Bhimashankar Patil (@bhimashankarptl) 's Twitter Profile
Bhimashankar Patil

@bhimashankarptl

State President Karnataka Navanirmana Sene|EX State VP 𝗕𝗝𝗬𝗠 𝗞𝗮𝗿𝗻𝗮𝘁𝗮𝗸𝗮|EX State Youth President Kalyan Rajya Pragathi Paksha|BJP member.

ID: 3607411920

linkhttp://www.bhimashankarpatil.in calendar_today18-09-2015 18:02:15

7,7K Tweet

2,2K Followers

717 Following

Bhimashankar Patil (@bhimashankarptl) 's Twitter Profile Photo

ನಾಡಿನ ಎಲ್ಲ ಸೋದರ-ಸೋದರಿಯರಿಗೆ ಪವಿತ್ರ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು. ಅಣ್ಣ-ತಂಗಿಯ ನಡುವಿನ ಪ್ರೀತಿ, ವಿಶ್ವಾಸ, ರಕ್ಷಣೆಯ ಭರವಸೆಯನ್ನು ಗಟ್ಟಿಗೊಳಿಸುವ ಈ ಪವಿತ್ರ ಆಚರಣೆ, ಸನಾತನ ದಿವ್ಯ ಭಾರತ ಕಲಿಸಿದ ಭ್ರಾತೃತ್ವದ ಪಾಠದ ಮುನ್ನುಡಿಯೊಂದಿಗೆ ಧರಿಸಿದ ರಕ್ಷೆಗೆ ಸಾಕ್ಷಿಯಾಗಿ ಮುನ್ನಡೆಯೋಣ. #RakshaBandhan2025

ನಾಡಿನ ಎಲ್ಲ ಸೋದರ-ಸೋದರಿಯರಿಗೆ ಪವಿತ್ರ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು. ಅಣ್ಣ-ತಂಗಿಯ ನಡುವಿನ ಪ್ರೀತಿ, ವಿಶ್ವಾಸ, ರಕ್ಷಣೆಯ ಭರವಸೆಯನ್ನು ಗಟ್ಟಿಗೊಳಿಸುವ ಈ ಪವಿತ್ರ ಆಚರಣೆ, ಸನಾತನ ದಿವ್ಯ ಭಾರತ ಕಲಿಸಿದ ಭ್ರಾತೃತ್ವದ ಪಾಠದ ಮುನ್ನುಡಿಯೊಂದಿಗೆ ಧರಿಸಿದ ರಕ್ಷೆಗೆ ಸಾಕ್ಷಿಯಾಗಿ ಮುನ್ನಡೆಯೋಣ.

#RakshaBandhan2025
Bhimashankar Patil (@bhimashankarptl) 's Twitter Profile Photo

ವಿವಿಧ ಕಾಮಗಾರಿಗಳ ಉದ್ಘಾಟನೆಗೆ ರಾಜ್ಯಕ್ಕೆ ಆಗಮಿಸುತ್ತಿರುವ ಯುಗ ಪುರುಷ,ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ಗಂಧದ ನಾಡಿಗೆ ಅಭಿಮಾನದ ಸ್ವಾಗತ 💐 #Modiji BJP Karnataka Vijayendra Yediyurappa @

ವಿವಿಧ ಕಾಮಗಾರಿಗಳ ಉದ್ಘಾಟನೆಗೆ ರಾಜ್ಯಕ್ಕೆ ಆಗಮಿಸುತ್ತಿರುವ ಯುಗ ಪುರುಷ,ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ಗಂಧದ ನಾಡಿಗೆ ಅಭಿಮಾನದ ಸ್ವಾಗತ 💐
#Modiji <a href="/BJP4Karnataka/">BJP Karnataka</a> <a href="/BYVijayendra/">Vijayendra Yediyurappa</a> @
Bhimashankar Patil (@bhimashankarptl) 's Twitter Profile Photo

ಬೆಳಗಾವಿ ಮಹಾನಗರದ ನಾಮ ಫಲಕಗಳಲ್ಲಿ ಕಡ್ಡಾಯ ಮರಾಠಿ ಭಾಷೆ ಬಳಸುವಂತೆ ನಾಡ ದ್ರೋಹಿ ಮರಾಠಿ ಸಂಘಟನೆಗಳು ಒತ್ತಾಯಿಸಿರುವ ಕ್ರಮ ನಾಡ ದ್ರೋಹದ್ದು. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ೧೯೭೧ರಲ್ಲಿ ಮಹಾರಾಷ್ಟ್ರದಿಂದ ಆಕ್ರಮವಾಗಿ ಬೆಳಗಾವಿಗೆ ವಲಸೆ ಬಂದಿರುವ ಈ ವಲಸಿಗರಿಗೆ ಭಾಷಾ ಸಮಾನತೆ ಕೇಳುವ ಯಾವ ಅಧಿಕಾರವೂ ಇಲ್ಲ.ಇವರು ಬೆಳಗಾವಿಯ ಮೂಲ

ಬೆಳಗಾವಿ ಮಹಾನಗರದ ನಾಮ ಫಲಕಗಳಲ್ಲಿ ಕಡ್ಡಾಯ ಮರಾಠಿ ಭಾಷೆ ಬಳಸುವಂತೆ ನಾಡ ದ್ರೋಹಿ ಮರಾಠಿ ಸಂಘಟನೆಗಳು ಒತ್ತಾಯಿಸಿರುವ ಕ್ರಮ ನಾಡ ದ್ರೋಹದ್ದು.

 ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ೧೯೭೧ರಲ್ಲಿ ಮಹಾರಾಷ್ಟ್ರದಿಂದ ಆಕ್ರಮವಾಗಿ ಬೆಳಗಾವಿಗೆ ವಲಸೆ ಬಂದಿರುವ ಈ ವಲಸಿಗರಿಗೆ ಭಾಷಾ ಸಮಾನತೆ ಕೇಳುವ ಯಾವ ಅಧಿಕಾರವೂ ಇಲ್ಲ.ಇವರು ಬೆಳಗಾವಿಯ ಮೂಲ
Bhimashankar Patil (@bhimashankarptl) 's Twitter Profile Photo

ಬೆಳಗಾವಿಗೆ ವಲಸೆ ಬಂದಿರುವ ಈ ಪುಂಡ,ಪೋಕರಿ ವಲಸಿಗರಿಗೆ ಭಾಷಾ ಸಮಾನತೆ ಕೇಳುವ ಯಾವ ಅಧಿಕಾರವೂ ಇಲ್ಲ.ಇವರು ಬೆಳಗಾವಿಯ ಮೂಲ ನಿವಾಸಿಗಳಲ್ಲ. ಬೆಳಗಾವಿ ರಾಯಣ್ಣ ಬೆಳಗಾವಿ ಕನ್ನಡಿಗರು #Belgavi

ಬೆಳಗಾವಿಗೆ ವಲಸೆ ಬಂದಿರುವ ಈ ಪುಂಡ,ಪೋಕರಿ ವಲಸಿಗರಿಗೆ ಭಾಷಾ ಸಮಾನತೆ ಕೇಳುವ ಯಾವ ಅಧಿಕಾರವೂ ಇಲ್ಲ.ಇವರು ಬೆಳಗಾವಿಯ ಮೂಲ ನಿವಾಸಿಗಳಲ್ಲ.
<a href="/BelgaviRayanna/">ಬೆಳಗಾವಿ ರಾಯಣ್ಣ</a> 
<a href="/Belagavi_BK/">ಬೆಳಗಾವಿ ಕನ್ನಡಿಗರು</a> 
#Belgavi
Bhimashankar Patil (@bhimashankarptl) 's Twitter Profile Photo

ಕನ್ನಡಿಗರ ಸ್ವಾಭಿಮಾನಿ ನೆಲ ಬೆಳಗಾವಿ ನಗರದಲ್ಲಿ ಮರಾಠಿ ನಾಮಫಲಕ ಅಳವಡಿಸುವಂತೆ ಒತ್ತಾಯಿಸಿ ನಿನ್ನೆ ಬೆಳಗಾವಿ ನಗರದಲ್ಲಿ ನಾಡ ದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಮರಾಠಿ ಸಂಘಟನೆಗಳು ನಡೆಸಿದ ಹೋರಾಟವನ್ನು ಖಂಡಿಸಿದ ಪತ್ರಿಕಾ ವರದಿಗಳು. #Belgavi

ಕನ್ನಡಿಗರ ಸ್ವಾಭಿಮಾನಿ ನೆಲ ಬೆಳಗಾವಿ ನಗರದಲ್ಲಿ ಮರಾಠಿ ನಾಮಫಲಕ ಅಳವಡಿಸುವಂತೆ ಒತ್ತಾಯಿಸಿ ನಿನ್ನೆ ಬೆಳಗಾವಿ ನಗರದಲ್ಲಿ ನಾಡ ದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಮರಾಠಿ ಸಂಘಟನೆಗಳು ನಡೆಸಿದ ಹೋರಾಟವನ್ನು ಖಂಡಿಸಿದ ಪತ್ರಿಕಾ ವರದಿಗಳು.
#Belgavi
Bhimashankar Patil (@bhimashankarptl) 's Twitter Profile Photo

ಅಗಸ್ಟ್ ೧೩ ರಿಂದ ೧೫ ರ ವರೆಗೆ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವುದರ ಮೂಲಕ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸೋಣ. #HarGharTiranga2025

ಅಗಸ್ಟ್ ೧೩ ರಿಂದ ೧೫ ರ ವರೆಗೆ  ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವುದರ ಮೂಲಕ ಹರ್ ಘರ್  ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸೋಣ.
#HarGharTiranga2025
Bhimashankar Patil (@bhimashankarptl) 's Twitter Profile Photo

| ಭಾರತ ಭಾಗ್ಯವಿಧಾತ | ಮನೆ ಮನೆಯಲ್ಲೂ ತ್ರಿವರ್ಣ ಧ್ವಜ 🇮🇳 ೭೯ ನೇ ಸ್ವಾತಂತ್ರ್ಯ ದಿನೋತ್ಸವವನ್ನು ಸಂಭ್ರಮಿಸಲು ದೇಶಾದ್ಯಂತ ನಡೆಯುತ್ತಿರುವ 'ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ನಮ್ಮ ಮನೆಯಲ್ಲಿ ಇಂದು ರಾಷ್ಟ್ರಧ್ವಜವನ್ನು ಹಾರಿಸಿ ಗೌರವ ಸಲ್ಲಿಸಿದೆ‌. #HarGharTiranga2025 #SelfieWithTiranga

| ಭಾರತ ಭಾಗ್ಯವಿಧಾತ |

ಮನೆ ಮನೆಯಲ್ಲೂ ತ್ರಿವರ್ಣ ಧ್ವಜ 🇮🇳

೭೯ ನೇ ಸ್ವಾತಂತ್ರ್ಯ ದಿನೋತ್ಸವವನ್ನು ಸಂಭ್ರಮಿಸಲು ದೇಶಾದ್ಯಂತ ನಡೆಯುತ್ತಿರುವ 'ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ನಮ್ಮ ಮನೆಯಲ್ಲಿ ಇಂದು ರಾಷ್ಟ್ರಧ್ವಜವನ್ನು ಹಾರಿಸಿ ಗೌರವ ಸಲ್ಲಿಸಿದೆ‌.

#HarGharTiranga2025 
#SelfieWithTiranga
Bhimashankar Patil (@bhimashankarptl) 's Twitter Profile Photo

ಕನಾ೯ಟಕದ ಧಾಮಿ೯ಕ ಪರಂಪರೆಯನ್ನು ಶ್ರೀಮಂತಗೊಳಿಸಿದ ಪುಣ್ಯ ಕ್ಷೇತ್ರ ಶ್ರೀ ಧಮ೯ಸ್ಥಳದ ವಿಚಾರದಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಷಡ್ಯಂತ್ರದ ಅಪಪ್ರಚಾರಗಳಿಗೆ ಸರಕಾರ ಕೂಡಲೇ ಕಡಿವಾಣ ಹಾಕಬೇಕು. ಯಾವನೋ ತಲೆ ಮಾಸದವನ ಮಾತು ಕೇಳಿಕೊಂಡು ಎಸ್ ಐ ಟಿ ರಚನೆ ಮಾಡಿ ದೇವ ಭೂಮಿಗೆ ಕಳಂಕ ತರುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡು.ಅದು ಪುಣ್ಯ

Bhimashankar Patil (@bhimashankarptl) 's Twitter Profile Photo

'ಆಗಸ್ಟ್ 14 ವಿಭಜನೆಯ ಕರಾಳ ಸ್ಮರಣಾ ದಿನ'. ದ್ವೇಷ,ಹಿಂಸಾಚಾರದಿಂದ ದೇಶದ ಲಕ್ಷಾಂತರ ಸಹೋದರ, ಸಹೋದರಿಯರು ನಿರಾಶ್ರಿತರಾಗಿ, ಜೀವ ಕಳೆದುಕೊಂಡ ನೋವು ಎಂದಿಗೂ ಮಾಸದು.ನಮ್ಮ ಜನರ ಹೋರಾಟ,ತ್ಯಾಗದ ಸ್ಮರಣೆಯ ದಿನವಾದ ದೇಶ ವಿಭಜನೆಯ ದಿನವನ್ನು ಮರೆಯಲು ಸಾಧ್ಯವಿಲ್ಲ. #PartitionHorrorsRemembranceDay

'ಆಗಸ್ಟ್ 14 ವಿಭಜನೆಯ ಕರಾಳ ಸ್ಮರಣಾ ದಿನ'. 

ದ್ವೇಷ,ಹಿಂಸಾಚಾರದಿಂದ ದೇಶದ ಲಕ್ಷಾಂತರ ಸಹೋದರ, ಸಹೋದರಿಯರು ನಿರಾಶ್ರಿತರಾಗಿ, ಜೀವ ಕಳೆದುಕೊಂಡ ನೋವು ಎಂದಿಗೂ ಮಾಸದು.ನಮ್ಮ ಜನರ ಹೋರಾಟ,ತ್ಯಾಗದ ಸ್ಮರಣೆಯ ದಿನವಾದ ದೇಶ ವಿಭಜನೆಯ ದಿನವನ್ನು ಮರೆಯಲು ಸಾಧ್ಯವಿಲ್ಲ.

#PartitionHorrorsRemembranceDay
Bhimashankar Patil (@bhimashankarptl) 's Twitter Profile Photo

ಕಲಬುರ್ಗಿಯ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಶರಣಬಸವಪ್ಪ ಅಪ್ಪನವರು ಲಿಂಗೈಕ್ಯರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ.ಧರ್ಮ ಜಾಗೃತಿ,ಸಮಾಜ ಸೇವೆ,ಶೈಕ್ಷಣಿಕ ಕ್ಷೇತ್ರದಲ್ಲಿ ಅದಮ್ಯ ಸಾಧನೆ ಮಾಡಿದ ಅವರ ನಿಧನದಿಂದ ಒಬ್ಬ ಶ್ರೇಷ್ಠ ಕಾಯಕಯೋಗಿ ಗುರುಗಳನ್ನು ನಾವು ಕಳೆದುಕೊಂಡಿದ್ದೇವೆ. ಅವರ ಆಶೀರ್ವಾದ ಭಕ್ತರ ಮೇಲೆ ಸದಾ

ಕಲಬುರ್ಗಿಯ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಶರಣಬಸವಪ್ಪ ಅಪ್ಪನವರು ಲಿಂಗೈಕ್ಯರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ.ಧರ್ಮ ಜಾಗೃತಿ,ಸಮಾಜ ಸೇವೆ,ಶೈಕ್ಷಣಿಕ ಕ್ಷೇತ್ರದಲ್ಲಿ ಅದಮ್ಯ ಸಾಧನೆ ಮಾಡಿದ ಅವರ ನಿಧನದಿಂದ ಒಬ್ಬ ಶ್ರೇಷ್ಠ ಕಾಯಕಯೋಗಿ ಗುರುಗಳನ್ನು ನಾವು ಕಳೆದುಕೊಂಡಿದ್ದೇವೆ.

ಅವರ ಆಶೀರ್ವಾದ ಭಕ್ತರ ಮೇಲೆ ಸದಾ
Bhimashankar Patil (@bhimashankarptl) 's Twitter Profile Photo

ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.ಸ್ವಾತಂತ್ರ್ಯಕ್ಕಾಗಿ ಹೋರಾಡಿ,ಪ್ರಾಣ ತ್ಯಾಗ ಮಾಡಿದ ಎಲ್ಲ ಮಹನೀಯರನ್ನು ಸ್ಮರಿಸಿ,ಗೌರವಿಸೋಣ. ಏಕತೆ, ಸಹೋದರತ್ವ ಮತ್ತು ದೇಶಭಕ್ತಿಯ ಹಾದಿಯಲ್ಲಿ ಹೆಮ್ಮೆಯಿಂದ ಸಾಗೋಣ. #IndependenceDay #VandeMataram

ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.ಸ್ವಾತಂತ್ರ್ಯಕ್ಕಾಗಿ ಹೋರಾಡಿ,ಪ್ರಾಣ ತ್ಯಾಗ ಮಾಡಿದ ಎಲ್ಲ ಮಹನೀಯರನ್ನು ಸ್ಮರಿಸಿ,ಗೌರವಿಸೋಣ. ಏಕತೆ, ಸಹೋದರತ್ವ ಮತ್ತು ದೇಶಭಕ್ತಿಯ ಹಾದಿಯಲ್ಲಿ ಹೆಮ್ಮೆಯಿಂದ ಸಾಗೋಣ.

#IndependenceDay  #VandeMataram
Bhimashankar Patil (@bhimashankarptl) 's Twitter Profile Photo

ಸ್ವಾತಂತ್ರ್ಯ ಜ್ಯೋತಿ,ಕಾಂತ್ರಿ ವೀರ ಸಂಗೊಳ್ಳಿ ರಾಯಣ್ಣ ನವರ ಜನ್ಮೋತ್ಸವದಂದು ಗೌರವ ನಮನಗಳು. #SangolliRayanna

ಸ್ವಾತಂತ್ರ್ಯ ಜ್ಯೋತಿ,ಕಾಂತ್ರಿ ವೀರ ಸಂಗೊಳ್ಳಿ ರಾಯಣ್ಣ ನವರ ಜನ್ಮೋತ್ಸವದಂದು ಗೌರವ ನಮನಗಳು.
#SangolliRayanna
ಕರ್ನಾಟಕ ನವನಿರ್ಮಾಣ ಸೇನೆ (@kanase_kns) 's Twitter Profile Photo

ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.ಸ್ವಾತಂತ್ರ್ಯಕ್ಕಾಗಿ ಹೋರಾಡಿ,ಪ್ರಾಣ ತ್ಯಾಗ ಮಾಡಿದ ಎಲ್ಲ ಮಹನೀಯರನ್ನು ಸ್ಮರಿಸಿ,ಗೌರವಿಸೋಣ. ಏಕತೆ, ಸಹೋದರತ್ವ ಮತ್ತು ದೇಶಭಕ್ತಿಯ ಹಾದಿಯಲ್ಲಿ ಹೆಮ್ಮೆಯಿಂದ ಸಾಗೋಣ. #IndependenceDay #VandeMataram

ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.ಸ್ವಾತಂತ್ರ್ಯಕ್ಕಾಗಿ ಹೋರಾಡಿ,ಪ್ರಾಣ ತ್ಯಾಗ ಮಾಡಿದ ಎಲ್ಲ ಮಹನೀಯರನ್ನು ಸ್ಮರಿಸಿ,ಗೌರವಿಸೋಣ. ಏಕತೆ, ಸಹೋದರತ್ವ ಮತ್ತು ದೇಶಭಕ್ತಿಯ ಹಾದಿಯಲ್ಲಿ ಹೆಮ್ಮೆಯಿಂದ ಸಾಗೋಣ.

#IndependenceDay  #VandeMataram
Bhimashankar Patil (@bhimashankarptl) 's Twitter Profile Photo

ನಮ್ಮ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಅಣ್ಣ ಶ್ರೀ ಸುನಿಲ್ ಕುಮಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.💐 Sunil Kumar Karkala

ನಮ್ಮ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಅಣ್ಣ ಶ್ರೀ ಸುನಿಲ್ ಕುಮಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.💐
<a href="/karkalasunil/">Sunil Kumar Karkala</a>
Bhimashankar Patil (@bhimashankarptl) 's Twitter Profile Photo

ಅಜಾತ ಶತ್ರು,ದೇಶದ ಹೆಮ್ಮೆಯ ಮಗ ಶ್ರದ್ಧೆಯ ಶ್ರೀ ಅಟಲ್ ಜೀ ಅವರ ಪುಣ್ಯಸ್ಮರಣೆಯ ದಿನದಂದು ಶ್ರದ್ಧೆಯ ನಮನಗಳು. #atalbiharivajpayeeji #AtalBihariVajpayeePunyatithi

ಅಜಾತ ಶತ್ರು,ದೇಶದ ಹೆಮ್ಮೆಯ ಮಗ ಶ್ರದ್ಧೆಯ ಶ್ರೀ ಅಟಲ್ ಜೀ ಅವರ ಪುಣ್ಯಸ್ಮರಣೆಯ ದಿನದಂದು ಶ್ರದ್ಧೆಯ ನಮನಗಳು.
#atalbiharivajpayeeji 
#AtalBihariVajpayeePunyatithi
Bhimashankar Patil (@bhimashankarptl) 's Twitter Profile Photo

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಶ್ರೀ ಬಿ.ವೈ.ರಾಘವೇಂದ್ರ ಅವರಿಗೆ ಜನ್ಮದಿನದ ಶುಭಾಶಯಗಳು. #BYRaghavendra

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಶ್ರೀ ಬಿ.ವೈ.ರಾಘವೇಂದ್ರ ಅವರಿಗೆ ಜನ್ಮದಿನದ ಶುಭಾಶಯಗಳು.
#BYRaghavendra
Bhimashankar Patil (@bhimashankarptl) 's Twitter Profile Photo

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಶ್ರೀ ಬಿ.ವೈ.ರಾಘವೇಂದ್ರ ಅವರಿಗೆ ಜನ್ಮದಿನದ ಶುಭಾಶಯಗಳು. #BYRaghavendra

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಶ್ರೀ ಬಿ.ವೈ.ರಾಘವೇಂದ್ರ ಅವರಿಗೆ ಜನ್ಮದಿನದ ಶುಭಾಶಯಗಳು.
#BYRaghavendra
Bhimashankar Patil (@bhimashankarptl) 's Twitter Profile Photo

ಉಪ ರಾಷ್ಟ್ರಪತಿ ಚುನಾವಣೆಗೆ ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಆಯ್ಕೆಯಾದ ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ ಸಿ.ಪಿ.ರಾಧಾಕೃಷ್ಣನ್ ಅವರಿಗೆ ಅಭಿನಂದನೆಗಳು.💐 #CPRadhakrishnan

ಉಪ ರಾಷ್ಟ್ರಪತಿ ಚುನಾವಣೆಗೆ ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಆಯ್ಕೆಯಾದ ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ ಸಿ.ಪಿ.ರಾಧಾಕೃಷ್ಣನ್ ಅವರಿಗೆ ಅಭಿನಂದನೆಗಳು.💐

#CPRadhakrishnan