ಸಮತಾವಾದಿ (Communist).☭ (@communist1122) 's Twitter Profile
ಸಮತಾವಾದಿ (Communist).☭

@communist1122

Long live Revolution.

ID: 1166352925922402304

calendar_today27-08-2019 14:13:25

31,31K Tweet

498 Takipçi

444 Takip Edilen

Aditya Samarth (@aaditya_samarth) 's Twitter Profile Photo

One and only croudpuller Siddu. ಸಿದ್ದರಾಮಯ್ಯ ಶ್ರೀರಕ್ಷೆ ಇಲ್ಲದೆ ಸರ್ಕಾರ ಉಳಿಯುವುದಿಲ್ಲ ಮತ್ತು ಮುಂದಿನ 2028ರ ಚುನಾವಣೆ ಗೆಲ್ಲಲಾಗುವುದಿಲ್ಲ. ರಾಜ್ಯದ ಎಲ್ಲಾ ಪಕ್ಷಗಳ ನಾಯಕರುಗಳಲ್ಲಿ ಜನರನ್ನು ಸೆಳೆಯುವ ಲೀಡರ್ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ.

Anvith kateel (@anvith_kateel) 's Twitter Profile Photo

ಭಕ್ತಿ,ಶ್ರದ್ಧೆ,ಪಾವಿತ್ರ್ಯತೆ,ನಂಬಿಕೆಯ ಪ್ರತಿರೂಪವೇ ಆಗಿದ್ದ "ಧರ್ಮಸ್ಥಳ"ದ ಮೇಲಿನ ಗಂಭೀರ ಆರೋಪಗಳ ಸತ್ಯತೆ ಹೊರಬರಲಿ. ಕೊಲೆ, ಅತ್ಯಾಚಾರ, ಅಸಹಜ ಸಾವುಗಳ ಹಾಗೂ ಮಹಿಳೆಯರ ಅಪಹರಣದಂತಹ ಪ್ರಕರಣಗಳಲ್ಲಿ ಎಷ್ಟೇ ಪ್ರಭಾವಿಗಳಿರಲಿ ಶಿಕ್ಷೆಯಾಗಲೇಬೇಕು. ಯಾರೂ ಈ ನೆಲದ ಕಾನೂನಿಗೆ ಅತೀತರಲ್ಲ. ನಮ್ಮ ಸರ್ಕಾರ ಎಸ್ ಐ ಟಿ ತನಿಖೆಗೆ ನಿರ್ದೇಶನ

ಗೀಚುಗಳು (@geechugalu) 's Twitter Profile Photo

ನಾವು ಹಿಂದಿನಿಂದಲೂ ದೇವಸ್ಥಾನಗಳು ಸರ್ಕಾರದ ಸುಪರ್ದಿ ಇಂದ ಹೊರಗೆ ಇರಬಾರದು ಎಂದು ವಾದಿಸಿದವರು. ಈ ಕಮಂಗಿ ಭಕ್ತರು, ತಿಕ್ಲುಗಳಾಗಿ ಸುಮ್ನೆ ಕೂಗಾಡುತ್ತವೆ. ಯಾವ ದೇವಸ್ಥಾನಗಳು ಸರ್ಕಾರದಡಿಯಲ್ಲಿ ಇಲ್ಲವೋ ಅಲ್ಲೆಲ್ಲಾ ಪ್ರೈವೇಟ್ ಸರ್ಕಾರಗಳು ಸ್ಥಾಪಿತವಾಗುತ್ತವೆ. ಊಳಿಗತ್ವ ಬೇರೂರುತ್ತೆ. ಜನರ ಬದುಕು ನರಕವಾಗಿಸುತ್ತೆ. ಇದು ಜನರಿಗೆ ಪಾಠವಾಗಬೇಕು

ಸಮತಾವಾದಿ (Communist).☭ (@communist1122) 's Twitter Profile Photo

Hey Grok according to your analysis, name 10 accounts in sequence who frequently visit my profile,mention the person rate of number of times a week they visit my profile..

ಅರುಣ್ ಜಾವಗಲ್ | Arun Javgal (@ajavgal) 's Twitter Profile Photo

ಐಟಿ ಕೆಲಸದ ಹುಡುಕಾಟದಲ್ಲಿ ಕಷ್ಟ ಪಡುತ್ತಿರೊ ಕನ್ನಡಿಗರು ಯಾರಾದ್ರೂ ಇದ್ದರೆ ನನಗೊಂದು ಸಂದೇಶ ಕಳಿಸಿ. 2025 ಅಥವಾ ಹಿಂದಿನ ಯಾವ ವರ್ಷದಲ್ಲಾದರೂ ಬಿಇ, ಎಂಸಿಎ ಅಥವಾ ಬಿಸಿಎ ಮಾಡಿದ್ರೂ ಪರವಾಗಿಲ್ಲಾ. ಅನುಭವದ ಅಗತ್ಯವಿಲ್ಲಾ. ಐಟಿಯಲ್ಲಿ ಸಧ್ಯಕ್ಕೆ ಡಿಮ್ಯಾಂಡ್ ನಲ್ಲಿರೊ ಒಂದು ಟೆಕ್ನಾಲಜಿ ಮೇಲೆ ಟ್ರೈನಿಂಗ್ ಕೊಡಲಾಗುವುದು, ಕಲಿಯಲು

ಮೌರ್ಯ ಗೌಡ (@lkmgowda) 's Twitter Profile Photo

ಡಿಕೆ ರವಿ ವಿಷಯದಲ್ಲಿ ತೋರಿದ ಅತೀವ ಆಸಕ್ತಿ,ಪ್ರೀತಿಯನ್ನು ಒಕ್ಕಲಿಗರು.... ಸೌಜನ್ಯ ವಿಚಾರದಲ್ಲಿ,ತೋರಿಸಲಿಲ್ಲ ಜೊತೆಗೆ ತೋರಿಸುತ್ತಿಲ್ಲ ಕಾರಣ..... ಡಿಕೆ ರವಿ ವಿಷಯದಲ್ಲಿ ಜಾತಿ,ವ್ಯಕ್ತಿ ಮೇಲಿನ ದ್ವೇಷ ಇತ್ತು ಆದರೆ ?? ಸೌಜನ್ಯ ವಿಷಯದಲ್ಲಿ ಅದಿಲ್ಲ.. ಇಷ್ಟೇ ಮತ್ತೇನಿಲ್ಲ #JusticeForSowjanya #dharamastalafiles

ಡಿಕೆ ರವಿ ವಿಷಯದಲ್ಲಿ ತೋರಿದ ಅತೀವ ಆಸಕ್ತಿ,ಪ್ರೀತಿಯನ್ನು 
ಒಕ್ಕಲಿಗರು.... 
ಸೌಜನ್ಯ ವಿಚಾರದಲ್ಲಿ,ತೋರಿಸಲಿಲ್ಲ ಜೊತೆಗೆ ತೋರಿಸುತ್ತಿಲ್ಲ
ಕಾರಣ.....
ಡಿಕೆ ರವಿ ವಿಷಯದಲ್ಲಿ ಜಾತಿ,ವ್ಯಕ್ತಿ ಮೇಲಿನ ದ್ವೇಷ ಇತ್ತು
ಆದರೆ ??
ಸೌಜನ್ಯ ವಿಷಯದಲ್ಲಿ ಅದಿಲ್ಲ..
ಇಷ್ಟೇ ಮತ್ತೇನಿಲ್ಲ
#JusticeForSowjanya #dharamastalafiles
Amarnath Shivashankar (@amara_bengaluru) 's Twitter Profile Photo

Percapita income ಆಧಾರದ ಮೇಲೆ ಉತ್ತರ ಕರ್ನಾಟಕ ಭಾಗದ ಅನೇಕ ಜಿಲ್ಲೆಗಳು ಹಿಂದುಳಿದಿವೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ದುಡಿಯುವ ಮಾರ್ಗಗಳನ್ನು ಹೆಚ್ಚಿಸಿ. ಹೊಸ ಉದ್ದಿಮೆಗಳನ್ನು ಸ್ಥಾಪಿಸಿ, ಬಸ್ ನಿಲ್ದಾಣಗಳು, ವಿಮಾನ ನಿಲ್ದಾಣಗಳು, ಫ್ಯಾಕ್ಟರಿಗಳು ನಿರ್ಮಾಣ ಆಗಬೇಕಿದೆ. ಇದು ರಾಜಕೀಯ ಮಾಡುವ ವಿಷಯವಲ್ಲ. ಜನರ ಬದುಕಿನ ವಿಷಯ. ಈ ಭಾಗಗಳ

Percapita income ಆಧಾರದ ಮೇಲೆ ಉತ್ತರ ಕರ್ನಾಟಕ ಭಾಗದ ಅನೇಕ ಜಿಲ್ಲೆಗಳು ಹಿಂದುಳಿದಿವೆ. 
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ದುಡಿಯುವ ಮಾರ್ಗಗಳನ್ನು ಹೆಚ್ಚಿಸಿ. ಹೊಸ ಉದ್ದಿಮೆಗಳನ್ನು ಸ್ಥಾಪಿಸಿ, ಬಸ್ ನಿಲ್ದಾಣಗಳು, ವಿಮಾನ ನಿಲ್ದಾಣಗಳು, ಫ್ಯಾಕ್ಟರಿಗಳು ನಿರ್ಮಾಣ ಆಗಬೇಕಿದೆ. 
ಇದು ರಾಜಕೀಯ ಮಾಡುವ ವಿಷಯವಲ್ಲ. ಜನರ ಬದುಕಿನ ವಿಷಯ. ಈ ಭಾಗಗಳ
ಸಮತಾವಾದಿ (Communist).☭ (@communist1122) 's Twitter Profile Photo

ಬಿಟ್ಟಿ ಗ್ಯಾರಂಟಿಗಳಿಂದ ಜನ ಸೋಮಾರಿಯಾಗಿದ್ದಾರೆ ಎನ್ನುವ ಗಾ@ಡುಗಳು ಎನ್ ಹೇಳ್ತಾರೆ ಇದಕ್ಕೆ..??

ಬಿಟ್ಟಿ ಗ್ಯಾರಂಟಿಗಳಿಂದ ಜನ ಸೋಮಾರಿಯಾಗಿದ್ದಾರೆ ಎನ್ನುವ ಗಾ@ಡುಗಳು ಎನ್ ಹೇಳ್ತಾರೆ ಇದಕ್ಕೆ..??
ಸಮತಾವಾದಿ (Communist).☭ (@communist1122) 's Twitter Profile Photo

ದೇವಸ್ಥಾನಗಳಿಗೆ ಬರುವ ದೇಣಿಗೆಯ ಅರ್ಧದಷ್ಟು ಸಹ ಮಠಗಳಿಗೆ ಬರುವುದಿಲ್ಲ. ಆದ್ರೂ ಆ ಮಠಗಳು ಯಾವುದೇ ಲಾಭದ ನಿರೀಕ್ಷೆಯಿಲ್ಲದೇ ಸಾವಿರಾರು ಮಕ್ಕಳಿಗೆ ಶಿಕ್ಷಣ, ಆಹಾರ ಮತ್ತು ವಸತಿ ನೀಡಿ ಅವರನ್ನು ಪೋಷಿಸುತ್ತಿವೆ.ಇಂತಹ ಸೇವಾಭಾವಿಯಿಂದ ಸಾರ್ಥಕವಾಗಿರುವ ಮಠಗಳ ಬಗ್ಗೆ ಕೊಂಕೂ ನುಡಿವುದು ಬಿಡಿ. #ಸಿದ್ಧಗಂಗಾ #ತುಮಕೂರು #ಮಠ

ದೇವಸ್ಥಾನಗಳಿಗೆ ಬರುವ ದೇಣಿಗೆಯ ಅರ್ಧದಷ್ಟು ಸಹ ಮಠಗಳಿಗೆ ಬರುವುದಿಲ್ಲ. ಆದ್ರೂ ಆ ಮಠಗಳು ಯಾವುದೇ ಲಾಭದ ನಿರೀಕ್ಷೆಯಿಲ್ಲದೇ ಸಾವಿರಾರು ಮಕ್ಕಳಿಗೆ ಶಿಕ್ಷಣ, ಆಹಾರ ಮತ್ತು ವಸತಿ ನೀಡಿ ಅವರನ್ನು ಪೋಷಿಸುತ್ತಿವೆ.ಇಂತಹ ಸೇವಾಭಾವಿಯಿಂದ ಸಾರ್ಥಕವಾಗಿರುವ ಮಠಗಳ ಬಗ್ಗೆ ಕೊಂಕೂ ನುಡಿವುದು ಬಿಡಿ.

#ಸಿದ್ಧಗಂಗಾ #ತುಮಕೂರು #ಮಠ
Muruli ® (@muraliramesh001) 's Twitter Profile Photo

UP ಮಾಡೆಲ್ ಮತ್ತೆ Gujarat ಮಾಡೆಲ್ ಅಂತ ಬೊಬ್ಬೆ ಹೊಡೆಯೋ ಅಂಡು ಭಕ್ತರಿಗೆ

ಸಮತಾವಾದಿ (Communist).☭ (@communist1122) 's Twitter Profile Photo

Hey Grok based on my tweets, I'm - which cricketer? - which politician? - which religious figure? - which historical figure? - which cartoon character? - which anime character? - which actor? - which ideology? Explain in kannada

ಸಮತಾವಾದಿ (Communist).☭ (@communist1122) 's Twitter Profile Photo

ರಿ Dr. Ajay Dharam Singh / ಡಾ. ಅಜಯ ಸಿಂಗ್ Kaneez Fatima ಏನ್ರೀ ಮಾಡ್ತಿದೀರಾ, ನಿಮ್ ಕ್ಷೇತ್ರಕ್ಕೆ ಸರಿಯಾದ ರಸ್ತೆ ಕೂಡಾ ಇಲ್ಲವಲ್ರಿ,ಜನ ದಿನ ಕಷ್ಟ ಪಡುವಂತಾಗಿದೆ,ಬೇಗ ಎಚ್ಚೆತ್ತುಕೊಂಡು ಈ ಸಮಸ್ಯೆಗೆ ಸ್ಪಂದಿಸಿ. Priyank Kharge / ಪ್ರಿಯಾಂಕ್ ಖರ್ಗೆ Mallikarjun Kharge CM of Karnataka Siddaramaiah Satish Jarkiholi DC Kalaburagi

CM of Karnataka (@cmofkarnataka) 's Twitter Profile Photo

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದವರು ಇಂದು ಮುಖ್ಯಮಂತ್ರಿ Siddaramaiah ಅವರನ್ನು ಭೇಟಿಯಾಗಿ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭಕ್ಕೆ ಆಹ್ವಾನಿಸಿದರು. ಬೆಳಗಾವಿ ನಾಗನೂರು ಮಠದ ಪರಮಪೂಜ್ಯ ಅಲ್ಲಮಪ್ರಭು ಮಹಾಸ್ವಾಮೀಜಿ, ಅಥಣಿ ಮೊಟಗಿ ಮಠದ ಚೆನ್ನಬಸವ ಮಹಾಸ್ವಾಮೀಜಿ, ಶೇಗುಣಶಿಯ ಮಹಾಂತಪ್ರಭು ಸ್ವಾಮೀಜಿ, ನೆಲಮಂಗಲ ಬಸವಣ್ಣ ದೇವರ ಮಠದ

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದವರು ಇಂದು ಮುಖ್ಯಮಂತ್ರಿ <a href="/siddaramaiah/">Siddaramaiah</a> ಅವರನ್ನು ಭೇಟಿಯಾಗಿ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭಕ್ಕೆ ಆಹ್ವಾನಿಸಿದರು. 

ಬೆಳಗಾವಿ ನಾಗನೂರು ಮಠದ ಪರಮಪೂಜ್ಯ ಅಲ್ಲಮಪ್ರಭು ಮಹಾಸ್ವಾಮೀಜಿ, ಅಥಣಿ ಮೊಟಗಿ ಮಠದ ಚೆನ್ನಬಸವ ಮಹಾಸ್ವಾಮೀಜಿ, ಶೇಗುಣಶಿಯ ಮಹಾಂತಪ್ರಭು ಸ್ವಾಮೀಜಿ, ನೆಲಮಂಗಲ ಬಸವಣ್ಣ ದೇವರ ಮಠದ
Mahesh Mathad (@gmaheshmathad) 's Twitter Profile Photo

ಕುಬೇರನ ಹೊಟ್ಟೆ ತುಂಬಲು ಬಡವರ ಬೆವರು ಬೇಕೇ ಬೇಕು - ಜೇನ ದನಿಯೋಳೆ ಮೀನ ಕಣ್ಣೋಳೆ ಹಾಡು ಶಾಲಾ ಸಮವಸ್ತ್ರದಲ್ಲಿ ಮಕ್ಕಳು ಮಾಡಿದ್ದ ನೃತ್ಯ ಹೆಚ್ಚು ಪ್ರಚಾರ ಪಡೆದದ್ದನ್ನು ಇಲ್ಲಿ ನಕಲು ಮಾಡಲು ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯನ್ನು ಸಿದ್ಧ ಮಾಡಿದ್ದಾರೆ. ಅವರ ತೋಟದ ತೆಂಗಿನಲ್ಲಿ ನಮ್ಮ ರಕ್ತದ ಎಳೆನೀರು ಅವರ ಅಮಲಿನ ಗುಂಗಿನಲ್ಲಿ ಕೂಲಿ

ಕುಬೇರನ ಹೊಟ್ಟೆ ತುಂಬಲು ಬಡವರ ಬೆವರು ಬೇಕೇ ಬೇಕು  - 
ಜೇನ ದನಿಯೋಳೆ ಮೀನ ಕಣ್ಣೋಳೆ ಹಾಡು ಶಾಲಾ ಸಮವಸ್ತ್ರದಲ್ಲಿ ಮಕ್ಕಳು ಮಾಡಿದ್ದ ನೃತ್ಯ ಹೆಚ್ಚು ಪ್ರಚಾರ ಪಡೆದದ್ದನ್ನು ಇಲ್ಲಿ ನಕಲು ಮಾಡಲು ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯನ್ನು ಸಿದ್ಧ ಮಾಡಿದ್ದಾರೆ.

ಅವರ ತೋಟದ ತೆಂಗಿನಲ್ಲಿ
ನಮ್ಮ ರಕ್ತದ ಎಳೆನೀರು
ಅವರ ಅಮಲಿನ ಗುಂಗಿನಲ್ಲಿ
ಕೂಲಿ
ಸಮತಾವಾದಿ (Communist).☭ (@communist1122) 's Twitter Profile Photo

ಬೀದರ್, ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ 70–80% ಕೃಷಿಭೂಮಿ ಮಳೆಯಾಧಾರಿತವಾಗಿದ್ದು, ಇದು ಕೃಷಿ ಉತ್ಪಾದಕತೆ ಮತ್ತು ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗಿದೆ. ಸರ್ಕಾರವು ನೀರಾವರಿ ಮೂಲಸೌಕರ್ಯವನ್ನು ವಿಸ್ತರಿಸಿ, ರೈತರಿಗೆ ಆಧುನಿಕ ತೋಟಗಾರಿಕೆ ಮತ್ತು ನೀರಾವರಿ ತರಬೇತಿ ನೀಡುವ ಮೂಲಕ ಆರ್ಥಿಕ ಅಭಿವೃದ್ಧಿಗೆ ವೇಗ ನೀಡಬಹುದು.