
Mohammad Atthaulla K
@atthaullak
No matter how you are, wherever you are, whatever you are doing, be truthful.
ID: 3039799874
24-02-2015 15:09:10
1,1K Tweet
981 Takipçi
369 Takip Edilen

ರಾಷ್ಟ್ರೀಯ ಹೆದ್ದಾರಿ 71 ನೇ ಕಣ್ಣೂರು ಬಳಿ ಡ್ರೈನೇಜ್ನ ಕೊಳಕ್ಕೂ ವಾಸನೆಯ ನೀರು ರಸ್ತೆಯಲ್ಲಿ ಹಾದು ಹೋಗುತ್ತಿದ್ದು ಬೈಕ್ ಸವಾರರು,ಇನಿತರ ಸವಾರರು ಬಾರಿ ಆಯಾಸದಲ್ಲಿ ಹಾದು ಹೋಗವಂತೆ ಹಾಗಿದೆ ಸಂಬಂಧ ಪಟ್ಟವರು ಇದರ ಬಗ್ಗೆ ಆದಷ್ಟು ಬೇಗ ಸರಿಪಡಿಸ ಬೇಕಿದೆ. NHAI ಮಂಗಳೂರು ಮಹಾನಗರ ಪಾಲಿಕೆ | Mangaluru City Corporation Smart City Mangaluru @DCDKOFFICIAL







ದೇಶಭಕ್ತಿ, ದ್ವೇಷವನ್ನು ಹರಡುವುದಲ್ಲ ದೇಶಭಕ್ತಿ ಸತ್ಯ,ನ್ಯಾಯ ಹಾಗೂಏಕತೆಯನ್ನು ರಕ್ಷಿಸುವುದರಲ್ಲಾಗಿದೆ. ಮಾನ್ಯCM of Karnatakaರಾಜಕೀಯ ಲಾಭಕ್ಕಾಗಿ ಮುಸ್ಲಿಮರ ಮೇಲೆ ಏನಾದರೊಂದು ಆರೋಪ ಹೊರಿಸಿ ಸಂಘಿಗಳನ್ನು ರಕ್ಷಿಸಲು ಗುಂಪು ಹತ್ಯೆಗೀಡಾದ ಯುವಕನನ್ನೇ ಅಪರಾಧಿಯನ್ನಾಗಿ ಮಾಡಲು Dr. G Parameshwara ಮುಂದಾಗಿರುವಾಗ ನ್ಯಾಯ ನಿರೀಕ್ಷಿಸೂದು ಹೇಗೆ?



#support All India Muslim Personal Law Board #BlackOutAgainstWaqfAmendments #rejectWaqfamendmentAct

The picture of our family members turning off the lights in protest is currently in the news portal. All India Muslim Personal Law Board #LightOffForWaqf #RejectWaqfAmendmentBill #BlackOutAgainstWaqfAmendments


ಮಾನ್ಯ ಮುಖ್ಯಮಂತ್ರಿ Siddaramaiah ರವರೇ ಮಂಗಳೂರಿನ ಕುಡುಪುವಿನಲ್ಲಿ ನಡೆದ ಗುಂಪುಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇನ್ಸ್ಪೆಕ್ಟರ್ ಸಹಿತ ಮೂವರು ಪೊಲೀಸರನ್ನು ಅಮಾನತು ಮಾಡಿರುವುದು ಅಭಿನಂದನಾರ್ಹ. ಆದರೆ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ ಮೂಲ ರೂವಾರಿ ACP ಧನ್ಯಾನಾಯಕ್ ಅಮಾನತು ಯಾವಾಗ?








ಹೇಯ್ ArunKumar Puthila ಪುತ್ತೂರಿನಲ್ಲಿ ಹಿಂದೂ ಮಹಿಳೆ ನ್ಯಾಯಕ್ಕಾಗಿ ಹಿಂದುತ್ವ ಮುಖಂಡರು & ಕಾಂಗ್ರೆಸ್ ಶಾಸಕರ ಬಳಿ ಬೇಡಿಕೊಂಡರೂ ನ್ಯಾಯ ಸಿಗಲಿಲ್ಲ ಎಂದು ಮಾದ್ಯಮಗಳ ಮುಂದೆ ಅಳಲನ್ನು ತೋಡಿಕೊಂಡಾಗಲೂ ಎಚ್ಚರವಾಗದ ನೀವು ನ್ಯಾಯಕ್ಕಾಗಿ ಎಸ್ಡಿಪಿಐ ನಡೆಸಿದ ಪ್ರತಿಭಟನೆಯನ್ನು ಅವಮಾನ ಮಾಡುತ್ತಿರುವ ನಿಮ್ಮ ಮನಸ್ಸಿನಲ್ಲಿ ಇನ್ನೂ ಇರುವುದು 1/2