾಟನೆ

ತಿಕೋಟಾ ತಾಲ್ಲೂಕಿನ ಬಾಬಾನಗರ ಗ್ರಾಮದಲ್ಲಿ ಅಥಣಿ ಮೋಟಗಿ ಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿಗಳವರ ಸಾನಿಧ್ಯದಲ್ಲಿ ಹಾಗೂ ಗುರು-ಹಿರಿಯರ ಸಮ್ಮುಖದಲ್ಲಿ ವಿವಿಧ ಇಲಾಖೆಯಡಿ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿಪೂಜೆ ಸಮಾರಂಭ
M B Patil (@mbpatil) 's Twitter Profile Photo

ದುಡಿಯುವ ಕೈಗಳಿಗೆ ಉದ್ಯೋಗದ ದಾರಿ ತಿಕೋಟಾ ತಾ|| ಬಾಬಾನಗರ: ಫಲಾನುಭವಿಗಳಿಗೆ ಕಂಪ್ಯೂಟರ್ ಹಾಗೂ ಪ್ರಿಂಟರ್ ವಿತರಿಸಿದ ಕ್ಷಣ...

ದುಡಿಯುವ ಕೈಗಳಿಗೆ ಉದ್ಯೋಗದ ದಾರಿ
ತಿಕೋಟಾ ತಾ|| ಬಾಬಾನಗರ:  ಫಲಾನುಭವಿಗಳಿಗೆ ಕಂಪ್ಯೂಟರ್ ಹಾಗೂ ಪ್ರಿಂಟರ್ ವಿತರಿಸಿದ ಕ್ಷಣ...
M B Patil (@mbpatil) 's Twitter Profile Photo

ಗ್ರಾಮೀಣ ಬದುಕಿಗೆ ಜೀವ ನೀಡಲಿರುವ ಕೆರೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ಬಾಬಾನಗರ: ಯಲ್ಲಮ್ಮನ ಹಳ್ಳಕ್ಕೆ ಅಂದಾಜು ರೂ. 2.20 ಕೋಟಿ ವೆಚ್ಚದಲ್ಲಿ ಹಾಗೂ ಪೂಜಾರಿ ವಸ್ತಿ ಬಳಿ ರೂ. 2.00 ಕೋಟಿ ವೆಚ್ಚದಲ್ಲಿ ಹೊಸ ಜಿನುಗು ಕೆರೆಗಳ ನಿರ್ಮಾಣಕ್ಕೆ ಭೂಮಿ ಪೂಜೆ...

ಗ್ರಾಮೀಣ ಬದುಕಿಗೆ ಜೀವ ನೀಡಲಿರುವ ಕೆರೆಗಳ ನಿರ್ಮಾಣಕ್ಕೆ ಭೂಮಿ ಪೂಜೆ

ಬಾಬಾನಗರ: ಯಲ್ಲಮ್ಮನ ಹಳ್ಳಕ್ಕೆ ಅಂದಾಜು ರೂ. 2.20 ಕೋಟಿ ವೆಚ್ಚದಲ್ಲಿ ಹಾಗೂ ಪೂಜಾರಿ ವಸ್ತಿ ಬಳಿ ರೂ. 2.00 ಕೋಟಿ ವೆಚ್ಚದಲ್ಲಿ ಹೊಸ ಜಿನುಗು ಕೆರೆಗಳ ನಿರ್ಮಾಣಕ್ಕೆ ಭೂಮಿ ಪೂಜೆ...
M B Patil (@mbpatil) 's Twitter Profile Photo

ಮರಾಠ ಸಮಾಜದ ಬಂಧುಗಳ ಕನಸು-ನನಸು: ಮರಾಠಾ ಸಮುದಾಯ ಭವನದ ಉದ್ಘಾಟನೆ ಬಾಬಾನಗರ:ಛತ್ರಪತಿ ಶಿವಾಜಿ ಮಹಾರಾಜ ಮರಾಠ ಸಮಾಜದ ಬಂಧುಗಳ ಕೋರಿಕೆಯ ಮೇರೆಗೆ #KRIDL ವತಿಯಿಂದ ನಿರ್ಮಿಸಿರುವ ಮರಾಠ ಸಮುದಾಯ ಭವನದ ಉದ್ಘಾಟನೆ ನೆರವೇರಿಸಿದೆ. ತಾಯಂದಿರು, ಹಿರಿಯರು, ಯುವಕರು, ಮಕ್ಕಳ ಆದಿಯಾಗಿ ಹಲವರು ಉಪಸ್ಥಿತರಿದ್ದರು.

ಮರಾಠ ಸಮಾಜದ ಬಂಧುಗಳ ಕನಸು-ನನಸು: 
ಮರಾಠಾ ಸಮುದಾಯ ಭವನದ ಉದ್ಘಾಟನೆ

ಬಾಬಾನಗರ:ಛತ್ರಪತಿ ಶಿವಾಜಿ ಮಹಾರಾಜ ಮರಾಠ ಸಮಾಜದ ಬಂಧುಗಳ ಕೋರಿಕೆಯ ಮೇರೆಗೆ #KRIDL ವತಿಯಿಂದ ನಿರ್ಮಿಸಿರುವ ಮರಾಠ ಸಮುದಾಯ ಭವನದ ಉದ್ಘಾಟನೆ ನೆರವೇರಿಸಿದೆ.

ತಾಯಂದಿರು, ಹಿರಿಯರು, ಯುವಕರು, ಮಕ್ಕಳ ಆದಿಯಾಗಿ ಹಲವರು ಉಪಸ್ಥಿತರಿದ್ದರು.
M B Patil (@mbpatil) 's Twitter Profile Photo

ಸೇವೆಗೆ ಸಮರ್ಪಿತ ಬಾಬಾನಗರ ಗ್ರಾಮಸೌಧ #ಬಾಬಾನಗರ: ರೂ. 43 ಲಕ್ಷಗಳಲ್ಲಿ ನಿರ್ಮಿಸಲಾಗಿರುವ ಗ್ರಾಮಪಂಚಾಯತ ನೂತನ ಕಟ್ಟಡ ‘ಗ್ರಾಮ ಸೌಧ’ವನ್ನು ಅಥಣಿ ಮೋಟಗಿ ಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿಗಳವರೊಂದಿಗೆ ಉದ್ಘಾಟಿಸಿದ ಕ್ಷಣ...

ಸೇವೆಗೆ ಸಮರ್ಪಿತ ಬಾಬಾನಗರ ಗ್ರಾಮಸೌಧ

#ಬಾಬಾನಗರ: ರೂ. 43 ಲಕ್ಷಗಳಲ್ಲಿ ನಿರ್ಮಿಸಲಾಗಿರುವ ಗ್ರಾಮಪಂಚಾಯತ ನೂತನ ಕಟ್ಟಡ ‘ಗ್ರಾಮ ಸೌಧ’ವನ್ನು ಅಥಣಿ ಮೋಟಗಿ ಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿಗಳವರೊಂದಿಗೆ ಉದ್ಘಾಟಿಸಿದ ಕ್ಷಣ...
M B Patil (@mbpatil) 's Twitter Profile Photo

ಹೃತ್ಪೂರ್ವಕ ಧನ್ಯವಾದಗಳು! #ತಿಕೋಟಾ ತಾಲ್ಲೂಕಿನ #ಬಾಬಾನಗರ ದಲ್ಲಿ ವಿವಿಧ ಇಲಾಖೆಯಡಿ ಈ ದಿನ ಹಮ್ಮಿಕೊಳ್ಳಲಾಗಿದ್ದ ಕಾಮಗಾರಿಗಳ ಉದ್ಘಾಟನೆ, ಭೂಮಿಪೂಜೆ ಸಮಾರಂಭ ಹಾಗೂ ಸವಲತ್ತುಗಳ ವಿತರಣೆಗಳ ಕಾರ್ಯಕ್ರಮ ಯಶಸ್ವಿಯಾಗಿದ್ದು, ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.

ಹೃತ್ಪೂರ್ವಕ ಧನ್ಯವಾದಗಳು!

#ತಿಕೋಟಾ ತಾಲ್ಲೂಕಿನ #ಬಾಬಾನಗರ ದಲ್ಲಿ ವಿವಿಧ ಇಲಾಖೆಯಡಿ  ಈ ದಿನ ಹಮ್ಮಿಕೊಳ್ಳಲಾಗಿದ್ದ ಕಾಮಗಾರಿಗಳ ಉದ್ಘಾಟನೆ, ಭೂಮಿಪೂಜೆ ಸಮಾರಂಭ ಹಾಗೂ ಸವಲತ್ತುಗಳ ವಿತರಣೆಗಳ ಕಾರ್ಯಕ್ರಮ ಯಶಸ್ವಿಯಾಗಿದ್ದು,  ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.
M B Patil (@mbpatil) 's Twitter Profile Photo

KSDL Outshines Industry Giants! In FY 2024-25, Karnataka Soaps and Detergents Limited (KSDL) has emerged as a top performer, surpassing leading Indian corporations and FMCG giants in both sales and profit growth. • 14% Sales Growth • 15% Profit Growth This is only the

KSDL Outshines Industry Giants!

In FY 2024-25, Karnataka Soaps and Detergents Limited (KSDL) has emerged as a top performer, surpassing leading Indian corporations and FMCG giants in both sales and profit growth.
• 14% Sales Growth
• 15% Profit Growth
This is only the
M B Patil (@mbpatil) 's Twitter Profile Photo

ಕೈಗಾರಿಕಾ ಬೆಳವಣಿಗೆ, ವಿಶ್ವದರ್ಜೆಯ ಸರಕು ಸಾಗಾಣೆ, ಕೈಗಾರಿಕಾ ಕಾರಿಡಾರ್‌ ಗಳ ಮೂಲಸೌಕರ್ಯ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ರಚನಾತ್ಮಕ ಕ್ರಮಗಳನ್ನು ತೆಗೆದುಕೊಂಡಿದೆ. ಉಕ್ಕು ವಲಯದ ಸಾಗಾಣೆ ವೆಚ್ಚವನ್ನು ಶೇ. 14 ರಿಂದ 8ಕ್ಕೆ ಇಳಿಸಿದರೆ ಅನುಕೂಲವಾಗಲಿದೆ. ವಾರ್ತಾ ಭಾರತಿ | Vartha Bharati #IndiaSteelExpo2025 India Steel 2025

ಕೈಗಾರಿಕಾ ಬೆಳವಣಿಗೆ, ವಿಶ್ವದರ್ಜೆಯ ಸರಕು ಸಾಗಾಣೆ, ಕೈಗಾರಿಕಾ ಕಾರಿಡಾರ್‌ ಗಳ ಮೂಲಸೌಕರ್ಯ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ರಚನಾತ್ಮಕ ಕ್ರಮಗಳನ್ನು ತೆಗೆದುಕೊಂಡಿದೆ. ಉಕ್ಕು ವಲಯದ ಸಾಗಾಣೆ ವೆಚ್ಚವನ್ನು ಶೇ. 14 ರಿಂದ 8ಕ್ಕೆ ಇಳಿಸಿದರೆ ಅನುಕೂಲವಾಗಲಿದೆ.
<a href="/varthabharati/">ವಾರ್ತಾ ಭಾರತಿ | Vartha Bharati</a>  #IndiaSteelExpo2025
<a href="/indiasteelexpo/">India Steel 2025</a>
M B Patil (@mbpatil) 's Twitter Profile Photo

ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ್ ಅವರ ಧರ್ಮಪತ್ನಿ ಶರಣೆ ನಿರ್ಮಲಾ ಶಿವಾನಂದ ಜಾಮದಾರ್ ಲಿಂಗೈಕ್ಯರಾಗಿರುವುದು ದುಃಖ ತರಿಸಿದೆ. ಡಾ. ಶಿವಾನಂದ ಜಾಮದಾರ್ ಅವರ ಯಶಸ್ಸಿಗೆ ನಿರ್ಮಲಾ ಅವರ ಬೆಂಬಲ ಶಕ್ತಿಯಾಗಿ ಇದ್ದರು ಹಾಗೂ ಅವರ ಕಾರ್ಯಚಟುವಟಿಕೆಗಳಿಗೆ ಸದಾ ಪ್ರೇರಣೆ ನೀಡುತ್ತಿದ್ದರು. ಬೆಂಗಳೂರಿನ HSR ಲೇಔಟ್

ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ್ ಅವರ ಧರ್ಮಪತ್ನಿ ಶರಣೆ ನಿರ್ಮಲಾ ಶಿವಾನಂದ ಜಾಮದಾರ್ ಲಿಂಗೈಕ್ಯರಾಗಿರುವುದು ದುಃಖ ತರಿಸಿದೆ. ಡಾ. ಶಿವಾನಂದ ಜಾಮದಾರ್ ಅವರ ಯಶಸ್ಸಿಗೆ ನಿರ್ಮಲಾ ಅವರ ಬೆಂಬಲ ಶಕ್ತಿಯಾಗಿ ಇದ್ದರು ಹಾಗೂ ಅವರ ಕಾರ್ಯಚಟುವಟಿಕೆಗಳಿಗೆ ಸದಾ ಪ್ರೇರಣೆ ನೀಡುತ್ತಿದ್ದರು.

ಬೆಂಗಳೂರಿನ HSR ಲೇಔಟ್
M B Patil (@mbpatil) 's Twitter Profile Photo

ಉಕ್ಕು ಸಾಗಣೆ ವೆಚ್ಚ ಇಳಿಕೆಯಾದರೆ ಎಲ್ಲರಿಗೂ ಲಾಭ ಕೈಗಾರಿಕಾ ಅಭಿವೃದ್ಧಿಯಲ್ಲಿ ಕರ್ನಾಟಕ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿ ಮುಂದೆ ಸಾಗುತ್ತಿದೆ. ಚೆನ್ನೈ-ಬೆಂಗಳೂರು ಮತ್ತು ಬೆಂಗಳೂರು-ಮುಂಬೈ ಹೆದ್ದಾರಿ ಇಕ್ಕೆಲಗಳು ಕೈಗಾರಿಕಾ ಕೇಂದ್ರಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಲಾಜಿಸ್ಟಿಕ್ಸ್ ವೆಚ್ಚದಲ್ಲಿ ಮಿತವ್ಯಯ ಅಗತ್ಯವಿದ್ದು ಉಕ್ಕು

ಉಕ್ಕು ಸಾಗಣೆ ವೆಚ್ಚ ಇಳಿಕೆಯಾದರೆ ಎಲ್ಲರಿಗೂ ಲಾಭ

ಕೈಗಾರಿಕಾ ಅಭಿವೃದ್ಧಿಯಲ್ಲಿ ಕರ್ನಾಟಕ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿ ಮುಂದೆ ಸಾಗುತ್ತಿದೆ.  ಚೆನ್ನೈ-ಬೆಂಗಳೂರು ಮತ್ತು  ಬೆಂಗಳೂರು-ಮುಂಬೈ ಹೆದ್ದಾರಿ ಇಕ್ಕೆಲಗಳು ಕೈಗಾರಿಕಾ ಕೇಂದ್ರಗಳಾಗಿ ಪರಿವರ್ತನೆಗೊಳ್ಳುತ್ತಿವೆ.  

ಲಾಜಿಸ್ಟಿಕ್ಸ್ ವೆಚ್ಚದಲ್ಲಿ ಮಿತವ್ಯಯ ಅಗತ್ಯವಿದ್ದು ಉಕ್ಕು
M B Patil (@mbpatil) 's Twitter Profile Photo

ಉದಕದೊಳಗೆ ಬೈಚಿಟ್ಟ ಬೈಕೆಯ ಕಿಚ್ಚಿನಂತೆ ಇದ್ದಿತ್ತು; ಸಸಿಯೊಳಗಣ ರಸದ ರುಚಿಯಂತೆ ಇದ್ದಿತ್ತು; ನನೆಯೊಳಗಣ ಪರಿಮಳದಂತೆ ಇದ್ದಿತ್ತು; ಕೂಡಲಸಂಗಮದೇವರ ನಿಲವು ಕನ್ನೆಯ ಸ್ನೇಹದಂತೆ ಇದ್ದಿತ್ತು. - ಬಸವಣ್ಣ

M B Patil (@mbpatil) 's Twitter Profile Photo

ಶೇಗುಣಸಿಯಲ್ಲಿ ನಿರ್ಮಿಸಲಾಗಿದೆ ನೂತನ ಬಾಂದಾರ ಸುಡು ಬಿಸಿಲ ದಿನಗಳಲ್ಲೂ ಯಥೇಚ್ಚ ನೀರು ಪವಾಡವಲ್ಲ; ಇದು ಪರಿಶ್ರಮದ ಫಲ! #ಬಬಲೇಶ್ವರ ಮತ ಕ್ಷೇತ್ರದಲ್ಲಿ ನೀರನ್ನು ಸಂಗ್ರಹಿಸಿ ಪರಿಣಾಮಕಾರಿಯಾಗಿ ಬಳಸುವ ಉದ್ದೇಶದಿಂದ ಬಾಂದಾರಗಳನ್ನು ನಿರ್ಮಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಕೆಲವೇ ದಿನಗಳ ಹಿಂದೆ ಸುಮಾರು ₹1 ಕೋಟಿ ವೆಚ್ಚದಲ್ಲಿ

ಶೇಗುಣಸಿಯಲ್ಲಿ ನಿರ್ಮಿಸಲಾಗಿದೆ ನೂತನ ಬಾಂದಾರ
ಸುಡು ಬಿಸಿಲ ದಿನಗಳಲ್ಲೂ ಯಥೇಚ್ಚ ನೀರು ಪವಾಡವಲ್ಲ; ಇದು ಪರಿಶ್ರಮದ ಫಲ!

#ಬಬಲೇಶ್ವರ ಮತ ಕ್ಷೇತ್ರದಲ್ಲಿ ನೀರನ್ನು ಸಂಗ್ರಹಿಸಿ ಪರಿಣಾಮಕಾರಿಯಾಗಿ ಬಳಸುವ ಉದ್ದೇಶದಿಂದ ಬಾಂದಾರಗಳನ್ನು ನಿರ್ಮಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.

ಕೆಲವೇ ದಿನಗಳ ಹಿಂದೆ ಸುಮಾರು ₹1 ಕೋಟಿ ವೆಚ್ಚದಲ್ಲಿ
M B Patil (@mbpatil) 's Twitter Profile Photo

ಬಾಬಾನಗರದಲ್ಲಿ ಶ್ರೀ ನಗರಸಿದ್ದೇಶ್ವರ ದೇವಾಲಯ ಉದ್ಘಾಟನೆ ಭಕ್ತಿಯೊಂದಿಗೆ ಭವ್ಯ ಪರಂಪರೆ ಸ್ಮರಣೆ #ಬಬಲೇಶ್ವರ ಮತ ಕ್ಷೇತ್ರದ #ಬಾಬಾನಗರ ಗ್ರಾಮದಲ್ಲಿನ ಐತಿಹಾಸಿಕ ಶ್ರೀ ನಗರಸಿದ್ದೇಶ್ವರ ದೇವಾಲಯದ ನೂತನ ಕಟ್ಟಡದ ಉದ್ಘಾಟನೆ, ಕಳಸಾರೋಹಣ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕುಂಭಮೇಳ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದೆ. ನಗರಸಿದ್ದೇಶ್ವರ,

ಬಾಬಾನಗರದಲ್ಲಿ ಶ್ರೀ ನಗರಸಿದ್ದೇಶ್ವರ ದೇವಾಲಯ ಉದ್ಘಾಟನೆ
ಭಕ್ತಿಯೊಂದಿಗೆ ಭವ್ಯ ಪರಂಪರೆ ಸ್ಮರಣೆ

#ಬಬಲೇಶ್ವರ ಮತ ಕ್ಷೇತ್ರದ #ಬಾಬಾನಗರ ಗ್ರಾಮದಲ್ಲಿನ ಐತಿಹಾಸಿಕ ಶ್ರೀ ನಗರಸಿದ್ದೇಶ್ವರ ದೇವಾಲಯದ ನೂತನ ಕಟ್ಟಡದ ಉದ್ಘಾಟನೆ, ಕಳಸಾರೋಹಣ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕುಂಭಮೇಳ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದೆ.

ನಗರಸಿದ್ದೇಶ್ವರ,
M B Patil (@mbpatil) 's Twitter Profile Photo

ಕೂಡಲ ಸಂಗಮ: ವಚನ ವಾಚನದ ಮೂಲಕ ಸಮಾನತೆಯ ಹರಿಕಾರ ಬಸವಣ್ಣನವರಿಗೆ ಭಕ್ತಿ ಸಮರ್ಪಣೆ #ಬಸವಜಯಂತಿ #ವಚನಸಾಹಿತ್ಯ #basavajayanti2025

M B Patil (@mbpatil) 's Twitter Profile Photo

#ಬಬಲೇಶ್ವರ ಮತಕ್ಷೇತ್ರದಲ್ಲಿನ ರಸ್ತೆಗಳ ದುರಸ್ತಿ ಮತ್ತು ಡಾಂಬರೀಕರಣ ಕಾರ್ಯಗಳು ನಿರಂತರವಾಗಿ ಮುಂದುವರಿದಿವೆ. #ತಿಕೋಟಾ ಪಟ್ಟಣದಿಂದ ತಿಕೋಟಾ ಕೈಗಾರಿಕಾ ತರಬೇತಿ ಸಂಸ್ಥೆ ( ಐಟಿಐ ಕಾಲೇಜ್)ವರೆಗಿನ ನೇರ ಸಂಪರ್ಕ ರಸ್ತೆಯ ಡಾಂಬರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ನಮ್ಮೆಲ್ಲ ಜನರ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ.

#ಬಬಲೇಶ್ವರ ಮತಕ್ಷೇತ್ರದಲ್ಲಿನ ರಸ್ತೆಗಳ ದುರಸ್ತಿ ಮತ್ತು ಡಾಂಬರೀಕರಣ ಕಾರ್ಯಗಳು ನಿರಂತರವಾಗಿ ಮುಂದುವರಿದಿವೆ. #ತಿಕೋಟಾ ಪಟ್ಟಣದಿಂದ ತಿಕೋಟಾ ಕೈಗಾರಿಕಾ ತರಬೇತಿ ಸಂಸ್ಥೆ ( ಐಟಿಐ ಕಾಲೇಜ್)ವರೆಗಿನ ನೇರ ಸಂಪರ್ಕ ರಸ್ತೆಯ ಡಾಂಬರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ನಮ್ಮೆಲ್ಲ ಜನರ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ.
M B Patil (@mbpatil) 's Twitter Profile Photo

ಅಂಕ ಕಳನೇರಿ ಕೈಮರೆದಿರ್ದಡೆ ಮಾರಂಕ ಬಂದಿರಿವುದ ಮಾಬನೆ ನಿಮ್ಮ ನೆನಹ ಮನ ಮರೆದಿರ್ದಡೆ ಮಾಯೆ ತನುವನಂಡಲೆವುದ ಮಾಬುದೆ ಕೂಡಲಸಂಗಯ್ಯನ ನೆನೆದಡೆ, ಪಾಪ ಉರಿಗೊಡ್ಡಿದರಗಿನಂತೆ ಕರಗುವುದಯ್ಯಾ. - ಬಸವಣ್ಣ

M B Patil (@mbpatil) 's Twitter Profile Photo

ಅದ್ವೈತ ಸಿದ್ಧಾಂತದ ಮಹಾನ್ ತತ್ವಜ್ಞಾನಿ, ದಾರ್ಶನಿಕ, ಶ್ರೀ ಆದಿ ಶಂಕರಾಚಾರ್ಯರ ಜಯಂತಿಯಂದು ಭಕ್ತಿ ಪೂರ್ವಕ ನಮನಗಳು. ಉಪನಿಷತ್, ಬ್ರಹ್ಮಸೂತ್ರ ಮತ್ತು ಭಗವದ್ಗೀತೆಗೆ ಪಾಠ್ಯಭಾಷ್ಯ ರಚಿಸಿದ ಪೂಜ್ಯರು — ಜ್ಞಾನ ಮತ್ತು ಧ್ಯಾನದ ಅಪರೂಪದ ಸಿಂಧು. ಪೂರ್ವದಲ್ಲಿ ಪುರಿ, ಪಶ್ಚಿಮದಲ್ಲಿ ದ್ವಾರಕಾ, ಉತ್ತರದಲ್ಲಿ ಜ್ಯೋತಿರ್ಮಠ ಮತ್ತು ದಕ್ಷಿಣದಲ್ಲಿ

ಅದ್ವೈತ ಸಿದ್ಧಾಂತದ ಮಹಾನ್ ತತ್ವಜ್ಞಾನಿ, ದಾರ್ಶನಿಕ, ಶ್ರೀ ಆದಿ ಶಂಕರಾಚಾರ್ಯರ ಜಯಂತಿಯಂದು ಭಕ್ತಿ ಪೂರ್ವಕ ನಮನಗಳು.

ಉಪನಿಷತ್, ಬ್ರಹ್ಮಸೂತ್ರ ಮತ್ತು ಭಗವದ್ಗೀತೆಗೆ ಪಾಠ್ಯಭಾಷ್ಯ ರಚಿಸಿದ ಪೂಜ್ಯರು — ಜ್ಞಾನ ಮತ್ತು ಧ್ಯಾನದ ಅಪರೂಪದ ಸಿಂಧು.

ಪೂರ್ವದಲ್ಲಿ ಪುರಿ, ಪಶ್ಚಿಮದಲ್ಲಿ ದ್ವಾರಕಾ, ಉತ್ತರದಲ್ಲಿ ಜ್ಯೋತಿರ್ಮಠ ಮತ್ತು ದಕ್ಷಿಣದಲ್ಲಿ