Dr. Ajay Dharam Singh / ಡಾ. ಅಜಯ ಸಿಂಗ್ (@ajaydharamsingh) 's Twitter Profile
Dr. Ajay Dharam Singh / ಡಾ. ಅಜಯ ಸಿಂಗ್

@ajaydharamsingh

Congressman | MLA, Jewargi | Chairman, KKRDB
Working for Kalyana Karnataka's development.
Education | Healthcare | Youth & Rural Empowerment

ID: 3003048540

linkhttps://ajaydharamsingh.com/ calendar_today30-01-2015 09:00:14

6,6K Tweet

14,14K Followers

457 Following

Dr. Ajay Dharam Singh / ಡಾ. ಅಜಯ ಸಿಂಗ್ (@ajaydharamsingh) 's Twitter Profile Photo

ಒಟ್ಟು 30 ದೇಶಗಳ ರಾಷ್ಟ್ರಧ್ವಜಗಳನ್ನು 5 ವರ್ಷಗಳ ಕಾಲ ಅಭ್ಯಸಿಸಿ, ಕೊನೆಗೆ ತ್ಯಾಗ, ಶಾಂತಿ, ಸಮೃದ್ಧಿಯ ಸಂಕೇತವಾದ ಕೇಸರಿ, ಬಿಳಿ, ಹಸಿರಿನ ತ್ರಿವರ್ಣಧ್ವಜವನ್ನು ವಿನ್ಯಾಸಗೊಳಿಸಿದರು. ಪಿಂಗಳಿ ವೆಂಕಯ್ಯನವರು ವಿನ್ಯಾಸಗೊಳಿಸಿದ ಧ್ವಜವನ್ನೇ ರಾಷ್ಟ್ರಧ್ವಜವನ್ನಾಗಿ ಅಂಗೀಕರಿಸಲಾಯಿತು. ಇಂದು ಅವರ ಜನುಮದಿನ ಅವರಿಗೆ ಜನುಮ ದಿನದ ಗೌರವ ನಮನಗಳನ್ನು

ಒಟ್ಟು 30 ದೇಶಗಳ ರಾಷ್ಟ್ರಧ್ವಜಗಳನ್ನು 5 ವರ್ಷಗಳ ಕಾಲ ಅಭ್ಯಸಿಸಿ, ಕೊನೆಗೆ ತ್ಯಾಗ, ಶಾಂತಿ, ಸಮೃದ್ಧಿಯ ಸಂಕೇತವಾದ ಕೇಸರಿ, ಬಿಳಿ, ಹಸಿರಿನ ತ್ರಿವರ್ಣಧ್ವಜವನ್ನು ವಿನ್ಯಾಸಗೊಳಿಸಿದರು. ಪಿಂಗಳಿ ವೆಂಕಯ್ಯನವರು ವಿನ್ಯಾಸಗೊಳಿಸಿದ ಧ್ವಜವನ್ನೇ  ರಾಷ್ಟ್ರಧ್ವಜವನ್ನಾಗಿ ಅಂಗೀಕರಿಸಲಾಯಿತು. ಇಂದು ಅವರ ಜನುಮದಿನ ಅವರಿಗೆ ಜನುಮ ದಿನದ ಗೌರವ ನಮನಗಳನ್ನು
Dr. Ajay Dharam Singh / ಡಾ. ಅಜಯ ಸಿಂಗ್ (@ajaydharamsingh) 's Twitter Profile Photo

ಶಿವಾಜಿನಗರದ ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದ 63ನೇ ವರ್ಷದ ಆಡಿ ಮಹಾ ಕರಗ ಉತ್ಸವದಲ್ಲಿ ಕುಟುಂಬದೊಂದಿಗೆ ಪಾಲ್ಗೊಂಡು ದೇವಿಯ ದರ್ಶನ ಪಡೆದೆ. ಈ ಸಂದರ್ಭದಲ್ಲಿ ಶಿವಾಜಿನಗರದ ಶಾಸಕರು ಆತ್ಮೀಯರಾದ ರಿಜ್ವಾನ್‌ ಅರ್ಶದ್‌ ರವರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.

ಶಿವಾಜಿನಗರದ ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದ 63ನೇ ವರ್ಷದ ಆಡಿ ಮಹಾ ಕರಗ ಉತ್ಸವದಲ್ಲಿ ಕುಟುಂಬದೊಂದಿಗೆ ಪಾಲ್ಗೊಂಡು ದೇವಿಯ ದರ್ಶನ ಪಡೆದೆ. 

ಈ ಸಂದರ್ಭದಲ್ಲಿ ಶಿವಾಜಿನಗರದ ಶಾಸಕರು ಆತ್ಮೀಯರಾದ ರಿಜ್ವಾನ್‌ ಅರ್ಶದ್‌ ರವರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.
Dr. Ajay Dharam Singh / ಡಾ. ಅಜಯ ಸಿಂಗ್ (@ajaydharamsingh) 's Twitter Profile Photo

ರಾಜ್ಯದಲ್ಲಿ ಹೃದಯಘಾತ ಘಟನೆಗಳು ಹೆಚ್ಚಾಗಿ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಜನರ ಹೃದಯದ ಖಾಯಿಲೆಗಳು ಮತ್ತು ಹೃದಯದ ಆರೋಗ್ಯದ ದೃಷ್ಠಿಯಿಂದ KKRDB HEART LINE ಎಂಬ ತುರ್ತು ಚಿಕಿತ್ಸಾ ಸ್ಪಂದನ ಕಾರ್ಯಕ್ರಮದ ಅನುಷ್ಠಾನಕ್ಕಾಗಿ, ಕಾರ್ಯದರ್ಶಿಗಳು KKRDB ಕಲಬುರಗಿ, ನಿರ್ದೇಶಕರು ಜಯದೇವ ಆಸ್ಪತ್ರೆ ಬೆಂಗಳೂರು, ಜಂಟಿ

ರಾಜ್ಯದಲ್ಲಿ ಹೃದಯಘಾತ ಘಟನೆಗಳು ಹೆಚ್ಚಾಗಿ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಜನರ ಹೃದಯದ ಖಾಯಿಲೆಗಳು ಮತ್ತು ಹೃದಯದ ಆರೋಗ್ಯದ ದೃಷ್ಠಿಯಿಂದ KKRDB HEART LINE ಎಂಬ ತುರ್ತು ಚಿಕಿತ್ಸಾ ಸ್ಪಂದನ ಕಾರ್ಯಕ್ರಮದ ಅನುಷ್ಠಾನಕ್ಕಾಗಿ, ಕಾರ್ಯದರ್ಶಿಗಳು KKRDB ಕಲಬುರಗಿ, ನಿರ್ದೇಶಕರು ಜಯದೇವ ಆಸ್ಪತ್ರೆ ಬೆಂಗಳೂರು, ಜಂಟಿ
Dr. Ajay Dharam Singh / ಡಾ. ಅಜಯ ಸಿಂಗ್ (@ajaydharamsingh) 's Twitter Profile Photo

ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿರುವುದಿಲ್ಲ ಒಂದೇ ರಕ್ತ ಹಂಚಿಕೊಂಡಿರುವುದಿಲ್ಲ, ಯಾವ ಆಸ್ತಿ ಅಂತಸ್ತುಗಳ ಪಾಲು ಬೇಕಾಗಿರುವುದಿಲ್ಲ, ಈ ಸಂಬಂಧವನ್ನು ಎಲ್ಲೂ ಹುಡುಕಬೇಕಾಗಿಲ್ಲ, ಈ ಸಂಬಂಧಕ್ಕೆ ಯಾವ ಆಕರ್ಷಣೆಯೂ ಬೇಕಾಗಿಲ್ಲ, ಇದು ನಿಷ್ಕಲ್ಮಶ ಮನಸ್ಸಿನಲ್ಲಿ ನಿಸ್ವಾರ್ಥದಿಂದ ನಿರ್ಮಲವಾಗಿ ಹುಟ್ಟುವ ಬಂಧವೇ ಸ್ನೇಹ ಸಂಬಂಧ. ಒಮ್ಮೆ ಗೆಳೆಯರಾದರೆ

ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿರುವುದಿಲ್ಲ ಒಂದೇ ರಕ್ತ ಹಂಚಿಕೊಂಡಿರುವುದಿಲ್ಲ, ಯಾವ ಆಸ್ತಿ ಅಂತಸ್ತುಗಳ ಪಾಲು ಬೇಕಾಗಿರುವುದಿಲ್ಲ, ಈ ಸಂಬಂಧವನ್ನು ಎಲ್ಲೂ ಹುಡುಕಬೇಕಾಗಿಲ್ಲ, ಈ ಸಂಬಂಧಕ್ಕೆ ಯಾವ ಆಕರ್ಷಣೆಯೂ ಬೇಕಾಗಿಲ್ಲ, ಇದು ನಿಷ್ಕಲ್ಮಶ ಮನಸ್ಸಿನಲ್ಲಿ ನಿಸ್ವಾರ್ಥದಿಂದ ನಿರ್ಮಲವಾಗಿ ಹುಟ್ಟುವ ಬಂಧವೇ ಸ್ನೇಹ ಸಂಬಂಧ. ಒಮ್ಮೆ ಗೆಳೆಯರಾದರೆ
Dr. Ajay Dharam Singh / ಡಾ. ಅಜಯ ಸಿಂಗ್ (@ajaydharamsingh) 's Twitter Profile Photo

ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಜನ್ಮದಿನದ ಶುಭಾಶಯಗಳು. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸುವ ಮೂಲಕ ಉತ್ತಮ ಆಡಳಿತಕ್ಕೆ ಹೆಸರುವಾಸಿಯಾಗಿದ್ದೀರಿ. ಕನ್ನಡಿಗರ ಹಿತವನ್ನು ಕಾಪಾಡಲು, ಸದಾ ಹಾತೊರೆಯುವ ಮತ್ತು ಕಲ್ಯಾಣ ಕರ್ನಾಟಕಕ್ಕೆ ಅಪಾರ ಕೊಡುಗೆ ನೀಡಿ ನಾಡಿನ

Dr. Ajay Dharam Singh / ಡಾ. ಅಜಯ ಸಿಂಗ್ (@ajaydharamsingh) 's Twitter Profile Photo

ಜಾರ್ಖಂಡ್‌ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಮತ್ತು ಜೆಎಂಎಂ ಪಕ್ಷದ ಸ್ಥಾಪಕರಾದ ದಿ,, ಶಿಬು ಸೊರೇನ್‌ರವರ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಮೃತರ ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಬರಿಸುವ ಶಕ್ತಿ ನೀಡಲಿ. #ShibuSoren #jharkhand #JMM #CM

ಜಾರ್ಖಂಡ್‌ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಮತ್ತು ಜೆಎಂಎಂ ಪಕ್ಷದ ಸ್ಥಾಪಕರಾದ  ದಿ,, ಶಿಬು ಸೊರೇನ್‌ರವರ ಆತ್ಮಕ್ಕೆ ಶಾಂತಿ ಸಿಗಲಿ.  ದೇವರು ಮೃತರ ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಬರಿಸುವ ಶಕ್ತಿ ನೀಡಲಿ.

#ShibuSoren #jharkhand #JMM #CM
Dr. Ajay Dharam Singh / ಡಾ. ಅಜಯ ಸಿಂಗ್ (@ajaydharamsingh) 's Twitter Profile Photo

ಮಾಜಿ ರಾಜ್ಯಪಾಲರಾದ ಶ್ರೀ ಸತ್ಯಪಾಲ್‌ ಮಲ್ಲಿಕ್‌ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ನಿಮ್ಮ ಆತ್ಮಕ್ಕೆ ಶಾಂತಿ ದೊರಕಲಿ, ದೇವರು ನಿಮ್ಮ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ #satyapalmallick #governar #Goa #jammukashmir #bihara #meghalaya

ಮಾಜಿ ರಾಜ್ಯಪಾಲರಾದ ಶ್ರೀ ಸತ್ಯಪಾಲ್‌ ಮಲ್ಲಿಕ್‌ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.
ನಿಮ್ಮ ಆತ್ಮಕ್ಕೆ ಶಾಂತಿ ದೊರಕಲಿ,
ದೇವರು ನಿಮ್ಮ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ
#satyapalmallick #governar #Goa #jammukashmir #bihara #meghalaya
Dr. Ajay Dharam Singh / ಡಾ. ಅಜಯ ಸಿಂಗ್ (@ajaydharamsingh) 's Twitter Profile Photo

ಇಂದು ವಿಕಾಸ ಸೌಧದಲ್ಲಿ ಆರೋಗ್ಯ ಸಚಿವರಾದ ಸನ್ಮಾನ್ಯ ಶ್ರೀ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ಕೆಕೆಆರ್ಡಿಬಿ ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಕಲ್ಯಾಣ ಕರ್ನಾಟಕದ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಆರೋಗ್ಯ ಆವಿಷ್ಕಾರ-2 ಯೋಜನೆ ಕುರಿತು ಚರ್ಚಿಸಲಾಯಿತು. ಈ ಚರ್ಚೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜನರ ಆರೋಗ್ಯ ಸುದಾರಣೆಗಾಗಿ

ಇಂದು ವಿಕಾಸ ಸೌಧದಲ್ಲಿ ಆರೋಗ್ಯ ಸಚಿವರಾದ ಸನ್ಮಾನ್ಯ ಶ್ರೀ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ಕೆಕೆಆರ್ಡಿಬಿ ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಕಲ್ಯಾಣ ಕರ್ನಾಟಕದ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಆರೋಗ್ಯ ಆವಿಷ್ಕಾರ-2 ಯೋಜನೆ ಕುರಿತು ಚರ್ಚಿಸಲಾಯಿತು.
ಈ ಚರ್ಚೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜನರ ಆರೋಗ್ಯ ಸುದಾರಣೆಗಾಗಿ
Dr. Ajay Dharam Singh / ಡಾ. ಅಜಯ ಸಿಂಗ್ (@ajaydharamsingh) 's Twitter Profile Photo

ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ಪ್ರಮುಖ ನಾಯಕರಾಗಿರುವ ಗೃಹ ಸಚಿವರಾದ ಡಾ.ಜಿ. ಪರಮೇಶ್ವರ್ ಅವರು ರಾಜ್ಯದ 7ನೇ ಉಪ ಮುಖ್ಯಮಂತ್ರಿ ಆಗಿದ್ದರು. ಅತಿ ದೀರ್ಘ ಕಾಲ ಕೆಪಿಸಿಸಿ ಅಧ್ಯಕ್ಷರಾಗಿದ್ದವರು. ಇವರು 1993ರಿಂದಲೂ ಸಚಿವರಾಗಿ ಹಲವು ಖಾತೆಗಳನ್ನು ನಿರ್ವಹಿಸಿದವರು. ಅಪಾರವಾದ ರಾಜಕೀಯ ಅನುಭವ, ಅಪಾರ ಜನರ ಪ್ರೀತಿ ಗಳಿಸಿದ ನಾಯಕರು. ಹೀಗೆ ನೂರ್ಕಾಲ

ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ಪ್ರಮುಖ ನಾಯಕರಾಗಿರುವ ಗೃಹ ಸಚಿವರಾದ ಡಾ.ಜಿ. ಪರಮೇಶ್ವರ್ ಅವರು ರಾಜ್ಯದ 7ನೇ ಉಪ ಮುಖ್ಯಮಂತ್ರಿ ಆಗಿದ್ದರು. ಅತಿ ದೀರ್ಘ ಕಾಲ ಕೆಪಿಸಿಸಿ ಅಧ್ಯಕ್ಷರಾಗಿದ್ದವರು. ಇವರು 1993ರಿಂದಲೂ ಸಚಿವರಾಗಿ ಹಲವು ಖಾತೆಗಳನ್ನು ನಿರ್ವಹಿಸಿದವರು. ಅಪಾರವಾದ ರಾಜಕೀಯ ಅನುಭವ, ಅಪಾರ ಜನರ ಪ್ರೀತಿ ಗಳಿಸಿದ ನಾಯಕರು. ಹೀಗೆ ನೂರ್ಕಾಲ
Dr. Ajay Dharam Singh / ಡಾ. ಅಜಯ ಸಿಂಗ್ (@ajaydharamsingh) 's Twitter Profile Photo

ಇಂದು ನಮ್ಮ ಮನೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆಯ ವಿಶೇಷ ಕಾರ್ಯಕ್ರಮ ನಡೆಯಿತು. ಕುಟುಂಬದ ಎಲ್ಲ ಸದಸ್ಯರು ಒಟ್ಟಾಗಿ ಭಕ್ತಿಭಾವದಿಂದ ದೇವರಿಗೆ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿಕೊಂಡೆವು. ಕುಟುಂಬ ಮತ್ತು ನಾಡಿನ ಜನರ ಸುಖ- ಶಾಂತಿ, ಸಮೃದ್ಧಿ ಮತ್ತು ಯಶಸ್ಸಿಗಾಗಿ ದೇವರಲ್ಲಿ ಪ್ರಾರ್ಥಿಸಿದೆವು, ದೇವರ ಕರುಣೆ ಎಲ್ಲರ ಮೇಲಿರಲಿ. ಎಲ್ಲರಿಗೂ

ಇಂದು ನಮ್ಮ ಮನೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆಯ ವಿಶೇಷ ಕಾರ್ಯಕ್ರಮ ನಡೆಯಿತು. ಕುಟುಂಬದ ಎಲ್ಲ ಸದಸ್ಯರು ಒಟ್ಟಾಗಿ ಭಕ್ತಿಭಾವದಿಂದ ದೇವರಿಗೆ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿಕೊಂಡೆವು.
ಕುಟುಂಬ ಮತ್ತು ನಾಡಿನ ಜನರ ಸುಖ- ಶಾಂತಿ, ಸಮೃದ್ಧಿ ಮತ್ತು ಯಶಸ್ಸಿಗಾಗಿ ದೇವರಲ್ಲಿ ಪ್ರಾರ್ಥಿಸಿದೆವು, ದೇವರ ಕರುಣೆ ಎಲ್ಲರ ಮೇಲಿರಲಿ. ಎಲ್ಲರಿಗೂ
Dr. Ajay Dharam Singh / ಡಾ. ಅಜಯ ಸಿಂಗ್ (@ajaydharamsingh) 's Twitter Profile Photo

ಠಾಗೂರರು ಅತ್ಯಂತ ಪ್ರಭಾವಶಾಲಿ ಭಾರತೀಯ ಬರಹಗಾರರಲ್ಲಿ ಒಬ್ಬರು. ವಿಶ್ವ ದರ್ಜೆಯ ಸಾಹಿತ್ಯದ ಪರಂಪರೆಯನ್ನು ಬಿಟ್ಟು ಹೋದವರು. ಅವರು ಪ್ರಪಂಚದ ಇಡೀ ಬೌದ್ಧಿಕ ಸಮುದಾಯಕ್ಕೆ ಚಿಂತನೆಗೆ ಹಚ್ಚುತ್ತಿದ್ದ ಜ್ಞಾನವಂತರು. ಈ ದೇಶ ಕಂಡ ಒಬ್ಬ ಮಹಾನ್ ಕವಿ, ತತ್ವಜ್ಞಾನಿ, ಸಮಾಜ ಸುಧಾರಕ, ಅತೀಂದ್ರಿಯ ಮತ್ತು ಶ್ರೇಷ್ಠ ಮಾನವ. ಇಂದು ಅವರ ಪುಣ್ಯ ಸ್ಮರಣೆಯ

ಠಾಗೂರರು ಅತ್ಯಂತ ಪ್ರಭಾವಶಾಲಿ ಭಾರತೀಯ ಬರಹಗಾರರಲ್ಲಿ ಒಬ್ಬರು. ವಿಶ್ವ ದರ್ಜೆಯ ಸಾಹಿತ್ಯದ ಪರಂಪರೆಯನ್ನು ಬಿಟ್ಟು ಹೋದವರು. ಅವರು ಪ್ರಪಂಚದ ಇಡೀ ಬೌದ್ಧಿಕ ಸಮುದಾಯಕ್ಕೆ ಚಿಂತನೆಗೆ ಹಚ್ಚುತ್ತಿದ್ದ ಜ್ಞಾನವಂತರು. ಈ ದೇಶ ಕಂಡ ಒಬ್ಬ ಮಹಾನ್ ಕವಿ, ತತ್ವಜ್ಞಾನಿ, ಸಮಾಜ ಸುಧಾರಕ, ಅತೀಂದ್ರಿಯ ಮತ್ತು ಶ್ರೇಷ್ಠ ಮಾನವ. ಇಂದು  ಅವರ ಪುಣ್ಯ ಸ್ಮರಣೆಯ
Dr. Ajay Dharam Singh / ಡಾ. ಅಜಯ ಸಿಂಗ್ (@ajaydharamsingh) 's Twitter Profile Photo

ವಿದೇಶಿ ವಸ್ತುಗಳನ್ನು ಬಹೀಷ್ಕರಿಸಿ ಸ್ವದೇಶಿ ಉತ್ಪನ್ನಗಳನ್ನು ಉತ್ತೇಜಿಸಲು ಆರಂಭವಾದ ಸ್ವದೇಶಿ ಚಳವಳಿಯ ನೆನಪಿಗಾಗಿ ಶುರುವಾದ ಕೈಮಗ್ಗ ದಿನವು ಇಂದು ದೇಶದ ಎಷ್ಟೋ ಕುಟುಂಬಗಳಿಗೆ ಪ್ರಮುಖ ಜೀವನೋಪಾಯದ ಮೂಲವಾಗಿದೆ. ಇದು ದೇಶದ ಕೈಮಗ್ಗ ನೇಕಾರರನ್ನು ಗೌರವಿಸುವ ದಿನವೂ ಹೌದು. ಎಲ್ಲಾ ಕೈ ಮಗ್ಗ ಕುಶಲ ಕರ್ಮಿಗಳಿಗೂ ರಾಷ್ಟ್ರೀಯ ಕೈ ಮಗ್ಗ ದಿನದ

ವಿದೇಶಿ ವಸ್ತುಗಳನ್ನು ಬಹೀಷ್ಕರಿಸಿ ಸ್ವದೇಶಿ ಉತ್ಪನ್ನಗಳನ್ನು ಉತ್ತೇಜಿಸಲು ಆರಂಭವಾದ ಸ್ವದೇಶಿ ಚಳವಳಿಯ ನೆನಪಿಗಾಗಿ ಶುರುವಾದ ಕೈಮಗ್ಗ ದಿನವು ಇಂದು ದೇಶದ ಎಷ್ಟೋ ಕುಟುಂಬಗಳಿಗೆ ಪ್ರಮುಖ ಜೀವನೋಪಾಯದ ಮೂಲವಾಗಿದೆ. ಇದು ದೇಶದ ಕೈಮಗ್ಗ ನೇಕಾರರನ್ನು ಗೌರವಿಸುವ ದಿನವೂ ಹೌದು. ಎಲ್ಲಾ ಕೈ ಮಗ್ಗ ಕುಶಲ ಕರ್ಮಿಗಳಿಗೂ ರಾಷ್ಟ್ರೀಯ ಕೈ ಮಗ್ಗ ದಿನದ
Dr. Ajay Dharam Singh / ಡಾ. ಅಜಯ ಸಿಂಗ್ (@ajaydharamsingh) 's Twitter Profile Photo

ಇಂದು ಕಲಬುರಗಿಯ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ಆರ್ಥಿಕ ತಜ್ಞ ಪ್ರೋ. ಎಂ ಗೋವಿಂದ ರಾವ್ ರವರ ಅಧ್ಯಕ್ಷತೆಯಲ್ಲಿ "ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣ ಸಮಿತಿ" ಸಭೆ ನಡೆಸಲಾಯಿತು 🔸ಅನುಚ್ಛೇದ 371 ಜೆ ಅಧಿನಿಯಮದ ಪ್ರಾಮುಖ್ಯತೆ, ಈ ತಿದ್ದುಪಡಿಯಲ್ಲಿ ಮಂಡಳಿಗಾಗಿ ಅದರ ವ್ಯಾಪ್ತಿ ಮತ್ತು ಅಗತ್ಯತೆ. 🔸 ಕಲ್ಯಾಣ ಕರ್ನಾಟಕ ಭಾಗದ

ಇಂದು ಕಲಬುರಗಿಯ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ಆರ್ಥಿಕ ತಜ್ಞ ಪ್ರೋ. ಎಂ ಗೋವಿಂದ ರಾವ್ ರವರ ಅಧ್ಯಕ್ಷತೆಯಲ್ಲಿ "ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣ ಸಮಿತಿ" ಸಭೆ ನಡೆಸಲಾಯಿತು 
🔸ಅನುಚ್ಛೇದ 371 ಜೆ ಅಧಿನಿಯಮದ ಪ್ರಾಮುಖ್ಯತೆ, ಈ ತಿದ್ದುಪಡಿಯಲ್ಲಿ ಮಂಡಳಿಗಾಗಿ ಅದರ ವ್ಯಾಪ್ತಿ ಮತ್ತು ಅಗತ್ಯತೆ. 
🔸 ಕಲ್ಯಾಣ ಕರ್ನಾಟಕ ಭಾಗದ
DK Shivakumar (@dkshivakumar) 's Twitter Profile Photo

The Fight to Save Our Democracy Begins Now! Democracy stands on the power of one vote, but that vote is under threat. What Shri Rahul Gandhi exposed is not just a warning; it's a reality we in Karnataka have witnessed. In Bangalore Central, over 1 lakh votes have been stolen

The Fight to Save Our Democracy Begins Now!

Democracy stands on the power of one vote, but that vote is under threat. What Shri <a href="/RahulGandhi/">Rahul Gandhi</a> exposed is not just a warning; it's a reality we in Karnataka have witnessed.

In Bangalore Central, over 1 lakh votes have been stolen
Siddaramaiah (@siddaramaiah) 's Twitter Profile Photo

The 2024 election was manipulated to keep BJP in power. From controlling the Election Commission, to voter roll surges in Maharashtra, to silent deletions in Bihar - the pattern of manipulation is clear. Today, Shri Rahul Gandhi revealed the scale - over 1 lakh fake votes in

Dr. Ajay Dharam Singh / ಡಾ. ಅಜಯ ಸಿಂಗ್ (@ajaydharamsingh) 's Twitter Profile Photo

ಎಲ್ಲರಿಗೂ ಆರೋಗ್ಯ ಸುಖ ಶಾಂತಿ ನೆಮ್ಮದಿ ಯಶಸ್ಸು ತರಲಿ. ಎಲ್ಲರ ಮನೆ ಮನ ಬೆಳಗಲಿ. ಸಮಸ್ತ ನಾಡಿನ ಜನತೆಗೆ ವರ ಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. #varamahalakshmi #KKRDB #kalyanakarnataka #indianfestival

ಎಲ್ಲರಿಗೂ ಆರೋಗ್ಯ ಸುಖ ಶಾಂತಿ ನೆಮ್ಮದಿ ಯಶಸ್ಸು ತರಲಿ. ಎಲ್ಲರ ಮನೆ ಮನ ಬೆಳಗಲಿ. ಸಮಸ್ತ ನಾಡಿನ ಜನತೆಗೆ ವರ ಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.
#varamahalakshmi #KKRDB #kalyanakarnataka #indianfestival
Dr. Ajay Dharam Singh / ಡಾ. ಅಜಯ ಸಿಂಗ್ (@ajaydharamsingh) 's Twitter Profile Photo

ನವಕರ್ನಾಟಕದ ನಿರ್ಮಾತೃ. ಕರ್ನಾಟಕ ಏಕೀಕರಣವಾದ ನಂತರದ ಮೊದಲ ಮುಖ್ಯಮಂತ್ರಿ ಹಾಗೂ ಕರ್ನಾಟಕದ ನೀರಾವರಿ ಯೋಜನೆಗಳ ಹರಿಕಾರ. ಶರಾವತಿ ಜಲವಿದ್ಯುತ್ ಯೋಜನೆ ಮತ್ತು ಕಾಳಿ ವಿದ್ಯುತ್ ಯೋಜನೆಯ ಪ್ರಮುಖ ರೂವಾರಿ. #snijalingappa #Karnataka #chiefminister

ನವಕರ್ನಾಟಕದ ನಿರ್ಮಾತೃ. ಕರ್ನಾಟಕ ಏಕೀಕರಣವಾದ ನಂತರದ ಮೊದಲ ಮುಖ್ಯಮಂತ್ರಿ ಹಾಗೂ ಕರ್ನಾಟಕದ ನೀರಾವರಿ ಯೋಜನೆಗಳ ಹರಿಕಾರ. ಶರಾವತಿ ಜಲವಿದ್ಯುತ್ ಯೋಜನೆ ಮತ್ತು ಕಾಳಿ ವಿದ್ಯುತ್ ಯೋಜನೆಯ ಪ್ರಮುಖ ರೂವಾರಿ.
#snijalingappa #Karnataka #chiefminister
Dr. Ajay Dharam Singh / ಡಾ. ಅಜಯ ಸಿಂಗ್ (@ajaydharamsingh) 's Twitter Profile Photo

ಆಗಸ್ಟ್ 8 ಇಡೀ ದೇಶದಲ್ಲಿ ಕ್ರಾಂತಿಯ ಅಲೆ ಎಬ್ಬಿಸಿದ ಭಾರತ ಬಿಟ್ಟು ತೊಲಗಿ ಚಳವಳಿ ಶುರುವಾದ ದಿನ. ಮಹಾತ್ಮ ಗಾಂಧೀಜಿಯವರ ಮಾಡು ಇಲ್ಲವೆ ಮಡಿ ಎಂಬ ಘೋಷಣೆ ದೇಶದ ಮೂಲೆ ಮೂಲೆಯಲ್ಲೂ ಭಾರತೀಯರನ್ನು ಬಡಿದೆಬ್ಬಿಸಿತು. ಬ್ರಿಟಿಷರ ದಬ್ಬಾಳಿಕೆಯು ದೇಶದ ಜನರ ಕಣಕಣದಲ್ಲೂ ರಕ್ತ ಕುದಿಯುವಂತೆ ಮಾಡಿತ್ತು. ಕ್ವಿಟ್‌ ಇಂಡಿಯಾ ಚಳವಳಿಯ ತೀವ್ರ ಸ್ವರೂಪ

ಆಗಸ್ಟ್ 8 ಇಡೀ ದೇಶದಲ್ಲಿ ಕ್ರಾಂತಿಯ ಅಲೆ ಎಬ್ಬಿಸಿದ ಭಾರತ ಬಿಟ್ಟು ತೊಲಗಿ ಚಳವಳಿ ಶುರುವಾದ ದಿನ. ಮಹಾತ್ಮ ಗಾಂಧೀಜಿಯವರ ಮಾಡು ಇಲ್ಲವೆ ಮಡಿ ಎಂಬ ಘೋಷಣೆ ದೇಶದ ಮೂಲೆ ಮೂಲೆಯಲ್ಲೂ ಭಾರತೀಯರನ್ನು ಬಡಿದೆಬ್ಬಿಸಿತು. ಬ್ರಿಟಿಷರ ದಬ್ಬಾಳಿಕೆಯು ದೇಶದ ಜನರ ಕಣಕಣದಲ್ಲೂ ರಕ್ತ ಕುದಿಯುವಂತೆ ಮಾಡಿತ್ತು. ಕ್ವಿಟ್‌ ಇಂಡಿಯಾ ಚಳವಳಿಯ ತೀವ್ರ ಸ್ವರೂಪ
Dr. Ajay Dharam Singh / ಡಾ. ಅಜಯ ಸಿಂಗ್ (@ajaydharamsingh) 's Twitter Profile Photo

ಕಲಬುರಗಿ ನಗರದಲ್ಲಿ ಸಪ್ತ ನೇಕಾರರ ಸೇವಾ ಸಂಘದ ವತಿಯಿಂದ ಆಯೋಜಿಸಿದ 11ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲಾಯಿತು ಈ ಸಂದರ್ಭದಲ್ಲಿ ಪೂಜ್ಯ ಗುರುಗಳಾದ ಶ್ರೀ ದಿವ್ಯ ಜ್ಞಾನ ನಂದಗಿರಿ ಸ್ವಾಮೀಜಿ , ರಮೇಶ್ ಸಂಘ ಮನೆ ಅಧ್ಯಕ್ಷರು ಕರ್ನಾಟಕ ಸರ್ಕಾರ ಸಚಿವಾಲಯ ಅಧಿಕಾರಿಗಳು ನೌಕರರ ಸಂಘ ವಿಧಾನಸೌಧ, ಶ್ರೀ

ಕಲಬುರಗಿ ನಗರದಲ್ಲಿ ಸಪ್ತ ನೇಕಾರರ ಸೇವಾ ಸಂಘದ ವತಿಯಿಂದ ಆಯೋಜಿಸಿದ 11ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲಾಯಿತು

ಈ ಸಂದರ್ಭದಲ್ಲಿ ಪೂಜ್ಯ ಗುರುಗಳಾದ ಶ್ರೀ ದಿವ್ಯ ಜ್ಞಾನ ನಂದಗಿರಿ ಸ್ವಾಮೀಜಿ , ರಮೇಶ್ ಸಂಘ ಮನೆ ಅಧ್ಯಕ್ಷರು ಕರ್ನಾಟಕ ಸರ್ಕಾರ ಸಚಿವಾಲಯ ಅಧಿಕಾರಿಗಳು ನೌಕರರ ಸಂಘ ವಿಧಾನಸೌಧ, ಶ್ರೀ
Dr. Ajay Dharam Singh / ಡಾ. ಅಜಯ ಸಿಂಗ್ (@ajaydharamsingh) 's Twitter Profile Photo

ಬೆಂಗಳೂರಿನ ಫ್ರೀಂಡಂ ಪಾರ್ಕ್‌ನಲ್ಲಿ ಮತ ಕಳ್ಳತನದ ವಿರುದ್ಧ ಸಂವಿಧಾನದ ರಕ್ಷಣೆ, ಪ್ರಜಾಪ್ರಭುತ್ವದ ಉಳಿಯುವಿಕೆಗಾಗಿ ನಮ್ಮ ರಾಷ್ಟ್ರೀಯ ನಾಯಕರುಗಳಾದ ಲೋಕಸಭಾ ವಿರೋಧ ಪಕ್ಷದ ನಾಯಕರು ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ಅವರು ಹಾಗೂ ಎಐಸಿಸಿ ಅಧ್ಯಕ್ಷರು ಶ್ರೀ ಮಲ್ಲಿಕಾರ್ಜುನ ಖರ್ಗೆ ರವರುಗಳ ನೇತೃತ್ವದಲ್ಲಿ ಬೃಹತ್ ಹೋರಾಟ ಕಾರ್ಯಕ್ರಮದಲ್ಲಿ

ಬೆಂಗಳೂರಿನ ಫ್ರೀಂಡಂ ಪಾರ್ಕ್‌ನಲ್ಲಿ ಮತ ಕಳ್ಳತನದ ವಿರುದ್ಧ  ಸಂವಿಧಾನದ ರಕ್ಷಣೆ, ಪ್ರಜಾಪ್ರಭುತ್ವದ ಉಳಿಯುವಿಕೆಗಾಗಿ ನಮ್ಮ ರಾಷ್ಟ್ರೀಯ ನಾಯಕರುಗಳಾದ ಲೋಕಸಭಾ ವಿರೋಧ ಪಕ್ಷದ ನಾಯಕರು ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ಅವರು ಹಾಗೂ ಎಐಸಿಸಿ ಅಧ್ಯಕ್ಷರು ಶ್ರೀ ಮಲ್ಲಿಕಾರ್ಜುನ ಖರ್ಗೆ ರವರುಗಳ ನೇತೃತ್ವದಲ್ಲಿ
ಬೃಹತ್ ಹೋರಾಟ ಕಾರ್ಯಕ್ರಮದಲ್ಲಿ