ಕನ್ನಡಿಗರ ಕಲ್ಯಾಣ ಸಂಘ ಹೈದರಾಬಾದ್ Kannadigas_Welfare_S (@kannadawelfare) 's Twitter Profile
ಕನ್ನಡಿಗರ ಕಲ್ಯಾಣ ಸಂಘ ಹೈದರಾಬಾದ್ Kannadigas_Welfare_S

@kannadawelfare

ತೆಲಂಗಾಣ ರಾಜ್ಯದ ಹೈದರಾಬಾದನಲ್ಲಿ ಕನ್ನಡಿಗರ ಕಲ್ಯಾಣ ಸಂಘವು 2005 ರಿಂದ ತೆಲುಗು ನಾಡಿನಲ್ಲಿ ಕನ್ನಡದ ಧ್ವಜವನ್ನು ಹಾರಿಸುತ್ತಿರುವ ಏಕೈಕ ಸಂಸ್ಥೆಯಾಗಿದೆ..

ID: 1592910355843407876

linkhttp://kannadawelfaresociety.blogspot.com calendar_today16-11-2022 16:01:21

718 Tweet

215 Followers

1,1K Following

Telangana Police (@telanganacops) 's Twitter Profile Photo

రాజన్న సిరిసిల్ల జిల్లాలో ఆర్టీసీ డ్రైవర్ పై దాడి చేసిన పిట్ల శ్రీకాంత్ ను పోలీసులు అరెస్ట్ చేసి రిమాండ్ కు పంపించారు. క్షణికావేశంలో విచక్షణ కోల్పోయి దాడులకు పాల్పడితే కేసులతో జీవితాలు అంధకారంలోకి నెట్టబడతాయి. ఎదిగే వరకు ఓర్పు, ఎదిగిన తర్వాత జీవితాన్ని సరిదిద్దుకోగల నేర్పు అవసరం.

రాజన్న సిరిసిల్ల జిల్లాలో ఆర్టీసీ డ్రైవర్ పై దాడి చేసిన పిట్ల శ్రీకాంత్ ను పోలీసులు అరెస్ట్ చేసి రిమాండ్ కు పంపించారు. క్షణికావేశంలో విచక్షణ కోల్పోయి దాడులకు పాల్పడితే కేసులతో జీవితాలు అంధకారంలోకి నెట్టబడతాయి. ఎదిగే వరకు ఓర్పు, ఎదిగిన తర్వాత జీవితాన్ని సరిదిద్దుకోగల నేర్పు అవసరం.
ಕನ್ನಡಿಗರ ಕಲ್ಯಾಣ ಸಂಘ ಹೈದರಾಬಾದ್ Kannadigas_Welfare_S (@kannadawelfare) 's Twitter Profile Photo

ನೂರು ವರ್ಷಗಳ ಕಾಲ ಇತಿಹಾಸ ಇರುವ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡಿಗರಾದ ಕಲಬುರಗಿ ಜಿಲ್ಲೆಯ ಸುರಪುರದ ದೇವರಗೊನಾಳದ ನಿವಾಸಿಯಾಗಿರುವ ಪ್ರೋ ಲಿಂಗಪ್ಪ ಗೊನಾಳ ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘದ ನಿಯೋಗವನ್ನು ಅವರಿಗೆ ಭೇಟಿಯಾಗಿ ಸನ್ಮಾನಿಸಿ ಗೌರವಿಸಿದರು. ಧರ್ಮೇಂದ್ರ ಪೂಜಾರಿ. ಬಸವರಾಜ. ಕೀರ್ತಿಮಾನ್ವಿಕರ. ಪ್ರಭು ಅಮರನಾಥ ಇದರು

ನೂರು ವರ್ಷಗಳ ಕಾಲ ಇತಿಹಾಸ ಇರುವ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡಿಗರಾದ ಕಲಬುರಗಿ ಜಿಲ್ಲೆಯ ಸುರಪುರದ ದೇವರಗೊನಾಳದ ನಿವಾಸಿಯಾಗಿರುವ  ಪ್ರೋ ಲಿಂಗಪ್ಪ ಗೊನಾಳ  ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘದ ನಿಯೋಗವನ್ನು ಅವರಿಗೆ ಭೇಟಿಯಾಗಿ ಸನ್ಮಾನಿಸಿ ಗೌರವಿಸಿದರು.  ಧರ್ಮೇಂದ್ರ ಪೂಜಾರಿ. ಬಸವರಾಜ. ಕೀರ್ತಿಮಾನ್ವಿಕರ. ಪ್ರಭು  ಅಮರನಾಥ  ಇದರು
ಕನ್ನಡಿಗರ ಕಲ್ಯಾಣ ಸಂಘ ಹೈದರಾಬಾದ್ Kannadigas_Welfare_S (@kannadawelfare) 's Twitter Profile Photo

ಭಾನುವಾರ ಬೀದರನಲ್ಲಿ ಕರ್ನಾಟಕ ರಾಜ್ಯದ ಕಾರ್ಯನಿರತ‌ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಶಿವಾನಂದ ತಡಗೂಡ ಹಾಗೂ ಬೀದರ ಜಿಲ್ಲಾಧ್ಯಕ್ಷರಾದ ಶ್ರೀ ಆನಂದ ದೇವಪ್ಪ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಭಾನುವಾರ ಬೀದರನಲ್ಲಿ ಕರ್ನಾಟಕ ರಾಜ್ಯದ ಕಾರ್ಯನಿರತ‌ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಶಿವಾನಂದ ತಡಗೂಡ ಹಾಗೂ ಬೀದರ ಜಿಲ್ಲಾಧ್ಯಕ್ಷರಾದ ಶ್ರೀ ಆನಂದ ದೇವಪ್ಪ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕನ್ನಡಿಗರ ಕಲ್ಯಾಣ ಸಂಘ ಹೈದರಾಬಾದ್ Kannadigas_Welfare_S (@kannadawelfare) 's Twitter Profile Photo

ಹೈದರಾಬಾದ್ ನಗರದ ಡಿಸಿಪಿ ಅವರನ್ನು ಭೇಟಿಯಾಗಿ ಇಂದು ಗೌರವ ಸನ್ಮಾನ ಮಾಡಲಾಯಿತು ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘದಿಂದ.

ಹೈದರಾಬಾದ್ ನಗರದ ಡಿಸಿಪಿ ಅವರನ್ನು ಭೇಟಿಯಾಗಿ ಇಂದು ಗೌರವ ಸನ್ಮಾನ ಮಾಡಲಾಯಿತು ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘದಿಂದ.
ಕನ್ನಡಿಗರ ಕಲ್ಯಾಣ ಸಂಘ ಹೈದರಾಬಾದ್ Kannadigas_Welfare_S (@kannadawelfare) 's Twitter Profile Photo

ಇಂದು ಹೈದರಾಬಾದ್ ನಲ್ಲಿ ಹೊರನಾಡು ಕನ್ನಡಿಗರ ಸಮಸ್ಯೆ ಹಾಗೂ ಸಾಹಿತ್ಯ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಉದ್ಘಾಟಕರಾಗಿ ನಗರದ ಟ್ರಾಫಿಕ್ ಡಿಸಿಪಿ ಶ್ರೀ ರಾಹುಲ್ ಹೆಗಡೆ ಐಪಿಎಸ್ ಆಗಮಿಸಿದರು. ಪ್ರೋ. ಲಿಂಗಪ್ಪ ಗೊನಾಳ. ವಿಠಲ ಜೋಶಿ. ಅನೀಲಕುಮಾರ ಪಾಟೀಲ್. ಧರ್ಮೇಂದ್ರ ಪೂಜಾರಿ ಬಗ್ದೂರಿ. ಹಾಜರಿದ್ದರು.

ಇಂದು ಹೈದರಾಬಾದ್ ನಲ್ಲಿ  ಹೊರನಾಡು ಕನ್ನಡಿಗರ ಸಮಸ್ಯೆ ಹಾಗೂ ಸಾಹಿತ್ಯ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಉದ್ಘಾಟಕರಾಗಿ ನಗರದ ಟ್ರಾಫಿಕ್ ಡಿಸಿಪಿ ಶ್ರೀ ರಾಹುಲ್ ಹೆಗಡೆ ಐಪಿಎಸ್ ಆಗಮಿಸಿದರು. ಪ್ರೋ. ಲಿಂಗಪ್ಪ ಗೊನಾಳ. ವಿಠಲ ಜೋಶಿ. ಅನೀಲಕುಮಾರ ಪಾಟೀಲ್. ಧರ್ಮೇಂದ್ರ ಪೂಜಾರಿ ಬಗ್ದೂರಿ. ಹಾಜರಿದ್ದರು.
ಕನ್ನಡಿಗರ ಕಲ್ಯಾಣ ಸಂಘ ಹೈದರಾಬಾದ್ Kannadigas_Welfare_S (@kannadawelfare) 's Twitter Profile Photo

youtu.be/5Lo5ySdh1cs?si… ಅಪ್ಪಟ ಕನ್ನಡಿಗ ಹೈದರಾಬಾದ್ ಟ್ರಾಫಿಕ್ ಡಿಸಿಪಿ ಶ್ರೀ ರಾಹುಲ್ ಹೆಗಡೆ ಐಪಿಎಸ್ ಅವರ ಜೀವನ ಸಾಧನೆ ಬಗ್ಗೆ ನೋಡಿ. ದಯವಿಟ್ಟು ನಮ್ಮ ಚಾನಲ್ subscribe ಮಾಡಿ. ನಿಮ್ಮ ಸಲಹೆ ಸೂಚನೆಗಳನ್ನು ತಿಳಿಸಿ. ಹಾಗೆ ನಿಮ್ಮ ಸ್ನೇಹಿತರಿಗೆ ಲಿಂಕ್ ಶೇರ್ ಮಾಡಿ. ಪ್ರೋತ್ಸಾಹ ನೀಡಿ ಧನ್ಯವಾದಗಳು.

ಕನ್ನಡಿಗರ ಕಲ್ಯಾಣ ಸಂಘ ಹೈದರಾಬಾದ್ Kannadigas_Welfare_S (@kannadawelfare) 's Twitter Profile Photo

youtu.be/5Lo5ySdh1cs?si… ಅಪ್ಪಟ ಕನ್ನಡಿಗ ಹೈದರಾಬಾದ್ ಟ್ರಾಫಿಕ್ ಡಿಸಿಪಿ ಶ್ರೀ ರಾಹುಲ್ ಹೆಗಡೆ ಐಪಿಎಸ್ ಅವರ ಜೀವನ ಸಾಧನೆ ಬಗ್ಗೆ ನೋಡಿ. ದಯವಿಟ್ಟು ನಮ್ಮ ಚಾನಲ್ subscribe ಮಾಡಿ. ನಿಮ್ಮ ಸಲಹೆ ಸೂಚನೆಗಳನ್ನು ತಿಳಿಸಿ. ಹಾಗೆ ನಿಮ್ಮ ಸ್ನೇಹಿತರಿಗೆ ಲಿಂಕ್ ಶೇರ್ ಮಾಡಿ. ಪ್ರೋತ್ಸಾಹ ನೀಡಿ ಧನ್ಯವಾದಗಳು.

ಕನ್ನಡಿಗರ ಕಲ್ಯಾಣ ಸಂಘ ಹೈದರಾಬಾದ್ Kannadigas_Welfare_S (@kannadawelfare) 's Twitter Profile Photo

ನನ್ನಗೆ ಮಾಧ್ಯಮ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ಬೆಳಸಿದ ಕೀರ್ತಿಗೆ ಕಾರಣ ಕರ್ತರಾದ ಹಿರಿಯ ಪತ್ರಕರ್ತರು. ಸಂಯುಕ್ತ ಕರ್ನಾಟಕ ನಿವೃತ್ತ ಸಂಪಾದಕರು (ಕಲಬುರಗಿ ಆವೃತ್ತಿ) ಪೂಜ್ಯಯನೀಯರಾದ ಎಸ್ ಆರ್ ಮಣೂರ ಸರ್ ಅವರಿಗೆ ಇಂದು ಅವರ ಗೃಹ ಕಚೇರಿಯಲ್ಲಿ ಭೇಟಿಯಾಗಿ ಶ್ಯಾಲು ಹೊದಿಸಿ ಹೂ ಗುಚ್ಛ ನೀಡಿ ಗೌರವಿಸಲಾಯಿತು.

ನನ್ನಗೆ  ಮಾಧ್ಯಮ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ಬೆಳಸಿದ ಕೀರ್ತಿಗೆ ಕಾರಣ ಕರ್ತರಾದ  ಹಿರಿಯ ಪತ್ರಕರ್ತರು. ಸಂಯುಕ್ತ ಕರ್ನಾಟಕ ನಿವೃತ್ತ ಸಂಪಾದಕರು (ಕಲಬುರಗಿ ಆವೃತ್ತಿ) ಪೂಜ್ಯಯನೀಯರಾದ ಎಸ್ ಆರ್ ಮಣೂರ ಸರ್ ಅವರಿಗೆ ಇಂದು ಅವರ ಗೃಹ ಕಚೇರಿಯಲ್ಲಿ ಭೇಟಿಯಾಗಿ ಶ್ಯಾಲು ಹೊದಿಸಿ ಹೂ ಗುಚ್ಛ ನೀಡಿ ಗೌರವಿಸಲಾಯಿತು.
ಕನ್ನಡಿಗರ ಕಲ್ಯಾಣ ಸಂಘ ಹೈದರಾಬಾದ್ Kannadigas_Welfare_S (@kannadawelfare) 's Twitter Profile Photo

ಇಂದು ಪಂಪ ಮಹಾಕವಿ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಹಾರಾಷ್ಟ್ರ ರಾಜ್ಯದ ಮಾಜಿ ಗೌರ್ನರ್ ವಿದ್ಯಾಸಾಗರ ಹಾಗೂ ಮಾಮಿಡಿ ಹರಿಕೃಷ್ಣ ಅವರೊಂದಿಗೆ ಇಂದು ಭೇಟಿಯಾಗಿರುವ ಅಮೃತ ಘಳಿಗೆ.

ಇಂದು ಪಂಪ ಮಹಾಕವಿ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಹಾರಾಷ್ಟ್ರ ರಾಜ್ಯದ ಮಾಜಿ ಗೌರ್ನರ್ ವಿದ್ಯಾಸಾಗರ ಹಾಗೂ ಮಾಮಿಡಿ ಹರಿಕೃಷ್ಣ ಅವರೊಂದಿಗೆ ಇಂದು ಭೇಟಿಯಾಗಿರುವ ಅಮೃತ ಘಳಿಗೆ.