Sri Sode Vadiraja Matha (@sodematha) 's Twitter Profile
Sri Sode Vadiraja Matha

@sodematha

Sri Vadiraja Matha at Sonda, is the place where Sri Vadirajaru is residing in the Pancha Vrindavana blessing thousands and thousands of devotees everyday.

ID: 846253373103915008

linkhttp://sodematha.in/ calendar_today27-03-2017 06:51:41

790 Tweet

6,6K Takipçi

7 Takip Edilen

Sri Sode Vadiraja Matha (@sodematha) 's Twitter Profile Photo

ಸೋದೆ ಉತ್ಸವ ಭಾವಿಸಮೀರ ಶ್ರೀ ವಾದಿರಾಜ ಗುರುಸಾರ್ವಭೌಮರ ಮಹಾರಥೋತ್ಸವ. youtu.be/1n0dqILR8cU?si…

Sri Sode Vadiraja Matha (@sodematha) 's Twitter Profile Photo

ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರಿಂದ ಮತದಾನ ಜಾಗೃತಿ ಸಂದೇಶ. #loksabhaelection2024 #loksabha #election2024 #bharat #sodesrivadirajamatha #sode #udupi #VoteForINDIA #vote #srivishwavallabhatheertharu youtu.be/YQWpFHwFqqU?si…

Sri Sode Vadiraja Matha (@sodematha) 's Twitter Profile Photo

ದಕ್ಷಿಣ ಕನ್ನಡದ ಉಪ್ಪಿನಂಗಡಿಯ ಕಡೇ ಶಿವಾಲಯದ ಚಿಂತಾಮಣಿ ಶ್ರೀನರಸಿಂಹ ದೇವರ ಸನ್ನಿಧಿಯಲ್ಲಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರು ವಿಶೇಷ ಪೂಜೆ ನಡೆಸಿದರು. ಶ್ರೀವಾದಿರಾಜ ಗುರುಸಾರ್ವಭೌಮರು ಶ್ರೀನರಸಿಂಹದೇವರನ್ನು ವಿಶೇಷವಾಗಿ ಆರಾಧಿಸಿ ತೀರ್ಥಪ್ರಬಂಧದಲ್ಲಿ ಎರಡು ಶ್ಲೋಕಗಳಿಂದ ವರ್ಣಿಸಿದ್ದಾರೆ.

ದಕ್ಷಿಣ ಕನ್ನಡದ ಉಪ್ಪಿನಂಗಡಿಯ ಕಡೇ ಶಿವಾಲಯದ ಚಿಂತಾಮಣಿ ಶ್ರೀನರಸಿಂಹ ದೇವರ ಸನ್ನಿಧಿಯಲ್ಲಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರು ವಿಶೇಷ ಪೂಜೆ ನಡೆಸಿದರು. ಶ್ರೀವಾದಿರಾಜ ಗುರುಸಾರ್ವಭೌಮರು ಶ್ರೀನರಸಿಂಹದೇವರನ್ನು ವಿಶೇಷವಾಗಿ ಆರಾಧಿಸಿ ತೀರ್ಥಪ್ರಬಂಧದಲ್ಲಿ ಎರಡು ಶ್ಲೋಕಗಳಿಂದ ವರ್ಣಿಸಿದ್ದಾರೆ.
Sri Sode Vadiraja Matha (@sodematha) 's Twitter Profile Photo

ಉಡುಪಿ ಸೋದೆ ವಾದಿರಾಜ ಮಠದ ಶ್ರೀಭೂತರಾಜರ ಹಾಗೂ ನಾಗದೇವರ ಸನ್ನಿಧಿಯಲ್ಲಿ ಅಕ್ಷಯ ತೃತೀಯಾದಂದು ಪುನಃ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ಕಲಶಾಭಿಷೇಕವನ್ನು ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ನೆರವೇರಿಸಿದರು. ರಾತ್ರಿ ಭೂತರಾಜರಿಗೆ ವಿಶೇಷ ಪೂಜೆ ನಡೆಯಿತು.

ಉಡುಪಿ ಸೋದೆ ವಾದಿರಾಜ ಮಠದ ಶ್ರೀಭೂತರಾಜರ ಹಾಗೂ ನಾಗದೇವರ ಸನ್ನಿಧಿಯಲ್ಲಿ ಅಕ್ಷಯ ತೃತೀಯಾದಂದು ಪುನಃ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ಕಲಶಾಭಿಷೇಕವನ್ನು ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ನೆರವೇರಿಸಿದರು. ರಾತ್ರಿ ಭೂತರಾಜರಿಗೆ ವಿಶೇಷ ಪೂಜೆ ನಡೆಯಿತು.
Sri Sode Vadiraja Matha (@sodematha) 's Twitter Profile Photo

ಸಂಸತ್ತಿನ ರಾಜ್ಯಸಭೆಯ ಸದಸ್ಯರಾಗಿ ನಾಮನಿರ್ದೇಶನಗೊಂಡ ಇನ್ಫೋಸಿಸ್ ಫೌಂಡೇಶನ್ ಮಾಜಿ ಅಧ್ಯಕ್ಷೆ ಶ್ರೀಮತಿ ಸುಧಾಮೂರ್ತಿಯವರು ಸೋದೆ ವಾದಿರಾಜ ಮಠಕ್ಕೆ ಆಗಮಿಸಿ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ , ಭೂತರಾಜರ ದರ್ಶನವನ್ನು ಪಡೆದು ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ಫಲಮಂತ್ರಾಕ್ಷತೆ ಪಡೆದರು Smt. Sudha Murty Sri Sode Vadiraja Matha

ಸಂಸತ್ತಿನ ರಾಜ್ಯಸಭೆಯ ಸದಸ್ಯರಾಗಿ ನಾಮನಿರ್ದೇಶನಗೊಂಡ ಇನ್ಫೋಸಿಸ್ ಫೌಂಡೇಶನ್  ಮಾಜಿ ಅಧ್ಯಕ್ಷೆ ಶ್ರೀಮತಿ ಸುಧಾಮೂರ್ತಿಯವರು ಸೋದೆ ವಾದಿರಾಜ ಮಠಕ್ಕೆ ಆಗಮಿಸಿ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ , ಭೂತರಾಜರ ದರ್ಶನವನ್ನು ಪಡೆದು ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ಫಲಮಂತ್ರಾಕ್ಷತೆ ಪಡೆದರು
<a href="/SmtSudhaMurty/">Smt. Sudha Murty</a> <a href="/SodeMatha/">Sri Sode Vadiraja Matha</a>
Sri Sode Vadiraja Matha (@sodematha) 's Twitter Profile Photo

ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಸೋದೆ ವಾದಿರಾಜ ಮಠಕ್ಕೆ ಭೇಟಿ ನೀಡಿ ರಮಾತ್ರಿವಿಕ್ರಮ ದೇವರ , ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ,ಭೂತರಾಜರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. Pralhad Joshi Sri Sode Vadiraja Matha

ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಸೋದೆ ವಾದಿರಾಜ ಮಠಕ್ಕೆ ಭೇಟಿ ನೀಡಿ ರಮಾತ್ರಿವಿಕ್ರಮ ದೇವರ , ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ,ಭೂತರಾಜರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
<a href="/JoshiPralhad/">Pralhad Joshi</a> <a href="/SodeMatha/">Sri Sode Vadiraja Matha</a>
Sri Sode Vadiraja Matha (@sodematha) 's Twitter Profile Photo

ಶ್ರೀಕೃಷ್ಣ ಜಯಂತಿಯ ಪ್ರಯುಕ್ತ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರಿಂದ ಪ್ರತಿಷ್ಠಿತ ಶ್ರೀಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಶ್ರೀವಿಶ್ವವಲ್ಲಭ ತೀರ್ಥರಿಂದ ವಿಶೇಷ ಪೂಜೆ ನಡೆಯಿತು. #srikrishnajanmastami #KrishnaJanmashtami #krishnajanmashtami2024 #Shrikrishna

ಶ್ರೀಕೃಷ್ಣ ಜಯಂತಿಯ ಪ್ರಯುಕ್ತ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರಿಂದ ಪ್ರತಿಷ್ಠಿತ ಶ್ರೀಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಶ್ರೀವಿಶ್ವವಲ್ಲಭ ತೀರ್ಥರಿಂದ ವಿಶೇಷ ಪೂಜೆ ನಡೆಯಿತು.
#srikrishnajanmastami 
#KrishnaJanmashtami 
#krishnajanmashtami2024 
#Shrikrishna
Sri Sode Vadiraja Matha (@sodematha) 's Twitter Profile Photo

ತೆಲಂಗಾಣ ನಾರಾಯಣಪೇಟ್ ನಲ್ಲಿ ಜನಮೇಜಯ ಪ್ರತಿಷ್ಠಿತ ಶ್ರೀರಘುಪ್ರೇಮ ತೀರ್ಥರಿಂದ ಪೂಜಿತ ಅನಂತಶಯನ ದೇವಸ್ಥಾನದಲ್ಲಿ ಹನುಮದ್ವ್ರತ ಅಂಗವಾಗಿ ಮುಖ್ಯಪ್ರಾಣದೇವರಿಗೆ ಶ್ರೀ ವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ಧರ್ಮಕರ್ತರಾದ ಶ್ರೀಪಾದ ಕುಲಕರ್ಣಿಯವರ ನೇತೃತ್ವದಲ್ಲಿ ವಿಶೇಷ ಅಭಿಷೇಕ ರಥೋತ್ಸವ ನಡೆಯಿತು.

ತೆಲಂಗಾಣ ನಾರಾಯಣಪೇಟ್ ನಲ್ಲಿ ಜನಮೇಜಯ ಪ್ರತಿಷ್ಠಿತ ಶ್ರೀರಘುಪ್ರೇಮ ತೀರ್ಥರಿಂದ ಪೂಜಿತ ಅನಂತಶಯನ ದೇವಸ್ಥಾನದಲ್ಲಿ ಹನುಮದ್ವ್ರತ ಅಂಗವಾಗಿ ಮುಖ್ಯಪ್ರಾಣದೇವರಿಗೆ ಶ್ರೀ ವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ಧರ್ಮಕರ್ತರಾದ ಶ್ರೀಪಾದ ಕುಲಕರ್ಣಿಯವರ ನೇತೃತ್ವದಲ್ಲಿ ವಿಶೇಷ ಅಭಿಷೇಕ ರಥೋತ್ಸವ ನಡೆಯಿತು.