🔹ಕೊಡಗಿನಲ್ಲಿ ಭಜರಂಗದಳ ಸಂಘಟನೇ ಇದೆಯಾ?
🔹ಇನ್ನು ಯಾವ ರಾಜಕೀಯ ನಾಯಕರೂ ಕೊಲೆಯಾದ ಯುವತಿಯ ಬಡಕುಟುಂಬದ ಮನೆಗೆ ಭೇಟಿ ಕೊಟ್ಟಿಲ್ಲ
🔹ಯಾಕೇ ಈ ಮೌನ?ಕೊಲೆಯಾದ ಹಿಂದೂ ಯುವತಿಯ ಜೀವಕ್ಕೆ ಬೆಲೆ ಇಲ್ಲವೇ?
🔹ಮಾದ್ಯಮದಲ್ಲಿ ಒಂದೇ ಒಂದು ಡಿಬೆಟ್ ನಡೆದಿಲ್ಲ
🔹ಪ್ರಭಾಕರ್ ಭಟ್,ಮುತಾಲಿಕ್ ಆಗಲಿ ಒಂದೆ ಒಂದು ಹೇಳಿಕೆ ಟ್ವೀಟ್ ಇಲ್ಲ?
#justiceformeena
ಭಾರತದ ಇತಿಹಾಸದಲ್ಲಿ ಅತ್ಯಂತ ಯಶಸ್ವಿಯಾದ ಚಳವಳಿಯೆಂದರೆ ಅದು ಸಂವಿಧಾನ.
ಈ ಸಂವಿಧಾನವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ್ದು ನಿಜವಾದರೂ ಇದರಲ್ಲಿ ಬುದ್ಧ, ಬಸವಣ್ಣ, ಪೆರಿಯಾರ್, ಗಾಂಧೀಜಿಯೂ ಇದ್ದಾರೆ.
- Rahul Gandhi
#IndianConstitution
ಅಂಕಿತ ಅವರೇ ಇದರಲ್ಲಿ ದೇಶದ್ರೋಹಿ ಚಟುವಟಿಕೆ ಏನು? ಇಂತಹ ದೇಶದ್ರೋಹಿಗಳನ್ನ ಅರೆಸ್ಟ್ ಮಾಡಿ ಅಂತ ಹಾಕಿದ್ರೆ ಇದರಲ್ಲಿ ಏನಿದೆ ಅಂತದ್ದು ಅದು ಮೊದಲು ಹೇಳಿ. ನಿಮ್ಮಂಥ ಸಂಸ್ಕಾರ ಸಂಸ್ಕೃತಿ ಹಿಂದುತ್ವ ಇಲ್ಲದಂತಹ ಜಾತ್ಯತೀತ ಸಿದ್ದಾಂತದಿಂದನೇ ಈ ದೇಶದಲ್ಲಿ ಎಷ್ಟೋ ಹಿಂದೂ ಕಾರ್ಯಕರ್ತರ ರಕ್ತದ ಒಕುಳಿಯ ಹರಿದು ಹೋಗಿದೆ Ankitha KL
Ankitha KL ದಲಿತರು ಮುಸ್ಲಿಮ್ ಹುಡುಗೀರ ಲವ್ ಮಾಡಲು ಹಕ್ಕಿಲ್ಲವೇ? ಮುಗ್ದ-ದಲಿತ-ಯುವಕನನ್ನು ವಿವಾಹವಾಗಿದ್ದ ಮುಸ್ಲಿಮ ಯುವತಿ ಬಾನುಬೇಗಂ ಎಂಬ ಯುವಗರ್ಭಿಣಿಯನ್ನ ಸಜೀವ ದಹನ ಮಾಡಿ ತಮ್ಮ ವಿದೇಶಿ ಮರುಭೂಮಿಯಿಂದ ಬಂದ ಮೌಡ್ಯದ ರಿಲಿಜಿನಿನಲ್ಲಿ ದಲಿತರ ವಿರುದ್ದ ಇರುವ ಅಸ್ಪೃಶ್ಯತೆಯನ್ನು ಎತ್ತಿ ಹಿಡಿದ ಜಾತಿವಾದಿ ಮುಸ್ಲಿಮರು😳 (kannada.oneindia.com/news/karnataka…)
Ankitha KL ಮೇಟಿ ಮೀಟಿದ್ದು ಹಿಂದೂ ಹೆಣ್ಣುಮಗಳಿಗೆ ಯಾರು ಸಹಾಯಕ್ಕೆ ಹೋಗಲಿಲ್ಲ ಕಾಂಗಿಗಳು ಕೇಸನ್ನೆ ವಜಾ ಮಾಡಿದ್ದರಿ ಯಾಕೆ ಕಾಂಗಿ ನಾರಿಮಣಿಯರು ಸಹಾಯಕಗಕ್ಕೆ ಹೋಗಲಿಲ್ಲ.