BJP Karnataka (@bjp4karnataka) 's Twitter Profile
BJP Karnataka

@bjp4karnataka

Official account of BJP Karnataka

ID: 25123615

linkhttp://karnataka.bjp.org calendar_today18-03-2009 18:31:05

65,65K Tweet

533,533K Followers

8 Following

Vijayendra Yediyurappa (@byvijayendra) 's Twitter Profile Photo

"ಶ್ರೀ ಗುರುಭ್ಯೋ ನಮಃ" ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ, ಅತಿಥಿ ದೇವೋಭವ ಎಂಬ ಮೌಲ್ಯಗಳನ್ನು ಎತ್ತಿಹಿಡಿದ ಭಾರತದ ಉದಾತ್ತ ಸಂಸ್ಕೃತಿಯನ್ನು ಬಿಂಬಿಸಿದ ಸಂಸ್ಕಾರ ಶಿಕ್ಷಣವನ್ನು ನನಗೆ ಧಾರೆ ಎರೆದು “ಸತ್ಯಂ ವದ, ಧರ್ಮಂ ಚರ” ಸಂದೇಶವನ್ನು ಅಳವಡಿಸಿಕೊಂಡು ಸಾರ್ಥಕ ಜೀವನದ ಮಾರ್ಗತೋರಿದ ಚೆನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರಕ್ಕೆ

"ಶ್ರೀ ಗುರುಭ್ಯೋ ನಮಃ"
ಮಾತೃದೇವೋಭವ, ಪಿತೃದೇವೋಭವ, 
ಆಚಾರ್ಯ ದೇವೋಭವ, ಅತಿಥಿ ದೇವೋಭವ ಎಂಬ ಮೌಲ್ಯಗಳನ್ನು ಎತ್ತಿಹಿಡಿದ ಭಾರತದ ಉದಾತ್ತ ಸಂಸ್ಕೃತಿಯನ್ನು ಬಿಂಬಿಸಿದ ಸಂಸ್ಕಾರ ಶಿಕ್ಷಣವನ್ನು ನನಗೆ ಧಾರೆ ಎರೆದು “ಸತ್ಯಂ ವದ, ಧರ್ಮಂ ಚರ” ಸಂದೇಶವನ್ನು ಅಳವಡಿಸಿಕೊಂಡು ಸಾರ್ಥಕ ಜೀವನದ ಮಾರ್ಗತೋರಿದ ಚೆನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರಕ್ಕೆ
BJP Karnataka (@bjp4karnataka) 's Twitter Profile Photo

ಪಕ್ಷದ ಸದಸ್ಯತ್ವ ಅಭಿಯಾನದ ಭಾಗವಾಗಿ ಕೇಂದ್ರ ಸಚಿವರು ಹಾಗು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ Jagat Prakash Nadda ರವರು ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರಾದ ಶ್ರೀ ಎಲ್‌.ಕೆ.ಅಡ್ವಾಣಿ ಅವರಿಗೆ ನವೀಕರಿಸಿದ ಬಿಜೆಪಿ ಸದಸ್ಯತ್ವ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು. #BJPMembershipDrive #SadasyataAbhiyan2024

ಪಕ್ಷದ ಸದಸ್ಯತ್ವ ಅಭಿಯಾನದ ಭಾಗವಾಗಿ  ಕೇಂದ್ರ ಸಚಿವರು ಹಾಗು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ <a href="/JPNadda/">Jagat Prakash Nadda</a>  ರವರು ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರಾದ ಶ್ರೀ ಎಲ್‌.ಕೆ.ಅಡ್ವಾಣಿ ಅವರಿಗೆ ನವೀಕರಿಸಿದ ಬಿಜೆಪಿ ಸದಸ್ಯತ್ವ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.

#BJPMembershipDrive
#SadasyataAbhiyan2024
BJP Karnataka (@bjp4karnataka) 's Twitter Profile Photo

ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಮಟ್ಟದ ಬಿಜೆಪಿ ಸದಸ್ಯತಾ ಅಭಿಯಾನದ ಕಾರ್ಯಾಗಾರವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ Jamal Siddiqui , ವಿಧಾನಪರಿಷತ್ ವಿಪಕ್ಷ ನಾಯಕರಾದ ಶ್ರೀ Chalavadi Narayanaswamy (Modi ji ka Parivaar) , ರಾಷ್ಟ್ರೀಯ ಸಂಚಾಲಕ ಶ್ರೀ

ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಮಟ್ಟದ ಬಿಜೆಪಿ ಸದಸ್ಯತಾ ಅಭಿಯಾನದ ಕಾರ್ಯಾಗಾರವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ <a href="/JamalSiddiqui_/">Jamal Siddiqui</a> , ವಿಧಾನಪರಿಷತ್ ವಿಪಕ್ಷ ನಾಯಕರಾದ ಶ್ರೀ <a href="/NswamyChalavadi/">Chalavadi Narayanaswamy (Modi ji ka Parivaar)</a> , ರಾಷ್ಟ್ರೀಯ ಸಂಚಾಲಕ ಶ್ರೀ
BJP Karnataka (@bjp4karnataka) 's Twitter Profile Photo

“ಅನುಭವದ ನೆಲೆಯಲ್ಲಿ ನಿಜವರಿತ ಸಿದ್ದರೆಂದರೆ ಅದು ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು” ಭಕ್ತರಿಗೆ ಪ್ರೇರಣಾ ಶಕ್ತಿಯಾಗಿ, ಪ್ರವಚನಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದ ಮಹಾನ್‌ ಚೇತನ, ಪರಮ ಪೂಜ್ಯ ಸ್ವಾಮೀಜಿಯವರ ಜನ್ಮ ಸ್ಮರಣೆಯ ಈ ಶುಭದಿನದಂದು ಭಕ್ತಿ ಪೂರ್ವಕ ನಮನಗಳು. ಅವರ ವಿಚಾರಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವ

“ಅನುಭವದ ನೆಲೆಯಲ್ಲಿ ನಿಜವರಿತ ಸಿದ್ದರೆಂದರೆ ಅದು ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು”

ಭಕ್ತರಿಗೆ ಪ್ರೇರಣಾ ಶಕ್ತಿಯಾಗಿ, ಪ್ರವಚನಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದ ಮಹಾನ್‌ ಚೇತನ, ಪರಮ ಪೂಜ್ಯ ಸ್ವಾಮೀಜಿಯವರ ಜನ್ಮ ಸ್ಮರಣೆಯ ಈ ಶುಭದಿನದಂದು ಭಕ್ತಿ ಪೂರ್ವಕ ನಮನಗಳು.

ಅವರ ವಿಚಾರಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವ
BJP Karnataka (@bjp4karnataka) 's Twitter Profile Photo

ಕಳೆದ ಬಾರಿ 1.04 ಕೋಟಿ ಬಿಜೆಪಿ ಸದಸ್ಯರ ನೋಂದಣಿ ಆಗಿತ್ತು. ಈ ಬಾರಿ ಇನ್ನೂ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಲಾಗುವುದು ಎಲ್ಲಾ ಜನಪ್ರತಿನಿಧಿಗಳು ಕಾರ್ಯಕರ್ತರು ಭಾಗವಹಿಸುತ್ತಾರೆ. ಮುಂದಿನ 40 ರಿಂದ 45 ದಿನಗಳ ಕಾಲ ಎರಡು ಹಂತಗಳ ಅಭಿಯಾನದಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿ ದಾಖಲೆಯ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಆಗುವ

ಕಳೆದ ಬಾರಿ 1.04 ಕೋಟಿ ಬಿಜೆಪಿ ಸದಸ್ಯರ ನೋಂದಣಿ ಆಗಿತ್ತು. ಈ ಬಾರಿ ಇನ್ನೂ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಲಾಗುವುದು ಎಲ್ಲಾ ಜನಪ್ರತಿನಿಧಿಗಳು ಕಾರ್ಯಕರ್ತರು ಭಾಗವಹಿಸುತ್ತಾರೆ. ಮುಂದಿನ 40 ರಿಂದ 45 ದಿನಗಳ ಕಾಲ ಎರಡು ಹಂತಗಳ ಅಭಿಯಾನದಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿ ದಾಖಲೆಯ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಆಗುವ
BJP Karnataka (@bjp4karnataka) 's Twitter Profile Photo

ಕಾಂಗ್ರೆಸ್ ಮುಸ್ಲಿಮರ ದಾರಿ ತಪ್ಪಿಸುತ್ತಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಆ ಸಮುದಾಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ವಿಶ್ವದಲ್ಲೇ ಅಲ್ಪಸಂಖ್ಯಾತರಿಗೆ ಸುಭದ್ರ ದೇಶವೆಂದರೇ ಅದು ಭಾರತ. - ಶ್ರೀ Chalavadi Narayanaswamy (Modi ji ka Parivaar) , ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು.

BJP Karnataka (@bjp4karnataka) 's Twitter Profile Photo

ಚುನಾವಣಾ ಆಯೋಗ ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಚುನಾವಣೆ ಘೋಷಣೆ ಮಾಡಿದೆ. ಇದರ ನಡುವೆ ಕಾಶ್ಮೀರಿ ಜನರಲ್ಲಿ ವಿಷದ ಬೀಜ ಬಿತ್ತುವ ಕೆಲಸವನ್ನು ಮಂದ ಬುದ್ಧಿಯ ಬಾಲಕ Rahul Gandhi ಮಾಡುತ್ತಿದ್ದಾರೆ. ಜಮ್ಮು-ಕಾಶ್ಮೀರದ ಜನರ ಹಣ ಭಾರತದ ಬೇರೆ ರಾಜ್ಯಗಳಿಗೆ ಹಂಚಿಕೆ ಆಗುತ್ತಿದೆ ಎನ್ನುವ ಮೂಲಕ ಮತ್ತೊಮ್ಮೆ

BJP Karnataka (@bjp4karnataka) 's Twitter Profile Photo

ಹಿಂದೂ ವಿರೋಧಿ ಸಿಎಂ Siddaramaiah ಅವರ ದ್ವಿಮುಖ ನೀತಿ ಇದೇ ನೋಡಿ. ಗಣೇಶ ಚತುರ್ಥಿಯ ಪ್ರಸಾದ ವಿನಿಯೋಗಕ್ಕೆ FSSAI ಪರವಾನಿಗೆ ಕೇಳುವ ಇವರು, ಅನ್ಯಮತೀಯರ ಹಬ್ಬಗಳಲ್ಲಿ ಕೊಟ್ಟ ಬಿರಿಯಾನಿಯನ್ನು ಚಪ್ಪರಿಸಿ ತಿನ್ನುವಾಗ FSSAI ಪರವಾನಿಗೆ ಕೇಳಿದ್ದರೆ..?? ಹಿಂದೂಗಳನ್ನು ಹಾಗೂ ಹಿಂದೂಗಳ ಆಚರಣೆ ಮತ್ತು ನಂಬಿಕೆಗಳನ್ನು ಕಂಡರೆ ಈ ಪರಿ ದ್ವೇಷ

ಹಿಂದೂ ವಿರೋಧಿ ಸಿಎಂ <a href="/siddaramaiah/">Siddaramaiah</a> ಅವರ ದ್ವಿಮುಖ ನೀತಿ ಇದೇ ನೋಡಿ.

ಗಣೇಶ ಚತುರ್ಥಿಯ ಪ್ರಸಾದ ವಿನಿಯೋಗಕ್ಕೆ FSSAI ಪರವಾನಿಗೆ ಕೇಳುವ ಇವರು, ಅನ್ಯಮತೀಯರ ಹಬ್ಬಗಳಲ್ಲಿ ಕೊಟ್ಟ ಬಿರಿಯಾನಿಯನ್ನು ಚಪ್ಪರಿಸಿ ತಿನ್ನುವಾಗ FSSAI ಪರವಾನಿಗೆ ಕೇಳಿದ್ದರೆ..??

ಹಿಂದೂಗಳನ್ನು ಹಾಗೂ ಹಿಂದೂಗಳ ಆಚರಣೆ ಮತ್ತು ನಂಬಿಕೆಗಳನ್ನು ಕಂಡರೆ ಈ ಪರಿ ದ್ವೇಷ
BJP Karnataka (@bjp4karnataka) 's Twitter Profile Photo

ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಕೇವಲ 3 ದಿನಗಳಲ್ಲೇ 1 ಕೋಟಿ ಜನರು ಬಿಜೆಪಿ ಸದಸ್ಯರಾಗಿದ್ದಾರೆ. ವಿಕಸಿತ ಭಾರತಕ್ಕಾಗಿ ಬಿಜೆಪಿ ಸದಸ್ಯತ್ವ ಪಡೆದು, BJP ಬೆಂಬಲಿಸಿ. #BJPMembershipDrive #SadasyataAbhiyan2024

ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಕೇವಲ 3 ದಿನಗಳಲ್ಲೇ 1 ಕೋಟಿ ಜನರು ಬಿಜೆಪಿ ಸದಸ್ಯರಾಗಿದ್ದಾರೆ. ವಿಕಸಿತ ಭಾರತಕ್ಕಾಗಿ ಬಿಜೆಪಿ ಸದಸ್ಯತ್ವ ಪಡೆದು, <a href="/BJP4India/">BJP</a> ಬೆಂಬಲಿಸಿ.

#BJPMembershipDrive
#SadasyataAbhiyan2024
BJP Karnataka (@bjp4karnataka) 's Twitter Profile Photo

ರಾಜ್ಯದಲ್ಲಿ ಡೆಂಘೆ ಹಬ್ಬಿದ ಆರಂಭದಲ್ಲೇ ಆರೋಗ್ಯ ಸಚಿವ Dinesh Gundu Rao/ದಿನೇಶ್ ಗುಂಡೂರಾವ್ ಅವರು ಬೆದರಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಅವಿತು ಕೂತಿದ್ದರಿಂದ, ಇಂದು ಡೆಂಘೆ 25 ಸಾವಿರ ಗಡಿ ದಾಟಿದೆ. ಡೆಂಘೆ ತಡೆಯಲು ಅಸಮರ್ಥವಾಗಿರುವ Karnataka Congress ಸರ್ಕಾರ ಇಷ್ಟುದಿನ ಸುಮ್ಮನಿದ್ದು ಇದೀಗ ಇದೊಂದು ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಿದೆ. ಆದರೆ ಇದುವರೆಗೂ

ರಾಜ್ಯದಲ್ಲಿ ಡೆಂಘೆ ಹಬ್ಬಿದ ಆರಂಭದಲ್ಲೇ ಆರೋಗ್ಯ ಸಚಿವ <a href="/dineshgrao/">Dinesh Gundu Rao/ದಿನೇಶ್ ಗುಂಡೂರಾವ್</a> ಅವರು ಬೆದರಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಅವಿತು ಕೂತಿದ್ದರಿಂದ, ಇಂದು ಡೆಂಘೆ 25 ಸಾವಿರ ಗಡಿ ದಾಟಿದೆ.

ಡೆಂಘೆ ತಡೆಯಲು ಅಸಮರ್ಥವಾಗಿರುವ <a href="/INCKarnataka/">Karnataka Congress</a> ಸರ್ಕಾರ ಇಷ್ಟುದಿನ ಸುಮ್ಮನಿದ್ದು ಇದೀಗ ಇದೊಂದು ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಿದೆ. ಆದರೆ ಇದುವರೆಗೂ
BJP Karnataka (@bjp4karnataka) 's Twitter Profile Photo

With Sri Vijayendra Yediyurappa leading the charge Karnataka BJP's ambitious membership drive aims to enroll 1.5 crore members, strengthening the party’s core at every booth level!🚀💪🗳️ With a strong cadre and a united vision for #Bharat, this initiative will build a solid foundation for

With Sri <a href="/BYVijayendra/">Vijayendra Yediyurappa</a> leading the charge Karnataka BJP's ambitious membership drive aims to enroll 1.5 crore members, strengthening the party’s core at every booth level!🚀💪🗳️ With a strong cadre and a united vision for #Bharat, this initiative will build a solid foundation for
Vijayendra Yediyurappa (@byvijayendra) 's Twitter Profile Photo

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಬಳಿ ಶಾಲಾ ಬಸ್ ಮತ್ತು ಸರ್ಕಾರಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಮೃತಪಟ್ಟು, ಹಲವು ಮಕ್ಕಳು ಗಂಭೀರವಾಗಿ ಗಾಯಗೊಂಡ ಸುದ್ದಿ ಕೇಳಿ ಅತೀವ ವೇದನೆಯಾಯಿತು. ಮುಗ್ಧ ಕಂದಮ್ಮಗಳನ್ನು ಕಳೆದುಕೊಂಡ ಕುಟುಂಬಗಳ ಆಘಾತದ ನೋವು ಊಹಿಸಲೂ ಅಸಾಧ್ಯವಾಗಿದೆ, ಈ ನೋವಿನ ನೆರಳಿನಿಂದ ಹೊರಬರುವ

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಬಳಿ ಶಾಲಾ ಬಸ್ ಮತ್ತು ಸರ್ಕಾರಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಮೃತಪಟ್ಟು, ಹಲವು ಮಕ್ಕಳು ಗಂಭೀರವಾಗಿ ಗಾಯಗೊಂಡ ಸುದ್ದಿ ಕೇಳಿ ಅತೀವ ವೇದನೆಯಾಯಿತು.

ಮುಗ್ಧ ಕಂದಮ್ಮಗಳನ್ನು ಕಳೆದುಕೊಂಡ ಕುಟುಂಬಗಳ ಆಘಾತದ ನೋವು ಊಹಿಸಲೂ ಅಸಾಧ್ಯವಾಗಿದೆ, ಈ ನೋವಿನ ನೆರಳಿನಿಂದ ಹೊರಬರುವ
BJP Karnataka (@bjp4karnataka) 's Twitter Profile Photo

Appeasement at its finest! 🚨 The SDPI, political wing of the now-banned terrorist organization PFI, objected to awarding BG Ramakrishna the 'Best Principal' award, and Karnataka Congress caved in. All this because the principal followed court orders by not letting girls with hijab

Appeasement at its finest! 🚨 The SDPI, political wing of the now-banned terrorist organization PFI, objected to awarding BG Ramakrishna the 'Best Principal' award, and <a href="/INCKarnataka/">Karnataka Congress</a> caved in. All this because the principal followed court orders by not letting girls with hijab
BJP Karnataka (@bjp4karnataka) 's Twitter Profile Photo

ಶ್ರೀಗೌರಿಯು ಎಲ್ಲರಿಗೂ ಶುಭ ತರಲಿ. ನಾಡಿನ ಸಮಸ್ತ ಜನತೆಗೆ ಗೌರಿ ಹಬ್ಬದ ಶುಭಾಶಯಗಳು. #GowriFestival

ಶ್ರೀಗೌರಿಯು ಎಲ್ಲರಿಗೂ ಶುಭ ತರಲಿ. ನಾಡಿನ ಸಮಸ್ತ ಜನತೆಗೆ ಗೌರಿ ಹಬ್ಬದ ಶುಭಾಶಯಗಳು. 

#GowriFestival
Vijayendra Yediyurappa (@byvijayendra) 's Twitter Profile Photo

"ಮೋದಿ ಸರ್ಕಾರದ ಸ್ವಚ್ಛ ಭಾರತ ಯೋಜನೆಯಿಂದ ಆರೋಗ್ಯಪೂರ್ಣ ಭಾರತ ನಿರ್ಮಾಣ" ದೇಶದ ಜನರ ಪ್ರಧಾನ ಸೇವಕನೆಂದೇ ಕಾಯಕಯೋಗಿಯಾಗಿ ಶ್ರಮಿಸುತ್ತಿರುವ ಹೆಮ್ಮೆಯ ಪ್ರಧಾನಿ ಶ್ರೀ Narendra Modi ಜೀ ಅವರು ಜಾರಿಗೆ ತಂದ ದೂರದೃಷ್ಟಿ ಯೋಜನೆಯಲ್ಲೊಂದಾದ ಸ್ವಚ್ಛ ಭಾರತ ಯೋಜನೆಯ ಪರಿಣಾಮಕಾರಿ ಜಾರಿಯಿಂದ ಪ್ರತಿ ವರ್ಷ 70000 ಮಕ್ಕಳ ಸಾವು ತಪ್ಪಿಸಿರುವ ಸಂಗತಿ

"ಮೋದಿ ಸರ್ಕಾರದ ಸ್ವಚ್ಛ ಭಾರತ ಯೋಜನೆಯಿಂದ ಆರೋಗ್ಯಪೂರ್ಣ ಭಾರತ ನಿರ್ಮಾಣ"

ದೇಶದ ಜನರ ಪ್ರಧಾನ ಸೇವಕನೆಂದೇ ಕಾಯಕಯೋಗಿಯಾಗಿ ಶ್ರಮಿಸುತ್ತಿರುವ ಹೆಮ್ಮೆಯ ಪ್ರಧಾನಿ ಶ್ರೀ <a href="/narendramodi/">Narendra Modi</a> ಜೀ ಅವರು ಜಾರಿಗೆ ತಂದ ದೂರದೃಷ್ಟಿ ಯೋಜನೆಯಲ್ಲೊಂದಾದ ಸ್ವಚ್ಛ ಭಾರತ ಯೋಜನೆಯ ಪರಿಣಾಮಕಾರಿ ಜಾರಿಯಿಂದ ಪ್ರತಿ ವರ್ಷ 70000 ಮಕ್ಕಳ ಸಾವು ತಪ್ಪಿಸಿರುವ ಸಂಗತಿ
BJP Karnataka (@bjp4karnataka) 's Twitter Profile Photo

ಹೆಮ್ಮೆಯ ಪ್ರಧಾನಿ ಶ್ರೀ Narendra Modi ಅವರ ಸರ್ಕಾರದ ದೂರದೃಷ್ಟಿ ಯೋಜನೆಯಲ್ಲೊಂದಾದ ಸ್ವಚ್ಛ ಭಾರತ್ ಯಶಸ್ಸಿನ ಪ್ರತಿಫಲದಿಂದ ಆರೋಗ್ಯ ಭಾರತದತ್ತ ದೃಢ ಹೆಜ್ಜೆ ಹಾಕುತ್ತಿದ್ದೇವೆ. 5 ವರ್ಷದೊಳಗಿನ 60-70 ಸಾವಿರ ಮಕ್ಕಳ ಸಾವು ತಪ್ಪಿದೆ ಎಂಬುದರ ಕುರಿತು ಅಮೆರಿಕಾ ವಿಜ್ಞಾನಿಗಳ ಅಧ್ಯಯನ ವರದಿ ಹೇಳಿದೆ. ಮಧ್ಯಮ ಆದಾಯ ಹೊಂದಿರುವ ದೇಶಗಳು ಸ್ವಚ್ಛ

ಹೆಮ್ಮೆಯ ಪ್ರಧಾನಿ ಶ್ರೀ <a href="/narendramodi/">Narendra Modi</a> ಅವರ ಸರ್ಕಾರದ ದೂರದೃಷ್ಟಿ ಯೋಜನೆಯಲ್ಲೊಂದಾದ ಸ್ವಚ್ಛ ಭಾರತ್ ಯಶಸ್ಸಿನ ಪ್ರತಿಫಲದಿಂದ ಆರೋಗ್ಯ ಭಾರತದತ್ತ ದೃಢ ಹೆಜ್ಜೆ ಹಾಕುತ್ತಿದ್ದೇವೆ. 5 ವರ್ಷದೊಳಗಿನ 60-70 ಸಾವಿರ ಮಕ್ಕಳ ಸಾವು ತಪ್ಪಿದೆ ಎಂಬುದರ ಕುರಿತು ಅಮೆರಿಕಾ ವಿಜ್ಞಾನಿಗಳ ಅಧ್ಯಯನ ವರದಿ ಹೇಳಿದೆ.

ಮಧ್ಯಮ ಆದಾಯ ಹೊಂದಿರುವ ದೇಶಗಳು ಸ್ವಚ್ಛ
BJP Karnataka (@bjp4karnataka) 's Twitter Profile Photo

ಗುತ್ತಿಗೆದಾರರರು, ಅಂಗನವಾಡಿ ನೌಕರರು, ಸಾರಿಗೆ ಸಿಬ್ಬಂದಿಗಳು, ರೈತರು ಕೇಳುವ ಎಲ್ಲಾ ಪ್ರಶ್ನೆಗಳಿಗೂ, ಭ್ರಷ್ಟ Karnataka Congress ಸರ್ಕಾರದ “ಸಿದ್ದ” ಉತ್ತರ - ಸರ್ಕಾರದಲ್ಲಿ ಕಾಸಿಲ್ಲ!! ಸರ್ಕಾರದಲ್ಲಿ ಕಾಸಿಲ್ಲ!! #CongressFailsKarnataka #ScamSarkara

ಗುತ್ತಿಗೆದಾರರರು, ಅಂಗನವಾಡಿ ನೌಕರರು, ಸಾರಿಗೆ ಸಿಬ್ಬಂದಿಗಳು, ರೈತರು ಕೇಳುವ ಎಲ್ಲಾ ಪ್ರಶ್ನೆಗಳಿಗೂ, ಭ್ರಷ್ಟ <a href="/INCKarnataka/">Karnataka Congress</a> ಸರ್ಕಾರದ “ಸಿದ್ದ” ಉತ್ತರ - ಸರ್ಕಾರದಲ್ಲಿ ಕಾಸಿಲ್ಲ!! ಸರ್ಕಾರದಲ್ಲಿ ಕಾಸಿಲ್ಲ!!

#CongressFailsKarnataka #ScamSarkara
BJP Karnataka (@bjp4karnataka) 's Twitter Profile Photo

ಪ್ರಧಾನಿ ಶ್ರೀ Narendra Modi ಸರ್ಕಾರದ ಉದ್ಯಮ ಸ್ನೇಹಿ ನೀತಿಯ ಪರಿಣಾಮ ಭಾರತವು ಪಂಚದಲ್ಲೇ ನೆಚ್ಚಿನ ಹೂಡಿಕೆ ತಾಣವಾಗಿ ಬೆಳೆದಿದೆ. ಎಫ್‌ಡಿಐ ಹರಿವು 47% ಹೆಚ್ಚಳಗೊಂಡು ಭಾರತವು ಇಂದು ಚೀನಾವನ್ನು ಹಿಂದಿಕ್ಕಿದೆ. ನಮ್ಮ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕರ್ನಾಟಕವು ವಿದೇಶಿ ಬಂಡವಾಳ ಹೂಡಿಕೆ ಪ್ರಸ್ತಾವದಲ್ಲಿ ದೇಶದಲ್ಲೇ ಪ್ರಥಮ ಸ್ಥಾನ

ಪ್ರಧಾನಿ ಶ್ರೀ <a href="/narendramodi/">Narendra Modi</a> ಸರ್ಕಾರದ ಉದ್ಯಮ ಸ್ನೇಹಿ ನೀತಿಯ ಪರಿಣಾಮ ಭಾರತವು ಪಂಚದಲ್ಲೇ ನೆಚ್ಚಿನ ಹೂಡಿಕೆ ತಾಣವಾಗಿ ಬೆಳೆದಿದೆ. ಎಫ್‌ಡಿಐ ಹರಿವು 47% ಹೆಚ್ಚಳಗೊಂಡು ಭಾರತವು ಇಂದು ಚೀನಾವನ್ನು ಹಿಂದಿಕ್ಕಿದೆ.

ನಮ್ಮ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕರ್ನಾಟಕವು ವಿದೇಶಿ ಬಂಡವಾಳ ಹೂಡಿಕೆ ಪ್ರಸ್ತಾವದಲ್ಲಿ ದೇಶದಲ್ಲೇ ಪ್ರಥಮ ಸ್ಥಾನ
BJP Karnataka (@bjp4karnataka) 's Twitter Profile Photo

ಪ್ರಧಾನಿ ಶ್ರೀ Narendra Modi ಅವರ ಸಿಂಗಪುರ ಪ್ರವಾಸ ಎರಡೂ ದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಸಿಂಗಾಪುರ ಪ್ರಧಾನಿ ಲಾರೆನ್ಸ್ ವಾಂಗ್ ಉಭಯದೇಶಗಳ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಪರಸ್ಪರ ಒಪ್ಪಿಗೆ ನೀಡಿದ್ದಲ್ಲದೇ, ಸೆಮಿಕಂಡಕ್ಟರ್ ಕ್ಷೇತ್ರದ ಸಹಭಾಗಿತ್ವ ಸೇರಿದಂತೆ ಮಹತ್ವದ ನಾಲ್ಕು ಒಪ್ಪಂದಗಳಿಗೆ ಸಹಿ

ಪ್ರಧಾನಿ ಶ್ರೀ <a href="/narendramodi/">Narendra Modi</a> ಅವರ ಸಿಂಗಪುರ ಪ್ರವಾಸ ಎರಡೂ ದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. 

ಸಿಂಗಾಪುರ ಪ್ರಧಾನಿ ಲಾರೆನ್ಸ್ ವಾಂಗ್ ಉಭಯದೇಶಗಳ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಪರಸ್ಪರ ಒಪ್ಪಿಗೆ ನೀಡಿದ್ದಲ್ಲದೇ,  ಸೆಮಿಕಂಡಕ್ಟರ್ ಕ್ಷೇತ್ರದ ಸಹಭಾಗಿತ್ವ ಸೇರಿದಂತೆ ಮಹತ್ವದ ನಾಲ್ಕು ಒಪ್ಪಂದಗಳಿಗೆ ಸಹಿ