Karthik Konebanakar (@karthik2000kb) 's Twitter Profile
Karthik Konebanakar

@karthik2000kb

🇮🇳

ID: 1923973579403890688

calendar_today18-05-2025 05:27:30

7 Tweet

47 Followers

1,1K Following

ನವರಸನಾಯಕ ಜಗ್ಗೇಶ್ (@jaggesh2) 's Twitter Profile Photo

ನಾನು ಕಂಡ ಒಬ್ಬ ದಕ್ಷ ಅಧಿಕಾರಿ ಶ್ರೀ ದಯಾನಂದ್ ರವರು.. ಹಣ್ಣು ತಿಂದವರು ಯಾರೋ ಸಿಪ್ಪೆ ಅನ್ಯರಿಗೆ ನೀಡಿ ತಪ್ಪಿತಸ್ಥರ ಮಾಡಿಬಿಟ್ಟರು.. ಅಲ್ಲಿಗೆ ನ್ಯಾಯಕ್ಕೆ ಬೆಲೆ ಇಲ್ಲದ ಕಾಲ! What a joke 😃

ನಾನು ಕಂಡ ಒಬ್ಬ ದಕ್ಷ ಅಧಿಕಾರಿ ಶ್ರೀ ದಯಾನಂದ್ ರವರು..
ಹಣ್ಣು ತಿಂದವರು ಯಾರೋ ಸಿಪ್ಪೆ ಅನ್ಯರಿಗೆ ನೀಡಿ ತಪ್ಪಿತಸ್ಥರ ಮಾಡಿಬಿಟ್ಟರು..
ಅಲ್ಲಿಗೆ ನ್ಯಾಯಕ್ಕೆ ಬೆಲೆ ಇಲ್ಲದ ಕಾಲ!
What a joke 😃
Basanagouda R Patil (Yatnal) (@basanagoudabjp) 's Twitter Profile Photo

ಚಾಮರಾಜನಗರ ಜಿಲ್ಲೆ ಮಲೆ ಮಹದೇಶ್ವರಬೆಟ್ಟ ವನ್ಯಧಾಮದ ಹೂಗ್ಯo ಸಮೀಪದ ಮೀಣ್ಯಂ ಅರಣ್ಯ ವಲಯದಲ್ಲಿ ನಿನ್ನೆ ಒಂದೇ ದಿನ ನಾಲ್ಕು ಮರಿಗಳು ಸೇರಿ ಒಟ್ಟು ಐದು ಹುಲಿಗಳು ಸಾವನ್ನಪ್ಪಿರುವುದು ನಿಜಕ್ಕೂ ಖೇದನೀಯ. ಈ ವನ್ಯಧಾಮವು ಹುಲಿಗಳ ಸುರಕ್ಷಿತ ತಾಣವೂ ಆಗಿದ್ದು, ಸುರಕ್ಷಿತ ತಾಣಗಳೇ ವನ್ಯಜೀವಿಗಳಿಗೆ 'ಅಸುರಕ್ಷಿತ' ವಾಗಿರುವುದು ಅರಣ್ಯ ಇಲಾಖೆಯ

ಚಾಮರಾಜನಗರ ಜಿಲ್ಲೆ ಮಲೆ ಮಹದೇಶ್ವರಬೆಟ್ಟ ವನ್ಯಧಾಮದ ಹೂಗ್ಯo ಸಮೀಪದ ಮೀಣ್ಯಂ ಅರಣ್ಯ ವಲಯದಲ್ಲಿ  ನಿನ್ನೆ ಒಂದೇ ದಿನ ನಾಲ್ಕು ಮರಿಗಳು ಸೇರಿ ಒಟ್ಟು ಐದು ಹುಲಿಗಳು ಸಾವನ್ನಪ್ಪಿರುವುದು ನಿಜಕ್ಕೂ ಖೇದನೀಯ.

ಈ ವನ್ಯಧಾಮವು  ಹುಲಿಗಳ ಸುರಕ್ಷಿತ ತಾಣವೂ ಆಗಿದ್ದು, ಸುರಕ್ಷಿತ ತಾಣಗಳೇ ವನ್ಯಜೀವಿಗಳಿಗೆ 'ಅಸುರಕ್ಷಿತ' ವಾಗಿರುವುದು ಅರಣ್ಯ ಇಲಾಖೆಯ