ꜱɪᴋᴀɴᴅᴀʀ - ಸಿಕಂದರ್.(@SikkuTweets) 's Twitter Profileg
ꜱɪᴋᴀɴᴅᴀʀ - ಸಿಕಂದರ್.

@SikkuTweets

Human being | Believer in equity and social justice | ಹೆಮ್ಮೆಯ ಕನ್ನಡಿಗ | ಅಹಿಂದ-Ahinda | South Indian🇮🇳 | Healthy politics | Tweets are purely personal views.

ID:779889184353902592

calendar_today25-09-2016 03:44:06

14,6K Tweets

2,2K Followers

376 Following

ꜱɪᴋᴀɴᴅᴀʀ - ಸಿಕಂದರ್.(@SikkuTweets) 's Twitter Profile Photo

ನೀನ್ ಅಂತ ಸಾಚಿನೇ ಆಗಿದ್ರೆ
ನಿನ್ ಆಧಾರ್ ಕಾರ್ಡ್,
ಮನೆ ಕರೆಂಟ್ ಬಿಲ್ ಕಟ್ಟಿರೋ ರಶೀದಿ,
ಬಸ್ ಟಿಕೆಟ್ ತಗೊಂಡಿರೋ ಫೋಟೋ,
ನಿಮ್ಮಮ್ಮನ ಗೃಹಲಕ್ಶ್ಮೀ ಖಾತೆ ಮಾಹಿತಿ ಇಲ್ಲಿ ಹಾಕು ನಿನ್ನ ಇಡೀ ಸಂತಾನದ ಯೋಗ್ಯತೆ ಹೇಳ್ತೇನೆ.

ನಿನ್ ಗಂಡ ದುಡಿತಾ ಇದಾನೆ ಅನ್ನೋದಕ್ಕೂ ಪ್ರೂಫ್ ಬೇಕು ಅದು ಹಾಕ್ಬಿಡು ಅಂಧ ಭಕ್ತೆ.

account_circle
Dr Yathindra Siddaramaiah(@Dr_Yathindra_S) 's Twitter Profile Photo

ಚಿಕ್ಕೋಡಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ, ನಮ್ಮ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಸತೀಶ್ ಜಾರಕಿಹೊಳಿ ಅವರ ಪರ ಮತಯಾಚನೆ ಮಾಡಿ ಗೆಲುವಿಗಾಗಿ ಸಹಕಾರ ಕೋರಲಾಯಿತು.
1/2

ಚಿಕ್ಕೋಡಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ, ನಮ್ಮ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಸತೀಶ್ ಜಾರಕಿಹೊಳಿ ಅವರ ಪರ ಮತಯಾಚನೆ ಮಾಡಿ ಗೆಲುವಿಗಾಗಿ ಸಹಕಾರ ಕೋರಲಾಯಿತು. 1/2
account_circle
Karnataka Congress(@INCKarnataka) 's Twitter Profile Photo

'ಮೋದಿಯವರ ಪ್ರಜ್ವಲ ಗ್ಯಾರಂಟಿ'ಯಲ್ಲಿ ಮೊದಲ ಬಂಧನ!

ಈ 'ಬಂಧನ' ಯಾವ ಜನುಮದ ಅನುಬಂಧನ?!

ಮಹಿಳಾ ಪೀಡಕರು, ಮಹಿಳೆಯ ಅಪಹರಣಕಾರರು, ಅತ್ಯಾಚಾರಿಗಳನ್ನು ಕಂಡರೆ ಮೋದಿಯವರಿಗೆ ಎಲ್ಲಿಲ್ಲದ ಪ್ರೀತಿ.

ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಜ್ವಲ್ ರೇವಣ್ಣನೊಂದಿದೆ NDA ಮೈತ್ರಿಕೂಟದ ಸ್ಟಾರ್ ಪ್ರಚಾರಕ ರೇವಣ್ಣ ಅವರೂ ಮಹಿಳೆಯರನ್ನು ಕಾಡಿಸಿ, ಪೀಡಿಸಿ,…

'ಮೋದಿಯವರ ಪ್ರಜ್ವಲ ಗ್ಯಾರಂಟಿ'ಯಲ್ಲಿ ಮೊದಲ ಬಂಧನ! ಈ 'ಬಂಧನ' ಯಾವ ಜನುಮದ ಅನುಬಂಧನ?! ಮಹಿಳಾ ಪೀಡಕರು, ಮಹಿಳೆಯ ಅಪಹರಣಕಾರರು, ಅತ್ಯಾಚಾರಿಗಳನ್ನು ಕಂಡರೆ ಮೋದಿಯವರಿಗೆ ಎಲ್ಲಿಲ್ಲದ ಪ್ರೀತಿ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಜ್ವಲ್ ರೇವಣ್ಣನೊಂದಿದೆ NDA ಮೈತ್ರಿಕೂಟದ ಸ್ಟಾರ್ ಪ್ರಚಾರಕ ರೇವಣ್ಣ ಅವರೂ ಮಹಿಳೆಯರನ್ನು ಕಾಡಿಸಿ, ಪೀಡಿಸಿ,…
account_circle
ಕಾಳೋರಗ(@kraj_ka) 's Twitter Profile Photo

ನಮ್ಮ ದೇವೆಗೌಡ್ರ ತಾಕತ್ತು ಇದು, ಮಣ್ಣಿನ ಮಹಿಳಾ ಹಿತ ರಕ್ಷಕರು ಅವ್ರು!! ಅವರ ಮೊಮ್ಮಗ ದೇಶ ಬಿಟ್ಟೋಗಿದ್ದು ಅವರಿಗೆ ಗೊತ್ತೇ ಇಲ್ಲಾ ಗೊತ್ತಾಗಿದ್ರೆ ಎದೆಗೊದ್ದು ಕಾನೂನಿಗೆ ತಲೆಬಾಗು ಬಾಸ್ಟರ್ಡ್ ಅಂತಾ ಬುದ್ದಿ ಕಲಿಸ್ತಿದ್ರು!!

account_circle
Dr Yathindra Siddaramaiah(@Dr_Yathindra_S) 's Twitter Profile Photo

ಧಾರವಾಡ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಜರುಗಿದ ಸಮಾವೇಶದಲ್ಲಿ ಪಾಲ್ಗೊಂಡು ನಮ್ಮ ಪಕ್ಷದ ಅಭ್ಯರ್ಥಿ ವಿನೋದ್ ಅಸೂಟಿ ಅವರ ಪರ ಮತಯಾಚನೆ ಮಾಡಿದೆ.
1/2

ಧಾರವಾಡ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಜರುಗಿದ ಸಮಾವೇಶದಲ್ಲಿ ಪಾಲ್ಗೊಂಡು ನಮ್ಮ ಪಕ್ಷದ ಅಭ್ಯರ್ಥಿ ವಿನೋದ್ ಅಸೂಟಿ ಅವರ ಪರ ಮತಯಾಚನೆ ಮಾಡಿದೆ. 1/2
account_circle
Prakash Raj(@prakashraaj) 's Twitter Profile Photo

ಛೀ…ಛೀ .. BJP Karnataka ಪಕ್ಷದವರೆ..ಬರೆದಿಟ್ಟುಕೊಳ್ಳಿ… ನಿಮ್ಮ.. ಈ ದೇಶವನ್ನು ಒಡೆಯುವ.. ದ್ವೇಷವನ್ನು ಹರಡುವ ಮನೆಹಾಳ ಅಸಹ್ಯದ ರಾಜಕಾರಣಕ್ಕೆ .. ಸರ್ವ ಜನಾಂಗದ ಶಾಂತಿಯ ತೋಟ.. ನಮ್ಮ ಕರ್ನಾಟಕ.. ಸರಿಯಾದ ಬುದ್ದಿ ಕಲಿಸಲಿದೆ

account_circle
ꜱɪᴋᴀɴᴅᴀʀ - ಸಿಕಂದರ್.(@SikkuTweets) 's Twitter Profile Photo

ಅದಿಕ್ಕೆ ಸ್ವಂತ ಮೊಮ್ಮಗ ರೇಪ್ ಮಾಡಿದ್ರೆ ಬಿಟ್ಬಿಡ್ಬೇಕಾ?
ದೇವೇಗೌಡ ಅಷ್ಟು ಸಾಚಾ ಆಗಿದ್ರೆ ಮೊಮ್ಮಗನ್ನ ಕೆರದಲ್ಲಿ ಇಕ್ಕಿ ಪೊಲೀಸರ ಬಳಿ ಒಪ್ಪಿಸಬೇಕಿತ್ತು.

account_circle
DEEPU GOWDRU(@DEEPUVAJRAMUNI) 's Twitter Profile Photo

ಮೇ ನಾಲ್ಕು ... 1799

ಅಂದ ಹಾಗೆ... ಇವತ್ತಿಗೆ ಸರಿಯಾಗಿ ಇನ್ನೂರಾ ಇಪ್ಪತ್ತ ಐದು ವರ್ಷದ ಕೆಳಗೆ ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೆ ಆಂಗ್ಲೋ ಮೈಸೂರು ಯುದ್ಧದಲ್ಲಿ ಹೋರಾಡುತ್ತಾ ವೀರಮರಣವನ್ನಪ್ಪಿದ ಮೈಸೂರಿನ ಹುಲಿ ಹಜರತ್ ಟಿಪ್ಪು ಸುಲ್ತಾನರಿಗೆ ಭಾವಪೂರ್ಣ ನಮನ...

ಮೇ ನಾಲ್ಕು ... 1799 ಅಂದ ಹಾಗೆ... ಇವತ್ತಿಗೆ ಸರಿಯಾಗಿ ಇನ್ನೂರಾ ಇಪ್ಪತ್ತ ಐದು ವರ್ಷದ ಕೆಳಗೆ ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೆ ಆಂಗ್ಲೋ ಮೈಸೂರು ಯುದ್ಧದಲ್ಲಿ ಹೋರಾಡುತ್ತಾ ವೀರಮರಣವನ್ನಪ್ಪಿದ ಮೈಸೂರಿನ ಹುಲಿ ಹಜರತ್ ಟಿಪ್ಪು ಸುಲ್ತಾನರಿಗೆ ಭಾವಪೂರ್ಣ ನಮನ... #TippuSulthan
account_circle
ꜱɪᴋᴀɴᴅᴀʀ - ಸಿಕಂದರ್.(@SikkuTweets) 's Twitter Profile Photo

ಲೇ ಬೋ.ಸುಡಿ ಮಗ್ನೇ ಲಸಿಕೆ ತಯಾರಿಸಿದ ಕಂಪನಿಯೇ ಒಪ್ಪಿಕೊಂಡಿದೆ.

account_circle
ꜱɪᴋᴀɴᴅᴀʀ - ಸಿಕಂದರ್.(@SikkuTweets) 's Twitter Profile Photo

'ಮತ್ತೆ ಮತ್ತೆ ಒತ್ತಿ ಹೇಳುತ್ತೇನೆ'♥️🙏

'ನೀನು ವೀರಮರಣ ಹೊಂದಿದ 225 ವರ್ಷಗಳ ನಂತರವೂ..ನಿನ್ನ ಹೆಸರು ಕೇಳಿದ್ರೆ ಈ ಕೋಮುವಾದಿಗಳ ಗುಂಡಿಗೆ ಇವತ್ತಿಗೂ ನಡುಗುತ್ತದೆಯೆಂದರೆ'♥️🙏

'ನಿನ್ನನ್ನು ಹುಲಿಯೆನ್ನದೆ ಮತ್ತೆ ಇನ್ನೇನನ್ನಲಿ'🐅🐅

'ಟಿಪ್ಪು ಸುಲ್ತಾನ್'🔥🔥🔥🔥

'ಈವತ್ತು ಟಿಪ್ಪು ಸುಲ್ತಾನ್ ಅವರು ಹುತಾತ್ಮರಾದ ದಿನ'🙏🏾

'ಮತ್ತೆ ಮತ್ತೆ ಒತ್ತಿ ಹೇಳುತ್ತೇನೆ'♥️🙏 'ನೀನು ವೀರಮರಣ ಹೊಂದಿದ 225 ವರ್ಷಗಳ ನಂತರವೂ..ನಿನ್ನ ಹೆಸರು ಕೇಳಿದ್ರೆ ಈ ಕೋಮುವಾದಿಗಳ ಗುಂಡಿಗೆ ಇವತ್ತಿಗೂ ನಡುಗುತ್ತದೆಯೆಂದರೆ'♥️🙏 'ನಿನ್ನನ್ನು ಹುಲಿಯೆನ್ನದೆ ಮತ್ತೆ ಇನ್ನೇನನ್ನಲಿ'🐅🐅 'ಟಿಪ್ಪು ಸುಲ್ತಾನ್'🔥🔥🔥🔥 'ಈವತ್ತು ಟಿಪ್ಪು ಸುಲ್ತಾನ್ ಅವರು ಹುತಾತ್ಮರಾದ ದಿನ'🙏🏾
account_circle
Siddaramaiah(@siddaramaiah) 's Twitter Profile Photo

ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಧಾನಿಯ ವಯಸ್ಸಿಗಿಂತ ಪೆಟ್ರೋಲ್ - ಡೀಸೆಲ್‌ ಬೆಲೆ ಹೆಚ್ಚಾಗಿದೆ. ಚಿನ್ನ ಬಡವರ ಕೈ ಸುಡುತ್ತಿದೆ, ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್, ಬೇಳೆಕಾಳಿನ ಬೆಲೆ ಕೇಳಿದರೆ ಹಸಿವೇ ಮರೆತು ಹೋಗುತ್ತದೆ.

ಅಚ್ಚೇ ದಿನ್ ಅಂದ್ರೆ ದುಬಾರಿ,
ಮೋದಿ ಅಂದ್ರೆ ಮಕ್ಮಲ್ ಟೋಪಿ.
ಪ್ರಧಾನಿ Narendra Modi ಅವರು ಕನ್ನಡಿಗರ…

ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಧಾನಿಯ ವಯಸ್ಸಿಗಿಂತ ಪೆಟ್ರೋಲ್ - ಡೀಸೆಲ್‌ ಬೆಲೆ ಹೆಚ್ಚಾಗಿದೆ. ಚಿನ್ನ ಬಡವರ ಕೈ ಸುಡುತ್ತಿದೆ, ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್, ಬೇಳೆಕಾಳಿನ ಬೆಲೆ ಕೇಳಿದರೆ ಹಸಿವೇ ಮರೆತು ಹೋಗುತ್ತದೆ. ಅಚ್ಚೇ ದಿನ್ ಅಂದ್ರೆ ದುಬಾರಿ, ಮೋದಿ ಅಂದ್ರೆ ಮಕ್ಮಲ್ ಟೋಪಿ. ಪ್ರಧಾನಿ @narendramodi ಅವರು ಕನ್ನಡಿಗರ…
account_circle
ꜱɪᴋᴀɴᴅᴀʀ - ಸಿಕಂದರ್.(@SikkuTweets) 's Twitter Profile Photo

ಬಿಜೆಪಿ ಮತ್ತು ಆರ್ಎಸ್ಎಸ್ ನಾಯಿಕರ ಏಕೈಕ ತಂದೆ ಶ್ರೀ ಸಿದ್ದರಾಮಯ್ಯ 🔥

account_circle
ಕರ್ನಾಟಕ ನಾಯಕರು 👑(@KNayakas) 's Twitter Profile Photo

ಸಿದ್ದರಾಮಯ್ಯರ ಕಾಲಿನ ದೂಳಿಗೂ ಸಮರಿಲ್ಲ ನೀವು ನಿಮ್ ಪಾರ್ಟಿ ಅವ್ರು

ಬಿಜೆಪಿ ಅಂದ್ರೆ ಹಿಂದುಳಿದ ಜಾತಿಗಳ ವಿರೋಧಿ ಅಂತ ಮತ್ತೆ ಸಾಬೀತು ಮಾಡ್ತಿದ್ದೀರಾ ಒಬ್ಬ ಮುಖ್ಯಮಂತ್ರಿಗೆ ಕೊಡೋ ಕನಿಷ್ಠ ಮರಿಯಾದಿ ಇಲ್ವ.

ಕರ್ನಾಟಕ ಬಿಜೆಪಿ ಅಂತಹ ಲುಚ್ಚಗಳು ಯಾರು ಇಲ್ಲ ಅನುಭವಿಸುವಿರಿ.


ಸಿದ್ದರಾಮಯ್ಯರ ಕಾಲಿನ ದೂಳಿಗೂ ಸಮರಿಲ್ಲ ನೀವು ನಿಮ್ ಪಾರ್ಟಿ ಅವ್ರು ಬಿಜೆಪಿ ಅಂದ್ರೆ ಹಿಂದುಳಿದ ಜಾತಿಗಳ ವಿರೋಧಿ ಅಂತ ಮತ್ತೆ ಸಾಬೀತು ಮಾಡ್ತಿದ್ದೀರಾ ಒಬ್ಬ ಮುಖ್ಯಮಂತ್ರಿಗೆ ಕೊಡೋ ಕನಿಷ್ಠ ಮರಿಯಾದಿ ಇಲ್ವ. ಕರ್ನಾಟಕ ಬಿಜೆಪಿ ಅಂತಹ ಲುಚ್ಚಗಳು ಯಾರು ಇಲ್ಲ ಅನುಭವಿಸುವಿರಿ. #LoksabhaElections2024 #KarnatakaElections
account_circle