ನಮ್ಮ ಸಂಪಂಗಿರಾಮನಗರ ಯುವಕರ ತಂಡ ದಿಂದ ಮನ್ಸೂರ್ ಅಲಿ ಖಾನ್ ಅವರಿಗೆ ಬೆಂಬಲ, ಬದಲಾವಣೆ ಯುವಕರಿಂದ ✊👌
Karnataka Congress #mansooralikhan
ಬೆಲೆ ಏರಿಕೆಯಿಂದ ಹೈರಾಣಾಗಿರುವ ರಾಜ್ಯದ ಜನತೆಗೆ ' ಇಂದಿನಿಂದ ಔಷಧದ ಮೇಲೆ ' 13% ತೆರಿಗೆಯನ್ನು ವಿಧಿಸುವ ಬಗ್ಗೆ ಮಾಧ್ಯಮ ಕೇಳಿದ ಪ್ರೆಶ್ನೆಗೆ, ನಮ್ಮ ' Voice Of Sampangiramanagar ತಂಡದ ' ಮುಖ್ಯಸ್ಥರಾದ ಏನ್. ಮಂಜುನಾಥ್ ಅವರ ಮಾತುಗಳು. Asianet Suvarna News Prajavani PublicTV TV9 Kannada POWER TV/ಪವರ್ ಟಿವಿ BtvNews INC Bangalore Central
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ಯವರ ಹೇಳಿಕೆಯನ್ನು ಖಂಡಿಸಿ ಮತ್ತು ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಸಿಕ್ಕಿದ ಯೋಜನೆಗಳು ಬರಿ ಚೊಂಬು ಎಂದು ಸಾಬೀತಾಗಿದೆ, BJP ಸರ್ಕಾರ ಯಾವ ಬರಪರಿಹಾರವನ್ನು ಘೋಷಿಸದೆ 10 ವರ್ಷ ಕಳೆದಿದೆ, ಈ ಸರ್ಕಾರವನ್ನು ಕೇಂದ್ರದಿಂದ ಕಿತ್ತೊಗೆಯಬೇಕು ಎಂದು,ಮಾಜಿ ಬಿಬಿಎಂಪಿ ಸದಸ್ಯರಾದ ಆರ್.ವಸಂತ್ ಕುಮಾರ್ ಅವರು ಹೇಳಿದರು
Dear ಬೆಂಗಳೂರು ನಗರ ಪೊಲೀಸ್ BengaluruCityPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಸ್ವಲ್ಪ ಈತನ ನೋವು ಶಮನ ಮಾಡಿ Rizwan Arshad ರವರ ಛೇಲಾ ಅಂತ ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳುತ್ತೀರಾ ಹೇಗೆ ಅಂತ ಗೊತ್ತಿಲ್ಲ.
ಕಾಂಗ್ರೆಸ್ ಕಾರ್ಯಕರ್ತರು ಅಂತ ನಮಗೆ ನಿಮ್ಮ ಪಕ್ಕದ ಠಾಣೆ ಯಲ್ಲಿ ದೂರು ನೀಡಿ ಎನ್ನುವ ಉಡಾಫೆಯ ಉತ್ತರ ಬೇಡ.
Voice Of Sampangiramanagar Get well soon
ತಪ್ಪದೆ ಮತದಾನ ಚಲಾಯಿಸಿ, ನಮ್ಮೆಲ್ಲರ ಹಕ್ಕು ಮತದಾನ ಮಾಡುವುದು, ಜವಾಬ್ದಾರಿಯನ್ನು ಅರಿಯಬೇಕಿದೆ, ಆಲಸ್ಯ ಮಾಡಬೇಡಿ, ನಿಮ್ಮ ನಾಳೆಯ ಸಮಯವನ್ನು ಮತದಾನಕ್ಕೆ ಮೀಸಲಿಡಿ. Karnataka Congress Namma Karnataka @NammaKarnataka ನಮ್ಮ ಬೆಂಗಳೂರು Namma Bengaluru
ಬನ್ನಿ ವಿಶ್ವ ವಿಖ್ಯಾತ ಹಸಿಕರಗಕ್ಕೆ ನಾಳೆ ಬೆಳಿಗ್ಗೆ ಚಾಲನೆ ದೊರೆಯಲಿದೆ, ನಮ್ಮ ಸಂಪಂಗಿರಾಮನಗರದ ಕರಗದ ಕುಂಟೆಯಲ್ಲಿ. ತಾಯಿ ದ್ರೋಪದಿ ದೇವಿಯ ಆಶೀರ್ವಾದಕ್ಕೆ ಭಾಜಾನರಾಗಿ 🙏🌹
#Hasikaraga2024
ನಮ್ಮ ಬೆಂಗಳೂರು Namma Bengaluru Namma Karnataka @NammaKarnataka
ಇಂದು ನಮ್ಮ ಜನಪ್ರಿಯ ಶಾಸಕರಾದ ಶ್ರೀ Rizwan Arshad ಅವರ ನೇತೃತ್ವದಲ್ಲಿ ನಮ್ಮ ಸ್ಥಳೀಯ ನಾಯಕರು, ಮಾಜಿ ಬಿಬಿಎಂಪಿ ಸದಸ್ಯರಾದ ಆರ್. ವಸಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಂಪಂಗಿರಾಮನಗರ ವಾರ್ಡಿನ ಕಾರ್ಯಕರ್ತರುಗಳು ಎಲ್ಲಾ ಮನೆಗಳಿಗೆ ತೆರಳಿ ಮತ ಯಾಚನೆ ಮಾಡಿದರು 🙏 Voice Of Sampangiramanagar
'ಅಮ್ಮ ' ಈ ಎರಡು ಪದ, ಇಡಿ ಮನುಕುಲಕ್ಕೆ ಸಾಕ್ಷಿಯಾಗಿದೆ 🙏🌹
#happymothersday #voiceofsampangiramanagar #rvasantkumarcongress #RizwanArshad #myshivajinagar
#OneMillionWells In the frame are the two vital torchbearers of the Russell Market Well restoration that we facilitated. Mr Rmakrishna Well Digger & Mr Rizwan Arshad MLA
Thankyou Voice Of Sampangiramanagar
'Together, it's all possible.'
#jaljeevanMission #smartcity #Bangalore #savewater