ಮಹೇಶ್ ಡಿ ಪ್ರಜಾಕೀಯ 💛❤️ (@maheshdc567) 's Twitter Profile
ಮಹೇಶ್ ಡಿ ಪ್ರಜಾಕೀಯ 💛❤️

@maheshdc567

ರೋಣ ವಿಧಾನಸಭಾ ಕ್ಷೇತ್ರ (67) ಉತ್ತಮ ಪ್ರಜಾಕೀಯ ಪಕ್ಷದ (UPP) ಆಕಾಂಕ್ಷಿ
📞 8431917925

ID: 1660987211159064577

calendar_today23-05-2023 12:33:26

199 Tweet

82 Followers

801 Following

ಮಹೇಶ್ ಡಿ ಪ್ರಜಾಕೀಯ 💛❤️ (@maheshdc567) 's Twitter Profile Photo

ಉತ್ತಮ ಪ್ರಜಾಕೀಯ ಪಕ್ಷ® ಇದು ಮತದಾರರಾದ ನಮ್ಮ ಪಕ್ಷ... prajaakeeya.org #prajaakeeya #karnataka #sop #art

ಉತ್ತಮ ಪ್ರಜಾಕೀಯ ಪಕ್ಷ®
ಇದು ಮತದಾರರಾದ ನಮ್ಮ ಪಕ್ಷ...
prajaakeeya.org

#prajaakeeya #karnataka #sop #art
ಮಹೇಶ್ ಡಿ ಪ್ರಜಾಕೀಯ 💛❤️ (@maheshdc567) 's Twitter Profile Photo

ಐದು ವರ್ಷಕೊಮ್ಮೆ ಕೈ ಮುಗಿಸಿಕೊಳ್ಳುವ ಸತ್ತ ಪ್ರಜೆಗಳು ನಾವು........ 💔 #kannada #karnataka #sandalwood #yash #kannadaactress #bangalore #mysore #kicchasudeep #dboss #kannadamovies #kannadasongs #bengaluru #darshan #kannadamusically #kgf #kannadadubsmash #kannadamemes #official #mandya

ರವಿ-Ravi ಆಲದಮರ (@aaladamara) 's Twitter Profile Photo

ಕರ್ನಾಟಕದಲ್ಲಿರುವ ಶ್ರೀಮಂತರಿಗೆ ಹೊಸ ಶೋಕಿ, 🔺ಮಕ್ಕಳಿಗೆ ಕನ್ನಡ ಕಲಿಸದೇ ಇರುವುದು! 🔺ಮಕ್ಕಳೊಂದಿಗೆ ಇಂಗ್ಲೀಷಿನಲ್ಲೇ ಮಾತನಾಡುವುದು! ಇದರಲ್ಲಿ ರಾಜಕಾರಣಿಗಳ ಮತ್ತು ಸಿನಿಮಾದವರ ಮಕ್ಕಳು,ಮೊಮ್ಮಕ್ಕಳೇ ಹೆಚ್ಚು. ಮತ್ತೆ ನಮ್ಮ ನಾಡು,ನಮ್ಮ ನುಡಿ,ನಮ್ಮ ಸಂಸ್ಕೃತಿ ಅಂತ ಉದ್ದುದ್ದಾ ಭಾಷಣ ಬಿಗಿಯುವದು! ಕನ್ನಡವೆಂದರೆ ಬರೀ ಬಾವುಟವಲ್ಲ,ತನ್ನತನ.

ಮಹೇಶ್ ಡಿ ಪ್ರಜಾಕೀಯ 💛❤️ (@maheshdc567) 's Twitter Profile Photo

ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಈದ್ ಮುಬಾರಕ್ ನ ಶುಭಾಶಯಗಳು #upp #prajaakeeya #UPPforKARNATAKA

ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಈದ್ ಮುಬಾರಕ್ ನ ಶುಭಾಶಯಗಳು

#upp
#prajaakeeya 
#UPPforKARNATAKA
KalyanaKarnataka (ಕಲ್ಯಾಣಕರ್ನಾಟಕ) (@kalyanakarnata) 's Twitter Profile Photo

ಎಲ್ಲಾ ರಾಜಕೀಯ ಪಕ್ಷಗಳು ಹೆಸರಿಗೆ ಮಾತ್ರ 'ಕಲ್ಯಾಣ ಕರ್ನಾಟಕದ ಕಲ್ಯಾಣ' ಎಂದು ಜಪೀಸುತ್ತೀವೆ,ನಿಜವಾದ 'ಕಲ್ಯಾಣ' ಮರೀಚಿಕೆ ಮಾತ್ರ. ವಿವಿಧ ನೇಮಕಾತಿಗಳಿಗೆ 371ಜೆ ವಿರುದ್ಧದ ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿ, ಬೇಗ ನೇಮಕಾತಿ ಪ್ರಕ್ರಿಯೆ ಮುಗಿಸಿದರೆ ಒಳಿತು.

ಎಲ್ಲಾ ರಾಜಕೀಯ ಪಕ್ಷಗಳು ಹೆಸರಿಗೆ ಮಾತ್ರ 'ಕಲ್ಯಾಣ ಕರ್ನಾಟಕದ ಕಲ್ಯಾಣ' ಎಂದು ಜಪೀಸುತ್ತೀವೆ,ನಿಜವಾದ 'ಕಲ್ಯಾಣ' ಮರೀಚಿಕೆ ಮಾತ್ರ. ವಿವಿಧ ನೇಮಕಾತಿಗಳಿಗೆ 371ಜೆ ವಿರುದ್ಧದ ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿ, ಬೇಗ ನೇಮಕಾತಿ ಪ್ರಕ್ರಿಯೆ ಮುಗಿಸಿದರೆ ಒಳಿತು.
ಸುನಿಲ್🌱 (@kannadigasunill) 's Twitter Profile Photo

"ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ.." #ಕನ್ನಡಗಾದೆಮಾತು

"ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ.."
#ಕನ್ನಡಗಾದೆಮಾತು
ಮಹೇಶ್ ಡಿ ಪ್ರಜಾಕೀಯ 💛❤️ (@maheshdc567) 's Twitter Profile Photo

ಸ್ವಾತಂತ್ರ್ಯ,ಸಮಾನತೆ ಮತ್ತು ಭ್ರಾತೃತ್ವವನ್ನು ಬೋಧಿಸುವ ಧರ್ಮವನ್ನು ನಾನು ಇಷ್ಟಪಡುತ್ತೇನೆ. -ಬಾಬಾ ಸಾಹೇಬ್ ಅಂಬೇಡ್ಕರ್. ಜೈ ಭೀಮ್

ಸ್ವಾತಂತ್ರ್ಯ,ಸಮಾನತೆ ಮತ್ತು ಭ್ರಾತೃತ್ವವನ್ನು ಬೋಧಿಸುವ ಧರ್ಮವನ್ನು ನಾನು ಇಷ್ಟಪಡುತ್ತೇನೆ.

-ಬಾಬಾ ಸಾಹೇಬ್ ಅಂಬೇಡ್ಕರ್.

ಜೈ ಭೀಮ್
ಮಹೇಶ್ ಡಿ ಪ್ರಜಾಕೀಯ 💛❤️ (@maheshdc567) 's Twitter Profile Photo

Our Culture is AgriCulture ಭಾರತದ ಮೂಲತಃ ಒಂದು ಕೃಷಿ ಪ್ರಧಾನ ದೇಶ. ಇಲ್ಲಿನ ಮುಕ್ಕಾಲು ಭಾಗ ಜನರು ಕೃಷಿಕ ಹಿನ್ನಲೆಯ ಕುಟುಂಬದವರು. ಹಾಗಾಗಿ ನಮ್ಮ ದೇಶದ ಬಹುತೇಕ ಹೆಚ್ಚಿನ ಸಂಪ್ರದಾಯಗಳು ಕೃಷಿಯೊಂದಿಗೆ ತಳುಕು ಹಾಕಿಕೊಂಡಿವೆ. ~ ಪರಿಸರ ಪರಿವಾರ

Our Culture is AgriCulture 

ಭಾರತದ ಮೂಲತಃ ಒಂದು ಕೃಷಿ ಪ್ರಧಾನ ದೇಶ. ಇಲ್ಲಿನ ಮುಕ್ಕಾಲು ಭಾಗ ಜನರು ಕೃಷಿಕ ಹಿನ್ನಲೆಯ ಕುಟುಂಬದವರು. ಹಾಗಾಗಿ ನಮ್ಮ ದೇಶದ ಬಹುತೇಕ ಹೆಚ್ಚಿನ ಸಂಪ್ರದಾಯಗಳು ಕೃಷಿಯೊಂದಿಗೆ ತಳುಕು ಹಾಕಿಕೊಂಡಿವೆ. 

~ ಪರಿಸರ ಪರಿವಾರ
GC ChandraShekhar (@gcc_mp) 's Twitter Profile Photo

ಕೊನೆಗೂ ಎಚ್ಚೆತ್ತುಕೊಂಡ ಕರ್ನಾಟಕದ ಯುವ ಜನತೆ! ಕರ್ನಾಟಕದಲ್ಲಿ ಕನ್ನಡಿಗರಿಗೆ ಯಾಕೆ ಆದ್ಯತೆ ಇಲ್ಲ ಮತ್ತು ಹಿಂದಿ ಹೇರಿಕೆ ಯಾಕೆ ಎಂದು ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ

ರವಿಕಾಂತ / Ravikantha (@ravikantha27) 's Twitter Profile Photo

Meanwhile in hotel ಗುರು.. ಸ್ಟ್ರಾಂಗ್ ಆಯ್ತು.. ಕಾಫಿಗ್ ಸ್ವಲ್ಪ ಹಾಲ್ ಹಾಕು. ಅಯ್ಯೋ.. ಸ್ವಲ್ಪ ಅಂದ್ರೆ ಜಾಸ್ತಿ ಹಾಕ್ಬಿಟ್ಯಲ ಗುರುವೇ. ಸರಿ‌‌.. ಪರವಾಗಿಲ್ಲ ಒಂಚೂರ್ ಡಿಕಾಕ್ಷನ್ ಹಾಕು. ಓ.. ಫುಲ್ ಆಯ್ತಲ ಗುರು.. ಕೈಸುಡುತ್ತೆ, ಒಂದ್ ಖಾಲಿ ಕಪ್ ಕೊಡು ಗುರು. (ಎಷ್ಟೋ ಹೋಟೆಲಿಗರ ಮಹಾನ್ ಗುರು ಇಂಥ ಗ್ರಾಹಕರೇ😜) #GuruPurnima

SAKALA- Government of Karnataka (@sakalamission) 's Twitter Profile Photo

ಪಟ್ಟಣ ಪಂಚಾಯತ್‌ಗಳು ಇಲಾಖೆಯ ಅಡಿಯಲ್ಲಿ ಸೇವಾ ಪಟ್ಟಿ. #sakala #services #karnataka #govtofkarnataka #citizens #townpanchayat

ಪಟ್ಟಣ ಪಂಚಾಯತ್‌ಗಳು ಇಲಾಖೆಯ ಅಡಿಯಲ್ಲಿ ಸೇವಾ ಪಟ್ಟಿ. 

#sakala #services #karnataka #govtofkarnataka #citizens #townpanchayat
ಕಮಲೇ ಕಮಲೋತ್ಪತ್ತಿಹಿ (@nethrav66053823) 's Twitter Profile Photo

ಸ್ಮಾರ್ಟ್ ಸಿಟಿ ಮಂಗಳೂರಿನಲ್ಲಿ ಪಂಪ್ವೆಲ್ ಫ್ಲೇ ಓವರ್ ಅಂಡರ್ ಪಾಸ್ ಅಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿದರಂತೆ ಹೌದು ಅಂತ