ꜱɪᴋᴀɴᴅᴀʀ - ಸಿಕಂದರ್.
@SikkuTweets
Human being | Believer in equity and social justice | ಹೆಮ್ಮೆಯ ಕನ್ನಡಿಗ | ಅಹಿಂದ-Ahinda | South Indian🇮🇳 | Healthy politics | Tweets are purely personal views.
ID:779889184353902592
25-09-2016 03:44:06
14,6K Tweets
2,2K Followers
376 Following
ಛೀ…ಛೀ .. BJP Karnataka ಪಕ್ಷದವರೆ..ಬರೆದಿಟ್ಟುಕೊಳ್ಳಿ… ನಿಮ್ಮ.. ಈ ದೇಶವನ್ನು ಒಡೆಯುವ.. ದ್ವೇಷವನ್ನು ಹರಡುವ ಮನೆಹಾಳ ಅಸಹ್ಯದ ರಾಜಕಾರಣಕ್ಕೆ .. ಸರ್ವ ಜನಾಂಗದ ಶಾಂತಿಯ ತೋಟ.. ನಮ್ಮ ಕರ್ನಾಟಕ.. ಸರಿಯಾದ ಬುದ್ದಿ ಕಲಿಸಲಿದೆ #justasking
ಮೇ ನಾಲ್ಕು ... 1799
ಅಂದ ಹಾಗೆ... ಇವತ್ತಿಗೆ ಸರಿಯಾಗಿ ಇನ್ನೂರಾ ಇಪ್ಪತ್ತ ಐದು ವರ್ಷದ ಕೆಳಗೆ ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೆ ಆಂಗ್ಲೋ ಮೈಸೂರು ಯುದ್ಧದಲ್ಲಿ ಹೋರಾಡುತ್ತಾ ವೀರಮರಣವನ್ನಪ್ಪಿದ ಮೈಸೂರಿನ ಹುಲಿ ಹಜರತ್ ಟಿಪ್ಪು ಸುಲ್ತಾನರಿಗೆ ಭಾವಪೂರ್ಣ ನಮನ...
#TippuSulthan
ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಧಾನಿಯ ವಯಸ್ಸಿಗಿಂತ ಪೆಟ್ರೋಲ್ - ಡೀಸೆಲ್ ಬೆಲೆ ಹೆಚ್ಚಾಗಿದೆ. ಚಿನ್ನ ಬಡವರ ಕೈ ಸುಡುತ್ತಿದೆ, ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್, ಬೇಳೆಕಾಳಿನ ಬೆಲೆ ಕೇಳಿದರೆ ಹಸಿವೇ ಮರೆತು ಹೋಗುತ್ತದೆ.
ಅಚ್ಚೇ ದಿನ್ ಅಂದ್ರೆ ದುಬಾರಿ,
ಮೋದಿ ಅಂದ್ರೆ ಮಕ್ಮಲ್ ಟೋಪಿ.
ಪ್ರಧಾನಿ Narendra Modi ಅವರು ಕನ್ನಡಿಗರ…
ಸಿದ್ದರಾಮಯ್ಯರ ಕಾಲಿನ ದೂಳಿಗೂ ಸಮರಿಲ್ಲ ನೀವು ನಿಮ್ ಪಾರ್ಟಿ ಅವ್ರು
ಬಿಜೆಪಿ ಅಂದ್ರೆ ಹಿಂದುಳಿದ ಜಾತಿಗಳ ವಿರೋಧಿ ಅಂತ ಮತ್ತೆ ಸಾಬೀತು ಮಾಡ್ತಿದ್ದೀರಾ ಒಬ್ಬ ಮುಖ್ಯಮಂತ್ರಿಗೆ ಕೊಡೋ ಕನಿಷ್ಠ ಮರಿಯಾದಿ ಇಲ್ವ.
ಕರ್ನಾಟಕ ಬಿಜೆಪಿ ಅಂತಹ ಲುಚ್ಚಗಳು ಯಾರು ಇಲ್ಲ ಅನುಭವಿಸುವಿರಿ.
#LoksabhaElections2024
#KarnatakaElections
Dear Karnataka ,
This is how BJP Karnataka treats a OBC leader . The leader who is a CM , no doubt BJP hates OBC leaders .
All the OBC voters reject BJP , Project Karnataka Congress