Ankitha KL(@ankitha_k_l) 's Twitter Profile Photo

ಹತ್ತನೇ ತರಗತಿಯಹಿಂದೂ ವಿದ್ಯಾರ್ಥಿಯನ್ನು ಕೊಂದ ಭಯೋತ್ಪಾದಕ ಇವನೇ 👇

ಇವನ ಮೂಲ ಹುಡುಕಿದರೆ ಸಂಘ ಪರಿವಾರದ ಕಾರ್ಯಕರ್ತ ಆಗಿರುತ್ತಾನೆ!

ಹತ್ತನೇ ತರಗತಿಯಹಿಂದೂ ವಿದ್ಯಾರ್ಥಿಯನ್ನು ಕೊಂದ ಭಯೋತ್ಪಾದಕ ಇವನೇ 👇

ಇವನ ಮೂಲ ಹುಡುಕಿದರೆ ಸಂಘ ಪರಿವಾರದ ಕಾರ್ಯಕರ್ತ ಆಗಿರುತ್ತಾನೆ!
account_circle
Ankitha KL(@ankitha_k_l) 's Twitter Profile Photo

🔹ಕೊಡಗಿನಲ್ಲಿ ಭಜರಂಗದಳ ಸಂಘಟನೇ ಇದೆಯಾ?

🔹ಇನ್ನು ಯಾವ ರಾಜಕೀಯ ನಾಯಕರೂ ಕೊಲೆಯಾದ ಯುವತಿಯ ಬಡಕುಟುಂಬದ ಮನೆಗೆ ಭೇಟಿ ಕೊಟ್ಟಿಲ್ಲ

🔹ಯಾಕೇ ಈ ಮೌನ?ಕೊಲೆಯಾದ ಹಿಂದೂ ಯುವತಿಯ ಜೀವಕ್ಕೆ ಬೆಲೆ ಇಲ್ಲವೇ?
🔹ಮಾದ್ಯಮದಲ್ಲಿ ಒಂದೇ ಒಂದು ಡಿಬೆಟ್ ನಡೆದಿಲ್ಲ
🔹ಪ್ರಭಾಕರ್ ಭಟ್,ಮುತಾಲಿಕ್ ಆಗಲಿ ಒಂದೆ ಒಂದು ಹೇಳಿಕೆ ಟ್ವೀಟ್ ಇಲ್ಲ?

account_circle
Ankitha KL(@ankitha_k_l) 's Twitter Profile Photo

ಈ ವರ್ಷ ಹಿಜಾಬ್ ಸಮಸ್ಯೆ ಇಲ್ಲದ ಕಾರಣ SSLC ಉಡುಪಿ ಮತ್ತು ದ. ಕ ವಿದ್ಯಾರ್ಥಿಗಳು ರಾಜ್ಯದ ಒಂದು ಮತ್ತು ಎರಡನೆಯ ಸ್ಥಾನಕ್ಕೆ ಬಂದವು.

ಈ ವರ್ಷ ಹಿಜಾಬ್ ಸಮಸ್ಯೆ ಇಲ್ಲದ ಕಾರಣ SSLC ಉಡುಪಿ ಮತ್ತು ದ. ಕ  ವಿದ್ಯಾರ್ಥಿಗಳು ರಾಜ್ಯದ ಒಂದು ಮತ್ತು ಎರಡನೆಯ ಸ್ಥಾನಕ್ಕೆ ಬಂದವು.
account_circle
Ankitha KL(@ankitha_k_l) 's Twitter Profile Photo

ಭಾರತದ ಇತಿಹಾಸದಲ್ಲಿ ಅತ್ಯಂತ ಯಶಸ್ವಿಯಾದ ಚಳವಳಿಯೆಂದರೆ ಅದು ಸಂವಿಧಾನ.
ಈ ಸಂವಿಧಾನವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ್ದು ನಿಜವಾದರೂ ಇದರಲ್ಲಿ ಬುದ್ಧ, ಬಸವಣ್ಣ, ಪೆರಿಯಾರ್, ಗಾಂಧೀಜಿಯೂ ಇದ್ದಾರೆ.
- Rahul Gandhi

account_circle
Ankitha KL(@ankitha_k_l) 's Twitter Profile Photo

ಹತ್ತನೇ ತರಗತಿಯಲ್ಲಿ ಪಾಸ್ ಆಗಿ ಕುಶಿಯಲ್ಲಿದ್ದ
ಹಿಂದೂ ಸಹೋದರಿಯನ್ನ ಪ್ರೀತಿಯ ಹೆಸರಲ್ಲಿ ಬರ್ಬರವಾಗಿ ಹತ್ಯೆ ಮಾಡಿದ
ಸಂಘ ಪರಿವಾರದ ಶಾಖೆಯ ಯುವಕ !

ಹತ್ತನೇ ತರಗತಿಯಲ್ಲಿ ಪಾಸ್ ಆಗಿ ಕುಶಿಯಲ್ಲಿದ್ದ 
ಹಿಂದೂ ಸಹೋದರಿಯನ್ನ ಪ್ರೀತಿಯ ಹೆಸರಲ್ಲಿ ಬರ್ಬರವಾಗಿ ಹತ್ಯೆ ಮಾಡಿದ 
ಸಂಘ ಪರಿವಾರದ ಶಾಖೆಯ ಯುವಕ !
account_circle
akhil bharat hindu mahasabha Karnataka(@abhms1karnataka) 's Twitter Profile Photo

ಅಂಕಿತ ಅವರೇ ಇದರಲ್ಲಿ ದೇಶದ್ರೋಹಿ ಚಟುವಟಿಕೆ ಏನು? ಇಂತಹ ದೇಶದ್ರೋಹಿಗಳನ್ನ ಅರೆಸ್ಟ್ ಮಾಡಿ ಅಂತ ಹಾಕಿದ್ರೆ ಇದರಲ್ಲಿ ಏನಿದೆ ಅಂತದ್ದು ಅದು ಮೊದಲು ಹೇಳಿ. ನಿಮ್ಮಂಥ ಸಂಸ್ಕಾರ ಸಂಸ್ಕೃತಿ ಹಿಂದುತ್ವ ಇಲ್ಲದಂತಹ ಜಾತ್ಯತೀತ ಸಿದ್ದಾಂತದಿಂದನೇ ಈ ದೇಶದಲ್ಲಿ ಎಷ್ಟೋ ಹಿಂದೂ ಕಾರ್ಯಕರ್ತರ ರಕ್ತದ ಒಕುಳಿಯ ಹರಿದು ಹೋಗಿದೆ Ankitha KL

ಅಂಕಿತ ಅವರೇ ಇದರಲ್ಲಿ ದೇಶದ್ರೋಹಿ ಚಟುವಟಿಕೆ ಏನು? ಇಂತಹ ದೇಶದ್ರೋಹಿಗಳನ್ನ ಅರೆಸ್ಟ್ ಮಾಡಿ ಅಂತ ಹಾಕಿದ್ರೆ ಇದರಲ್ಲಿ ಏನಿದೆ ಅಂತದ್ದು ಅದು ಮೊದಲು ಹೇಳಿ. ನಿಮ್ಮಂಥ ಸಂಸ್ಕಾರ ಸಂಸ್ಕೃತಿ ಹಿಂದುತ್ವ ಇಲ್ಲದಂತಹ ಜಾತ್ಯತೀತ ಸಿದ್ದಾಂತದಿಂದನೇ ಈ ದೇಶದಲ್ಲಿ ಎಷ್ಟೋ ಹಿಂದೂ ಕಾರ್ಯಕರ್ತರ ರಕ್ತದ ಒಕುಳಿಯ ಹರಿದು ಹೋಗಿದೆ @ankitha_k_l
account_circle
Ankitha KL(@ankitha_k_l) 's Twitter Profile Photo

ಹಿಂದೂ ರಾಷ್ಟ್ರ ಮಾಡುವ ಪ್ರತಿಜ್ಞೆ ಮಾಡುತ್ತಾರೆ ಅಂತೆ, ಜೊತೆಗೆ ಹಿಂದೂಗಳನ್ನು ಸೈನಿಕೀಕರಣ ಮಾಡುತ್ತಾರೆ ಅಂತೆ.

ಇಂತಹ ದೇಶದ್ರೋಹಿ ಭಯೋತ್ಪಾದಕರು ಸಭೆ ನಡೆಸುತ್ತಿರುವ ಎಲ್ಲರನ್ನೂ ಅರೆಸ್ಟ್ ಮಾಡಿ ಯುಎಪಿಎ ಅಡಿಯಲ್ಲಿ ದಾಖಲಿಸಬೇಕಿದೆ.

ಹಿಂದೂ ರಾಷ್ಟ್ರ ಮಾಡುವ ಪ್ರತಿಜ್ಞೆ ಮಾಡುತ್ತಾರೆ ಅಂತೆ, ಜೊತೆಗೆ ಹಿಂದೂಗಳನ್ನು ಸೈನಿಕೀಕರಣ ಮಾಡುತ್ತಾರೆ ಅಂತೆ. 

ಇಂತಹ ದೇಶದ್ರೋಹಿ ಭಯೋತ್ಪಾದಕರು ಸಭೆ ನಡೆಸುತ್ತಿರುವ ಎಲ್ಲರನ್ನೂ ಅರೆಸ್ಟ್ ಮಾಡಿ ಯುಎಪಿಎ ಅಡಿಯಲ್ಲಿ ದಾಖಲಿಸಬೇಕಿದೆ.
account_circle
ಅಪ್ಪು(@appunivasa) 's Twitter Profile Photo

Ankitha KL ದಲಿತರು ಮುಸ್ಲಿಮ್ ಹುಡುಗೀರ ಲವ್ ಮಾಡಲು ಹಕ್ಕಿಲ್ಲವೇ? ಮುಗ್ದ-ದಲಿತ-ಯುವಕನನ್ನು ವಿವಾಹವಾಗಿದ್ದ ಮುಸ್ಲಿಮ ಯುವತಿ ಬಾನುಬೇಗಂ ಎಂಬ ಯುವಗರ್ಭಿಣಿಯನ್ನ ಸಜೀವ ದಹನ ಮಾಡಿ ತಮ್ಮ ವಿದೇಶಿ ಮರುಭೂಮಿಯಿಂದ ಬಂದ ಮೌಡ್ಯದ ರಿಲಿಜಿನಿನಲ್ಲಿ ದಲಿತರ ವಿರುದ್ದ ಇರುವ ಅಸ್ಪೃಶ್ಯತೆಯನ್ನು ಎತ್ತಿ ಹಿಡಿದ ಜಾತಿವಾದಿ ಮುಸ್ಲಿಮರು😳 (kannada.oneindia.com/news/karnataka…)

account_circle
Ankitha KL(@ankitha_k_l) 's Twitter Profile Photo

ಹಿಂದೂ ಯುವತಿಯ ಹತ್ಯೆ
ಹಿಂದೂ ಸಂಘಟನೆಯ ಮೌನ ಅಚ್ಚಾರಿ ತಂದಿದೆ!

ಹಿಂದೂ ಯುವತಿಯ ಹತ್ಯೆ 
ಹಿಂದೂ ಸಂಘಟನೆಯ ಮೌನ ಅಚ್ಚಾರಿ ತಂದಿದೆ!
account_circle
mohan KS(@mohan101162) 's Twitter Profile Photo

Ankitha KL ಮೇಟಿ ಮೀಟಿದ್ದು ಹಿಂದೂ ಹೆಣ್ಣುಮಗಳಿಗೆ ಯಾರು ಸಹಾಯಕ್ಕೆ ಹೋಗಲಿಲ್ಲ ಕಾಂಗಿಗಳು ಕೇಸನ್ನೆ ವಜಾ ಮಾಡಿದ್ದರಿ ಯಾಕೆ ಕಾಂಗಿ ನಾರಿಮಣಿಯರು ಸಹಾಯಕಗಕ್ಕೆ ಹೋಗಲಿಲ್ಲ.

account_circle
Siddesh K R veerashyva(@RSiddesh7087) 's Twitter Profile Photo

Ankitha KL ಕಾಂಗ್ರೆಸ್ ಇದ್ದಿದ್ರೆ ಇಂಥವರೆಲ್ಲ minister ಆಗಿ ಪಾರ್ಲಿಮೆಂಟ್ ನಲ್ಲಿ ಇರ್ತಿದ್ರು

@ankitha_k_l ಕಾಂಗ್ರೆಸ್ ಇದ್ದಿದ್ರೆ ಇಂಥವರೆಲ್ಲ minister ಆಗಿ ಪಾರ್ಲಿಮೆಂಟ್ ನಲ್ಲಿ ಇರ್ತಿದ್ರು
account_circle