Rahul (@rahul14945) 's Twitter Profile
Rahul

@rahul14945

CHARVAK …

ID: 1781284754182344704

calendar_today19-04-2024 11:32:55

84 Tweet

32 Followers

344 Following

Rahul (@rahul14945) 's Twitter Profile Photo

ಕತ್ತಲೆಗೆ ಸವಾಲೊಡ್ಡಿ ಸ್ವಾತಂತ್ರ್ಯ ಪಡೆದಿಹಳು. ಕಟ್ಟಳೆ, ಕಳಂಕಗಳ ಮುಸುಕ ತೋಡಿಸಿದರೆ ಕಾಳ ರಾತ್ರಿಯಲ್ಲಿ ಕಾಳಿಯಾದಾಳು...

Rahul (@rahul14945) 's Twitter Profile Photo

ಜೀವಾತ್ಮದ ಆಂತರ್ಯದ ಅಳುಕಗಳನ್ನ ಅರಿಯಬಲ್ಲ ಏಕೈಕ ಶಕ್ತಿಯೇ "ಅಮ್ಮ".

Rahul (@rahul14945) 's Twitter Profile Photo

"ಅಂತಃಕರಣದ ಹಗಲು ಕಗ್ಗೊಲೆಗೆ ವಿವಿಚಾರಗಳಲ್ಲವೇ ಕಾರಣ..?" ತಾಯಿಯ ಆತಂಕಗಳ ಬಲ್ಲವನು ತೆಕ್ಕೆಗೆ ಸಿಕ್ಕವಳ ನರಳಿಕೆಗೆ ಅಳತೆ ಇಡುವನು....

Rahul (@rahul14945) 's Twitter Profile Photo

ಕಾಸಿಗೆ ಕಾಸು ಕೂಡಿಸಿ ಗಂಟು ಹಾಕಿಡುವುದು ಜಿಪುಣತನದ ಸಂಕೇತವಾಗಿರಬೇಕೆಂದಿಲ್ಲ. ಬದಲಿಗೆ ಅಭದ್ರತೆಯ ಆತಂಕವೂ ಆಗಿರಬಹುದು...

Rahul (@rahul14945) 's Twitter Profile Photo

ತನಗೆ ಅನುಕೂಲವಾಗುವ ಸುಳ್ಳನ್ನೂ ಮಾನವ ನಂಬುತ್ತಾನೆ ಇದು ಅವನ ದೌರ್ಬಲ್ಯ...

Rahul (@rahul14945) 's Twitter Profile Photo

ಸೂಳೆಯ ದೃಷ್ಟಿಯಲ್ಲಿ ಹಣ ಎಂಬುದು ಕಸ ಅವಳನ್ನು ಕಸ ಎಂದು ತಿಳಿಯುವ ಮಡಿವಂತರ ದೃಷ್ಟಿಯಲ್ಲಿ ಹಣವೇ ದೇವರು, ಹಣವೇ ಲಕ್ಷ್ಮೀ ! ಯಾರು ಮೇಲು ?

Rahul (@rahul14945) 's Twitter Profile Photo

ಕಲೆಯ ನೋವು ಗಾಯದ ನೋವಿಗಿಂತಲೂ ಹೆಚ್ಚು. ಮನುಷ್ಯ ಅದನ್ನ ಸಹಿಸುತ್ತಾನೆ, ಸಹಿಸದೆ ಗತ್ಯಂತರವಿಲ್ಲವಾದ ಕಾರಣ.

Rahul (@rahul14945) 's Twitter Profile Photo

ಕನಸುಗಳ ಅರಳಿಸಬೇಕಿದ್ದ ಗರ್ಭದಿಂದ ಬೆಳೆದ ಮೂಳೆ, ಮಾಂಸದ ಜೀವವನ್ನ ಈ ರೀತಿ ಅತ್ಯಾಚಾರ ಎಸಗಲು ಹೋಗ್ರೋ ಮನಸ್ಸ ಬರತ್ರೋ.. ಆತ್ಮವಿಲ್ಲದ ಇವರು ಬದುಕಲರ್ಹರಲ್ಲ.. #justiceforvarshita

Rahul (@rahul14945) 's Twitter Profile Photo

ಡಾ|| ಬಿ. ಆರ್ ಅಂಬೇಡ್ಕರರವರ ಸಮುದಾಯ ಭವನವನದ ನಿರ್ಮಾಣದ ಆಶಯ ವ್ಯಾಪಾರಕ್ಕೆ ಬಳಕೆಯಾಗುವುದನ್ನ ಒಳಗೊಳ್ಳುವುದಿಲ್ಲ ಎಂಬ ನನ್ನ ನಂಬಿಕೆ. ಆದರೆ ಅದನ್ನು ದವಸಗಳ ವ್ಯಾಪಾರಕ್ಕೆ ಬಳಸುತ್ತಿದ್ದು ಅದನ್ನ ತೆರವುಗೊಳಿಸಲು ಕ್ರಮ ತೇಗೆದುಕೊಳ್ಳುಬೇಕೆಂದು ವಿನಂತಿ ಸ್ಥಳ - ಮೇಖಳಿ ತಾಲೂಕು - ರಾಯಬಾಗ ಜಿಲ್ಲೆ - ಬೆಳಗಾವಿ Pin -591317 ಸಮಾಜ ಕಲ್ಯಾಣ ಇಲಾಖೆ

Rahul (@rahul14945) 's Twitter Profile Photo

ಎಷ್ಟು ಉದ್ಗರಿಸಲಿ ನಿಮ್ಮನ್ನ ವ್ಯವಸ್ಥೆಯಲ್ಲಿ ಉಚ್ಚವಾಗಿ ಬೇರುರುವ ಅವಕಾಶಗಳಿದ್ದರು. ಬತ್ತಿದ ಬೇರುಗಳಿಂದ ಒಣಗಿರುವ ಗಿಡ,ಮರಗಳಿಗೆ ನೀರೆರೆಯುವ ನಿಮ್ಮ ಕಾರ್ಯ,ಪ್ರತಿಯೊಬ್ಬರ ಕರ್ತವ್ಯವಾದಾಗ ಕಾಣುವ ವೈಪರಿತ್ಯ ಊಹೆಯಲ್ಲೂ ಆನಂದ ನೀಡುವಂತದು. Chetan Kumar Ahimsa / ಚೇತನ್ ಅಹಿಂಸಾ ಸರ್ ಜ್ಞಾನದ ಅರಿವಿನ ನಿಮ್ಮ ಕೆಲಸ ಮುಂದುವರೆಯಲಿ. ಜೈಭೀಮ್ .

Rahul (@rahul14945) 's Twitter Profile Photo

ಪಾರದರ್ಶಕತೆ, ಕರ್ತವ್ಯದ ಪರಿಣಾಮಕಾರಿ ನಿರ್ವಹಣೆಗೆ ಬಲ ತುಂಬುವ ನಿಮ್ಮಂತಹ ನಿಷ್ಠೆಯ ಅಧಿಕಾರಿಗಳು ಸುಗಮ ಸಮಾಜಕ್ಕೆ ರಾಯಭಾರಿಗಳು. Manivannan P 🇮🇳 ಸರ್ ಮಾದರಿ ನೀವು ❤️

ಪಾರದರ್ಶಕತೆ, ಕರ್ತವ್ಯದ ಪರಿಣಾಮಕಾರಿ ನಿರ್ವಹಣೆಗೆ ಬಲ ತುಂಬುವ ನಿಮ್ಮಂತಹ ನಿಷ್ಠೆಯ ಅಧಿಕಾರಿಗಳು ಸುಗಮ ಸಮಾಜಕ್ಕೆ ರಾಯಭಾರಿಗಳು.
<a href="/Captain_Mani72/">Manivannan P 🇮🇳</a> ಸರ್
 ಮಾದರಿ ನೀವು ❤️
Rahul (@rahul14945) 's Twitter Profile Photo

Hey Grok based on my tweet history - What is my physical age? What is my mental age? What is my IQ? What is my EQ? What is my ideal profession? What is my worst nightmare? ಕನ್ನಡದಲ್ಲಿ ಹೇಳು 💛❤

Ranga Swamy (@rangaswamy8108) 's Twitter Profile Photo

ಗಣೇಶ..!!!! ಆತ ಹುಟ್ಟಿದ್ದು ಅಮ್ಮನಿಗೆ ಮಾತ್ರ ನಂತರ ತಲೆಜೋಡಿಸಿದ ಘಟನೆಯನ್ನ ನೀವು ಇಲ್ಲಿ ಹೇಳ್ಬಹುದು ಆದರೆ ಆತನ ಹುಟ್ಟು ಮಾತ್ರ ಪ್ರಕೃತಿ ಸಹಜ ಕ್ರಿಯೆಗಿಂತ ಭಿನ್ನ ಆತನ ಹುಟ್ಟಿಗೆ ಪಾರ್ವತಿ ಮಾತ್ರ ಕಾರಣ. ಅಲ್ಲಿ ಒಪ್ಪಿ ಪೂಜೆ ಮಾಡ್ತೀರಾ ಆದರೆ ಇಲ್ಲಿ ಬಾಯಿ ಬಡ್ಕೊತ್ತಿರ.

ಗಣೇಶ..!!!!
ಆತ ಹುಟ್ಟಿದ್ದು ಅಮ್ಮನಿಗೆ ಮಾತ್ರ ನಂತರ ತಲೆಜೋಡಿಸಿದ  ಘಟನೆಯನ್ನ ನೀವು ಇಲ್ಲಿ ಹೇಳ್ಬಹುದು ಆದರೆ ಆತನ ಹುಟ್ಟು ಮಾತ್ರ ಪ್ರಕೃತಿ ಸಹಜ ಕ್ರಿಯೆಗಿಂತ ಭಿನ್ನ ಆತನ ಹುಟ್ಟಿಗೆ ಪಾರ್ವತಿ ಮಾತ್ರ ಕಾರಣ. ಅಲ್ಲಿ ಒಪ್ಪಿ ಪೂಜೆ ಮಾಡ್ತೀರಾ ಆದರೆ ಇಲ್ಲಿ ಬಾಯಿ ಬಡ್ಕೊತ್ತಿರ.
Rahul (@rahul14945) 's Twitter Profile Photo

ಹಣ ಎಲ್ಲದರ ನಿರ್ಧಾರಕ.. ಆರಂಭಿಕ ಹರೆಯ ಇದರ ಪರಿಣಾಮ ಅರಿಯದು ಆದರೆ ಅದರ ತೀವ್ರತೆ ಅರ್ಥವಾದಾಗ ಬದುಕು ಒಬ್ಬಂಟಿ ಅನಿಸುವುದುಂಟು... ಅರಿತು ಆರೈಕೆಯಾಗಬೇಕೆಂದಾಗ ಬಂದೊದಗುವ ಈ ನಿಷ್ಟುರತೆಗಳು ಮನುಷ್ಯನನ್ನ ಎಲ್ಲ ವಿಧದಲ್ಲೂ ಗಟ್ಟಿ ಮಾಡಬಲ್ಲದು..