Basanagouda R Patil (Yatnal) (@basanagoudabjp) 's Twitter Profile
Basanagouda R Patil (Yatnal)

@basanagoudabjp

Official account I Member of Legislative Assembly- Vijayapura | Ex-Union Minister Of State for Railways & Textiles | #NoAdjustmentPolitics | [email protected]

ID: 794387108756500480

linkhttp://brpatilyatnal.com calendar_today04-11-2016 03:53:40

4,4K Tweet

60,60K Followers

339 Following

Basanagouda R Patil (Yatnal) (@basanagoudabjp) 's Twitter Profile Photo

ಪ್ರಸ್ತುತ ದಿನಗಳಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸುವಲ್ಲಿ ಜಾನಪದ ಗಾಯಕರು ಹಾಗೂ ವಾದ್ಯ ತಯಾರಕರಾದ ಬೆಂಗಳೂರಿನ ಗೊಲ್ಲಹಳ್ಳಿಯ ಕೆಂಚನಪಾಳ್ಯದ ಏಕತಾರಿ ರಾಮಯ್ಯನವರ ಸಾಧನೆಗೆ ರಾಜ್ಯ ಪ್ರಶಸ್ತಿ ಸೇರಿದಂತೆ ಅವರ ಬದುಕಿನ ಆಧಾರಕ್ಕೆ ಪಿಂಚಣಿ ನೀಡಲು ಮುಖ್ಯ ಮಂತ್ರಿಗಳಿಗೆ ಹಾಗೂ ಕನ್ನಡ & ಸಂಸ್ಕೃತಿ

ಪ್ರಸ್ತುತ  ದಿನಗಳಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆ, ಸಂಸ್ಕೃತಿ  ಹಾಗೂ ಪರಂಪರೆಯನ್ನು ಉಳಿಸುವಲ್ಲಿ ಜಾನಪದ ಗಾಯಕರು ಹಾಗೂ ವಾದ್ಯ ತಯಾರಕರಾದ ಬೆಂಗಳೂರಿನ ಗೊಲ್ಲಹಳ್ಳಿಯ ಕೆಂಚನಪಾಳ್ಯದ ಏಕತಾರಿ ರಾಮಯ್ಯನವರ ಸಾಧನೆಗೆ ರಾಜ್ಯ ಪ್ರಶಸ್ತಿ ಸೇರಿದಂತೆ ಅವರ ಬದುಕಿನ ಆಧಾರಕ್ಕೆ ಪಿಂಚಣಿ ನೀಡಲು ಮುಖ್ಯ ಮಂತ್ರಿಗಳಿಗೆ ಹಾಗೂ ಕನ್ನಡ & ಸಂಸ್ಕೃತಿ
Basanagouda R Patil (Yatnal) (@basanagoudabjp) 's Twitter Profile Photo

ಬೆಳಗಾವಿ ಜಿಲ್ಲೆಯ ಬೆಲ್ಲದ ಬಾಗೇವಾಡಿಗೆ ತೆರಳುತ್ತಿರುವ ವಿಷಯ ತಿಳಿದು ಮಾರ್ಗ ಮಧ್ಯ ಚಿಕ್ಕೋಡಿ ತಾಲ್ಲೂಕಿನ ಕಬ್ಬೂರ ಪಟ್ಟಣದಲ್ಲಿ ಮುಖಂಡರು, ಹಿತೈಷಿಗಳು ಅಭಿಮಾನಿಗಳು ಆತ್ಮೀಯವಾಗಿ ಸನ್ಮಾನಿಸಿದರು. ಇದಕ್ಕೂ ಮೊದಲು ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನಾಶಿರ್ವಾದ ಪಡೆದುಕೊಂಡು ನಾಡಿಗೆ ಒಳಿತಾಗಲೆಂದು ಪ್ರಾರ್ಥಿಸಿದೆ.

ಬೆಳಗಾವಿ ಜಿಲ್ಲೆಯ ಬೆಲ್ಲದ ಬಾಗೇವಾಡಿಗೆ ತೆರಳುತ್ತಿರುವ ವಿಷಯ ತಿಳಿದು ಮಾರ್ಗ ಮಧ್ಯ ಚಿಕ್ಕೋಡಿ ತಾಲ್ಲೂಕಿನ ಕಬ್ಬೂರ ಪಟ್ಟಣದಲ್ಲಿ ಮುಖಂಡರು, ಹಿತೈಷಿಗಳು ಅಭಿಮಾನಿಗಳು  ಆತ್ಮೀಯವಾಗಿ ಸನ್ಮಾನಿಸಿದರು. ಇದಕ್ಕೂ ಮೊದಲು ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನಾಶಿರ್ವಾದ ಪಡೆದುಕೊಂಡು ನಾಡಿಗೆ ಒಳಿತಾಗಲೆಂದು ಪ್ರಾರ್ಥಿಸಿದೆ.
Basanagouda R Patil (Yatnal) (@basanagoudabjp) 's Twitter Profile Photo

ಕನ್ನಡ ಸಾಹಿತ್ಯಲೋಕದ ಧ್ರುವತಾರೆ, ಕನ್ನಡ ಸಾರಸ್ವತ ಲೋಕಕ್ಕೆ ಮೊದಲ ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಗೌರವ ತಂದುಕೊಟ್ಟ ಮೇರು ಸಾಹಿತಿ ಪದ್ಮಭೂಷಣ ಡಾ I ಎಸ್.ಎಲ್.ಭೈರಪ್ಪನವರ ಅಗಲಿಕೆಯ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ನೋವುಂಟಾಯಿತು. ಭೈರಪ್ಪನವರು ಕಾದಂಬರಿಗಳ ಮೂಲಕ ಸಮಾಜದ ವಾಸ್ತವಿಕತೆ ಮತ್ತು ಮಾನವ ಸಂಬಂಧಗಳನ್ನು ಕಟ್ಟಿಕೊಟ್ಟ ದಾರ್ಶನಿಕ

ಕನ್ನಡ ಸಾಹಿತ್ಯಲೋಕದ ಧ್ರುವತಾರೆ, ಕನ್ನಡ ಸಾರಸ್ವತ ಲೋಕಕ್ಕೆ ಮೊದಲ ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಗೌರವ ತಂದುಕೊಟ್ಟ ಮೇರು ಸಾಹಿತಿ ಪದ್ಮಭೂಷಣ ಡಾ I  ಎಸ್.ಎಲ್.ಭೈರಪ್ಪನವರ  ಅಗಲಿಕೆಯ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ನೋವುಂಟಾಯಿತು. 

ಭೈರಪ್ಪನವರು ಕಾದಂಬರಿಗಳ ಮೂಲಕ ಸಮಾಜದ ವಾಸ್ತವಿಕತೆ ಮತ್ತು ಮಾನವ ಸಂಬಂಧಗಳನ್ನು ಕಟ್ಟಿಕೊಟ್ಟ ದಾರ್ಶನಿಕ
Basanagouda R Patil (Yatnal) (@basanagoudabjp) 's Twitter Profile Photo

ಬೆಳಗಾವಿ ಜಿಲ್ಲೆಯ ಬೆಲ್ಲದ ಬಾಗೇವಾಡಿಯ ವಿಶ್ವರಾಜ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಇಂದು ವಿಶ್ವನಾಥ ಮಲ್ಲಪ್ಪಾ ಕತ್ತಿ ಧರ್ಮಾರ್ಥ ಟ್ರಸ್ಟ್, ಶ್ರೀಮತಿ ರಾಜೇಶ್ವರಿ ವಿಶ್ವನಾಥ ಕತ್ತಿ ಧರ್ಮಾರ್ಥ ಟ್ರಸ್ಟ್ ಹಾಗೂ ಉಮೇಶ ಕತ್ತಿ ಅಭಿಮಾನ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಉಮೇಶ ಕತ್ತಿ ಉತ್ತರ ಕರ್ನಾಟಕದ ಕನಸುಗಾರ ಗ್ರಂಥ ಬಿಡುಗಡೆ ಸಮಾರಂಭದಲ್ಲಿ

ಬೆಳಗಾವಿ ಜಿಲ್ಲೆಯ ಬೆಲ್ಲದ ಬಾಗೇವಾಡಿಯ ವಿಶ್ವರಾಜ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಇಂದು ವಿಶ್ವನಾಥ ಮಲ್ಲಪ್ಪಾ ಕತ್ತಿ ಧರ್ಮಾರ್ಥ ಟ್ರಸ್ಟ್, ಶ್ರೀಮತಿ ರಾಜೇಶ್ವರಿ ವಿಶ್ವನಾಥ ಕತ್ತಿ ಧರ್ಮಾರ್ಥ ಟ್ರಸ್ಟ್ ಹಾಗೂ ಉಮೇಶ ಕತ್ತಿ ಅಭಿಮಾನ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಉಮೇಶ ಕತ್ತಿ ಉತ್ತರ ಕರ್ನಾಟಕದ ಕನಸುಗಾರ ಗ್ರಂಥ ಬಿಡುಗಡೆ ಸಮಾರಂಭದಲ್ಲಿ
Basanagouda R Patil (Yatnal) (@basanagoudabjp) 's Twitter Profile Photo

Eulogizing an enemy country as an Indian citizen is a direct insult to our nation. This person was seen wearing a T-shirt carrying the Pakistan flag on Kashmir. This is highly unacceptable and an act of treachery. I urge the police to immediately apprehend such mischievous

Prajavani (@prajavani) 's Twitter Profile Photo

ಪೊಲೀಸ್ ಕಾನ್ ಸ್ಟೆಬಲ್, ಸಹಿತ ವಿವಿಧ ಹುದ್ದೆಗಳ ನೇಮಕಾತಿಗೆ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆಯವರು (ಎಕೆಎಸ್ಎಸ್ಎ) ಧಾರವಾಡ ನಗರದಲ್ಲಿ ಪ್ರತಿಭಟನೆ ನಡೆಸಿದರು. ಹುದ್ದೆಗಳ ಭರ್ತಿಗೆ ಆಗ್ರಹಿಸಿ ಘೋಷಣೆ ಕೂಗಿದರು. #dharawada #protest

Basanagouda R Patil (Yatnal) (@basanagoudabjp) 's Twitter Profile Photo

The Congress Government has failed in its promise to finalize the recruitment process, providing trivial justifications for the delay. The aspirants find themselves in a state of uncertainty, as the Government has not only been unable to secure a Government job for them but also

Basanagouda R Patil (Yatnal) (@basanagoudabjp) 's Twitter Profile Photo

ಬೆಣ್ಣೆ ನಗರಿ ದಾವಣಗೆರೆ ನಗರದ ಸಿದ್ದೇಶ್ವರ ಮಿಲ್ ಆವರಣದಲ್ಲಿ ಗುರುವಾರ ಶ್ರೀ ಜೋಡಿ ಬನ್ನಿ ಮಹಾಂಕಾಳಿ ದುರ್ಗಾ ಪರಮೇಶ್ವರಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ದೇವ ನಗರಿ ದಸರಾ ಸಾಂಸ್ಕೃತಿಕ ಉತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದೆ. ಇದಕ್ಕೂ ಮೊದಲು ದುರ್ಗಾಪರಮೇಶ್ವರಿ ದರ್ಶನಾಶಿರ್ವಾದ ಪಡೆದುಕೊಂಡು ನಾಡಿಗೆ ಒಳಿತಾಗಲೆಂದು

ಬೆಣ್ಣೆ ನಗರಿ ದಾವಣಗೆರೆ ನಗರದ ಸಿದ್ದೇಶ್ವರ ಮಿಲ್ ಆವರಣದಲ್ಲಿ ಗುರುವಾರ ಶ್ರೀ ಜೋಡಿ ಬನ್ನಿ ಮಹಾಂಕಾಳಿ ದುರ್ಗಾ ಪರಮೇಶ್ವರಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ದೇವ ನಗರಿ ದಸರಾ ಸಾಂಸ್ಕೃತಿಕ ಉತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದೆ. ಇದಕ್ಕೂ ಮೊದಲು ದುರ್ಗಾಪರಮೇಶ್ವರಿ ದರ್ಶನಾಶಿರ್ವಾದ ಪಡೆದುಕೊಂಡು ನಾಡಿಗೆ ಒಳಿತಾಗಲೆಂದು
Basanagouda R Patil (Yatnal) (@basanagoudabjp) 's Twitter Profile Photo

ಯುವಜನತೆಯ ನ್ಯಾಯಯುತವಾದ ಬೇಡಿಕೆಗಳಿಗೆ ನನ್ನ ಬೇಷರತ್ ಬೆಂಬಲ ಅಧಿಸೂಚನೆ ಪ್ರಕಟ ಮಾಡದೆ, ಫಲಿತಾಂಶಗಳನ್ನು ವಿಳಂಬಗೊಳಿಸುತ್ತ, ಕರ್ನಾಟಕ ಲೋಕ ಸೇವಾ ಆಯೋಗ ಎಂಬ ಭ್ರಷ್ಟ ಸಂಸ್ಥೆಯಿಂದ ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿಗಳಿಗೆ ಆಗುತ್ತಿರುವ ನಿನ್ನೆ ಧಾರವಾಡದಲ್ಲಿ ನಿನ್ನೆ ಯುವ ಸಮೂಹ ಸಿಡಿದೆದ್ದಿದೆ. ನ್ಯಾಯುತವಾದ ಯಾವುದೇ ಬೇಡಿಕೆಗೆ ನನ್ನ

Basanagouda R Patil (Yatnal) (@basanagoudabjp) 's Twitter Profile Photo

The unjustified delay in the recruitment of government jobs is highly condemnable and an unforgivable administrative lapse by the Congress government. Job aspirants are burning the midnight oil, working hard toiling between private jobs only to realise their dream of getting a

The unjustified delay in the recruitment of government jobs is highly condemnable and an unforgivable administrative lapse by the Congress government. Job aspirants are burning the midnight oil, working hard toiling between private jobs only to realise their dream of getting a