Pramod Madhwaraj (@pmadhwaraj) 's Twitter Profile
Pramod Madhwaraj

@pmadhwaraj

Former Minister for Fisheries, Youth Empowerment and Sports in Government of Karnataka. facebook.com/PramodMadhwaraj

ID: 759733416564707333

linkhttp://www.pramodmadhwaraj.in calendar_today31-07-2016 12:52:16

14,14K Tweet

55,55K Followers

53,53K Following

Pramod Madhwaraj (@pmadhwaraj) 's Twitter Profile Photo

ಮೈಸೂರು ವಿಜಯನಗರದ ಕೊಡವ ಸಮಾಜ ಸಭಾಭವನದಲ್ಲಿ ನಡೆದ ಆತ್ಮೀಯರಾದ ಹರ್ಷವರ್ಧನ ಹಾಗೂ ಪ್ರಿಯಾಂಕ ರವರ ವಿವಾಹ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದೆನು.

ಮೈಸೂರು ವಿಜಯನಗರದ ಕೊಡವ ಸಮಾಜ ಸಭಾಭವನದಲ್ಲಿ ನಡೆದ ಆತ್ಮೀಯರಾದ ಹರ್ಷವರ್ಧನ ಹಾಗೂ ಪ್ರಿಯಾಂಕ ರವರ ವಿವಾಹ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದೆನು.
Pramod Madhwaraj (@pmadhwaraj) 's Twitter Profile Photo

ಮೈಸೂರಿನ ಮಂಡಿ ಮೊಹಲ್ಲಾದಲ್ಲಿರುವ ಪ್ರಸಿದ್ಧ ಹನುಮಂತ್ ಹೋಟೆಲ್‌ಗೆ ಇಂದು ಭೇಟಿ ನೀಡಿದೆ. ಈ ಹೋಟೆಲ್ 1930ರಿಂದ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮನೆಯಲ್ಲಿ ತಯಾರಿಸಿದ ವಿಶೇಷ ಮಸಾಲೆ ಮತ್ತು ಮರದ ಉರಿಯಲ್ಲಿ ಬೇಯಿಸಿದ ಪಲಾವ್‌ಗಾಗಿ ಬಹುಜನಪ್ರಿಯವಾಗಿದೆ. ಪ್ರತಿದಿನ ಇಲ್ಲಿ 2,000 ರಿಂದ 3,000 ಜನರು ಬಿರಿಯಾನಿ ಸವಿಯಲು ಬರುತ್ತಾರೆ.

ಮೈಸೂರಿನ ಮಂಡಿ ಮೊಹಲ್ಲಾದಲ್ಲಿರುವ ಪ್ರಸಿದ್ಧ ಹನುಮಂತ್ ಹೋಟೆಲ್‌ಗೆ ಇಂದು ಭೇಟಿ ನೀಡಿದೆ.
ಈ ಹೋಟೆಲ್ 1930ರಿಂದ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮನೆಯಲ್ಲಿ ತಯಾರಿಸಿದ ವಿಶೇಷ ಮಸಾಲೆ ಮತ್ತು ಮರದ ಉರಿಯಲ್ಲಿ ಬೇಯಿಸಿದ ಪಲಾವ್‌ಗಾಗಿ ಬಹುಜನಪ್ರಿಯವಾಗಿದೆ.
ಪ್ರತಿದಿನ ಇಲ್ಲಿ 2,000 ರಿಂದ 3,000 ಜನರು ಬಿರಿಯಾನಿ ಸವಿಯಲು ಬರುತ್ತಾರೆ.
Pramod Madhwaraj (@pmadhwaraj) 's Twitter Profile Photo

ಉಡುಪಿ ಅಂಬಲಪಾಡಿ ಶ್ಯಾಮಿಲಿ ಸಭಾಭವನದಲ್ಲಿ ನಡೆದ ನೇಹಾ ಹಾಗೂ ಸಂದೀಪ್ ರವರ ವಿವಾಹ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದೆನು.

ಉಡುಪಿ ಅಂಬಲಪಾಡಿ ಶ್ಯಾಮಿಲಿ ಸಭಾಭವನದಲ್ಲಿ ನಡೆದ ನೇಹಾ ಹಾಗೂ ಸಂದೀಪ್ ರವರ ವಿವಾಹ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದೆನು.
Pramod Madhwaraj (@pmadhwaraj) 's Twitter Profile Photo

ಉಡುಪಿ ಬ್ರಹ್ಮಾವರದ ಶ್ಯಾಮಿಲಿ ಶನಾಯ ಶ್ರೀ ಕುಮಾರಸ್ವಾಮಿ ಸಭಾಂಗಣದಲ್ಲಿ ನಡೆದ ಸ್ವಾತಿ ಹಾಗೂ ಸಂದೀಪ್ ರವರ ವಿವಾಹ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದೆನು.

ಉಡುಪಿ ಬ್ರಹ್ಮಾವರದ ಶ್ಯಾಮಿಲಿ ಶನಾಯ ಶ್ರೀ ಕುಮಾರಸ್ವಾಮಿ ಸಭಾಂಗಣದಲ್ಲಿ ನಡೆದ ಸ್ವಾತಿ ಹಾಗೂ ಸಂದೀಪ್ ರವರ ವಿವಾಹ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದೆನು.
Pramod Madhwaraj (@pmadhwaraj) 's Twitter Profile Photo

ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ನೂತನ ಶಿಲಾಮಯ ದೇವಳದ ಪುನರ್ ಪ್ರತಿಷ್ಠಾ ಮಹೋತ್ಸವದಲ್ಲಿ ದಿವ್ಯ ಉಪಸ್ಥಿತರಿದ್ದ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀ ಪಾದಂಗಳರನ್ನು ಭೇಟಿ ಮಾಡಿ ಅನುಗ್ರಹ ಪ್ರಸಾದವನ್ನು ಪಡೆದೆನು.

ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ನೂತನ ಶಿಲಾಮಯ ದೇವಳದ ಪುನರ್ ಪ್ರತಿಷ್ಠಾ ಮಹೋತ್ಸವದಲ್ಲಿ ದಿವ್ಯ ಉಪಸ್ಥಿತರಿದ್ದ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀ ಪಾದಂಗಳರನ್ನು ಭೇಟಿ ಮಾಡಿ ಅನುಗ್ರಹ ಪ್ರಸಾದವನ್ನು ಪಡೆದೆನು.
Pramod Madhwaraj (@pmadhwaraj) 's Twitter Profile Photo

18 ವರ್ಷಗಳ ನಿರೀಕ್ಷೆಯ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ ಹಂತವನ್ನು ತಲುಪಿರುವುದು ನಿಜಕ್ಕೂ ಹೆಮ್ಮೆಯ ಕ್ಷಣ. ಇದು ಕೇವಲ ಫೈನಲ್ ಪಂದ್ಯವಲ್ಲ – ಕೋಟ್ಯಂತರ ಅಭಿಮಾನಿಗಳ ಕನಸುಗಳು ಸಾಕಾರವಾಗುವ ಮಹತ್ತ್ವದ ಹಂತ. 🙌 ಈ ಫೈನಲ್‌ನಲ್ಲಿ ನಮ್ಮ RCB ಭರ್ಜರಿಯಾಗಿ ಕಣಕ್ಕಿಳಿದು, ಐತಿಹಾಸಿಕ ಕಪ್ ಗೆಲ್ಲಲಿ ಎಂಬುದೇ ನನ್ನ ಹಾರೈಕೆ.

18 ವರ್ಷಗಳ ನಿರೀಕ್ಷೆಯ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ ಹಂತವನ್ನು ತಲುಪಿರುವುದು ನಿಜಕ್ಕೂ ಹೆಮ್ಮೆಯ ಕ್ಷಣ.
ಇದು ಕೇವಲ ಫೈನಲ್ ಪಂದ್ಯವಲ್ಲ – ಕೋಟ್ಯಂತರ ಅಭಿಮಾನಿಗಳ ಕನಸುಗಳು ಸಾಕಾರವಾಗುವ ಮಹತ್ತ್ವದ ಹಂತ. 🙌

ಈ ಫೈನಲ್‌ನಲ್ಲಿ ನಮ್ಮ RCB ಭರ್ಜರಿಯಾಗಿ ಕಣಕ್ಕಿಳಿದು, ಐತಿಹಾಸಿಕ ಕಪ್ ಗೆಲ್ಲಲಿ ಎಂಬುದೇ ನನ್ನ ಹಾರೈಕೆ.
Pramod Madhwaraj (@pmadhwaraj) 's Twitter Profile Photo

ಐಪಿಎಲ್ ಟ್ರೋಫಿ 2025 ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು Ee Sala Cup Namdu! 🏆 #RCBvsPBKS #Rcb #RoyalChallengersBengaluru

ಐಪಿಎಲ್ ಟ್ರೋಫಿ 2025 ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ  ರಾಯಲ್ ಚಾಲೆಂಜರ್ಸ್ ಬೆಂಗಳೂರು
Ee Sala Cup Namdu! 🏆
#RCBvsPBKS #Rcb #RoyalChallengersBengaluru
Pramod Madhwaraj (@pmadhwaraj) 's Twitter Profile Photo

ಎರ್ಮಾಳ್ ತೆಂಕ ಶ್ರೀ ರಾಮ ನಿವಾಸದಲ್ಲಿ ಇತ್ತೀಚೆಗೆ ದೈವಾಧೀನರಾದ ನಮ್ಮ ಕುಟುಂಬದ ಹಿರಿಯರಾದ ಸುಂದರಿ ವಿ. ಪುತ್ರನ್ ರವರ ಆತ್ಮ ಸದ್ಗತಿಗಾಗಿ ನಡೆದ ಉತ್ತರಕ್ರಿಯೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಿದೆನು.

ಎರ್ಮಾಳ್ ತೆಂಕ ಶ್ರೀ ರಾಮ ನಿವಾಸದಲ್ಲಿ ಇತ್ತೀಚೆಗೆ ದೈವಾಧೀನರಾದ ನಮ್ಮ ಕುಟುಂಬದ ಹಿರಿಯರಾದ ಸುಂದರಿ ವಿ. ಪುತ್ರನ್ ರವರ ಆತ್ಮ ಸದ್ಗತಿಗಾಗಿ ನಡೆದ ಉತ್ತರಕ್ರಿಯೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಿದೆನು.
Pramod Madhwaraj (@pmadhwaraj) 's Twitter Profile Photo

ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಸರ್ಕಾರದ ಪೊಲೀಸ್ ವ್ಯವಸ್ಥೆಯನ್ನೂ ನಾಚಿಸುವಂತೆ ವರ್ತಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕಲು ಪೊಲೀಸ್ ಇಲಾಖೆಯನ್ನು ಬಳಸುತ್ತಿರುವುದು ಅಮಾನವೀಯ ಮತ್ತು ಕಾನೂನುಬಾಹಿರ ಕೃತ್ಯಗಳನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.

ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಸರ್ಕಾರದ ಪೊಲೀಸ್ ವ್ಯವಸ್ಥೆಯನ್ನೂ ನಾಚಿಸುವಂತೆ ವರ್ತಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕಲು ಪೊಲೀಸ್ ಇಲಾಖೆಯನ್ನು ಬಳಸುತ್ತಿರುವುದು ಅಮಾನವೀಯ ಮತ್ತು ಕಾನೂನುಬಾಹಿರ ಕೃತ್ಯಗಳನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.
Pramod Madhwaraj (@pmadhwaraj) 's Twitter Profile Photo

ಬೆಂಗಳೂರಿನ ಕನಕಪುರ ರೋಡ್ ರಾಚನಮಡು ಇಲ್ಲಿ ನಿರ್ಮಿಸಿದ ಆತ್ಮೀಯರ ನೂತನ ನಿವಾಸ "ಅಭಿಧಾರ" ಇದರ ಗೃಹಪ್ರವೇಶ ಸಮಾರಂಭಕ್ಕೆ ಭೇಟಿ ನೀಡಿ ಶುಭ ಹಾರೈಸಿದೆನು.

ಬೆಂಗಳೂರಿನ ಕನಕಪುರ ರೋಡ್ ರಾಚನಮಡು ಇಲ್ಲಿ ನಿರ್ಮಿಸಿದ ಆತ್ಮೀಯರ ನೂತನ ನಿವಾಸ "ಅಭಿಧಾರ" ಇದರ ಗೃಹಪ್ರವೇಶ ಸಮಾರಂಭಕ್ಕೆ ಭೇಟಿ ನೀಡಿ ಶುಭ ಹಾರೈಸಿದೆನು.