Team Siddaramaiah (@tmsiddaramaiah) 's Twitter Profile
Team Siddaramaiah

@tmsiddaramaiah

#TeamSiddaramaiah
Follow us on
Fb: facebook.com/teamsiddaramai…
insta: instagram.com/team_siddarama…

ID: 1504317848478367749

linkhttps://youtube.com/channel/UCYNsh0p_X78Z1Zp82nyxw3Q calendar_today17-03-2022 04:45:31

2,2K Tweet

998 Followers

10 Following

M B Patil (@mbpatil) 's Twitter Profile Photo

ಕರ್ನಾಟಕದ ಆರ್ಥಿಕ ಇತಿಹಾಸದಲ್ಲಿ ನಾಳೆ ಮತ್ತೊಂದು ಸುವರ್ಣಾಕ್ಷರದ ದಿನ! ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ Siddaramaiah ಅವರು ನಾಳೆ ರಾಜ್ಯದ 17ನೇ ಆಯವ್ಯಯವನ್ನು ಮಂಡಿಸುವ ಮೂಲಕ, ಕರ್ನಾಟಕದ ಇತಿಹಾಸದಲ್ಲೇ ಅತ್ಯಧಿಕ ಬಾರಿ ಬಜೆಟ್ ಮಂಡಿಸಿದ ನಾಯಕರಾಗಿ ತಮ್ಮ ಹೆಸರನ್ನು ಮತ್ತೊಮ್ಮೆ ದಾಖಲಿಸಲಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳ ಯಶಸ್ವಿ

ಕರ್ನಾಟಕದ ಆರ್ಥಿಕ ಇತಿಹಾಸದಲ್ಲಿ ನಾಳೆ ಮತ್ತೊಂದು ಸುವರ್ಣಾಕ್ಷರದ ದಿನ!

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ Siddaramaiah ಅವರು ನಾಳೆ ರಾಜ್ಯದ 17ನೇ ಆಯವ್ಯಯವನ್ನು ಮಂಡಿಸುವ ಮೂಲಕ, ಕರ್ನಾಟಕದ ಇತಿಹಾಸದಲ್ಲೇ ಅತ್ಯಧಿಕ ಬಾರಿ ಬಜೆಟ್ ಮಂಡಿಸಿದ ನಾಯಕರಾಗಿ ತಮ್ಮ ಹೆಸರನ್ನು ಮತ್ತೊಮ್ಮೆ ದಾಖಲಿಸಲಿದ್ದಾರೆ.

ಪಂಚ ಗ್ಯಾರಂಟಿ ಯೋಜನೆಗಳ ಯಶಸ್ವಿ
Dr H C Mahadevappa(Buddha Basava Ambedkar Parivar) (@cmahadevappa) 's Twitter Profile Photo

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆ ನಿಷೇಧ - ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

Siddaramaiah (@siddaramaiah) 's Twitter Profile Photo

ಕರ್ನಾಟಕ ಬಜೆಟ್ 2026-27 "ಸರ್ವರ ಸಬಲೀಕರಣ, ಅವಕಾಶಗಳ ಅನಾವರಣ, ನವ ಕರ್ನಾಟಕದ ನಿರ್ಮಾಣ" ಗೃಹಜ್ಯೋತಿ * ಗೃಹ ಜ್ಯೋತಿ ಯೋಜನೆಯಡಿ ಈ ವರೆಗೆ 1.74 ಕೋಟಿ ಗ್ರಾಹಕರಿಂದ ನೋಂದಣಿ * ಕಳೆದ 3 ವರ್ಷಗಳಲ್ಲಿ ಈ ಯೋಜನೆಗೆ 28 ಸಾವಿರ ಕೋಟಿ ರೂ. ವಿನಿಯೋಗ * ಪ್ರಸಕ್ತ ವರ್ಷದಲ್ಲಿ 10,578 ಕೋಟಿ ರೂ. ಅನುದಾನ #KarnatakaBudget

ಕರ್ನಾಟಕ ಬಜೆಟ್ 2026-27
"ಸರ್ವರ ಸಬಲೀಕರಣ, ಅವಕಾಶಗಳ ಅನಾವರಣ, ನವ ಕರ್ನಾಟಕದ ನಿರ್ಮಾಣ"

ಗೃಹಜ್ಯೋತಿ 

* ಗೃಹ ಜ್ಯೋತಿ ಯೋಜನೆಯಡಿ ಈ ವರೆಗೆ 1.74 ಕೋಟಿ ಗ್ರಾಹಕರಿಂದ ನೋಂದಣಿ

* ಕಳೆದ 3 ವರ್ಷಗಳಲ್ಲಿ ಈ ಯೋಜನೆಗೆ 28 ಸಾವಿರ ಕೋಟಿ ರೂ. ವಿನಿಯೋಗ

* ಪ್ರಸಕ್ತ ವರ್ಷದಲ್ಲಿ 10,578 ಕೋಟಿ ರೂ. ಅನುದಾನ

#KarnatakaBudget
DK Shivakumar (@dkshivakumar) 's Twitter Profile Photo

Bengaluru strengthens its position as a global aerospace and innovation hub with the inauguration of the Airbus India Technology Centre. Glimpses from the event..

Sikandar - ಸಿಕಂದರ್ 🇮🇳 (@sikkutweets) 's Twitter Profile Photo

ಗೃಹಬಳಕೆ ಮತ್ತು ವಾಣಿಜ್ಯ ಬಳಕೆ ಗ್ಯಾಸ್ ಬೆಲೆ ಏರಿಸಿದ ಬಡವರ ವಿರೋಧಿ ಮೋದಿ.. 2 ರೂಪಾಯಿ ಮೆಟ್ರೋ ರೇಟ್ ಜಾಸ್ತಿ ಆದ್ರೆ ಬೀದೀಲಿ ಬಿದ್ದು ಒದ್ದಾಡೋ Tejasvi Surya ಎಲ್ಲಿದಿಯಪ್ಪ? BJP Karnataka ಮಾನ ಮರ್ಯಾದೆ ಇದ್ರೆ ಬನ್ರೋ ಬೀದಿಗೆ ಇವಾಗ. #lpgpricehike #lpgprice

ಗೃಹಬಳಕೆ ಮತ್ತು ವಾಣಿಜ್ಯ ಬಳಕೆ ಗ್ಯಾಸ್ ಬೆಲೆ ಏರಿಸಿದ ಬಡವರ ವಿರೋಧಿ ಮೋದಿ..

2 ರೂಪಾಯಿ ಮೆಟ್ರೋ ರೇಟ್ ಜಾಸ್ತಿ ಆದ್ರೆ ಬೀದೀಲಿ ಬಿದ್ದು ಒದ್ದಾಡೋ <a href="/Tejasvi_Surya/">Tejasvi Surya</a> ಎಲ್ಲಿದಿಯಪ್ಪ?
<a href="/BJP4Karnataka/">BJP Karnataka</a> ಮಾನ ಮರ್ಯಾದೆ ಇದ್ರೆ ಬನ್ರೋ ಬೀದಿಗೆ ಇವಾಗ.

#lpgpricehike 
#lpgprice
Siddaramaiah (@siddaramaiah) 's Twitter Profile Photo

ಜನರ ಆಶೀರ್ವಾದ, ನಮ್ಮ ಪಕ್ಷದ ಶಾಸಕರ ಬೆಂಬಲದಿಂದ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ, ನನ್ನ ರಾಜಕೀಯ ಜೀವನದ ದಾಖಲೆಯ 17ನೇ ಬಜೆಟ್ ಮಂಡಿಸಲು ಸಾಧ್ಯವಾಗಿದೆ. ಇದಕ್ಕಾಗಿ ರಾಜ್ಯದ ಜನತೆಗೆ, ಪಕ್ಷದ ವರಿಷ್ಠರಿಗೆ ಹಾಗೂ ಶಾಸಕರಿಗೆ ನಾನು ಆಭಾರಿ. ಸರ್ವರನ್ನೂ ಒಳಗೊಳ್ಳುವ, ಸರ್ವತೋಮುಖ ಪ್ರಗತಿಯ ಜನಪರವಾದ ಬಜೆಟ್ ಮಂಡಿಸಿದ ನನ್ನನ್ನು ಇಂದಿನ

ಜನರ ಆಶೀರ್ವಾದ, ನಮ್ಮ ಪಕ್ಷದ ಶಾಸಕರ ಬೆಂಬಲದಿಂದ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ, ನನ್ನ ರಾಜಕೀಯ ಜೀವನದ ದಾಖಲೆಯ 17ನೇ ಬಜೆಟ್ ಮಂಡಿಸಲು ಸಾಧ್ಯವಾಗಿದೆ. ಇದಕ್ಕಾಗಿ ರಾಜ್ಯದ ಜನತೆಗೆ, ಪಕ್ಷದ ವರಿಷ್ಠರಿಗೆ ಹಾಗೂ ಶಾಸಕರಿಗೆ ನಾನು ಆಭಾರಿ.

ಸರ್ವರನ್ನೂ ಒಳಗೊಳ್ಳುವ, ಸರ್ವತೋಮುಖ ಪ್ರಗತಿಯ ಜನಪರವಾದ ಬಜೆಟ್ ಮಂಡಿಸಿದ ನನ್ನನ್ನು ಇಂದಿನ
Siddaramaiah (@siddaramaiah) 's Twitter Profile Photo

ವಿಧಾನಸೌಧದ ಪಶ್ಚಿಮ ದಿಕ್ಕಿನಲ್ಲಿರುವ ನವೀಕೃತ ಪ್ರವೇಶ ದ್ವಾರವನ್ನು ಉದ್ಘಾಟಿಸಿದ ಕ್ಷಣ

Siddaramaiah (@siddaramaiah) 's Twitter Profile Photo

ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕಾರಣ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಆದರೆ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕುಮಾರಸ್ವಾಮಿ, ದೇವೇಗೌಡ‌ ಅವರ ಮಕ್ಕಳು, ಮೊಮ್ಮಕ್ಕಳು ಚುನಾವಣೆಗೆ ಸ್ಪರ್ಧಿಸುತ್ತಿಲ್ಲವೇ? ಅದು ಕುಟುಂಬ ರಾಜಕಾರಣ ಅಲ್ಲವೇ? ಸಮರ್ಥ್ ಅತ್ಯಂತ ವಿದ್ಯಾವಂತ ಮತ್ತು ರಾಜಕಾರಣದ ಎಲ್ಲ ಅರ್ಹತೆಗಳಿರುವ ಸಮರ್ಥ

ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕಾರಣ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಆದರೆ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕುಮಾರಸ್ವಾಮಿ, ದೇವೇಗೌಡ‌ ಅವರ ಮಕ್ಕಳು, ಮೊಮ್ಮಕ್ಕಳು ಚುನಾವಣೆಗೆ ಸ್ಪರ್ಧಿಸುತ್ತಿಲ್ಲವೇ? ಅದು ಕುಟುಂಬ ರಾಜಕಾರಣ ಅಲ್ಲವೇ?

ಸಮರ್ಥ್ ಅತ್ಯಂತ ವಿದ್ಯಾವಂತ ಮತ್ತು ರಾಜಕಾರಣದ ಎಲ್ಲ ಅರ್ಹತೆಗಳಿರುವ ಸಮರ್ಥ
RR 🇮🇳 (@raksharamaiah) 's Twitter Profile Photo

Participated in the on-ground campaign alongside Chathannur UDF candidate Sooraj Ravi, focusing on key battleground booth clusters. The campaign is being driven by the Indira Guarantees, and the strong public response sends a clear message in favour of a UDF government in

Participated in the on-ground campaign alongside Chathannur UDF candidate Sooraj Ravi, focusing on key battleground booth clusters.

The campaign is being driven by the Indira Guarantees, and the strong public response sends a clear message in favour of a UDF government in
Siddaramaiah (@siddaramaiah) 's Twitter Profile Photo

ರಾಜ್ಯದಲ್ಲಿ ಬಡವರು ಹಸಿದು ಮಲುಗಬಾರದು ಎನ್ನುವ ಕಾರಣಕ್ಕೆ ಅನ್ನ ಭಾಗ್ಯ ಜಾರಿಗೆ ತಂದಿದ್ದೇನೆ.‌ ಮನಮೋಹನ್ ಸಿಂಗ್ ಅವರು ದೇಶದ ಪ್ರಧಾನಿ ಆಗಿದ್ದಾಗ ಆಹಾರ‌ ಭದ್ರತಾ ಕಾಯ್ದೆ ಜಾರಿ ಮಾಡಿದ್ದರಿಂದ ಇಲ್ಲಿ ನಾನು ಅನ್ನಭಾಗ್ಯ ಜಾರಿಗೆ ತರಲು ಸಾಧ್ಯವಾಯಿತು. ಆದ್ದರಿಂದ ಕಾಂಗ್ರೆಸ್ ಪಕ್ಷದ ಕಾಳಜಿಯನ್ನು ನೀವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ರಾಜ್ಯದಲ್ಲಿ ಬಡವರು ಹಸಿದು ಮಲುಗಬಾರದು ಎನ್ನುವ ಕಾರಣಕ್ಕೆ ಅನ್ನ ಭಾಗ್ಯ ಜಾರಿಗೆ ತಂದಿದ್ದೇನೆ.‌ ಮನಮೋಹನ್ ಸಿಂಗ್ ಅವರು ದೇಶದ ಪ್ರಧಾನಿ ಆಗಿದ್ದಾಗ ಆಹಾರ‌ ಭದ್ರತಾ ಕಾಯ್ದೆ ಜಾರಿ ಮಾಡಿದ್ದರಿಂದ ಇಲ್ಲಿ ನಾನು ಅನ್ನಭಾಗ್ಯ ಜಾರಿಗೆ ತರಲು ಸಾಧ್ಯವಾಯಿತು. ಆದ್ದರಿಂದ ಕಾಂಗ್ರೆಸ್ ಪಕ್ಷದ ಕಾಳಜಿಯನ್ನು ನೀವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.
M B Patil (@mbpatil) 's Twitter Profile Photo

ವಿಜಯಪುರ ವಿಮಾನ ನಿಲ್ದಾಣದ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ! ಪರಿಸರ ಸಂಬಂಧಿತ ವಿವಿಧ ಪ್ರಕರಣಗಳ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಪೂರ್ಣಗೊಂಡಿದ್ದು, ತೀರ್ಪಿನ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ. ಸಕಾರಾತ್ಮಕ ತೀರ್ಪು ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದ್ದು, ಅದರೊಂದಿಗೆ ತ್ವರಿತವಾಗಿ ವಿಮಾನ ನಿಲ್ದಾಣದ ಕಾರ್ಯಾಚರಣೆ ಆರಂಭಿಸಲು ಕ್ರಮ

ವಿಜಯಪುರ ವಿಮಾನ ನಿಲ್ದಾಣದ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ!

ಪರಿಸರ ಸಂಬಂಧಿತ ವಿವಿಧ ಪ್ರಕರಣಗಳ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಪೂರ್ಣಗೊಂಡಿದ್ದು, ತೀರ್ಪಿನ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ.  ಸಕಾರಾತ್ಮಕ ತೀರ್ಪು ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದ್ದು, ಅದರೊಂದಿಗೆ ತ್ವರಿತವಾಗಿ ವಿಮಾನ ನಿಲ್ದಾಣದ ಕಾರ್ಯಾಚರಣೆ ಆರಂಭಿಸಲು ಕ್ರಮ
Dr Yathindra Siddaramaiah (@dr_yathindra_s) 's Twitter Profile Photo

ಕನ್ನಡಿಗರ ವಿಜಯ ದಿನ ಇಮ್ಮಡಿ ಪುಲಿಕೇಶಿ ಮಹಾರಾಜರು ಉತ್ತರ ಭಾರತದ ಹರ್ಷವರ್ಧನನನ್ನು ಸೋಲಿಸಿ, ದಕ್ಷಿಣ ಭಾರತದ ಸ್ವಾಯತ್ತತೆಯನ್ನು ಕಾಪಾಡಿದ ಐತಿಹಾಸಿಕ ದಿನ. #ಕನ್ನಡಿಗರವಿಜಯದಿನ

ಕನ್ನಡಿಗರ ವಿಜಯ ದಿನ

ಇಮ್ಮಡಿ ಪುಲಿಕೇಶಿ ಮಹಾರಾಜರು ಉತ್ತರ ಭಾರತದ ಹರ್ಷವರ್ಧನನನ್ನು ಸೋಲಿಸಿ, ದಕ್ಷಿಣ ಭಾರತದ ಸ್ವಾಯತ್ತತೆಯನ್ನು ಕಾಪಾಡಿದ ಐತಿಹಾಸಿಕ ದಿನ.

#ಕನ್ನಡಿಗರವಿಜಯದಿನ
Siddaramaiah (@siddaramaiah) 's Twitter Profile Photo

ಸಂಪುಟ ಸಹೋದ್ಯೋಗಿಗಳು, ಆತ್ಮೀಯರು ಆದ ಕೃಷ್ಣ ಬೈರೇಗೌಡ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಸರಳತೆ, ಸೈದ್ಧಾಂತಿಕ ಬದ್ಧತೆ, ಅರ್ಥ ವ್ಯವಸ್ಥೆಯ ಬಗೆಗಿನ ಅರಿವು ಹಾಗೂ ಜನಪರ ಕಾಳಜಿಯು ರಾಜಕೀಯವಾಗಿ ನಿಮ್ಮನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಲಿ, ದೀರ್ಘ ಆಯಸ್ಸು ಆರೋಗ್ಯದ ಭಾಗ್ಯ ನಿಮ್ಮದಾಗಲಿ ಎಂದು ಹಾರೈಸುತ್ತೇನೆ. Krishna Byre Gowda

ಸಂಪುಟ ಸಹೋದ್ಯೋಗಿಗಳು, ಆತ್ಮೀಯರು ಆದ ಕೃಷ್ಣ ಬೈರೇಗೌಡ ಅವರಿಗೆ ಜನ್ಮದಿನದ ಶುಭಾಶಯಗಳು.

ನಿಮ್ಮ ಸರಳತೆ, ಸೈದ್ಧಾಂತಿಕ ಬದ್ಧತೆ, ಅರ್ಥ ವ್ಯವಸ್ಥೆಯ ಬಗೆಗಿನ ಅರಿವು ಹಾಗೂ ಜನಪರ ಕಾಳಜಿಯು ರಾಜಕೀಯವಾಗಿ ನಿಮ್ಮನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಲಿ, ದೀರ್ಘ ಆಯಸ್ಸು ಆರೋಗ್ಯದ ಭಾಗ್ಯ ನಿಮ್ಮದಾಗಲಿ ಎಂದು ಹಾರೈಸುತ್ತೇನೆ. <a href="/krishnabgowda/">Krishna Byre Gowda</a>
Sikandar - ಸಿಕಂದರ್ 🇮🇳 (@sikkutweets) 's Twitter Profile Photo

ಸರ್ಕಾರಿ ಸೈಟಿನ ಆಸೆಗೆ ಹೆಂಡತಿಯನ್ನು ತಂಗಿ ಎಂದು ಸುಳ್ಳು ಹೇಳಿದ್ದ ಹರಾಮ್ ಕೋರ್ ನೀನು Prathap Simha ಲೋಕಸಭೆಗೆ ಪಾಸ್ ಕೊಟ್ಟು ಸಿಕ್ಕಾಕೊಂಡಾಗ ನಿನ್ನ ಮೊಬೈಲ್ ಜಪ್ತಿ ಆಗಿತ್ತಲ್ಲ ಆವಾಗ್ಲೇ ಅದರಲ್ಲಿದ್ದ ನಿನ್ನ ತುದಿಯನ್ನು ಮತ್ತು ಅದರ ಆಟವನ್ನು ನೋಡಿ ನಿನ್ನ ಹೈ ಕಮಾಂಡ್ ನಿನಗೆ ಟಿಕೆಟ್ ನಿರಾಕರಿಸಿದ್ದು ಅಲ್ವೇನೋ ಚಪ್ಪರ್, ಲೋಫರ್, ಹಲ್ಕಟ್?