ಪ್ರಕಾಶ ಕಾಡಣ್ಣವರ 🙏🙏🙏ನಾನು ಹಿಂದೂ (@chowkidarpraka) 's Twitter Profile
ಪ್ರಕಾಶ ಕಾಡಣ್ಣವರ 🙏🙏🙏ನಾನು ಹಿಂದೂ

@chowkidarpraka

ಮೂರ್ತಿಯನ್ನ ಕೆತ್ತುವ ಬದಲು ಆ ಮೂರ್ತಿಯಲ್ಲಿರುವ ಸದ್ಗುಣಗಳನ್ನ ನಾವು ಹೊಂದಿದರೆ, ಮೂರ್ತಿಗೆ ಸಲ್ಲುವ ಪೂಜೆ ನಮಗೆ ಸಲ್ಲುತ್ತದೆ...

ID: 1097019735697371137

calendar_today17-02-2019 06:27:41

138,138K Tweet

303 Takipçi

104 Takip Edilen

🚩 🔥 ಸಭ್ಯಸ್ಥ 🔥🚩 ಯತ್ನಾಳ್ ಪರ ನಾವು 🚩🚩🚩 (@nannade_kannada) 's Twitter Profile Photo

ವಿರೋಧ ಪಕ್ಷದ ನಾಯಕ ಅಂತ ಅನ್ನಿಸಿಕೊಂಡವನು ಪ್ರತಾಪ್ ಸಿಂಹನನ್ನು ನೋಡಿ ಕಲಿಯಬೇಕು.

🔱🚩YATNAL HINDU SENE 🚩🔱 (@yathnalabhimani) 's Twitter Profile Photo

🚨USE HEADSET🚨 ಕನ್ನಡ ಭಾಷೆ ಹೋರಾಟಗಾರರ ಅಪ್ಪಟ್ಟ ಅಭಿಮಾನಿಗಳ ಭಾಷೆ ಕೇಳಿ ಸಂತೋಷ ಪಡ್ತೀರ ಇಲ್ಲ ಈ ರಾಜ್ಯದ ಗೌರವ ತೆಗೆದ ಆಲ್ಕಗಳಿಗೆ ಮೆಟ್ಟನಲ್ಲಿ ಹೊಡಿತೀರ ಯೋಚಿಸಿ. ರೂಪೇಶ್ ರಾಜಣ್ಣ(RUPESH RAJANNA) ಭೈರಪ್ಪ ಹರೀಶ್ ಕುಮಾರ್(B Harish Kumar) ಕರವೇ (KRV) ನಾರಾಯಣಗೌಡ್ರು.ಟಿ.ಎ | ‌Narayanagowdru T.A. ಅರುಣ್ ಜಾವಗಲ್ | Arun Javgal Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ | ಕರ್ಣಾಟಬಲ - karnatabala Gnan ಜ್ಞಾನ್ ಕಲ್ಲಹಳ್ಳಿ ಇದರ ಪೂರ್ತಿ ಆಡಿಯೋ ಕೇಳಿಬಿಟ್ರೆ

Asianet Suvarna News (@asianetnewssn) 's Twitter Profile Photo

ಸನಾತನ ಪರಂಪರೆ ಉಳಿಯುತ್ತಿರುವುದು ಮಠ ಮಾನ್ಯಗಳಿಂದ: ಸಂಸದ ಯದುವೀರ್ ಒಡೆಯರ್‌ #YaduveerWadiyar #Mutt #RajendraSwamiji #Mysuru kannada.asianetnews.com/state/mutts-ar…

Voice of Hindus (@warlock_shubh) 's Twitter Profile Photo

Big Breaking 🚨 A Hindu temple was allegedly illegally converted into a mazar with Hindu idols still inside in Burari, Delhi. When journalists tried to expose the truth, they were brutally attacked by jihadis. No one will speak bcz it's hindu temple 🙏🏻

RebelThoughts (@rebel8thoughts) 's Twitter Profile Photo

"ನಿಮ್ಮ ತಮಿಳು ಮನೆಯಲ್ಲಿ ನಾನು ಬೆಳೆದವನು, ನನಗೆ ಅನ್ನ ಹಾಕಿದವರು ಅಲ್ಲಿಯವರೇ. ನಿಮ್ಮ ರೈತರ ವಿರುದ್ಧ ನಾವು ಹೋರಾಡಿದ್ದೀವಿ ಸಾರ್" (ದಯವಿಟ್ಟು ನಮಗೆ ಹೊಡಿಬೇಡಿ ಸಾರ್😭🙏🏼)" -- Poopesh Rajanna

ಸಂಗೊಳ್ಳಿ ರಾಯಣ್ಣ🚩Sangolli Rayanna (@prakash_rayanna) 's Twitter Profile Photo

ಒಬ್ಬ ಮುಸ್ಲಿಂ ಧರ್ಮಸ್ಥಳದ ಬಗ್ಗೆ ಸುಳ್ಳು ಪ್ರಚಾರ ಮಾಡಬಹುದು. ಅವನ್ಯಾವನೋ ಅಫ್ಜಲ್ನನ್ನು ಶಿವಾಜಿ ಕೊಂದ ನಿಜ ಹೇಳುವ ಆಗಿಲ್ಲ. ಇದು ಸಾಬರ ಸರ್ಕಾರ ಇದು ಸರ್ವಜನಾಂಗದ ಶಾಂತಿಯ ತೋಟ.

ಒಬ್ಬ ಮುಸ್ಲಿಂ ಧರ್ಮಸ್ಥಳದ ಬಗ್ಗೆ ಸುಳ್ಳು ಪ್ರಚಾರ ಮಾಡಬಹುದು.

ಅವನ್ಯಾವನೋ ಅಫ್ಜಲ್ನನ್ನು ಶಿವಾಜಿ ಕೊಂದ ನಿಜ ಹೇಳುವ ಆಗಿಲ್ಲ.

ಇದು ಸಾಬರ ಸರ್ಕಾರ 
ಇದು ಸರ್ವಜನಾಂಗದ ಶಾಂತಿಯ ತೋಟ.
PublicTV (@publictvnews) 's Twitter Profile Photo

ಚಾಮುಂಡಿ ಬೆಟ್ಟ ಹಿಂದೂಗಳದ್ದು, ರಾಜಕೀಯಕ್ಕೆ ಚಾಮುಂಡಿ ತಾಯಿ ಹೆಸರು ಎಳೆದು ತಂದಿದ್ದು ಬೇಸರ ತರಿಸಿದೆ: ಪ್ರಮೋದಾದೇವಿ ಒಡೆಯರ್ – ಚಾಮುಂಡಿ ದೇವಿ ಯದುವಂಶದ ಕುಲದೇವತೆ – ರಾಜಕಾರಣಿಗಳು ಹೇಳಿದಂತೆ ಆಗಲ್ಲ ಎಂದ ರಾಜಮಾತೆ publictv.in/chamundi-hill-… #PramodaDeviWadiyar #ChamundiHills #MysuruDasara #BanuMushtaq

ವೀರ ಸಿಂದೂರ ಲಕ್ಶ್ಮಣ (@sindur_laxmana) 's Twitter Profile Photo

ಮಹಾರಾಷ್ಟ್ರದ ಸೊಲ್ಲಾಪುರ ನಗರದ ಪಕ್ಕದ "ದರಗನಹಳ್ಳಿ" ಗ್ರಾಮಸಭೆಯಲ್ಲಿ ಕನ್ನಡದಲ್ಲಿಯೇ ಭಾಷಣ . 😍ಕರ್ನಾಟಕ ಗಡಿಯಿಂದ ಈ ಊರು ಸುಮಾರು ೫೦ ಕಿಲೋಮೀಟರ್ ದೂರವಿದೆ .ಊರಲ್ಲಿ ಲಿಂಗಾಯತ ಸಮುದಾಯದ ಪ್ರಾಬಲ್ಯವಿದೆ .ಹಾಗಾಗಿ ಕನ್ನಡ ಬಳಕೆ ಹೆಚ್ಚು .

mohan KS (@mohan101162) 's Twitter Profile Photo

ಧರ್ಮಸ್ಥಳ "ಬುರುಡೆ" ಷಡ್ಯಂತ್ರ ಬೆಂಗಳೂರಿನ ಜಯಂತ ಮನೆಯಲ್ಲಿ ಚಿನ್ನಯ್ಯನಿಗೆ 6 ತಿಂಗಳಿಂದ ಟ್ರೈನಿಂಗ.ಬುರುಡೆ ತಂದುಕೊಟ್ಟವನೆ ಈತ ನೀತಿ ಎನ್ನುವ NGO ನಡೆಸುತ್ತಿದ್ದಾನೆ NGO ಕ್ಕೆಹಣ ಎಲ್ಲಿಂದ ಬರತ ಇದೆ ಇದರ ಹಿಂದೆ ಯಾರ ಕೈವಾಡ ಇದೆ ಎಲ್ಲದಕ್ಕು NIA ತನಿಖೆ ಮಾಡಿದರೆ ಸೂಕ್ತ BJP Karnataka Chakravarty Sulibele ಕಿರಿಕ್ ಕೀರ್ತಿ - Kirik Keerthi Vasanth Giliyar

ಧರ್ಮಸ್ಥಳ "ಬುರುಡೆ" ಷಡ್ಯಂತ್ರ ಬೆಂಗಳೂರಿನ ಜಯಂತ ಮನೆಯಲ್ಲಿ ಚಿನ್ನಯ್ಯನಿಗೆ 6 ತಿಂಗಳಿಂದ ಟ್ರೈನಿಂಗ.ಬುರುಡೆ ತಂದುಕೊಟ್ಟವನೆ ಈತ  ನೀತಿ ಎನ್ನುವ NGO ನಡೆಸುತ್ತಿದ್ದಾನೆ NGO ಕ್ಕೆಹಣ ಎಲ್ಲಿಂದ ಬರತ ಇದೆ ಇದರ ಹಿಂದೆ ಯಾರ ಕೈವಾಡ ಇದೆ ಎಲ್ಲದಕ್ಕು NIA ತನಿಖೆ ಮಾಡಿದರೆ ಸೂಕ್ತ <a href="/BJP4Karnataka/">BJP Karnataka</a> <a href="/astitvam/">Chakravarty Sulibele</a> <a href="/KirikKeerthi/">ಕಿರಿಕ್ ಕೀರ್ತಿ - Kirik Keerthi</a> <a href="/vasanthgiliyar/">Vasanth Giliyar</a>
Kota Shrinivas Poojari (@kotasbjp) 's Twitter Profile Photo

ವಿದುಷಿ ದೀಕ್ಷಾ ವಿ ಎಂಬ ನಮ್ಮ ನಡುವಿನ ಅನನ್ಯ ಸಾಧಕ ಹೆಣ್ಮಗಳ ಅಪೂರ್ವ ಭರತನಾಟ್ಯ ಪ್ರದರ್ಶನ ಈಗ ವಿಶ್ವಕ್ಕೆ ಪರಿಚಯ ಆಗಿದೆ. ಭಾರತಕ್ಕೆ ಗರಿಮೆ ತಂದ ಮಗಳು ದೀಕ್ಷಾ ನಮ್ಮ ಜಿಲ್ಲೆಯ ಪ್ರತಿಭೆ ಎನ್ನಲು ಹೆಮ್ಮೆಯಿದೆ. ಶುಭವಾಗಲಿ...

BJP Karnataka (@bjp4karnataka) 's Twitter Profile Photo

ಆಡು ಮುಟ್ಟದ ಸೊಪ್ಪಿಲ್ಲ - Siddaramaiah ಸರ್ಕಾರ ಜನರ ಜೇಬಿಗೆ ಕನ್ನ ಹಾಕದ ದಿನವಿಲ್ಲ. ಅವೈಜ್ಞಾನಿಕ ಗ್ಯಾರಂಟಿಗಳನ್ನು ಉಳಿಸಲು ಹೆಣಗಾಡುತ್ತಿರುವ Karnataka Congress ಸರ್ಕಾರ ಜನರ ಮೇಲೆ ಬೆಲೆ ಏರಿಕೆಯ ಸಮರ ಸಾರಿದೆ. ಜನನ - ಮರಣ ಪತ್ರ, ವಿದ್ಯುತ್, ನೀರು, ಹಾಲು, ಬಸ್, ಮೆಟ್ರೋ ಪ್ರಯಾಣ ದರ, ಮುದ್ರಾಂಕ ಶುಲ್ಕ ಸೇರಿ ವಿವಿಧ ದರ ಹೆಚ್ಚಳ

ಆಡು ಮುಟ್ಟದ ಸೊಪ್ಪಿಲ್ಲ - <a href="/siddaramaiah/">Siddaramaiah</a> ಸರ್ಕಾರ ಜನರ ಜೇಬಿಗೆ ಕನ್ನ ಹಾಕದ ದಿನವಿಲ್ಲ.

ಅವೈಜ್ಞಾನಿಕ ಗ್ಯಾರಂಟಿಗಳನ್ನು ಉಳಿಸಲು ಹೆಣಗಾಡುತ್ತಿರುವ <a href="/INCKarnataka/">Karnataka Congress</a> ಸರ್ಕಾರ ಜನರ ಮೇಲೆ ಬೆಲೆ ಏರಿಕೆಯ ಸಮರ ಸಾರಿದೆ. ಜನನ - ಮರಣ ಪತ್ರ, ವಿದ್ಯುತ್, ನೀರು, ಹಾಲು, ಬಸ್, ಮೆಟ್ರೋ ಪ್ರಯಾಣ ದರ, ಮುದ್ರಾಂಕ ಶುಲ್ಕ ಸೇರಿ ವಿವಿಧ ದರ ಹೆಚ್ಚಳ
Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ ) (@harshaguttedar7) 's Twitter Profile Photo

" ಸಿದ್ರಾಮುಲ್ಲಾಖಾನ " ಎಂದು ಸ್ಟೇಟಸ್ ಹಾಕಿದ ಪಿಡಿಒ ವಿರುದ್ಧ FIR ! ಮಾನ್ಯ Siddaramaiah ಅವರೇ ಬಾಬಾ ಸಾಹೇಬರು ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯ ಕೊಟ್ಟಿದ್ದಾರೆ . ಆದ್ರೆ ಅವರ ತತ್ವಕ್ಕೆ ಹಾಗೂ ಸಿದ್ಧಾಂತಕ್ಕೆ ವಿರುದ್ಧವಾಗಿ ಈಗ FIR ಹಾಕಿಸಿ ನಿಮ್ಮ ಸರ್ವಾಧಿಕಾರಿ ಧೋರಣೆ ತೋರಿಸಿಯೇ ಬಿಟ್ರಿ. ❌ Amit Shah ಅವರ ವಿರುದ್ಧ ಏನೆಲ್ಲ

" ಸಿದ್ರಾಮುಲ್ಲಾಖಾನ " ಎಂದು ಸ್ಟೇಟಸ್ ಹಾಕಿದ ಪಿಡಿಒ ವಿರುದ್ಧ FIR !
ಮಾನ್ಯ <a href="/siddaramaiah/">Siddaramaiah</a> ಅವರೇ ಬಾಬಾ ಸಾಹೇಬರು ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯ ಕೊಟ್ಟಿದ್ದಾರೆ . ಆದ್ರೆ ಅವರ ತತ್ವಕ್ಕೆ ಹಾಗೂ ಸಿದ್ಧಾಂತಕ್ಕೆ ವಿರುದ್ಧವಾಗಿ ಈಗ FIR ಹಾಕಿಸಿ ನಿಮ್ಮ ಸರ್ವಾಧಿಕಾರಿ ಧೋರಣೆ ತೋರಿಸಿಯೇ ಬಿಟ್ರಿ.
❌ <a href="/AmitShah/">Amit Shah</a> ಅವರ ವಿರುದ್ಧ ಏನೆಲ್ಲ
ಸಂಗೊಳ್ಳಿ ರಾಯಣ್ಣ🚩Sangolli Rayanna (@prakash_rayanna) 's Twitter Profile Photo

ಹಾಗೆ ಬಾನು ಮುಷ್ತಾಕ್ ಮೇಡಮ್ ಅವರನ್ನ ಮಸೀದಿಗೆ ಕರೆದುಕೊಂಡು ಹೋಗಿ ನಮಾಜ್ ಮಾಡಿಸಿ ನೋಡೋಣ.

ಹಾಗೆ ಬಾನು ಮುಷ್ತಾಕ್ ಮೇಡಮ್ ಅವರನ್ನ ಮಸೀದಿಗೆ ಕರೆದುಕೊಂಡು ಹೋಗಿ ನಮಾಜ್ ಮಾಡಿಸಿ ನೋಡೋಣ.
C T Ravi 🇮🇳 ಸಿ ಟಿ ರವಿ (@ctravi_bjp) 's Twitter Profile Photo

"ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ" ಇದು ಭಾರತದ ಸಂಸ್ಕೃತಿ "ದಿನಕ್ಕೆ ಎರಡು ಅತ್ಯಾಚಾರ, 16 ಲೈಂಗಿಕ ದೌರ್ಜನ್ಯ ಪ್ರಕರಣ ಎರಡುವರೆ ವರ್ಷಗಳಲ್ಲಿ 1888 ರೇಪ್ ಕೇಸ್ : ಶಿಕ್ಷೆ ಶೂನ್ಯ" ಇದು ರಾಜ್ಯಾಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸಂಸ್ಕೃತಿ.

🇮🇳 Madhukumar.V.P🇮🇳 (@madhukumarvp1) 's Twitter Profile Photo

ಮುಸಲ್ಮಾನರೇ ಒಪ್ಪುತ್ತಿದ್ದಾರೆ ದಸರಾ ಹಿಂದುಗಳ ಹಬ್ಬ ಎಂದು ಆದರೆ ನಮ್ಮಲ್ಲೇ ಇರುವ ಕೆಲ ಅಯೋಗ್ಯರು ಒಪ್ಪುತ್ತಿಲ್ಲ. ಬಾನು ಮುಷ್ತಾಕ್ ಅವರೇ,ಈ ಕಡೆ ಹಿಂದುಗಳಿಗೆ,ಆ ಕಡೆ ಮುಸ್ಲಿಮರಿಗೆ ನೋವು ಕೊಟ್ಟು ದಸರಾ ಉದ್ಘಾಟನೆ ಮಾಡುವ ಹಠ ಯಾಕೆ.?

Lalaji Naik (@lalaji_naik_) 's Twitter Profile Photo

ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ.🙏🏻 #siddaganga #shivakumaraswamy

🇮🇳 Madhukumar.V.P🇮🇳 (@madhukumarvp1) 's Twitter Profile Photo

An incident took place in Sajipa, where the police came and stopped the Yakshagana while it was being performed. What is the problem with Yakshagana for the police?

ಪ್ರಕಾಶ ಕಾಡಣ್ಣವರ 🙏🙏🙏ನಾನು ಹಿಂದೂ (@chowkidarpraka) 's Twitter Profile Photo

💐💐💐ಅಭಿನಂದನೆಗಳು💐💐💐 ನಿಮ್ಮ ಸಾಧನೆಗೆ. ಸಾಧನೆಯ ಈ ಪ್ರಯಾಣ ಹಿಗೆ ಮುಂದುವರೆಯಲಿ…

💐💐💐ಅಭಿನಂದನೆಗಳು💐💐💐
ನಿಮ್ಮ ಸಾಧನೆಗೆ.
ಸಾಧನೆಯ ಈ ಪ್ರಯಾಣ ಹಿಗೆ ಮುಂದುವರೆಯಲಿ…