ಕಿರಿಕ್ಗೆ ಕಾರ್ತಿಕ್ l KIRIKge K@rTH!K 🟨🟥
@VKkarthik169
ಕನ್ನಡಿಗ ಅಷ್ಟೇ, ಕನ್ನಡ ಕುಲದವನು
Kannada Nationalist,
ಕನ್ನಡ ನನ್ನ ಉಸಿರು, ಕನ್ನಡನಾಡು ನನ್ನ ದೇಶದ ಹೆಸರು
💛❤️
ಯಾವುದೇ ಪಕ್ಷದ ಗುಲಾಮನಲ್ಲ ತಿಳಿಯೋ ಮೂರ್ಖ
ID:1565820020
https://www.facebook.com/KIRIKgeSHETTY 03-07-2013 13:40:39
10,7K Tweets
3,7K Followers
129 Following
ಕನ್ನಡನಾಡಿನ ಗತ ವೈಭವ ಮರುಕಳಿಸ ಬೇಕು ಅಂದ್ರೆ 👇🏻
👉 ಕನ್ನಡದ ನಿಜವಾದ ಪ್ರೇಮಿಗಳು ಕನ್ನಡಕ್ಕೆ ಸಾಯೋದು ಬೇಡ, ಇಂತಹ ಎಲ್ಲರೂ ಇಷ್ಟಪಡುವ ಅಭಿಯಾನ ತಮ್ಮದೇ ರೀತಿಯಲ್ಲಿ ಆಚರಿಸಿದರೆ ಸಾಕು.
#ಕನ್ನಡದಲ್ಲಿಗ್ರಹಕಾರಸೇವೆ
#1679ನೇಕನ್ನಡಸಾಮ್ರಾಜ್ಯದಿನಾಚರಣೆ
#ಮನೆಮನೆಮುಂದೆಕನ್ನಡರಂಗೋಲಿ
#ಮಯೂರವರ್ಮಾ
#ಕರ್ನಾಟಬಲ
#ಕನ್ನಡಮೊದಲು
#ಕನ್ನಡರಂಗೋಲಿ ಬಿಡಿಸಿ,
#ಕನ್ನಡಬಾವುಟ ಹಾರಿಸಿ,
ಸಿಹಿ ಹಂಚಿ! 💛❤️🙂
ಇದೇ ಮಂಗಳವಾರ, ಮೇ 28, ಕನ್ನಡಸಾಮ್ರಾಜ್ಯದ ಮೊದಲ ಏಕೀಕರಣ 1679ನೇ ಉದಯೋತ್ಸವ ಆಚರಣೆ! 🔥
🔥🔥🔥
ಕ್ಷಣ ಗಣನೆ ಆರಂಭ!
Nandini K L
Digital Maadhyama - ಡಿಜಿಟಲ್ ಮಾಧ್ಯಮ
ಕೆಚ್ಚೆದೆಯ ಕನ್ನಡಿಗ ಇಮ್ಮಡಿ ಪುಲಿಕೇಶಿ
ಇದಾಗಿತ್ತು ಕನ್ನಡಿಗರ ವೀರ ಪರಾಕ್ರಮ💛❤️
ಕ್ರಿಸ್ತಶಕ 619ರ ವೈಶಾಕ ಹುಣ್ಣಿಮೆಯಂದು ಎಂದರೆ ಇಲ್ಲಿಂದ 1405 ವರ್ಷಗಳ ಹಿಂದೆ ಉತ್ತರಭಾರತದಿಂದ ದಂಡೆತ್ತಿ ಬಂದ ಹರ್ಷವರ್ಧನನ್ನು ಹಿಮ್ಮೆಟ್ಟಿಸಿದ್ದ ಚಾಲುಕ್ಯ ಸಾಮ್ರಾಟ ವೀರಕನ್ನಡಿಗ #ಇಮ್ಮಡಿಪುಲಕೇಶಿ .
ಆ ಗೆಲುವನ್ನು ಸಾರುವ ತಾಮ್ರಶಾಸನ.
#ImmadiPulakeshi
ಭಾರತ ಉಪಖಂಡ ಹಲವು ಸಂಸ್ಕೃತಿಯ ನಾಡು. ಒಂದೇ ದಿವಸ ಹಲವು ಆಚರಣೆಗಳು ನಡೆಯುತ್ತಿರುತ್ತವೆ, ಮೇ 28 ಹಾಗೆಯೇ ಕರ್ನಾಟಕದಲ್ಲಿ ಅದ್ದೂರಿ ಕನ್ನಡದೇಶ ಉದಯೋತ್ಸವ 🔥 ಮಹಾರಾಷ್ಟ್ರದಲ್ಲಿ ಬ್ರಿಟಿಷ್ ಸಾಕಿದ ವೀರ ಸಾವರ್ಕರ್ ಜಯಂತಿ!
#1679ನೇಕನ್ನಡಸಾಮ್ರಾಜ್ಯದಿನಾಚರಣೆ
#ಮನೆಮನೆಮುಂದೆಕನ್ನಡರಂಗೋಲಿ
(AI image, spell mistake ಲೆಕ್ಕಕ್ಕೆ ತಗೋಬೇಡಿ.)
ಇದೆಂತ ದುರಂತ ಕನ್ನಡಿಗರ ಮೇಲೆ #ಹಿಂದಿಹೇರಿಕೆ ಯಾಕೆ?
ಇದೆ ರೀತಿ ಹಿಂದಿ ರಾಜ್ಯಗಳಲ್ಲಿ ಕನ್ನಡ ಹಾಕುತ್ತಾರೆಯೇ?
Ramalinga Reddy
BMTC
#StopHindiImposition
ಕನ್ನಡಿಗರೇನು ಗುಲಾಮರಾ
ಒಬ್ಬರಿಗೆ ಸುಣ್ಣ ಮತ್ತೊಬ್ಬರಿಗೆ ಬೆಣ್ಣೆ ಇದ್ಯಾವ ನ್ಯಾಯ😡
ಹಿಂದಿ ಅಂದ್ರೆ ಭಾರತ,ಭಾರತ ಅಂದ್ರೆ ಹಿಂದಿ ಅನ್ನೋ ಮಟ್ಟಕ್ಕೆ ಉಳಿದ ಭಾಷೆಗಳ ಮೇಲೆ ದಬ್ಬಾಳಿಕೆಯೇ.
ನಾವು ಕೂಡಾ ಗುಲಾಮರಾಗಿರಲು ಇಷ್ಟ ಪಡುವುದಿಲ್ಲ
ನಮ್ಮಲ್ಲಿ ಕೂಡಾ ಆದಷ್ಟು ಬೇಗ ದ್ವಿಭಾಷಾ ನೀತಿ ಜಾರಿ ಆಗಲಿ.
#TwoLaungugePolicy
#StopHindiImpotion
ಕರ್ನಾಟಕಕ್ಕೆ ನೀರಾವರಿ ಯೋಜನೆಯನ್ನು ತಂದು ರೈತರ ಪರ ಕನ್ನಡಿಗರ ಪರ ನಿಂತು ಇಂದಿಗೂ
ಪಾರ್ಲಿಮೆಂಟ್ ನಲ್ಲಿ ಕನ್ನಡಿಗರ ಕಷ್ಟಕ್ಕೆ ಧ್ವನಿ ಇತ್ತು ಏಕೈಕ ವ್ಯಕ್ತಿ ನಮ್ಮ ಮಾಜಿ ಪ್ರಧಾನಿಗಳಾದ ದೇವೇಗೌಡರಿಗೆ
ಹುಟ್ಟು ಹಬ್ಬದ ನಲ್ಮೆಯ ಹಾರೈಕೆಗಳು H D Deve Gowda
11 th Prime Minister of India 😍
ಹೆಮ್ಮೆಯ ಕನ್ನಡಿಗ ಮಣ್ಣಿನ ಮಗ ❤️
345ರಲ್ಲಿ ಉದಯವಾದ ಕನ್ನಡಸಾಮ್ರಾಜ್ಯಕ್ಕೆ
ಈಗ 1679 ನೇ ಸ್ವತಂತ್ರ ವರ್ಷ!
ಈ ಉದಯೋತ್ಸವವನ್ನು ರಾಜ್ಯದೆಲ್ಲೆಡೆ ಆಚರಿಸೋಣ.
ಭಾರತದ ಮೊದಲ ಲಿಪಿ “ಕನ್ನಡ ಲಿಪಿ” ಕೊಟ್ಟ ಕದಂಬರಿಗೆ ಸೆಲ್ಯೂಟ್ ಮಾಡೋಣ! 🔥🔥💛❤️
ನಾಡಿನೆಲ್ಲೆಡೆ ಆಚರಣೆ ಮೇ 28, 2024, ಮಂಗಳವಾರ ದಂದು!
Gnan ಜ್ಞಾನ್ ಕಲ್ಲಹಳ್ಳಿ
ICC ಪುರುಷರ T20 ವಿಶ್ವಕಪ್ 2024 ಗಾಗಿ #CricketScotland ನ ಜರ್ಸಿ ಕರ್ನಾಟಕ ಮತ್ತು ಕನ್ನಡದ ಹೆಮ್ಮೆಯೊಂದಿಗೆ #kmfnandinimilk #ನಂದಿನಿ ಲೋಗೋವನ್ನು ತಮ್ಮ ಅಧಿಕೃತ ಪ್ರಾಯೋಜಕರಾಗಿ ತಮ್ಮ ತೋಳಿನ ಮೇಲೆ
#ನಮ್ಮನಂದಿನಿಕನ್ನಡಿಗರಹೆಮ್ಮೆ 💛❤️