
Ashwini Ranganath
@ashwinibt186711
ID: 1852387934093062149
01-11-2024 16:31:39
337 Tweet
1,1K Takipçi
6,6K Takip Edilen


Shobhana sajjan sateesh Udayavani ಸಮಾಜ ಕಲ್ಯಾಣ ಇಲಾಖೆ Dr H C Mahadevappa(Buddha Basava Ambedkar Parivar) Manivannan P 🇮🇳 KREIS Efforts by the administrative people are flawless by seeing the footage often brought this recognition. Wish Ashwini M Sripad/ಅಶ್ವಿನಿ ಎಂ ಶ್ರೀಪಾದ್🇮🇳 visit & give a narrative on residential schools maintained by ಸಮಾಜ ಕಲ್ಯಾಣ ಇಲಾಖೆ Meanwhile requesting Kiran Mazumdar-Shaw to come across & fill the gap in there if so.

ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ಆಹಾರ ಪಾರದರ್ಶಕತೆಯನ್ನು ಪರಿಶೀಲಿಸಿ, ದಿನಾಂಕ: 11-03-2025ರ ಆಹಾರ ಪಾರದರ್ಶಕತೆ ಮತ್ತು ಸಾಮಾಜಿಕ ಪರಿಶೋಧನೆಯ ಅನುಸಾರ 24 ಗಂಟೆಗಳ ವರದಿಯನ್ವಯ ಈ ಜಿಲ್ಲೆಗಳ ಶ್ರೇಯಾಂಕವನ್ನು ಪ್ರಕಟಿಸಲಾಗಿದೆ. ಮೊದಲನೇ ಸ್ಥಾನ: ಚಾಮರಾಜನಗರ(ಸಮಾಜ ಕಲ್ಯಾಣ ಇಲಾಖೆ ಚಾಮರಾಜನಗರ ಜಿಲ್ಲೆ ಶ್ರೀ ಮುನಿರಾಜು, ಉಪ ನಿರ್ದೇಶಕರು) 100%


ಅಲೆಮಾರಿ ಮತ್ತು ಅನಾಥ ಮಕ್ಕಳನ್ನು ವಸತಿ ಶಾಲೆ ಗಳಿಗೆ ಸೇರಿಸಲು, ಸಮಾಜ ಕಲ್ಯಾಣ ಇಲಾಖೆ ಕೈಗೊಂಡ ಕ್ರಮವು ಮೆಚ್ಚುವಂಥದ್ದಾಗಿದೆ! ಪ.ಜಾತಿ/ಪ.ಪಂಗಡ ಅಲೆಮಾರಿ ನಿವೇಶನ ರಹಿತರಿಗೆ ನಿವೇಶನಗಳನ್ನು ಕಲ್ಪಿಸುವ ನಿಟ್ಟಿನ ಸೂಚನೆಗೆ, ನಿಗಮದ ಅಧ್ಯಕ್ಷರಿಗೆ ಅಭಿನಂದನೆ ಮತ್ತು ಧನ್ಯವಾದ ಗಳು. Manivannan P 🇮🇳 ಸಮಾಜ ಕಲ್ಯಾಣ ಇಲಾಖೆ


ಸಕಲ ಜೀವರಾಶಿಗೂ ನೀರು ಅತ್ಯಮೂಲ್ಯವಾದ್ದು, ಪ್ರತಿಯೊಬ್ಬರು ನೀರಿನ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಸಮಾಜ ಕಲ್ಯಾಣ ಇಲಾಖೆಯ, ವಿದ್ಯಾರ್ಥಿನಿಲಯಗಳು ಮತ್ತು ವಸತಿ ಶಾಲೆಗಳಲ್ಲಿ ನೀರಿನ ಕುರಿತು ಜಾಗೃತಿ ಮೂಡಿಸಲು ಮುಂದಾಗಿರುವುದು ಶ್ಲಾಘನೀಯವಾದ್ದು. ಧನ್ಯವಾದಗಳು Vijay Karnataka Manivannan P 🇮🇳


ಧನ್ಯವಾದಗಳು Rotary District 3192. ಸಮಾಜ ಕಲ್ಯಾಣ ಇಲಾಖೆಯ ಅಂಗಸಂಸ್ಥೆಯಾದ ಕ್ರೈಸ್, ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರ, ಆದಿಜಾಂಬವ ಅಭಿವೃದ್ಧಿ ನಿಗಮ, ಭೋವಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕೇಂದ್ರ ಪರಿಹಾರ ಸಮಿತಿ ಹಾಗೂ ಅಲೆಮರಿ ನಿಗಮ(ಅಲೆಮಾರಿ ಮತ್ತು ಅರೆ ಅಲೆಮಾರಿ)ಗಳಿಗೆ ಪ್ರತಿಷ್ಠಿತ ರೋಟರಿ DEI (DEI- Diversity, Equity,


ಕಳೆದ 8 ವರ್ಷಗಳಿಂದ ತನ್ನ ಕುಟುಂಬದಿಂದ ಕಾಣೆಯಾಗಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ಕಳೆದ 3 ವರ್ಷಗಳ ಹಿಂದೆ ನಮ್ಮ ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ದಾಖಲಾಗಿದ್ದರು. ಇಂತಹ ವ್ಯಕ್ತಿ ತಮ್ಮ ಕುಟುಂಬದೊಂದಿಗೆ ಮತ್ತೆ ಸೇರಿಕೊಂಡ ಸುಂದರ ಕ್ಷಣಗಳು. Manivannan P 🇮🇳

ಭಾರತದ ಮಾಜಿ ಉಪ ಪ್ರಧಾನಿಗಳಾದ ಡಾ. ಬಾಬು ಜಗಜೀವನರಾಂ ರವರ 118ನೇ ಜನ್ಮ ದಿನಾಚರಣೆ. Dr H C Mahadevappa(Buddha Basava Ambedkar Parivar) Manivannan P 🇮🇳 ಸಮಾಜ ಕಲ್ಯಾಣ ಇಲಾಖೆ #SocialWelfare_Karnataka




ಸಮಾಜ ಕಲ್ಯಾಣ ಇಲಾಖೆಯ "ಆಹಾರ ಪಾರದರ್ಶಕತೆ ಮತ್ತು ಸಾಮಾಜಿಕ ಪರಿಶೋಧನೆ" ಅಡಿಯಲ್ಲಿ, ವಿದ್ಯಾರ್ಥಿ ನಿಲಯಗಳು ಮತ್ತು ವಸತಿ ಶಾಲೆಗಳಲ್ಲಿ ಜಾರಿಗೊಂಡ ವಿದ್ಯಾರ್ಥಿ ಹಿತದ ಯೋಜನೆಯು ಜನರ ವಿಶ್ವಾಸವನ್ನು ಪಡೆದುಕೊಂಡಿದೆ. ವಾರ್ತಾ ಭಾರತಿ | Vartha Bharatiಯಲ್ಲಿ ಹೀಗೊಂದು ವರದಿ. Manivannan P 🇮🇳 ಸಮಾಜ ಕಲ್ಯಾಣ ಇಲಾಖೆ #SocialAudit_SWDMeals #SocialWelfare_Karnataka



