Namo Mahantesh Maganur 🇮🇳🚩(@MahanteshMagan2) 's Twitter Profileg
Namo Mahantesh Maganur 🇮🇳🚩

@MahanteshMagan2

ಅಪ್ಪಟ ದೇಶ ಪ್ರೇಮಿ 🇮🇳 ಶ್ರೀರಾಮನ ಭಕ್ತ 🚩
ಹೆಮ್ಮೆಯ PM ಮೋದಿಜಿ ಅಭಿಮಾನಿ. 👩‍❤️‍👩 ನಮೋ ಮಹಾಂತೇಶ ಮಾಗನೂರ ತಮ್ಮೆಲ್ಲರಿಗೆ ಪ್ರೀತಿಯ ಪ್ರಣಾಮಗಳು.🙏 ಪ್ಲೀಸ್ ಫಾಲೋವ್ ಮಾಡಿ 👏

ID:1146122374581874688

calendar_today02-07-2019 18:24:02

22,2K Tweets

3,9K Followers

346 Following

Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ಇಂದು ಧಾರವಾಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ಪ್ರಹಲ್ಲಾದ ಜೋಶಿ ಅವರ ಚುನಾವಣಾ ಪ್ರಚಾರಾರ್ಥವಾಗಿ ರೋಡ್ ಶೋ ನಂತರ ನಡೆದ ಬೃಹತ್ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದೆ. ಇದಕ್ಕೂ ಮೊದಲು ತಾಯಿ ಕಿತ್ತೂರು ರಾಣಿ ಚೆನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ ಮಾಡಿ…

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ಇಂದು ಧಾರವಾಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ಪ್ರಹಲ್ಲಾದ ಜೋಶಿ ಅವರ ಚುನಾವಣಾ ಪ್ರಚಾರಾರ್ಥವಾಗಿ ರೋಡ್ ಶೋ ನಂತರ ನಡೆದ ಬೃಹತ್ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದೆ. ಇದಕ್ಕೂ ಮೊದಲು ತಾಯಿ ಕಿತ್ತೂರು ರಾಣಿ ಚೆನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ ಮಾಡಿ…
account_circle
Namo Mahantesh Maganur 🇮🇳🚩(@MahanteshMagan2) 's Twitter Profile Photo

ಅಮೆರಿಕಾದಲ್ಲಿರುವ ಭಾರತಿಯರು ತಮ್ಮ ತಮ್ಮ ರಾಜ್ಯದ ಜನತೆಯನ್ನು ಮೋದಿಜಿ ಗೆ ಮತ ನೀಡಿ ಎಂದು ಕೇಳಿಕೊಳ್ಳುತ್ತಿದ್ದಾರೆ, ಇಲ್ಲಿರುವ ಗುಲಾಮಿ ಹಿಂದೂಗಳಿಗೆ ಅರ್ಥವಾಗುತ್ತಿಲ್ಲ.!
🚩🪷

account_circle
🇮🇳 Madhukumar.V.P🇮🇳 ( MODI KA PARIVAR )(@MadhukumarVP1) 's Twitter Profile Photo

WA ಮೂಲಕ ಬಂದದ್ದು 👇

ಬಿಜೆಪಿಗೆ ವೋಟ್ ಮಾಡಿ ಮತಗಟ್ಟೆಯಿಂದ ಹೊರಬಂದಾಗ ಉಗ್ರನೊಬ್ಬನನ್ನು ಹೊಡೆದು ಬಂದ ಹಾಗೆ ಫೀಲಿಂಗ್ ಬರುತ್ತೆ.!

ಬೇಕಾದ್ರೆ ಒಂದ್ಸಲ ಟ್ರೈ ಮಾಡಿ ನೋಡಿ.

account_circle
🇮🇳 Madhukumar.V.P🇮🇳 ( MODI KA PARIVAR )(@MadhukumarVP1) 's Twitter Profile Photo

ಕರ್ನಾಟಕದಲ್ಲಿ ಒಟ್ಟು 64.37 % ಮತದಾನವಾಗಿದೆ.

ಮಂಡ್ಯದಲ್ಲಿ ಗರಿಷ್ಠ 74.87 % ಮತದಾನವಾಗಿದೆ ,,ಬೆಂಗಳೂರು ಸೆಂಟ್ರಲ್ ನಲ್ಲಿ ಕನಿಷ್ಠ 49.21 % ಮತದಾನವಾಗಿದೆ.

account_circle
Virupaxi Mamani(@Virupaxi65) 's Twitter Profile Photo

ಇಂದು ಸವದತ್ತಿ ನಗರದ ಗುರ್ಲಹೊಸೂರದಲ್ಲಿ ಬೆಳಗಾವಿ ಲೋಕಸಭಾ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾದ ಶ್ರೀ ಜಗದೀಶ್ ಶೆಟ್ಟರ್ ಅವರ ಪರವಾಗಿ ಚುನಾವಣೆ ಪ್ರಚಾರ ಕೈಗೊಂಡು ಸನ್ಮಾನ್ಯ ಶ್ರೀ ಅವರು ಮಾಡಿದಂತಹ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಲಾಯಿತು‌.

ಇಂದು ಸವದತ್ತಿ ನಗರದ ಗುರ್ಲಹೊಸೂರದಲ್ಲಿ ಬೆಳಗಾವಿ ಲೋಕಸಭಾ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾದ ಶ್ರೀ ಜಗದೀಶ್ ಶೆಟ್ಟರ್ ಅವರ ಪರವಾಗಿ ಚುನಾವಣೆ ಪ್ರಚಾರ ಕೈಗೊಂಡು ಸನ್ಮಾನ್ಯ ಶ್ರೀ #ನರೇಂದ್ರಮೋದಿಜಿ ಅವರು ಮಾಡಿದಂತಹ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಲಾಯಿತು‌.
account_circle
Namo Mahantesh Maganur 🇮🇳🚩(@MahanteshMagan2) 's Twitter Profile Photo

ಮೋದಿಜಿ 11 ಕೋಟಿ ಶೌಚಾಲಯ ಕಟ್ಟಿ ಕೊಟ್ಟರು ಕಾಂಗ್ರೆಸ್ ನವರು ಇನ್ನೂ ಚಂಬು ತುಗೊಂಡು ತಿರುಗಾಡುವುದನ್ನು ಬಿಟ್ಟಿಲ್ಲ - ಅಣ್ಣಾಮಲೈ 🔥

account_circle
Dr.C.N.Manjunath(@DrCNManjunath) 's Twitter Profile Photo

‘ನಿಮ್ಮ ಒಂದು ಮತ ಬದಲಾಯಿಸಬಹುದು ಬೆಂಗಳೂರು ಗ್ರಾಮಾಂತರದ ಭವಿಷ್ಯ’

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಗ್ಗೆ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿದ್ದೇನೆ. ಅವುಗಳೆಲ್ಲವೂ ಸಾಕಾರಗೊಳ್ಳಬೇಕು ಎಂದರೆ ನಿಮ್ಮೆಲ್ಲರ ಮತ ನನಗೆ ಬೇಕು.

ಶಿಕ್ಷಣ, ಆರೋಗ್ಯ ಕ್ಷೇತ್ರ, ರೇಷ್ಮೆ ಉದ್ಯಮ ಅಭಿವೃದ್ಧಿ ಇವೆಲ್ಲವೂ ನನ್ನ ಆದ್ಯತೆಗಳಾಗಿವೆ.

ಹಲವು…

account_circle
🇮🇳 Madhukumar.V.P🇮🇳 ( MODI KA PARIVAR )(@MadhukumarVP1) 's Twitter Profile Photo

ಚುಣಾವಣೆ ಆಗಿಲ್ಲ,,, ಫಲಿತಾಂಶ ಬಂದಿಲ್ಲ ಆದರೂ ಬಿಜೆಪಿ ತನ್ನ ಖಾತೆ ತೆರೆದು ಒಂದು ಸೀಟನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ

ಸೂರತ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾಗಿದೆ ಮತ್ತು ಉಳಿದ ಅಭ್ಯರ್ಥಿಗಳು ನಾಮಪತ್ರ ವಾಪಾಸ್ ಪಡೆದಿದ್ದಾರೆ ಆದ್ದರಿಂದ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಗೆದ್ದಿದ್ದಾರೆ.

ಚುಣಾವಣೆ ಆಗಿಲ್ಲ,,, ಫಲಿತಾಂಶ ಬಂದಿಲ್ಲ ಆದರೂ ಬಿಜೆಪಿ ತನ್ನ ಖಾತೆ ತೆರೆದು ಒಂದು ಸೀಟನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ ಸೂರತ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾಗಿದೆ ಮತ್ತು ಉಳಿದ ಅಭ್ಯರ್ಥಿಗಳು ನಾಮಪತ್ರ ವಾಪಾಸ್ ಪಡೆದಿದ್ದಾರೆ ಆದ್ದರಿಂದ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಗೆದ್ದಿದ್ದಾರೆ.
account_circle
Namo Mahantesh Maganur 🇮🇳🚩(@MahanteshMagan2) 's Twitter Profile Photo

ನೀನು ಇನ್ನು ಬದಕಿದ್ದು ನಮ್ಮೆಲ್ಲರ ಪುಣ್ಯ .🤓
ಶುಭೋಧಯ.🙏🌹

account_circle
Anitha Chandra 🇮🇳 ( Modi's Family )(@Anitha_Chandraa) 's Twitter Profile Photo

ಕರ್ನಾಟಕದ ಆಡಳಿತ ಪಕ್ಷ ನೇಹಾಳ ಸಾವಿನಲ್ಲೂ ರಾಜಕೀಯ ಮಾಡಿ ಕುಟುಂಬದವರಿಗೆ ಇನ್ನಷ್ಟು ನೋವಾಗುವ ಮಾತುಗಳಾಡುವಾಗ

ಬಿಜೆಪಿ ಪ್ರೆಸಿಡೆಂಟ್ ಶ್ರೀ Jagat Prakash Nadda (Modi Ka Parivar) ರವರು ನೊಂದ ಕುಟುಂಬವನ್ನು ಬೇಟಿ ಮಾಡಿ ಸಾಂತ್ವನ ಹೇಳಿದ ರೀತಿ ‌ 🙏🙏

ಧನ್ಯವಾದಗಳು ಸರ್ ❤🙏


Hiremath

account_circle
🇮🇳 Madhukumar.V.P🇮🇳 ( MODI KA PARIVAR )(@MadhukumarVP1) 's Twitter Profile Photo

ಈ ಆಯೋಗ್ಯರ ಉಪಟಳ ಯಾಕೆ ಹೆಚ್ಚಾಗುತ್ತಿದೆ ಎಂದು ಅಲೋಚನೆ ಮಾಡುತ್ತಿದ್ದಾಗ ಈ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಕಣ್ಣಿಗೆ ಬಿತ್ತು,,,ಅದರಲ್ಲಿ ಎನ್ಕೌಂಟರ್ ನಿಲ್ಲಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಈ ಆಯೋಗ್ಯರ ಉಪಟಳ ಯಾಕೆ ಹೆಚ್ಚಾಗುತ್ತಿದೆ ಎಂದು ಅಲೋಚನೆ ಮಾಡುತ್ತಿದ್ದಾಗ ಈ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಕಣ್ಣಿಗೆ ಬಿತ್ತು,,,ಅದರಲ್ಲಿ ಎನ್ಕೌಂಟರ್ ನಿಲ್ಲಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
account_circle
Namo Mahantesh Maganur 🇮🇳🚩(@MahanteshMagan2) 's Twitter Profile Photo

ಹತ್ಯೆ ಆಗಿರೋದು ಕಾಂಗ್ರೆಸ್ ಮುಖಂಡನ ಮಗಳೇ ಆದರೂ, ಬೀದಿಯಲ್ಲಿ ಹೋರಾಡುತ್ತಿರುವುದು ABVP & ಹಿಂದೂ ಸಂಘಟನೆ ಮಾತ್ರ.?

ಕಾಂಗ್ರೆಸ್ ಪಕ್ಷವೂ ಇಲ್ಲ, ಕಾಂಗ್ರೆಸ್ ಕೃಪಾಪೋಷಿತ NSUI ಸಂಘಟನೆಯೂ ಇಲ್ಲ ಯಾರೂ ಇಲ್ಲ.?

account_circle
🔥ಭೀಮ_ಗುಂಡಿಗೆ (ಮೋದಿ ಪರಿವಾರ)(@sangi_Patriot) 's Twitter Profile Photo

ಕಟ್ಟರ್ ಹಿಂದೂ ಕೋಮುವಾದಿ.. ರಾಮನ ಭಕ್ತ.. ಗುಲಾಮರನ್ನ ಗುಮ್ಮೋ ಗೂಳಿ.. ಸದಾ ದೇಶಪ್ರೇಮಕ್ಕಾಗಿ ಮಿಡಿಯೋ ಹೃದಯ.. ಪ್ರೀತಿಯ ತಮ್ಮ ಇಂದು ಜನುಮ ದಿನದ ಶುಭಾಶಯಗಳು… ಆ ಪ್ರಭು ಶ್ರೀರಾಮ ನಿನ್ನೆಲ್ಲ ಕನಸುಗಳನ್ನ ನನಸು ಮಾಡಲಿ ತಮ್ಮ… ನೋಟಿನಲ್ಲಿ ರಾಮನನ್ನ ಹಾಕಿದ ಕೇಸರಿ ಟೆರರ್ ಇವ್ನೆ.. ತಮ್ಮ ❤️❤️
wHatNext 🚩

ಕಟ್ಟರ್ ಹಿಂದೂ ಕೋಮುವಾದಿ.. ರಾಮನ ಭಕ್ತ.. ಗುಲಾಮರನ್ನ ಗುಮ್ಮೋ ಗೂಳಿ.. ಸದಾ ದೇಶಪ್ರೇಮಕ್ಕಾಗಿ ಮಿಡಿಯೋ ಹೃದಯ.. ಪ್ರೀತಿಯ ತಮ್ಮ #ರಘು_ಮೂರ್ತಿಗೆ ಇಂದು ಜನುಮ ದಿನದ ಶುಭಾಶಯಗಳು… ಆ ಪ್ರಭು ಶ್ರೀರಾಮ ನಿನ್ನೆಲ್ಲ ಕನಸುಗಳನ್ನ ನನಸು ಮಾಡಲಿ ತಮ್ಮ… ನೋಟಿನಲ್ಲಿ ರಾಮನನ್ನ ಹಾಕಿದ ಕೇಸರಿ ಟೆರರ್ ಇವ್ನೆ.. #JDS ತಮ್ಮ ❤️❤️ @raghunmurthy07
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

➥ Government's reckless, baseless, one sided statements post the murder of Neha

➥ Personal Issue
➥Mutual Love
➥Do not bring religious angle
➥Murderer and Neha were close friends

➥What Government does not say

➥Love Jihad
➥Planned Murder
➥Targeting Hindu girls…

account_circle
RATNA ANAND MAMANI ( MODI KA PARIVAR)(@ratnamamanibjp) 's Twitter Profile Photo

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸಾರ್ವಜನಿಕ ಕಾರ್ಯಕ್ರಮಗಳ ವಿವರ 20-04-2024.


ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸಾರ್ವಜನಿಕ ಕಾರ್ಯಕ್ರಮಗಳ ವಿವರ 20-04-2024. #NamoWaveInKarnataka #Phirekbaarmodisarkar2024
account_circle
Namo Mahantesh Maganur 🇮🇳🚩(@MahanteshMagan2) 's Twitter Profile Photo

ಅದು ನಿಮ್ಮದೇ ಪಕ್ಷದ ನಗರದ ಕಾರ್ಪೊರೇಟರ್
ಸದಸ್ಯ ನಿಮ್ಮ ನಾಯಕರ ಮುಖಕ್ಕೆ ಕ್ಯಾಕರಿಸಿ ಉಗಿದು ಹೇಳಿ ಇಲ್ಲಾ ಬಾಯಿಗೆ ಬ್ಯಾಂಡೆಜ್ ಹಾಕಿಸಿ ಅವರಿಗೆ.?

account_circle