Dr Mallikarjun Balikai(@DrmallikarjunB3) 's Twitter Profileg
Dr Mallikarjun Balikai

@DrmallikarjunB3

ಭಾರತೀಯ,ಕನ್ನಡಿಗ.
Doctor|Writer.

Founder-Niramaya Foundation.

ಪ್ರಕೃತಿ-ಪ್ರಪಂಚ-ಪ್ರವಾಸ ಪ್ರಿಯ.

ID:749255320527003648

calendar_today02-07-2016 14:56:03

3,5K Tweets

4,1K Followers

262 Following

Dr Mallikarjun Balikai(@DrmallikarjunB3) 's Twitter Profile Photo

ಯುವ ಸಂಕಲ್ಪ ಸಮಾವೇಶ,ಬಳ್ಳಾರಿ

ದೇಶಕ್ಕೆ ಮೋದಿಜೀ-ಬಳ್ಳಾರಿಗೆ ಶ್ರೀರಾಮುಲು.

Narendra Modi ಜೀ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಇಲ್ಲಿ B Sriramulu (Modi Ka Parivar) ಅವರನ್ನು ಗೆಲ್ಲಿಸಲು ಇಲ್ಲಿನ ಉತ್ಸಾಹಿ ಯುವಕರು ಸಂಕಲ್ಪಗೈದು ಶ್ರಮಿಸುತ್ತಿದ್ದಾರೆ.


BJP Karnataka B L Santhosh ( Modi Ka Parivar )
Vijayendra Yediyurappa (Modi Ka Parivar) Rajesh GV

ಯುವ ಸಂಕಲ್ಪ ಸಮಾವೇಶ,ಬಳ್ಳಾರಿ ದೇಶಕ್ಕೆ ಮೋದಿಜೀ-ಬಳ್ಳಾರಿಗೆ ಶ್ರೀರಾಮುಲು. @narendramodi ಜೀ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಇಲ್ಲಿ @sriramulubjp ಅವರನ್ನು ಗೆಲ್ಲಿಸಲು ಇಲ್ಲಿನ ಉತ್ಸಾಹಿ ಯುವಕರು ಸಂಕಲ್ಪಗೈದು ಶ್ರಮಿಸುತ್ತಿದ್ದಾರೆ. #AbkiBaar400Paar @BJP4Karnataka @blsanthosh @BYVijayendra @RajeshGaVee
account_circle
Dr Mallikarjun Balikai(@DrmallikarjunB3) 's Twitter Profile Photo

ಬೆಳಗಾವಿ ಲೋಕಸಭಾ ಕ್ಷೇತ್ರದ ನಮ್ಮ ಅಭ್ಯರ್ಥಿ ಶ್ರೀ Jagadish Shettar (Modi Ka Parivar) ಅವರ ಪರವಾಗಿ ರಾಮದುರ್ಗ ತಾಲೂಕಿನ ಮುದೇನಕೊಪ್ಪ ಗ್ರಾಮದಲ್ಲಿ ಪ್ರಚಾರ ಸಭೆ.

ಮಾಜಿ ಸಚಿವರಾದ ಶ್ರೀ Shankar Patil Munenakoppa ,ಮಂಡಲ ಅಧ್ಯಕ್ಷ ರಾಜೇಶ ಬೀಳಗಿ,ಜಿಲ್ಲಾ BJYM ಪ್ರ.ಕಾರ್ಯದರ್ಶಿ ಅಕ್ಷಯ ಹಳಿಯಾಳ,ಪ್ರಮುಖರಾದ ಬಸವರಾಜ ಕೋಣನವರ ಇತರರು ಉಪಸ್ಥಿತರದ್ದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ನಮ್ಮ ಅಭ್ಯರ್ಥಿ ಶ್ರೀ @JagadishShettar ಅವರ ಪರವಾಗಿ ರಾಮದುರ್ಗ ತಾಲೂಕಿನ ಮುದೇನಕೊಪ್ಪ ಗ್ರಾಮದಲ್ಲಿ ಪ್ರಚಾರ ಸಭೆ. ಮಾಜಿ ಸಚಿವರಾದ ಶ್ರೀ Shankar Patil Munenakoppa ,ಮಂಡಲ ಅಧ್ಯಕ್ಷ ರಾಜೇಶ ಬೀಳಗಿ,ಜಿಲ್ಲಾ BJYM ಪ್ರ.ಕಾರ್ಯದರ್ಶಿ ಅಕ್ಷಯ ಹಳಿಯಾಳ,ಪ್ರಮುಖರಾದ ಬಸವರಾಜ ಕೋಣನವರ ಇತರರು ಉಪಸ್ಥಿತರದ್ದರು.
account_circle
Dr Mallikarjun Balikai(@DrmallikarjunB3) 's Twitter Profile Photo

ಏಪ್ರಿಲ್ 26ರಂದು ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ.

ವಿಕಸಿತ ಭಾರತಕ್ಕಾಗಿ, ಕರ್ನಾಟಕದ ಸಮೃದ್ಧಿಗಾಗಿ ಎನ್.ಡಿ.ಎ ಅಭ್ಯರ್ಥಿಗಳನ್ನು ಗೆಲ್ಲಿಸೋಣ.



ಏಪ್ರಿಲ್ 26ರಂದು ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ವಿಕಸಿತ ಭಾರತಕ್ಕಾಗಿ, ಕರ್ನಾಟಕದ ಸಮೃದ್ಧಿಗಾಗಿ ಎನ್.ಡಿ.ಎ ಅಭ್ಯರ್ಥಿಗಳನ್ನು ಗೆಲ್ಲಿಸೋಣ. #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
account_circle
Dr Mallikarjun Balikai(@DrmallikarjunB3) 's Twitter Profile Photo

ಹುಬ್ಬಳ್ಳಿಯಲ್ಲಿ ಮತಾಂಧನಿಂದ ಅಮಾನುಷವಾಗಿ ಹತ್ಯೆಗೀಡಾಗಿದ್ದ ಕುಮಾರಿ ನೇಹಾ ಹೀರೆಮಠ ಅವರ ಮನೆಗೆ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ Vijayendra Yediyurappa (Modi Ka Parivar) ಅವರು ಬೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಶಾಸಕರಾದ ಶ್ರೀ Mahesh Tenginkai (Modi Ka Parivar) ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

BJP Karnataka

ಹುಬ್ಬಳ್ಳಿಯಲ್ಲಿ ಮತಾಂಧನಿಂದ ಅಮಾನುಷವಾಗಿ ಹತ್ಯೆಗೀಡಾಗಿದ್ದ ಕುಮಾರಿ ನೇಹಾ ಹೀರೆಮಠ ಅವರ ಮನೆಗೆ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ @BYVijayendra ಅವರು ಬೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಶಾಸಕರಾದ ಶ್ರೀ @MTenginkai ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು. @BJP4Karnataka
account_circle
Dr Mallikarjun Balikai(@DrmallikarjunB3) 's Twitter Profile Photo

ವೈವಾಹಿಕ ಜೀವನಕ್ಕೆ ಕಾಲಿಟ್ಟು,ಬ್ಯಾಚುಲರ್ ಲೈಫ್ ಕೈಬಿಟ್ಟು ಎರಡು ವರ್ಷ ಮುಗೀತು..

ಹರಸಿ,ಹಾರೈಸಿ,ಆಶೀರ್ವದಿಸಿದ ತಮಗೆಲ್ಲ ಧನ್ಯವಾದಗಳು.

ವೈವಾಹಿಕ ಜೀವನಕ್ಕೆ ಕಾಲಿಟ್ಟು,ಬ್ಯಾಚುಲರ್ ಲೈಫ್ ಕೈಬಿಟ್ಟು ಎರಡು ವರ್ಷ ಮುಗೀತು.. ಹರಸಿ,ಹಾರೈಸಿ,ಆಶೀರ್ವದಿಸಿದ ತಮಗೆಲ್ಲ ಧನ್ಯವಾದಗಳು.
account_circle
Dr Mallikarjun Balikai(@DrmallikarjunB3) 's Twitter Profile Photo

ದೇಶದ ಹಿತಕ್ಕಾಗಿ ದುಡಿಯಲು ಸಜ್ಜಾಗಿರುವ ಕೇಸರಿ ಪಡೆ..

ಮುಂಡಗೋಡ ತಾಲೂಕಿನ ಮಳಗಿಯಲ್ಲಿ ನಡೆದ ಬೂತ್ ಅಧ್ಯಕ್ಷರು,ಪ್ರಮುಖ ಕಾರ್ಯಕರ್ತರ ಸಭೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ನಮ್ಮ ಅಭ್ಯರ್ಥಿಗಳಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಇತರರಿದ್ದರು.


Vijayendra Yediyurappa (Modi Ka Parivar) Rajesh GV B L Santhosh ( Modi Ka Parivar ) Narendra Modi

ದೇಶದ ಹಿತಕ್ಕಾಗಿ ದುಡಿಯಲು ಸಜ್ಜಾಗಿರುವ ಕೇಸರಿ ಪಡೆ.. ಮುಂಡಗೋಡ ತಾಲೂಕಿನ ಮಳಗಿಯಲ್ಲಿ ನಡೆದ ಬೂತ್ ಅಧ್ಯಕ್ಷರು,ಪ್ರಮುಖ ಕಾರ್ಯಕರ್ತರ ಸಭೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ನಮ್ಮ ಅಭ್ಯರ್ಥಿಗಳಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಇತರರಿದ್ದರು. #AbkiBarModiSarkar @BYVijayendra @RajeshGaVee @blsanthosh @narendramodi
account_circle
Dr Mallikarjun Balikai(@DrmallikarjunB3) 's Twitter Profile Photo

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಇಡಗುಂದಿ ಮಹಾಶಕ್ತಿ ಕೇಂದ್ರದ ಸಭೆ ತೇಲಂಗಾರ ಗ್ರಾಮದಲ್ಲಿ ನಡೆಸಲಾಯಿತು.

ಯಲ್ಲಾಪುರ ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.



BJP Karnataka Narendra Modi
Vijayendra Yediyurappa (Modi Ka Parivar) Rajesh GV

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಇಡಗುಂದಿ ಮಹಾಶಕ್ತಿ ಕೇಂದ್ರದ ಸಭೆ ತೇಲಂಗಾರ ಗ್ರಾಮದಲ್ಲಿ ನಡೆಸಲಾಯಿತು. ಯಲ್ಲಾಪುರ ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. #AbkiBaar400Paar #AbkiBaarPhirModiSarkar @BJP4Karnataka @narendramodi @BYVijayendra @RajeshGaVee
account_circle
Dr Mallikarjun Balikai(@DrmallikarjunB3) 's Twitter Profile Photo

ಕಾರ್ಯಕರ್ತರ ಶಕ್ತಿಯೇ ಪಕ್ಷದ ಆಸ್ತಿ.

ಉಮ್ಮಚಗಿಯಲ್ಲಿ ಕಂಪ್ಲಿ ಮಹಾಶಕ್ತಿ ಕೇಂದ್ರದ ಪ್ರಮುಖರ ಸಭೆ.

ಮಂಚಿಕೇರಿ,ಹಾಸಣಗಿ,ಕುಂದರಗಿ,ಹೆಮ್ಮಾಡಿ ಪಂಚಾಯತಿ ವ್ಯಾಪ್ತಿಯ ಬೂತ್ ಅಧ್ಯಕ್ಷ-ಪ್ರಮುಖರ ಸಭೆ ನಡೆಸಿ ಚುನಾವಣಾ ಕಾರ್ಯದ ಯೋಜನೆ ಮಾಡಲಾಯಿತು.

ಉತ್ತರ ಕನ್ನಡದಲ್ಲಿ ಕಮಲ ಅರಳುವುದು ನಿಶ್ಚಿತ.
Vijayendra Yediyurappa (Modi Ka Parivar) Rajesh GV Narendra Modi

ಕಾರ್ಯಕರ್ತರ ಶಕ್ತಿಯೇ ಪಕ್ಷದ ಆಸ್ತಿ. ಉಮ್ಮಚಗಿಯಲ್ಲಿ ಕಂಪ್ಲಿ ಮಹಾಶಕ್ತಿ ಕೇಂದ್ರದ ಪ್ರಮುಖರ ಸಭೆ. ಮಂಚಿಕೇರಿ,ಹಾಸಣಗಿ,ಕುಂದರಗಿ,ಹೆಮ್ಮಾಡಿ ಪಂಚಾಯತಿ ವ್ಯಾಪ್ತಿಯ ಬೂತ್ ಅಧ್ಯಕ್ಷ-ಪ್ರಮುಖರ ಸಭೆ ನಡೆಸಿ ಚುನಾವಣಾ ಕಾರ್ಯದ ಯೋಜನೆ ಮಾಡಲಾಯಿತು. ಉತ್ತರ ಕನ್ನಡದಲ್ಲಿ ಕಮಲ ಅರಳುವುದು ನಿಶ್ಚಿತ. @BYVijayendra @RajeshGaVee @narendramodi
account_circle
Dr Mallikarjun Balikai(@DrmallikarjunB3) 's Twitter Profile Photo

ಕೊಲೆಗಡುಕ ಫಯಾಜ್ ಮನೆಗೆ ಪೊಲೀಸ್ ಭದ್ರತೆ...!

ಅದ್ಭುತ...!!!!

account_circle
Dr Mallikarjun Balikai(@DrmallikarjunB3) 's Twitter Profile Photo

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಯಲ್ಲಾಪುರ ಮಂಡಲದ ಯಲ್ಲಾಪುರ ಮಹಾಶಕ್ತಿ ಕೇಂದ್ರದ ಬೂತ್ ಅಧ್ಯಕ್ಷರು ಮತ್ತು ಪ್ರಮುಖರ ಸಭೆ.

ಮಂಡಲ ಅಧ್ಯಕ್ಷರಾದ ಪ್ರಸಾದ್ ಹೆಗಡೆ,ಶ್ರೀಮತಿ ಚಂದ್ರಕಲಾ ಭಟ್,ಜಿ ಎನ್ ಗಾಂವ್ಕರ್ ಇತರರಿದ್ದರು.



Vijayendra Yediyurappa (Modi Ka Parivar) Rajesh GV Narendra Modi

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಯಲ್ಲಾಪುರ ಮಂಡಲದ ಯಲ್ಲಾಪುರ ಮಹಾಶಕ್ತಿ ಕೇಂದ್ರದ ಬೂತ್ ಅಧ್ಯಕ್ಷರು ಮತ್ತು ಪ್ರಮುಖರ ಸಭೆ. ಮಂಡಲ ಅಧ್ಯಕ್ಷರಾದ ಪ್ರಸಾದ್ ಹೆಗಡೆ,ಶ್ರೀಮತಿ ಚಂದ್ರಕಲಾ ಭಟ್,ಜಿ ಎನ್ ಗಾಂವ್ಕರ್ ಇತರರಿದ್ದರು. #AbkiBaar400Paar #ಮೋದಿಮತ್ತೂಮ್ಮೆ @BYVijayendra @RajeshGaVee @narendramodi
account_circle
Dr Mallikarjun Balikai(@DrmallikarjunB3) 's Twitter Profile Photo

ಮತಾಂಧ ರಾಕ್ಷಸರ ರಕ್ಷಣೆ ಕಾಂಗ್ರೆಸ್ ಗ್ಯಾರಂಟಿ..

ಕರುನಾಡು ಕಾಂಗ್ರೆಸ್ ನೇತೃತ್ವದಲ್ಲಿ ಕೊಲೆನಾಡು ಆಗುತ್ತಿದೆ..

account_circle
Dr Mallikarjun Balikai(@DrmallikarjunB3) 's Twitter Profile Photo

ಸೂರ್ಯವಂಶದ ಕುಲತಿಲಕನಿಗೆ
ಸ್ವತಃ ಸೂರ್ಯನದೇ ತಿಲಕ....

ರಘುರಾಮ ರಾಜಾರಾಮ,
ಜಯ ಜಯ ರಾಮ..

account_circle
Dr Mallikarjun Balikai(@DrmallikarjunB3) 's Twitter Profile Photo

ರಾಮ ಸಕಲ ಸದ್ಗುಣಗಳ ಧಾಮ ❤️.

ಜೈ ಶ್ರೀ ರಾಮ್,ಜೈ ಹನುಮಾನ್.

account_circle
Dr Mallikarjun Balikai(@DrmallikarjunB3) 's Twitter Profile Photo

ಅಂಕೋಲಾ..

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ 'ಯುವ ಸಮಾವೇಶ'ಕ್ಕೆ ಅಂಕೋಲಾ ನಗರದಲ್ಲಿ ನಮ್ಮ BJYM ತಂಡ ಹಾಗೂ ಪ್ರಮುಖರೊಂದಿಗೆ ಸ್ಥಳ ವೀಕ್ಷಣೆ ಮಾಡಲಾಯಿತು.

Narendra Modi Vijayendra Yediyurappa (Modi Ka Parivar)
Rajesh GV

ಅಂಕೋಲಾ.. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ 'ಯುವ ಸಮಾವೇಶ'ಕ್ಕೆ ಅಂಕೋಲಾ ನಗರದಲ್ಲಿ ನಮ್ಮ BJYM ತಂಡ ಹಾಗೂ ಪ್ರಮುಖರೊಂದಿಗೆ ಸ್ಥಳ ವೀಕ್ಷಣೆ ಮಾಡಲಾಯಿತು. @narendramodi @BYVijayendra @RajeshGaVee #AbkiBaar400Par
account_circle
Dr Mallikarjun Balikai(@DrmallikarjunB3) 's Twitter Profile Photo

ಕರಾವಳಿಯಲ್ಲಿ ಕೇಸರಿ ಕಲರವ ನಿರಂತರ..

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಕಾರವಾರದಲ್ಲಿ ಕಮಲ ಅರಳಿಸಲು ಯುವ ಮೋರ್ಚಾ ತಂಡ ಸಜ್ಜಾಗಿದೆ.

ಉತ್ತರ ಕನ್ನಡ ಜಿಲ್ಲಾ BJYM ತಂಡದ ಸಭೆ ನಡೆಸಿ ಚುನಾವಣಾ ಕಾರ್ಯ,ಯುವ ಸಮಾವೇಶದ ಕುರಿತು ಚರ್ಚಿಸಿ ಯೋಜಿಸಲಾಯಿತು.

Vijayendra Yediyurappa (Modi Ka Parivar) Rajesh GV
Narendra Modi

ಕರಾವಳಿಯಲ್ಲಿ ಕೇಸರಿ ಕಲರವ ನಿರಂತರ.. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಕಾರವಾರದಲ್ಲಿ ಕಮಲ ಅರಳಿಸಲು ಯುವ ಮೋರ್ಚಾ ತಂಡ ಸಜ್ಜಾಗಿದೆ. ಉತ್ತರ ಕನ್ನಡ ಜಿಲ್ಲಾ BJYM ತಂಡದ ಸಭೆ ನಡೆಸಿ ಚುನಾವಣಾ ಕಾರ್ಯ,ಯುವ ಸಮಾವೇಶದ ಕುರಿತು ಚರ್ಚಿಸಿ ಯೋಜಿಸಲಾಯಿತು. @BYVijayendra @RajeshGaVee @narendramodi #AbkiBaar400Paar
account_circle