ಅರುಣ್ ಜಾವಗಲ್ | Arun Javgal
@ajavgal
15-09-2009 05:38:54
36,2K Tweets
27,3K Followers
1,3K Following
ರಾಜ್ಯಸರಕಾರ ಬರ ಪರಿಹಾರ ಕೊಟ್ಟಿಲ್ಲಾ ಅಂತ ಕೋರ್ಟಿಗೆ ಹೋಗಿತ್ತು. ಇಷ್ಟು ದಿನ ಪರಿಹಾರ ಕೊಡದಿರಲು ಸಬೂಬು ಹೇಳ್ತಿದ್ದ ಭಾರತ ಸರಕಾರ ಸೋಮವಾರದೊಳಗೆ ದುಡ್ಡು ಬಿಡುಗಡೆ ಮಾಡುವುದಾಗಿ ಕೋರ್ಟಿನಲ್ಲಿ ಹೇಳಿದೆ, ಈ ನಡುವೆ ಬರ ಪರಿಹಾರ ಕೊಟ್ಟಿದ್ದಕ್ಕೆ ಮೋದಿ'ಜಿ' ರವರಿಗೆ ಧನ್ಯವಾದವನ್ನು BJP Karnataka ಹೇಳಿದೆ, ನಾವೂ ಸಹ ಒಟ್ಟಾಗಿ ಧನ್ಯವಾದ ಹೇಳೋಣ