ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profileg
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )

@Radha_Krisshna_

ನಗದು ಇಲ್ಲದವರು ಬಡವರಲ್ಲ ... ನಗದೇ ಇರುವವರು ನಿಜವಾದ ಬಡವರು - Keep Smiling 😃

ID:1139427806931062785

calendar_today14-06-2019 07:02:13

150,9K Tweets

9,7K Followers

1,0K Following

ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

ಪ್ರಪಂಚದಲ್ಲಿ ಯಾರಿಗೂ ದುಃಖವಿರುವದಿಲ್ಲ , ಬೇರೆಯವರ ಸುಖವನ್ನು ನೋಡಿ ಕೆಲವರು ದುಃಖಿಗಳಾಗಿರುತ್ತಾರೆ

- ಕೃಷ್ಣ ಪರಮಾತ್ಮ 💐🙏💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

ನಿನ್ನೆ ಸಂಜೆ ಹೊತ್ತಿಗೆ ಪ್ರಚಾರಕ್ಕೆ ಹೋಗಿದ್ದೆ ....

ಮಗು ಅಳುತ್ತಿತ್ತು ... ಮಗುವಿನ ಅಮ್ಮ ಹೇಳ್ತಾ ಇದ್ರು ....

' ಸುಮ್ಮನೆ ಮಲಗು ಇಲ್ಲಾ ಗೊಗ್ಗಯ್ಯ ಬರ್ತಾನೆ '

ನಾನು ಹೋದ ತಕ್ಷಣ ಆ ಯಮ್ಮ ....

ಬನ್ನಿ ಹಣ್ಣ ... ನಿಮ್ ವಿಷಯನೇ ಹೇಳ್ತಾ ಇದ್ದೆ ಅನ್ನಬೇಕಾ

🙊 😇😇😇😇😇

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

ಜನ ನಡೆದಿದ್ದಾರೆ ಎಂದು ಸವೆದ ಹಾದಿಯಲ್ಲಿ ಹೋಗದಿರಿ ; ನಿಮ್ಮದೇ ಹೊಸಹಾದಿಯನ್ನು ಸೃಷ್ಟಿಸಿಕೊಂಡು ಮುನ್ನಡೆಯಿರಿ.

- ಗೌತಮ ಬುದ್ಧ 💐🙏💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

ನಾಡಿನ ಎಲ್ಲಾ ಪುಣ್ಯಾತ್ಮ ಜನತೆಗೆ ಅದ್ರಲ್ಲೂ ವಿಶೇಷವಾಗಿ ಹಾಸನ, ರಾಮನಗರ, ಮಂಡ್ಯ, ಚಿಕ್ಕಬಳ್ಳಾಪುರ ಜಿಲ್ಲೆಯ ಪುಣ್ಯಾತ್ಮ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳನ್ನ ತಿಳಿಸ್ಲಿಕ್ಕೆ ಬಯಸ್ತೀನಿ .... 🚩🚩🚩

🚩🚩 🚩🚩

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

' ಈ ಜಗತ್ತಲ್ಲಿ ಯಾವುದೂ ಶಾಶ್ವತವಲ್ಲ, ನಮ್ಮ ಕಷ್ಟಗಳು ಕೂಡಾ. ಕಾಲ ಕಳೆದಂತೆ ನೋವು ಕಳೆದು ಹೊಸದಾಗಿ ಜೀವಕಳೆ ಮೂಡಲಿದೆ '

- ಚಾರ್ಲಿ ಚಾಪ್ಲಿನ್ 💐💐💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

' ನೀವು ಒಳ್ಳೆಯ ಕೆಲಸ ಮಾಡಿದರೆ ಯಾರಿಗೂ ನೆನಪಿರುವುದಿಲ್ಲ. ನೀವು ತಪ್ಪು ಕೆಲಸ ಮಾಡಿದರೆ ಯಾರೂ ಮರೆಯುವುದಿಲ್ಲ - ಇದೇ ಪ್ರಪಂಚದ ನಿಯಮ '

- ಹಿರಿಯರ ಕಿವಿಮಾತು 💐🙏💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

ದೇವರು ನಮಗೆ ಏನು ಕೊಟ್ಟಿದ್ದಾನೆ ಅನ್ನೋದು ಮುಖ್ಯವಲ್ಲ. ಕೊಟ್ಟಿರೋದನ್ನ ನಾವು ಹೇಗೆ ಬಳಸಿಕೊಂಡಿದ್ದೇವೆ ಅನ್ನೋದೇ ಮುಖ್ಯ

- ಹಿರಿಯರ ಹಿತನುಡಿ 💐🙏💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

' ಸುಳ್ಳು ಬಹುಬೇಗನೇ ಮಾರಾಟವಾಗುತ್ತದೆ ಏಕೆಂದರೆ ಸತ್ಯವನ್ನು ಖರೀದಿಸುವ ಯೋಗ್ಯತೆ ಎಲ್ಲರಲ್ಲೂ ಇರುವುದಿಲ್ಲ '

- ಶ್ರೀಕೃಷ್ಣ ಪರಮಾತ್ಮ 💐🙏💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

ಕಾಡುವ ಬಡತನ ನಾಳೆ ಹೋಗಬಹುದು,
ಇಲ್ಲದ ಶ್ರೀಮಂತಿಕೆ ಮುಂದೆ ಬರಬಹುದು,

ಆದರೆ, ಒಮ್ಮೆ ಕಳೆದುಕೊಂಡು ನಂಬಿಕೆ, ಪ್ರೀತಿ, ವಿಶ್ವಾಸ ಮತ್ತೆ ಬರುವುದಿಲ್ಲ.

- ಹಿರಿಯರ ಕಿವಿಮಾತು 💐🙏💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

“ತಡವಾಗಿ ಸಿಕ್ಕ ಯಶಸ್ಸು ವ್ಯಕ್ತಿತ್ವ ರೂಪಿಸುತ್ತದೆ. ತಕ್ಷಣಕ್ಕೆ ಸಿಗುವ ಯಶಸ್ಸು ಅಹಂಕಾರವನ್ನು ಸೃಷ್ಟಿಸುತ್ತದೆ. ತಡವಾಗಿ ಗೆದ್ದವನು ಮೊದಲನೇ ಸಲ ಗೆದ್ದವನಿಗಿಂತ ಚೆನ್ನಾಗಿ ಪಾಠ ಹೇಳಬಲ್ಲನು“

- ಡಾ. ಸುಧಾಮೂರ್ತಿ 💐💐💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

ಹೆಂಡ್ತಿ : ನಾನು ಜಾಸ್ತಿ ದಪ್ಪ ಕಾಣಿಸ್ತಿನಾ ?

ಗಂಡ : ಇಲ್ವಲ್ಲ , ಯಾರಂದ್ರು ಹಾಗೆ ?

ಹೆಂಡ್ತಿ : ನಿಜವಾಗ್ಲೂ ?

ಗಂಡ : ನನ್ನಾಣೆಗೂ 😎

ಹೆಂಡ್ತಿ : ಐಸ್ ಕ್ರೀಮ್ ತಿಂದ್ರೆ ತೆಳ್ಳಗೆ ಆಗ್ತಾರಂತೆ ನನ್ನ ಫ್ರಿಜ್ ಇರೋ ಕಡೆ ಎತ್ಕೊಂಡು ಹೋಗಿ ನೋಡೋಣ

ಗಂಡ : ನೀ ಇಲ್ಲೇ ಇರು , ನಾನು ಫ್ರಿಜ್ಜನ್ನೇ ಇಲ್ಲಿ ತರ್ತೀನಿ 😛😝😝

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

ಪ್ರೀತಿಯ ಮೂಲಕ, ಸಹನಾಭೂತಿಯ ಮೂಲಕ ಮಾತ್ರವೇ ನಮಗೆ ಒಳ್ಳೆಯ ಫಲಿತಾಂಶಗಳು ಉಂಟಾಗುತ್ತದೆ. ಪರರ ಸೇವೆಗಾಗಿ ಸರ್ವಸ್ವವನ್ನ ತೊರೆಯುವವನು ಮಾತ್ರ ಮುಕ್ತಿಗೆ ಅರ್ಹ.

- ವೀರಸ್ವಾಮಿ ವಿವೇಕಾನಂದ 💐🙏💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

ನಮ್ ಕಾರ್ಯಕರ್ತರು ಟಿಕೆಟ್ ಕೇಳ್ತಾ ಇದ್ದಾರೆ 🔥

ನಾನೂ ಕೂಡಾ ಅವರಿಗೆ ಟಿಕೆಟ್ ಕೊಡೋ ಭರವಸೆ ಕೊಟ್ಟಿದ್ದೇನೆ 🔥

ಆದರೆ ......

ಅಖಿಲನ ಹಾಕೊಂಡು ಫಿಲಂ ಮಾಡೋಕ್ಕೆ ಯಾರೂ ಮುಂದೆ ಬರ್ತಾ ಇಲ್ಲಾ ಅನ್ನೋದೇ ಬೇಜಾರು 🥲🥲

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

ಹೆಂಡದ ಅಮಲು ಮನುಷ್ಯನ ನಡಿಗೆಯನ್ನು ಮಾತ್ರವೇ ತಪ್ಪಿಸುತ್ತದೆ,

ಆದರೆ ಹಣದ ಅಮಲು ಅವನ ನಡವಳಿಕೆಯನ್ನೇ ತಪ್ಪಿಸುತ್ತದೆ.

– ಹಿರಿಯರ ಕಿವಿಮಾತು 💐🙏💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

' ಮನುಷ್ಯನ ತಲೆಯಲ್ಲಿ ಎರಡು ಕುದುರೆಗಳು ಓಡುತ್ತಿರುತ್ತವೆ. ಒಂದು ಸಕಾರಾತ್ಮಕ. ಇನ್ನೊಂದು ನಕಾರಾತ್ಮಕ. ಇವುಗಳಲ್ಲಿ ಯಾವುದಕ್ಕೆ ಹೆಚ್ಚು ಆಹಾರ ಕೊಟ್ಟು ಬೆಳೆಸುವರೋ ಅದೇ ಗೆಲ್ಲುತ್ತದೆ'

- ಹಿರಿಯರ ಕಿವಿಮಾತು 💐🙏💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

' ಪರಹಿತಕ್ಕಾಗಿ ನಿಮ್ಮ ಜೀವನವನ್ನು ಸದಾ ಮುಡಿಪಾಗಿಡಿ. ನೀವು ತ್ಯಾಗಜೀವನವನ್ನು ಆರಿಸಿಕೊಳ್ಳುವುದಾದರೆ ಸೌಂದರ್ಯ, ಹಣ, ಅಧಿಕಾರಿಗಳ ಕಡೆಗೆ ತಿರಿಗಿಯೂ ನೋಡಬೇಡಿ '

- ವೀರಸ್ವಾಮಿ ವಿವೇಕಾನಂದ 💐🙏💐

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

ನಾನು ಪಾತ್ರೆ ತೊಳೆಯುತ್ತಾ ಇದ್ದೆ

ಪಕ್ಕದಮನೆ ಹೆಂಗ್ಸು ಬಂದು 👇🏿

ನಮ್ ಮನೆಯ ಪಾತ್ರೆ ತೊಳೆದು ಕೊಡೋಕೆ ಏನು ತಗೋತೀರಾ ? 🤔

ಅದಕ್ಕೆ ನಾನಂದೆ 👇🏿

ಸಧ್ಯಕ್ಕೆ ನನ್ ಹೆಂಡ್ತಿ ಎಷ್ಟು ಕೊಡುತ್ತಾರೋ ಅಷ್ಟೇ ಕೊಡಿ ಸಾಕು .. ನಿಮ್ ಹತ್ರ ಜಾಸ್ತಿ ಕೋಳೋಕ್ಕೆ ಆಗತ್ತ 💋

ಈಗ ಬರ್ತೀನಿ ಅಂತ ಹೋದೋರು ಆಮೇಲೆ ಪತ್ತೇನೆ ಇಲ್ಲಾ 😛

account_circle
ರಾಧಾಕೃಷ್ಣ 💙 ( ಮುದ್ದೆ ಪರಿವಾರ್ )(@Radha_Krisshna_) 's Twitter Profile Photo

.

🙏🙏🙏 ಶುಭೋದಯ 🙏🙏🙏

' ನೂರು ಸುಳ್ಳು ಹೇಳಿ ನಂಬಿಸುವ ಪ್ರಯತ್ನ ಮಾಡುವುದಕ್ಕಿಂತ ಒಂದು ನಿಜ ಹೇಳಿ ನನ್ನ
ಕ್ಷಮಿಸಿ ಬಿಡು ಅಂತ ಹೇಳೋದು ಉತ್ತಮ '

- ಹಿರಿಯರ ಹಿತನುಡಿ 💐🙏💐

account_circle