ರಾಜಭವನದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಐ.ಬಿ.ಎಸ್.ಎ ವಿಶ್ವಕ್ರಿಕೆಟ್ ಪಂದ್ಯಾವಳಿಗಳಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತದ ಮಹಿಳಾ ಅಂಧ ಕ್ರಿಕೆಟ್ ತಂಡಲ್ಲಿರುವ ಕರ್ನಾಟಕದ 3 ಆಟಗಾರರು ಹಾಗೂ ರಜತ ಪದಕ ಗೆದ್ದಿರುವ ಪುರುಷರ ಕ್ರಿಕೆಟ್ ತಂಡದಲ್ಲಿರುವ ಕರ್ನಾಟಕದ 3 ಆಟಗಾರರನ್ನು ಅಭಿನಂದಿಸಿದರು.ಈ ವೇಳೆ ಮಹಾಂತೇಶ್ ಹಾಜರಿದ್ದರು.