Ashwini Ranganath (@ashwinibt186711) 's Twitter Profile
Ashwini Ranganath

@ashwinibt186711

ID: 1852387934093062149

calendar_today01-11-2024 16:31:39

337 Tweet

1,1K Takipçi

6,6K Takip Edilen

Ashwini Ranganath (@ashwinibt186711) 's Twitter Profile Photo

ಮಂತ್ರಾಲಯದಲ್ಲಿ ಭಕ್ತರಿಂದ ಬೃಹತ್ ರಂಗೋಲಿ ಸೇವೆ!! So beautiful 😍🙏🏼

ಮಂತ್ರಾಲಯದಲ್ಲಿ ಭಕ್ತರಿಂದ ಬೃಹತ್ ರಂಗೋಲಿ ಸೇವೆ!!
So beautiful 😍🙏🏼
ಸಮಾಜ ಕಲ್ಯಾಣ ಇಲಾಖೆ (@swdgok) 's Twitter Profile Photo

ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ಆಹಾರ ಪಾರದರ್ಶಕತೆಯನ್ನು ಪರಿಶೀಲಿಸಿ, ದಿನಾಂಕ: 11-03-2025ರ ಆಹಾರ ಪಾರದರ್ಶಕತೆ ಮತ್ತು ಸಾಮಾಜಿಕ ಪರಿಶೋಧನೆಯ ಅನುಸಾರ 24 ಗಂಟೆಗಳ ವರದಿಯನ್ವಯ ಈ ಜಿಲ್ಲೆಗಳ ಶ್ರೇಯಾಂಕವನ್ನು ಪ್ರಕಟಿಸಲಾಗಿದೆ. ಮೊದಲನೇ ಸ್ಥಾನ: ಚಾಮರಾಜನಗರ(ಸಮಾಜ ಕಲ್ಯಾಣ ಇಲಾಖೆ ಚಾಮರಾಜನಗರ ಜಿಲ್ಲೆ ಶ್ರೀ ಮುನಿರಾಜು, ಉಪ ನಿರ್ದೇಶಕರು) 100%

ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ಆಹಾರ ಪಾರದರ್ಶಕತೆಯನ್ನು ಪರಿಶೀಲಿಸಿ, ದಿನಾಂಕ: 11-03-2025ರ ಆಹಾರ ಪಾರದರ್ಶಕತೆ ಮತ್ತು ಸಾಮಾಜಿಕ ಪರಿಶೋಧನೆಯ ಅನುಸಾರ 24 ಗಂಟೆಗಳ ವರದಿಯನ್ವಯ ಈ ಜಿಲ್ಲೆಗಳ ಶ್ರೇಯಾಂಕವನ್ನು ಪ್ರಕಟಿಸಲಾಗಿದೆ.  
  
ಮೊದಲನೇ ಸ್ಥಾನ:
ಚಾಮರಾಜನಗರ(<a href="/dswochanagar/">ಸಮಾಜ ಕಲ್ಯಾಣ ಇಲಾಖೆ ಚಾಮರಾಜನಗರ ಜಿಲ್ಲೆ</a> ಶ್ರೀ ಮುನಿರಾಜು, ಉಪ ನಿರ್ದೇಶಕರು) 100%
krishna kn (@krishnakn959667) 's Twitter Profile Photo

ಅಲೆಮಾರಿ ಮತ್ತು ಅನಾಥ ಮಕ್ಕಳನ್ನು ವಸತಿ ಶಾಲೆ ಗಳಿಗೆ ಸೇರಿಸಲು, ಸಮಾಜ ಕಲ್ಯಾಣ ಇಲಾಖೆ ಕೈಗೊಂಡ ಕ್ರಮವು ಮೆಚ್ಚುವಂಥದ್ದಾಗಿದೆ! ಪ.ಜಾತಿ/ಪ.ಪಂಗಡ ಅಲೆಮಾರಿ ನಿವೇಶನ ರಹಿತರಿಗೆ ನಿವೇಶನಗಳನ್ನು ಕಲ್ಪಿಸುವ ನಿಟ್ಟಿನ ಸೂಚನೆಗೆ, ನಿಗಮದ ಅಧ್ಯಕ್ಷರಿಗೆ ಅಭಿನಂದನೆ ಮತ್ತು ಧನ್ಯವಾದ ಗಳು. Manivannan P 🇮🇳 ಸಮಾಜ ಕಲ್ಯಾಣ ಇಲಾಖೆ

ಅಲೆಮಾರಿ ಮತ್ತು ಅನಾಥ ಮಕ್ಕಳನ್ನು ವಸತಿ ಶಾಲೆ ಗಳಿಗೆ ಸೇರಿಸಲು, ಸಮಾಜ ಕಲ್ಯಾಣ ಇಲಾಖೆ ಕೈಗೊಂಡ ಕ್ರಮವು ಮೆಚ್ಚುವಂಥದ್ದಾಗಿದೆ!
ಪ.ಜಾತಿ/ಪ.ಪಂಗಡ ಅಲೆಮಾರಿ ನಿವೇಶನ ರಹಿತರಿಗೆ ನಿವೇಶನಗಳನ್ನು ಕಲ್ಪಿಸುವ ನಿಟ್ಟಿನ ಸೂಚನೆಗೆ, ನಿಗಮದ ಅಧ್ಯಕ್ಷರಿಗೆ ಅಭಿನಂದನೆ ಮತ್ತು ಧನ್ಯವಾದ ಗಳು. <a href="/Captain_Mani72/">Manivannan P 🇮🇳</a> <a href="/SWDGoK/">ಸಮಾಜ ಕಲ್ಯಾಣ ಇಲಾಖೆ</a>
krishna kn (@krishnakn959667) 's Twitter Profile Photo

ಸಕಲ ಜೀವರಾಶಿಗೂ ನೀರು ಅತ್ಯಮೂಲ್ಯವಾದ್ದು, ಪ್ರತಿಯೊಬ್ಬರು ನೀರಿನ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಸಮಾಜ ಕಲ್ಯಾಣ ಇಲಾಖೆಯ, ವಿದ್ಯಾರ್ಥಿನಿಲಯಗಳು ಮತ್ತು ವಸತಿ ಶಾಲೆಗಳಲ್ಲಿ ನೀರಿನ ಕುರಿತು ಜಾಗೃತಿ ಮೂಡಿಸಲು ಮುಂದಾಗಿರುವುದು ಶ್ಲಾಘನೀಯವಾದ್ದು. ಧನ್ಯವಾದಗಳು Vijay Karnataka Manivannan P 🇮🇳

ಸಕಲ ಜೀವರಾಶಿಗೂ ನೀರು ಅತ್ಯಮೂಲ್ಯವಾದ್ದು, ಪ್ರತಿಯೊಬ್ಬರು ನೀರಿನ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ <a href="/SWDGoK/">ಸಮಾಜ ಕಲ್ಯಾಣ ಇಲಾಖೆ</a>
ಸಮಾಜ ಕಲ್ಯಾಣ ಇಲಾಖೆಯ, ವಿದ್ಯಾರ್ಥಿನಿಲಯಗಳು ಮತ್ತು ವಸತಿ ಶಾಲೆಗಳಲ್ಲಿ ನೀರಿನ ಕುರಿತು ಜಾಗೃತಿ ಮೂಡಿಸಲು ಮುಂದಾಗಿರುವುದು ಶ್ಲಾಘನೀಯವಾದ್ದು. ಧನ್ಯವಾದಗಳು <a href="/VijayaKarnataka/">Vijay Karnataka</a> 
<a href="/Captain_Mani72/">Manivannan P 🇮🇳</a>
ಸಮಾಜ ಕಲ್ಯಾಣ ಇಲಾಖೆ (@swdgok) 's Twitter Profile Photo

ಧನ್ಯವಾದಗಳು Rotary District 3192. ಸಮಾಜ ಕಲ್ಯಾಣ ಇಲಾಖೆಯ ಅಂಗಸಂಸ್ಥೆಯಾದ ಕ್ರೈಸ್, ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರ, ಆದಿಜಾಂಬವ ಅಭಿವೃದ್ಧಿ ನಿಗಮ, ಭೋವಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕೇಂದ್ರ ಪರಿಹಾರ ಸಮಿತಿ ಹಾಗೂ ಅಲೆಮರಿ ನಿಗಮ(ಅಲೆಮಾರಿ ಮತ್ತು ಅರೆ ಅಲೆಮಾರಿ)ಗಳಿಗೆ ಪ್ರತಿಷ್ಠಿತ ರೋಟರಿ DEI (DEI- Diversity, Equity,

ಧನ್ಯವಾದಗಳು <a href="/rotary3192/">Rotary District 3192</a>.

ಸಮಾಜ ಕಲ್ಯಾಣ ಇಲಾಖೆಯ ಅಂಗಸಂಸ್ಥೆಯಾದ ಕ್ರೈಸ್, ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರ, ಆದಿಜಾಂಬವ ಅಭಿವೃದ್ಧಿ ನಿಗಮ, ಭೋವಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕೇಂದ್ರ ಪರಿಹಾರ ಸಮಿತಿ ಹಾಗೂ ಅಲೆಮರಿ ನಿಗಮ(ಅಲೆಮಾರಿ ಮತ್ತು ಅರೆ ಅಲೆಮಾರಿ)ಗಳಿಗೆ ಪ್ರತಿಷ್ಠಿತ ರೋಟರಿ DEI (DEI- Diversity, Equity,
Nirashrithara Parihara Kendra, Bengaluru (@npkbng) 's Twitter Profile Photo

ಕಳೆದ 8 ವರ್ಷಗಳಿಂದ ತನ್ನ ಕುಟುಂಬದಿಂದ ಕಾಣೆಯಾಗಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ಕಳೆದ 3 ವರ್ಷಗಳ ಹಿಂದೆ ನಮ್ಮ ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ದಾಖಲಾಗಿದ್ದರು. ಇಂತಹ ವ್ಯಕ್ತಿ ತಮ್ಮ ಕುಟುಂಬದೊಂದಿಗೆ ಮತ್ತೆ ಸೇರಿಕೊಂಡ ಸುಂದರ ಕ್ಷಣಗಳು. Manivannan P 🇮🇳

krishna kn (@krishnakn959667) 's Twitter Profile Photo

ಭಾರತದ ಮಾಜಿ ಉಪ ಪ್ರಧಾನಿಗಳಾದ ಡಾ. ಬಾಬು ಜಗಜೀವನರಾಂ ರವರ 118ನೇ ಜನ್ಮ ದಿನಾಚರಣೆ. Dr H C Mahadevappa(Buddha Basava Ambedkar Parivar) Manivannan P 🇮🇳 ಸಮಾಜ ಕಲ್ಯಾಣ ಇಲಾಖೆ #SocialWelfare_Karnataka

ಭಾರತದ ಮಾಜಿ ಉಪ ಪ್ರಧಾನಿಗಳಾದ ಡಾ. ಬಾಬು ಜಗಜೀವನರಾಂ ರವರ 118ನೇ ಜನ್ಮ ದಿನಾಚರಣೆ.
<a href="/CMahadevappa/">Dr H C Mahadevappa(Buddha Basava Ambedkar Parivar)</a> 
<a href="/Captain_Mani72/">Manivannan P 🇮🇳</a>
<a href="/SWDGoK/">ಸಮಾಜ ಕಲ್ಯಾಣ ಇಲಾಖೆ</a>
#SocialWelfare_Karnataka
Manivannan P 🇮🇳 (@captain_mani72) 's Twitter Profile Photo

Remembering Babuji Jagjivan Ram, today, on his birth anniversary which is also celebrated as ‘Samata Diwas’. en.m.wikipedia.org/wiki/Jagjivan_…

Remembering Babuji Jagjivan Ram, today, on his birth anniversary which is also celebrated as ‘Samata Diwas’.

en.m.wikipedia.org/wiki/Jagjivan_…
ಸಮಾಜ ಕಲ್ಯಾಣ ಇಲಾಖೆ (@swdgok) 's Twitter Profile Photo

"ನ್ಯಾಯವಿಲ್ಲದ ಸಮಾಜದಲ್ಲಿ ಶಾಂತಿ ಅಸ್ತಿತ್ವದಲ್ಲಿರಲಾರದು" - ಬಾಬು ಜಗಜೀವನ್ ರಾಮ್ ಈ ತತ್ವದಂತೆಯೇ ಜೀವಿಸಿದ ಸತ್ಯ, ತ್ಯಾಗ ಮತ್ತು ಸಮಾನತೆಯ ಮಾರ್ಗ ಅನುಸರಿಸಿದ ಡಾ. ಬಾಬು ಜಗಜೀವನ್ ರಾಮ್ ಅವರ 118ನೇ ಜಯಂತಿಯಂದು ಅವರಿಗೆ ಗೌರವ ಪೂರ್ವಕ ನಮನಗಳು. ಭಾರತ ಸರ್ಕಾರದ ಮೊದಲ ದಲಿತ ಸಚಿವರಾಗಿ, ಸ್ವಾತಂತ್ರ್ಯ ಹೋರಾಟದಲ್ಲಿ ಗಟ್ಟಿ ಧ್ವನಿಯಾಗಿ,

"ನ್ಯಾಯವಿಲ್ಲದ ಸಮಾಜದಲ್ಲಿ ಶಾಂತಿ ಅಸ್ತಿತ್ವದಲ್ಲಿರಲಾರದು" 
- ಬಾಬು ಜಗಜೀವನ್ ರಾಮ್

ಈ ತತ್ವದಂತೆಯೇ ಜೀವಿಸಿದ ಸತ್ಯ, ತ್ಯಾಗ ಮತ್ತು ಸಮಾನತೆಯ ಮಾರ್ಗ ಅನುಸರಿಸಿದ ಡಾ. ಬಾಬು ಜಗಜೀವನ್ ರಾಮ್ ಅವರ 118ನೇ ಜಯಂತಿಯಂದು ಅವರಿಗೆ ಗೌರವ ಪೂರ್ವಕ ನಮನಗಳು.

ಭಾರತ ಸರ್ಕಾರದ ಮೊದಲ ದಲಿತ ಸಚಿವರಾಗಿ, ಸ್ವಾತಂತ್ರ್ಯ ಹೋರಾಟದಲ್ಲಿ ಗಟ್ಟಿ ಧ್ವನಿಯಾಗಿ,
krishna kn (@krishnakn959667) 's Twitter Profile Photo

ಸಮಾಜ ಕಲ್ಯಾಣ ಇಲಾಖೆಯ "ಆಹಾರ ಪಾರದರ್ಶಕತೆ ಮತ್ತು ಸಾಮಾಜಿಕ ಪರಿಶೋಧನೆ" ಅಡಿಯಲ್ಲಿ, ವಿದ್ಯಾರ್ಥಿ ನಿಲಯಗಳು ಮತ್ತು ವಸತಿ ಶಾಲೆಗಳಲ್ಲಿ ಜಾರಿಗೊಂಡ ವಿದ್ಯಾರ್ಥಿ ಹಿತದ ಯೋಜನೆಯು ಜನರ ವಿಶ್ವಾಸವನ್ನು ಪಡೆದುಕೊಂಡಿದೆ. ವಾರ್ತಾ ಭಾರತಿ | Vartha Bharatiಯಲ್ಲಿ ಹೀಗೊಂದು ವರದಿ. Manivannan P 🇮🇳 ಸಮಾಜ ಕಲ್ಯಾಣ ಇಲಾಖೆ #SocialAudit_SWDMeals #SocialWelfare_Karnataka

ಸಮಾಜ ಕಲ್ಯಾಣ ಇಲಾಖೆಯ "ಆಹಾರ ಪಾರದರ್ಶಕತೆ ಮತ್ತು ಸಾಮಾಜಿಕ ಪರಿಶೋಧನೆ" ಅಡಿಯಲ್ಲಿ, ವಿದ್ಯಾರ್ಥಿ ನಿಲಯಗಳು ಮತ್ತು ವಸತಿ ಶಾಲೆಗಳಲ್ಲಿ ಜಾರಿಗೊಂಡ ವಿದ್ಯಾರ್ಥಿ ಹಿತದ ಯೋಜನೆಯು ಜನರ ವಿಶ್ವಾಸವನ್ನು ಪಡೆದುಕೊಂಡಿದೆ.
<a href="/varthabharati/">ವಾರ್ತಾ ಭಾರತಿ | Vartha Bharati</a>ಯಲ್ಲಿ ಹೀಗೊಂದು ವರದಿ.
<a href="/Captain_Mani72/">Manivannan P 🇮🇳</a> <a href="/SWDGoK/">ಸಮಾಜ ಕಲ್ಯಾಣ ಇಲಾಖೆ</a>
#SocialAudit_SWDMeals
#SocialWelfare_Karnataka
ಸಮಾಜ ಕಲ್ಯಾಣ ಇಲಾಖೆ (@swdgok) 's Twitter Profile Photo

ಧನ್ಯವಾದಗಳು #Cityhilights. ಪ್ರಾಮಾಣಿಕತೆ ಮತ್ತು ಪಾರದರ್ಶಕತೆಗೆ ತಂತ್ರಜ್ಞಾನದ ಬೆಂಬಲ. ನಮ್ಮ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ವಸತಿ ಶಾಲೆಗಳು, ವಿದ್ಯಾರ್ಥಿ ನಿಲಯಗಳ ಮಕ್ಕಳ ಆರೋಗ್ಯ, ಬೆಳವಣಿಗೆ ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ನಿಖರ ವ್ಯವಸ್ಥೆಯೆಡೆಗೆ ನಾವು ಬದ್ಧರಾಗಿದ್ದು, ಸಮಾನತೆ, ನಿಷ್ಠೆಯ ಪಥದಲ್ಲಿ ತಂತ್ರಜ್ಞಾನದ

ಧನ್ಯವಾದಗಳು #Cityhilights.  

ಪ್ರಾಮಾಣಿಕತೆ ಮತ್ತು ಪಾರದರ್ಶಕತೆಗೆ ತಂತ್ರಜ್ಞಾನದ ಬೆಂಬಲ.  ನಮ್ಮ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ವಸತಿ ಶಾಲೆಗಳು, ವಿದ್ಯಾರ್ಥಿ ನಿಲಯಗಳ ಮಕ್ಕಳ ಆರೋಗ್ಯ, ಬೆಳವಣಿಗೆ ನಮ್ಮ ಆದ್ಯತೆ.    

ಈ ನಿಟ್ಟಿನಲ್ಲಿ ನಿಖರ ವ್ಯವಸ್ಥೆಯೆಡೆಗೆ ನಾವು ಬದ್ಧರಾಗಿದ್ದು, ಸಮಾನತೆ, ನಿಷ್ಠೆಯ ಪಥದಲ್ಲಿ ತಂತ್ರಜ್ಞಾನದ
Dr H C Mahadevappa(Buddha Basava Ambedkar Parivar) (@cmahadevappa) 's Twitter Profile Photo

ಮನೆ ಮನೆಯ ಹಣತೆ ಕಾರ್ಯಕ್ರಮ. ಆಕಾಶವಾಣಿ ಕೇಂದ್ರದಿಂದ ನೇರ ಪ್ರಸಾರ ಆಸಕ್ತರ ಗಮನಕ್ಕೆ

ಸಮೀಕ್ಷ ಯಶೋದ ಕುರುಬ ಗೌಡ್ತಿ (@lsameksha) 's Twitter Profile Photo

ನೀವು ನಿಮ್ಮ ಭವಿಷ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ, ಆದರೆ ನಿಮ್ಮ ಅಭ್ಯಾಸಗಳನ್ನು ಬದಲಾಯಿಸಬಹುದು. ಖಂಡಿತವಾಗಿಯೂ ನಿಮ್ಮ ಅಭ್ಯಾಸಗಳು ನಿಮ್ಮ ಭವಿಷ್ಯವನ್ನು ಬದಲಾಯಿಸುತ್ತವೆ. #ಎಪಿಜೆಅಬ್ದುಲ್ ಕಲಾಂ

ನೀವು ನಿಮ್ಮ ಭವಿಷ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ, ಆದರೆ ನಿಮ್ಮ ಅಭ್ಯಾಸಗಳನ್ನು ಬದಲಾಯಿಸಬಹುದು. ಖಂಡಿತವಾಗಿಯೂ ನಿಮ್ಮ ಅಭ್ಯಾಸಗಳು ನಿಮ್ಮ ಭವಿಷ್ಯವನ್ನು ಬದಲಾಯಿಸುತ್ತವೆ.

#ಎಪಿಜೆಅಬ್ದುಲ್ ಕಲಾಂ