Ritam ಕನ್ನಡ (@ritamappkannada) 's Twitter Profile
Ritam ಕನ್ನಡ

@ritamappkannada

ವಾಸ್ತವ ಸುದ್ದಿಗಳ ಆದ್ಯತೆಯೊಂದಿಗೆ..
Ritam brings you timely Updates & In-depth Analysis. Stay Informed!

ID: 1108350604143783936

linkhttps://ritamdigital.org/ calendar_today20-03-2019 12:52:30

11,11K Tweet

1,1K Followers

53 Following

Ritam ಕನ್ನಡ (@ritamappkannada) 's Twitter Profile Photo

ಕ್ಯಾಲಿಫೋರ್ನಿಯಾದ BAPS ಮಂದಿರದಲ್ಲಿ ಹಿಂದೂ ವಿರೋಧಿ ಬರಹ: ಖಂಡನೆ #BAPS #HindusUnderAttack #california

ಕ್ಯಾಲಿಫೋರ್ನಿಯಾದ BAPS ಮಂದಿರದಲ್ಲಿ ಹಿಂದೂ ವಿರೋಧಿ ಬರಹ: ಖಂಡನೆ

#BAPS #HindusUnderAttack #california
Ritam ಕನ್ನಡ (@ritamappkannada) 's Twitter Profile Photo

ಸಿಎಂ ರಾಜೀನಾಮೆಗೆ ಪಕ್ಷದೊಳಗೆ ಯಾವುದೇ ಒತ್ತಡವಿಲ್ಲ : ಪರಮೇಶ್ವರ್ ಹೈಕೋರ್ಟ್ ತೀರ್ಪಿನ ಬಳಿಕ ಸಿದ್ದರಾಮಯ್ಯ ವೀಕ್ ಆಗಿಲ್ಲ, ಕಲ್ಲುಬಂಡೆಯಂತೆ ಗಟ್ಟಿಯಾಗಿದ್ದು, ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಬುಧವಾರ ಹೇಳಿದರು. #Siddaramaiah #MUDAScam #Karnataka

ಸಿಎಂ ರಾಜೀನಾಮೆಗೆ ಪಕ್ಷದೊಳಗೆ ಯಾವುದೇ ಒತ್ತಡವಿಲ್ಲ : ಪರಮೇಶ್ವರ್

ಹೈಕೋರ್ಟ್ ತೀರ್ಪಿನ ಬಳಿಕ ಸಿದ್ದರಾಮಯ್ಯ ವೀಕ್ ಆಗಿಲ್ಲ, ಕಲ್ಲುಬಂಡೆಯಂತೆ ಗಟ್ಟಿಯಾಗಿದ್ದು, ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಬುಧವಾರ ಹೇಳಿದರು.

#Siddaramaiah  #MUDAScam #Karnataka
Ritam ಕನ್ನಡ (@ritamappkannada) 's Twitter Profile Photo

ಚೆಸ್ ಒಲಿಂಪಿಯಾಡ್​ನಲ್ಲಿ ಚೊಚ್ಚಲ ಚಿನ್ನ ಗೆದ್ದ ಸಾಧಕರನ್ನು ಭೇಟಿಯಾದ ಪ್ರಧಾನಿ ಮೋದಿ; ವಿಡಿಯೋ ನೋಡಿ #ChessOlympiad2024 #Chess #ChessOlympiad

Ritam ಕನ್ನಡ (@ritamappkannada) 's Twitter Profile Photo

ತಮಿಳುನಾಡು ಮೂಲದ ಎಆರ್ ಡೈರಿ ವಿರುದ್ಧ ದೂರು ದಾಖಲಿಸಿದ ಟಿಟಿಡಿ. ಎಆರ್ ಡೈರಿಯಿಂದ ಆಯ್ಕೆಯಾದ ತುಪ್ಪದ ಮಾದರಿಗಳಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಕೊಬ್ಬಿನ ಅಂಶ ಇರುವುದು ಲ್ಯಾಬ್ ಪರೀಕ್ಷೆಯಿಂದ ತಿಳಿದುಬಂದ ಹಿನ್ನೆಲೆಯಲ್ಲಿ ದೂರು ದಾಖಲು. #TirupatiLadduControversy #TirupatiLaddu #Tirumala #Tirupati

ತಮಿಳುನಾಡು ಮೂಲದ ಎಆರ್ ಡೈರಿ ವಿರುದ್ಧ ದೂರು ದಾಖಲಿಸಿದ ಟಿಟಿಡಿ.

ಎಆರ್ ಡೈರಿಯಿಂದ ಆಯ್ಕೆಯಾದ ತುಪ್ಪದ ಮಾದರಿಗಳಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಕೊಬ್ಬಿನ ಅಂಶ ಇರುವುದು ಲ್ಯಾಬ್ ಪರೀಕ್ಷೆಯಿಂದ ತಿಳಿದುಬಂದ ಹಿನ್ನೆಲೆಯಲ್ಲಿ ದೂರು ದಾಖಲು.

#TirupatiLadduControversy
#TirupatiLaddu #Tirumala #Tirupati
Ritam ಕನ್ನಡ (@ritamappkannada) 's Twitter Profile Photo

ವಕ್ಫ್ (ತಿದ್ದುಪಡಿ) ಮಸೂದೆ ಬೆಂಬಲಿಸಿದ ಕೇರಳದ ಚರ್ಚ್‌: ವಕ್ಫ್‌ ಬೋರ್ಡ್‌ ಉಪಟಳದ ಬಗ್ಗೆ ಪತ್ರ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಕೇರಳದ ಸಿರೋ-ಮಲಬಾರ್ ಬೆಂಬಲಿಸಿದ್ದು, ವಕ್ಪ್‌ ಬೋರ್ಡ್‌ ಉಪಟಳದಿಂದ ಕ್ರೈಸ್ಥರು ಅನುಭವಿಸುತ್ತಿರುವ ಆಸ್ತಿ ವಿವಾದದ ಬಗ್ಗೆ ಪತ್ರ ಬರೆದಿದೆ. #WaqfAmendmentBill2024 #WaqfBoard #Waqf #WaqfBill

ವಕ್ಫ್ (ತಿದ್ದುಪಡಿ) ಮಸೂದೆ ಬೆಂಬಲಿಸಿದ ಕೇರಳದ ಚರ್ಚ್‌: ವಕ್ಫ್‌ ಬೋರ್ಡ್‌ ಉಪಟಳದ ಬಗ್ಗೆ ಪತ್ರ

ವಕ್ಫ್ (ತಿದ್ದುಪಡಿ) ಮಸೂದೆಯನ್ನು ಕೇರಳದ ಸಿರೋ-ಮಲಬಾರ್ ಬೆಂಬಲಿಸಿದ್ದು, ವಕ್ಪ್‌ ಬೋರ್ಡ್‌ ಉಪಟಳದಿಂದ ಕ್ರೈಸ್ಥರು ಅನುಭವಿಸುತ್ತಿರುವ ಆಸ್ತಿ ವಿವಾದದ ಬಗ್ಗೆ ಪತ್ರ ಬರೆದಿದೆ.

#WaqfAmendmentBill2024 #WaqfBoard #Waqf #WaqfBill
Ritam ಕನ್ನಡ (@ritamappkannada) 's Twitter Profile Photo

ಸಿಎಂ ರಾಜೀನಾಮೆಗೆ ಮಾಜಿ ಸ್ಪೀಕರ್ ಕೋಳಿವಾಡ ಆಗ್ರಹ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಪಕ್ಷದಲ್ಲೇ ಒತ್ತಡ. ಪಕ್ಷದ ಹಿತದೃಷ್ಟಿಯಿಂದ ರಾಜೀನಾಮೆ ನೀಡಲಿ ಎಂದ ಮಾಜಿ ಸ್ಪೀಕರ್ ಕೋಳಿವಾಡ. #KBKoliwad #Siddaramaiah #Karnataka #MUDAScam #MUDACase #HighCourt

ಸಿಎಂ ರಾಜೀನಾಮೆಗೆ ಮಾಜಿ ಸ್ಪೀಕರ್ ಕೋಳಿವಾಡ ಆಗ್ರಹ

ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಪಕ್ಷದಲ್ಲೇ ಒತ್ತಡ. ಪಕ್ಷದ ಹಿತದೃಷ್ಟಿಯಿಂದ ರಾಜೀನಾಮೆ ನೀಡಲಿ ಎಂದ ಮಾಜಿ ಸ್ಪೀಕರ್ ಕೋಳಿವಾಡ.

#KBKoliwad #Siddaramaiah #Karnataka #MUDAScam #MUDACase #HighCourt
Ritam ಕನ್ನಡ (@ritamappkannada) 's Twitter Profile Photo

ಸಿಎಂ ರಾಜೀನಾಮೆಗೆ ಸುನೀಲ್ ಕುಮಾರ್ ಒತ್ತಾಯ ನಮಗೆ 136 ಶಾಸಕರ ಬೆಂಬಲ ಇದೆ ಅಂತಿದ್ದಾರೆ ತನಿಖೆ ಆಗುವವರೆಗೂ ಸಿಎಂ ಸ್ಥಾನದಲ್ಲಿರಬಾರದು. ನಿಮ್ಮ ಆಪ್ತರನ್ನೇ ಸಿಎಂ ಪಟ್ಟದಲ್ಲಿ ಕೂರಿಸಿ ತನಿಖೆ ಮುಗಿದ ಬಳಿಕ ನೀವೇ ಮತ್ತೆ ಸಿಎಂ ಆಗಿ ಎಂದ ಸುನೀಲ್ ಕುಮಾರ್. #Siddaramaiah #MUDACase #MUDAScam #Karnataka #HighCourt Sunil Kumar Karkala

ಸಿಎಂ ರಾಜೀನಾಮೆಗೆ ಸುನೀಲ್ ಕುಮಾರ್ ಒತ್ತಾಯ

ನಮಗೆ 136 ಶಾಸಕರ ಬೆಂಬಲ ಇದೆ ಅಂತಿದ್ದಾರೆ ತನಿಖೆ ಆಗುವವರೆಗೂ ಸಿಎಂ ಸ್ಥಾನದಲ್ಲಿರಬಾರದು. ನಿಮ್ಮ ಆಪ್ತರನ್ನೇ ಸಿಎಂ ಪಟ್ಟದಲ್ಲಿ ಕೂರಿಸಿ ತನಿಖೆ ಮುಗಿದ ಬಳಿಕ ನೀವೇ ಮತ್ತೆ ಸಿಎಂ ಆಗಿ ಎಂದ ಸುನೀಲ್ ಕುಮಾರ್.

#Siddaramaiah #MUDACase #MUDAScam #Karnataka #HighCourt <a href="/karkalasunil/">Sunil Kumar Karkala</a>
Ritam ಕನ್ನಡ (@ritamappkannada) 's Twitter Profile Photo

ಏಷ್ಯಾ ಪವರ್ ಇಂಡೆಕ್ಸ್‌ | ಜಪಾನ್-ರಷ್ಯಾ ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಭಾರತ! ▶️ youtube.com/watch?v=F390Jg… #PMModi #NewIndia #NavaBharat #ViksitBharat #AsiaPowerIndex

Ritam ಕನ್ನಡ (@ritamappkannada) 's Twitter Profile Photo

ಮತ್ತೆ ಮತ್ತೆ ಸುದ್ದಿಯಾಗುತ್ತಿದೆ ಇಸ್ರೇಲಿನ ಪರಾಕ್ರಮ ▶️ youtube.com/watch?v=a8D_rG… #Israel #Lebanon #Hamas #Hizbullah

Ritam ಕನ್ನಡ (@ritamappkannada) 's Twitter Profile Photo

BREAKING: ಸಿಎಂ ಸಿದ್ಧರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ: ಹಲವು ಬಿಜೆಪಿ ಮುಖಂಡರು ಪೊಲೀಸರು ವಶಕ್ಕೆ #MUDAScam #MUDACase #Siddaramaiah #KarnatakaHighCourt #BJP #Karnataka

BREAKING: ಸಿಎಂ ಸಿದ್ಧರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ: ಹಲವು ಬಿಜೆಪಿ ಮುಖಂಡರು ಪೊಲೀಸರು ವಶಕ್ಕೆ 

#MUDAScam #MUDACase #Siddaramaiah #KarnatakaHighCourt #BJP #Karnataka
Ritam ಕನ್ನಡ (@ritamappkannada) 's Twitter Profile Photo

ಮಾನನಷ್ಟ ಪ್ರಕಣದಲ್ಲಿ ಶಿವಸೇನೆ ಯುಬಿಟಿ ನಾಯಕ ಸಂಜಯ್‌ ರಾವುತ್‌ ತಪ್ಪಿತಸ್ಥ: 15 ದಿನಗಳ ಸೆರೆವಾಸ ಡಾ ಮೇಧಾ ಕಿರಿತ್ ಸೋಮಯ್ಯ ಅವರ ದೂರಿನ ಮೇರೆಗೆ ರಾವುತ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. #SanjayRaut 15 ದಿನಗಳ ಜೈಲು ಶಿಕ್ಷೆ ವಿಧಿಸಿ, 6ರೂ 25 ಸಾವಿರ ದಂಡ ವಿಧಿಸಿ ಕೋರ್ಟ್‌ ಆದೇಶ ನೀಡಿದೆ.

ಮಾನನಷ್ಟ ಪ್ರಕಣದಲ್ಲಿ ಶಿವಸೇನೆ ಯುಬಿಟಿ ನಾಯಕ ಸಂಜಯ್‌ ರಾವುತ್‌ ತಪ್ಪಿತಸ್ಥ: 15 ದಿನಗಳ ಸೆರೆವಾಸ

ಡಾ ಮೇಧಾ ಕಿರಿತ್ ಸೋಮಯ್ಯ ಅವರ ದೂರಿನ ಮೇರೆಗೆ ರಾವುತ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. #SanjayRaut 15 ದಿನಗಳ ಜೈಲು ಶಿಕ್ಷೆ ವಿಧಿಸಿ, 6ರೂ 25 ಸಾವಿರ ದಂಡ ವಿಧಿಸಿ ಕೋರ್ಟ್‌ ಆದೇಶ ನೀಡಿದೆ.
Ritam ಕನ್ನಡ (@ritamappkannada) 's Twitter Profile Photo

ಬಡ ಜನರ ಆರೋಗ್ಯದಲ್ಲಿ ಚೆಲ್ಲಾಟ ಆಡುತ್ತಿರುವ ರಾಜ್ಯ ಸರಕಾರ ▶️ youtube.com/watch?v=xe0qC2… #Health #Karnataka #Siddaramaiah #Congress

Ritam ಕನ್ನಡ (@ritamappkannada) 's Twitter Profile Photo

ಒಬ್ಬ ಯುವಕ ಕೋಟ್ಯಾಧಿಪತಿಯ ಮಗುವಾಗದಿದ್ದರೆ, ಅವನಿಗೆ ಸೈನ್ಯದಲ್ಲಿ ಕೆಲಸ ಸಿಗುವುದಿಲ್ಲ - ರಾಹುಲ್ ಗಾಂಧಿ #RahulGandhi #IndianArmy #ViralVideo

Ritam ಕನ್ನಡ (@ritamappkannada) 's Twitter Profile Photo

ರಣವೀರ್ ಅಲ್ಲಾಬಾದಿಯಾ ಅವರ "ಬಿಯರ್ ಬೈಸೆಪ್ಸ್" ಯೂಟ್ಯೂಬ್ ಚಾನೆಲ್ ಅನ್ನು ಹ್ಯಾಕ್ ಮಾಡಲಾಗಿದೆ ಮತ್ತು ಟೆಸ್ಲಾ ಎಂದು ಮರುನಾಮಕರಣ ಮಾಡಿ, ಎಲ್ಲಾ ವೀಡಿಯೊಗಳನ್ನು ಅಳಿಸಲಾಗಿದೆ. 9 ಮಿಲಿಯನ್ ಹಾಗೂ 7 ಮಿಲಿಯನ್ ಚಂದಾದಾರರನ್ನು ಯುಟ್ಯೂಬ್ ಚಾನೆಲ್ ಹೊಂದಿತ್ತು. #RanveerAllahbadia #Hacked #YouTube #beerbiceps

ರಣವೀರ್ ಅಲ್ಲಾಬಾದಿಯಾ ಅವರ "ಬಿಯರ್ ಬೈಸೆಪ್ಸ್" ಯೂಟ್ಯೂಬ್ ಚಾನೆಲ್ ಅನ್ನು ಹ್ಯಾಕ್ ಮಾಡಲಾಗಿದೆ ಮತ್ತು ಟೆಸ್ಲಾ ಎಂದು ಮರುನಾಮಕರಣ ಮಾಡಿ, ಎಲ್ಲಾ ವೀಡಿಯೊಗಳನ್ನು ಅಳಿಸಲಾಗಿದೆ.  

9 ಮಿಲಿಯನ್ ಹಾಗೂ 7 ಮಿಲಿಯನ್ ಚಂದಾದಾರರನ್ನು ಯುಟ್ಯೂಬ್ ಚಾನೆಲ್ ಹೊಂದಿತ್ತು.

#RanveerAllahbadia #Hacked #YouTube #beerbiceps
Ritam ಕನ್ನಡ (@ritamappkannada) 's Twitter Profile Photo

Top News | ಋತಂ ಕನ್ನಡ ಈ ದಿನದ ಪ್ರಮುಖ ಸುದ್ದಿಗಳು youtube.com/watch?v=Ud4Pc5… #TOPNews #KannadaNews #Karnataka #Siddaramaiah #MudaScam #Ayodhya

Ritam ಕನ್ನಡ (@ritamappkannada) 's Twitter Profile Photo

ಮುಡಾ ಹಗರಣ: ಕುರ್ಚಿ ಬಿಟ್ಟು ಇಳಿಯಲು ಒಪ್ಪದ ಸಿಎಂ ಸಿದ್ದರಾಮಯ್ಯ ritamdigital.org/post/share/INF… #MUDACase #MUDAScam #Siddaramaiah

ಮುಡಾ ಹಗರಣ: ಕುರ್ಚಿ ಬಿಟ್ಟು ಇಳಿಯಲು ಒಪ್ಪದ ಸಿಎಂ ಸಿದ್ದರಾಮಯ್ಯ

ritamdigital.org/post/share/INF… 

#MUDACase #MUDAScam #Siddaramaiah
Ritam ಕನ್ನಡ (@ritamappkannada) 's Twitter Profile Photo

ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಸಂಪುಟ ಸಭೆಯಲ್ಲಿ ನಿರ್ಣಯ ಇಂದಿನ ಸಂಪುಟ ಸಭೆಯಲ್ಲಿ ವರದಿಯನ್ನು ತಿರಸ್ಕಾರ ಮಾಡಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.  ವರದಿ ಅನುಷ್ಠಾನವಾದರೆ ಪಶ್ಚಿಮ ಘಟ್ಟ ಮತ್ತು ಮಲೆನಾಡು ಸೂಕ್ಷ್ಮ ಪರಿಸರ ವಲಯವಾಗಿ ಪರಿವರ್ತನೆ ಆಗುತ್ತದೆ. ಅಲ್ಲಿ ಮಾನವ ಹಸ್ತಕ್ಷೇಪ ಮಾಡುವ ಹಾಗೇ ಇಲ್ಲ.

ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಸಂಪುಟ ಸಭೆಯಲ್ಲಿ ನಿರ್ಣಯ

ಇಂದಿನ ಸಂಪುಟ ಸಭೆಯಲ್ಲಿ ವರದಿಯನ್ನು ತಿರಸ್ಕಾರ ಮಾಡಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ. 

ವರದಿ ಅನುಷ್ಠಾನವಾದರೆ ಪಶ್ಚಿಮ ಘಟ್ಟ ಮತ್ತು ಮಲೆನಾಡು ಸೂಕ್ಷ್ಮ ಪರಿಸರ ವಲಯವಾಗಿ ಪರಿವರ್ತನೆ ಆಗುತ್ತದೆ. ಅಲ್ಲಿ ಮಾನವ ಹಸ್ತಕ್ಷೇಪ ಮಾಡುವ ಹಾಗೇ ಇಲ್ಲ.
Ritam ಕನ್ನಡ (@ritamappkannada) 's Twitter Profile Photo

ಯುಎನ್‌ಎಸ್‌ಸಿ ಖಾಯಂ ಸದಸ್ಯರಾಗಿ ಭಾರತ ಸೇರ್ಪಡೆಗೊಳಿಸಲು ಫ್ರೆಂಚ್‌ ಅಧ್ಯಕ್ಷ ಮ್ಯಾಕ್ರೋನ್‌ ಬೆಂಬಲ ಭಾರತ, ಜರ್ಮನಿ, ಜಪಾನ್ ಮತ್ತು ಬ್ರೆಜಿಲ್ ಖಾಯಂ ಸದಸ್ಯರಾಗಿರಬೇಕು ಮತ್ತು ಆಫ್ರಿಕಾವನ್ನು ಪ್ರತಿನಿಧಿಸಲು ಎರಡು ದೇಶಗಳನ್ನು ನೇಮಿಸಬೇಕು ಎಂದು ಒತ್ತಿ ಹೇಳಿದರು. #UNSC #France #EmmanuelMacron

ಯುಎನ್‌ಎಸ್‌ಸಿ ಖಾಯಂ ಸದಸ್ಯರಾಗಿ ಭಾರತ ಸೇರ್ಪಡೆಗೊಳಿಸಲು ಫ್ರೆಂಚ್‌ ಅಧ್ಯಕ್ಷ ಮ್ಯಾಕ್ರೋನ್‌ ಬೆಂಬಲ

ಭಾರತ, ಜರ್ಮನಿ, ಜಪಾನ್ ಮತ್ತು ಬ್ರೆಜಿಲ್ ಖಾಯಂ ಸದಸ್ಯರಾಗಿರಬೇಕು ಮತ್ತು ಆಫ್ರಿಕಾವನ್ನು ಪ್ರತಿನಿಧಿಸಲು ಎರಡು ದೇಶಗಳನ್ನು ನೇಮಿಸಬೇಕು ಎಂದು ಒತ್ತಿ ಹೇಳಿದರು.

#UNSC #France #EmmanuelMacron
Ritam ಕನ್ನಡ (@ritamappkannada) 's Twitter Profile Photo

ಜನ ಧ್ವನಿ | ದೇವಸ್ಥಾನಕ್ಕೆ ಡ್ರೆಸ್ ಕೋಡ್!!! ಅರೆಬರೆ ಬಟ್ಟೆಯೋ, ಸಾಂಪ್ರದಾಯಿಕ ಉಡುಗೆ ತೊಡುಗೆಯೋ? WATCH | youtu.be/f4F5KZzz0pw #Janadhwani #PublicOpinion #DressCode #HinduTemple #SanatanaDharma

ಜನ ಧ್ವನಿ | ದೇವಸ್ಥಾನಕ್ಕೆ ಡ್ರೆಸ್ ಕೋಡ್!!! ಅರೆಬರೆ ಬಟ್ಟೆಯೋ, ಸಾಂಪ್ರದಾಯಿಕ ಉಡುಗೆ ತೊಡುಗೆಯೋ? 

WATCH | youtu.be/f4F5KZzz0pw

#Janadhwani #PublicOpinion #DressCode #HinduTemple #SanatanaDharma
Ritam ಕನ್ನಡ (@ritamappkannada) 's Twitter Profile Photo

#Karnataka : ಮುಡಾ ಹಗರಣದ ಕುರಿತು ಕೇಳುತ್ತಿದ್ದಂತೆ ಪತ್ರಕರ್ತರನ್ನು ದಬಾಯಿಸಿದ ಸಿದ್ದರಾಮಯ್ಯ #Siddaramaiah #MUDACase #MUDAScam #KarnatakaHighCourt