Halappa Achar (@halappaachar) 's Twitter Profile
Halappa Achar

@halappaachar

Minister of Mines and Geology, Women and Child Development, Differently Abled and Senior Citizens Empowerment Govt. of Karnataka

ID: 910397978111647744

linkhttp://www.acharhalappa.com calendar_today20-09-2017 06:59:27

2,2K Tweet

4,4K Followers

66 Following

Halappa Achar (@halappaachar) 's Twitter Profile Photo

ನಾಡಿನ ಜನತೆಗೆ ಬುದ್ಧ ಹುಣ್ಣಿಮೆಯ ಹಾರ್ದಿಕ ಶುಭಾಶಯಗಳು. ಎಲ್ಲವನ್ನೂ ತ್ಯಜಿಸಿ ಜನಸಾಮಾನ್ಯರ ಉದ್ಧಾರಕ್ಕಾಗಿ ಬದುಕಿದ ಭಗವಾನ್‌ ಗೌತಮ ಬುದ್ಧ, ಏಷ್ಯಾದ ಬೆಳಕು ಎಂದು ಹೆಸರಾಗಿದ್ದಾರೆ. ಅವರು ನೀಡಿದ ಸಂದೇಶ ಹಾಗೂ ವಿಚಾರಗಳು ಜೀವನಕ್ಕೆ ಸನ್ಮಾರ್ಗ ತೋರುತ್ತವೆ. #BuddhaPurnima

ನಾಡಿನ ಜನತೆಗೆ ಬುದ್ಧ ಹುಣ್ಣಿಮೆಯ ಹಾರ್ದಿಕ ಶುಭಾಶಯಗಳು.
ಎಲ್ಲವನ್ನೂ ತ್ಯಜಿಸಿ ಜನಸಾಮಾನ್ಯರ ಉದ್ಧಾರಕ್ಕಾಗಿ ಬದುಕಿದ ಭಗವಾನ್‌ ಗೌತಮ ಬುದ್ಧ, ಏಷ್ಯಾದ ಬೆಳಕು ಎಂದು ಹೆಸರಾಗಿದ್ದಾರೆ. ಅವರು ನೀಡಿದ ಸಂದೇಶ ಹಾಗೂ ವಿಚಾರಗಳು ಜೀವನಕ್ಕೆ ಸನ್ಮಾರ್ಗ ತೋರುತ್ತವೆ.

#BuddhaPurnima
Halappa Achar (@halappaachar) 's Twitter Profile Photo

ಇಂದು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಚಿಕ್ಕಮ್ಯಾಗೇರಿ ಹಾಗೂ ಚಿಕ್ಕಮ್ಯಾಗೇರಿ ತಾಂಡಾಗಳಲ್ಲಿ ಚುನಾವಣಾ ಪ್ರಚಾರ ನಡೆಸಲಾಯಿತು. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಮ್ಮ ಮನೋಬಲ ಹೆಚ್ಚಿಸಿದೆ. BJP Karnataka

ಇಂದು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಚಿಕ್ಕಮ್ಯಾಗೇರಿ ಹಾಗೂ ಚಿಕ್ಕಮ್ಯಾಗೇರಿ ತಾಂಡಾಗಳಲ್ಲಿ ಚುನಾವಣಾ ಪ್ರಚಾರ ನಡೆಸಲಾಯಿತು. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಮ್ಮ ಮನೋಬಲ ಹೆಚ್ಚಿಸಿದೆ.

<a href="/BJP4Karnataka/">BJP Karnataka</a>
Halappa Achar (@halappaachar) 's Twitter Profile Photo

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬನ್ನಿಕೊಪ್ಪದಲ್ಲಿ ಚುನಾವಣಾ ಪ್ರಚಾರ ಮಾಡಿ ಮತ ಯಾಚಿಸಲಾಯಿತು. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲಾಯಿತು. ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. #ಬಿಜೆಪಿಯೇಭರವಸೆ BJP Karnataka

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬನ್ನಿಕೊಪ್ಪದಲ್ಲಿ ಚುನಾವಣಾ ಪ್ರಚಾರ ಮಾಡಿ ಮತ ಯಾಚಿಸಲಾಯಿತು. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲಾಯಿತು.
ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

#ಬಿಜೆಪಿಯೇಭರವಸೆ

<a href="/BJP4Karnataka/">BJP Karnataka</a>
Halappa Achar (@halappaachar) 's Twitter Profile Photo

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ತಳಕಲ್ಲದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮತ ಯಾಚಿಸಲಾಯಿತು. ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲಾಯಿತು. ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. #ಬಿಜೆಪಿಯೇಭರವಸೆ BJP Karnataka

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ತಳಕಲ್ಲದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮತ ಯಾಚಿಸಲಾಯಿತು. ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲಾಯಿತು.
ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

#ಬಿಜೆಪಿಯೇಭರವಸೆ

<a href="/BJP4Karnataka/">BJP Karnataka</a>
Halappa Achar (@halappaachar) 's Twitter Profile Photo

ನೊಬೆಲ್‌ ಪುರಸ್ಕೃತ ಸಾಹಿತಿ, ಗುರುದೇವ ಶ್ರೀ ರವೀಂದ್ರನಾಥ ಟ್ಯಾಗೋರ್ ಅವರ ಜಯಂತಿಯಂದು ಆದರದ ನಮನಗಳು. ಸಾಹಿತ್ಯ, ತತ್ವಶಾಸ್ತ್ರ ಮೊದಲಾದ ವಲಯಗಳಲ್ಲಿ ಅವರು ಅಪಾರ ಹೆಸರು ಗಳಿಸಿದ್ದಾರೆ. ಅವರ ಸಾಧನೆಗಳನ್ನು ಈ ದಿನ ನೆನೆಯೋಣ. #RabindranathTagore

ನೊಬೆಲ್‌ ಪುರಸ್ಕೃತ ಸಾಹಿತಿ, ಗುರುದೇವ ಶ್ರೀ ರವೀಂದ್ರನಾಥ ಟ್ಯಾಗೋರ್ ಅವರ ಜಯಂತಿಯಂದು ಆದರದ ನಮನಗಳು. ಸಾಹಿತ್ಯ, ತತ್ವಶಾಸ್ತ್ರ ಮೊದಲಾದ ವಲಯಗಳಲ್ಲಿ ಅವರು ಅಪಾರ ಹೆಸರು ಗಳಿಸಿದ್ದಾರೆ. ಅವರ ಸಾಧನೆಗಳನ್ನು ಈ ದಿನ ನೆನೆಯೋಣ.

#RabindranathTagore
Halappa Achar (@halappaachar) 's Twitter Profile Photo

ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಇಂದಿನ ಚುನಾವಣಾ ಪ್ರಚಾರದ ವಿವರ. ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಎಲ್ಲರೂ ಈ ದಿನ ಉತ್ಸಾಹದಿಂದ ಜನಮನವನ್ನು ತಲುಪೋಣ. BJP Karnataka

ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಇಂದಿನ ಚುನಾವಣಾ ಪ್ರಚಾರದ ವಿವರ.

ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಎಲ್ಲರೂ ಈ ದಿನ ಉತ್ಸಾಹದಿಂದ ಜನಮನವನ್ನು ತಲುಪೋಣ.

<a href="/BJP4Karnataka/">BJP Karnataka</a>
Halappa Achar (@halappaachar) 's Twitter Profile Photo

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಗುದ್ನೆಪ್ಪನಮಠ ಹಾಗೂ ಹುಣಸಿಹಾಳ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಲಾಯಿತು. ಬಿಜೆಪಿಯ ಜನಹಿತ ಕಾರ್ಯಕ್ರಮಗಳನ್ನು ವಿವರಿಸಲಾಯಿತು. ಮುಖಂಡರು, ಕಾರ್ಯಕರ್ತರು ಹಾಜರಿದ್ದರು. #ಬಿಜೆಪಿಯೇಭರವಸೆ BJP Karnataka

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಗುದ್ನೆಪ್ಪನಮಠ ಹಾಗೂ ಹುಣಸಿಹಾಳ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಲಾಯಿತು. ಬಿಜೆಪಿಯ ಜನಹಿತ ಕಾರ್ಯಕ್ರಮಗಳನ್ನು ವಿವರಿಸಲಾಯಿತು.
ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

#ಬಿಜೆಪಿಯೇಭರವಸೆ 

<a href="/BJP4Karnataka/">BJP Karnataka</a>
Halappa Achar (@halappaachar) 's Twitter Profile Photo

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮಂಗಳೂರು ಗ್ರಾಮದಲ್ಲಿ ನಿನ್ನೆ ಚುನಾವಣಾ ಪ್ರಚಾರ ನಡೆಸಿ ಬೆಂಬಲ ಕೋರಲಾಯಿತು. ಬಿಜೆಪಿಯ ಜನಪರ ಕಾರ್ಯಕ್ರಮಗಳ ಬಗ್ಗೆ ತಿಳಿಸಲಾಯಿತು. ಮುಖಂಡರು, ಕಾರ್ಯಕರ್ತರು ಹಾಜರಿದ್ದರು. #ಬಿಜೆಪಿಯೇಭರವಸೆ BJP Karnataka

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮಂಗಳೂರು ಗ್ರಾಮದಲ್ಲಿ ನಿನ್ನೆ ಚುನಾವಣಾ ಪ್ರಚಾರ ನಡೆಸಿ ಬೆಂಬಲ ಕೋರಲಾಯಿತು. ಬಿಜೆಪಿಯ ಜನಪರ ಕಾರ್ಯಕ್ರಮಗಳ ಬಗ್ಗೆ ತಿಳಿಸಲಾಯಿತು.
ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

#ಬಿಜೆಪಿಯೇಭರವಸೆ 

<a href="/BJP4Karnataka/">BJP Karnataka</a>
Halappa Achar (@halappaachar) 's Twitter Profile Photo

ಇಂದು ಯಲಬುರ್ಗಾ ಪಟ್ಟಣದ 15 ವಾರ್ಡ್ ಗಳಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಲಾಯಿತು. ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ ಅಭಿವೃದ್ಧಿಯನ್ನು ಬೆಂಬಲಿಸುವಂತೆ ಮನವಿ ಮಾಡಲಾಯಿತು. ಸ್ಥಳೀಯ ಮುಖಂಡರು ಹಾಜರಿದ್ದರು. BJP Karnataka

ಇಂದು ಯಲಬುರ್ಗಾ ಪಟ್ಟಣದ 15 ವಾರ್ಡ್ ಗಳಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಲಾಯಿತು. ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ ಅಭಿವೃದ್ಧಿಯನ್ನು ಬೆಂಬಲಿಸುವಂತೆ ಮನವಿ ಮಾಡಲಾಯಿತು. ಸ್ಥಳೀಯ ಮುಖಂಡರು ಹಾಜರಿದ್ದರು.

<a href="/BJP4Karnataka/">BJP Karnataka</a>
Halappa Achar (@halappaachar) 's Twitter Profile Photo

ರೈತ ಸಂಘದ ಯಲಬುರ್ಗಾ ತಾಲೂಕಿನ ಗ್ರಾಮ ಘಟಕ ಹಾಗೂ ತಾಲ್ಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ನನಗೆ ಬೆಂಬಲ ಸೂಚಿಸಿದ್ದಾರೆ. ಅವರ ಆಶೋತ್ತರಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತೇನೆ. ಅವರೆಲ್ಲರಿಗೂ ಧನ್ಯವಾದಗಳು. #ಬಿಜೆಪಿಯೇ_ಭರವಸೆ BJP Karnataka

ರೈತ ಸಂಘದ ಯಲಬುರ್ಗಾ ತಾಲೂಕಿನ ಗ್ರಾಮ ಘಟಕ ಹಾಗೂ ತಾಲ್ಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ನನಗೆ ಬೆಂಬಲ ಸೂಚಿಸಿದ್ದಾರೆ. ಅವರ ಆಶೋತ್ತರಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತೇನೆ. ಅವರೆಲ್ಲರಿಗೂ ಧನ್ಯವಾದಗಳು.

#ಬಿಜೆಪಿಯೇ_ಭರವಸೆ 

<a href="/BJP4Karnataka/">BJP Karnataka</a>
Halappa Achar (@halappaachar) 's Twitter Profile Photo

ಯಲಬುರ್ಗಾ ಕ್ಷೇತ್ರದ, ಸಂಗನಹಾಳ ಗ್ರಾಮದ ಎಸ್.ಸಿ ಕಾಲೋನಿಯಲ್ಲಿ 40 ಕ್ಕೂ ಅಧಿಕ ಯುವಕರು, ಮಹಿಳೆಯರು ಹಾಗೂ ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಬಿಜೆಪಿಯ ಸಿದ್ಧಾಂತ ಮತ್ತು ಮಾನ್ಯ ಪ್ರಧಾನಿ ಶ್ರೀ Narendra Modi ಅವರ ಕೆಲಸಗಳನ್ನು ಮೆಚ್ಚಿ ಅನೇಕರು ಪಕ್ಷಕ್ಕೆ ಬರುತ್ತಿದ್ದಾರೆ. #ಬಿಜೆಪಿಯೇಭರವಸೆ BJP Karnataka

ಯಲಬುರ್ಗಾ ಕ್ಷೇತ್ರದ, ಸಂಗನಹಾಳ ಗ್ರಾಮದ ಎಸ್.ಸಿ ಕಾಲೋನಿಯಲ್ಲಿ 40 ಕ್ಕೂ ಅಧಿಕ ಯುವಕರು, ಮಹಿಳೆಯರು ಹಾಗೂ ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಬಿಜೆಪಿಯ ಸಿದ್ಧಾಂತ ಮತ್ತು ಮಾನ್ಯ ಪ್ರಧಾನಿ ಶ್ರೀ <a href="/narendramodi/">Narendra Modi</a> ಅವರ ಕೆಲಸಗಳನ್ನು ಮೆಚ್ಚಿ ಅನೇಕರು ಪಕ್ಷಕ್ಕೆ ಬರುತ್ತಿದ್ದಾರೆ.

#ಬಿಜೆಪಿಯೇಭರವಸೆ 

<a href="/BJP4Karnataka/">BJP Karnataka</a>
Amit Shah (@amitshah) 's Twitter Profile Photo

ಕರ್ನಾಟಕದ ಸರ್ವಸ್ಪರ್ಶಿ ಮತ್ತು ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿಯ ಪೂರ್ಣ ಬಹುಮತದ ಸರ್ಕಾರ ಅತ್ಯವಶ್ಯಕ.

Halappa Achar (@halappaachar) 's Twitter Profile Photo

ಬ್ರಿಟಿಷರಿಂದ ಭಾರತವನ್ನು ಮುಕ್ತಗೊಳಿಸಲು ಅವಿರತವಾಗಿ ಶ್ರಮಿಸಿದ ಸ್ವಾತಂತ್ರ್ಯ ಹೋರಾಟಗಾರ, ರಾಜಕೀಯ ಮುತ್ಸದ್ಧಿ, ಶ್ರೀ ಗೋಪಾಲಕೃಷ್ಣ ಗೋಖಲೆ ಅವರ ಜಯಂತಿಯಂದು ಗೌರವ ನಮನಗಳು. ಸಮಾಜ ಸುಧಾರಣೆ ಹಾಗೂ ಭಾರತೀಯ ಶಿಕ್ಷಣ ವ್ಯವಸ್ಥೆಯ ಸುಧಾರಣೆಯಲ್ಲಿ ಅವರು ಮುಖ್ಯ ಪಾತ್ರ ವಹಿಸಿದ್ದರು. #GopalakrishnaGokhale

ಬ್ರಿಟಿಷರಿಂದ ಭಾರತವನ್ನು ಮುಕ್ತಗೊಳಿಸಲು ಅವಿರತವಾಗಿ ಶ್ರಮಿಸಿದ ಸ್ವಾತಂತ್ರ್ಯ ಹೋರಾಟಗಾರ, ರಾಜಕೀಯ ಮುತ್ಸದ್ಧಿ, ಶ್ರೀ ಗೋಪಾಲಕೃಷ್ಣ ಗೋಖಲೆ ಅವರ ಜಯಂತಿಯಂದು ಗೌರವ ನಮನಗಳು.
ಸಮಾಜ ಸುಧಾರಣೆ ಹಾಗೂ ಭಾರತೀಯ ಶಿಕ್ಷಣ ವ್ಯವಸ್ಥೆಯ ಸುಧಾರಣೆಯಲ್ಲಿ ಅವರು ಮುಖ್ಯ ಪಾತ್ರ ವಹಿಸಿದ್ದರು.

#GopalakrishnaGokhale
Halappa Achar (@halappaachar) 's Twitter Profile Photo

ಇಂದು ಮಂಡಲಮರಿ ಗ್ರಾಮದಲ್ಲಿ ಸಂಭವಿಸಿದ ಭಾರಿ ಗಾಳಿಸಹಿತ ಮಳೆಗೆ, ಗ್ರಾಮದ ಒಂದು ಮನೆಯ ಮೇಲ್ಛಾವಣಿ ಹಾರಿ ಹೋಗಿ ಓರ್ವ ಮಹಿಳೆ ಗಾಯಗೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಧೈರ್ಯ ಹೇಳಿ ಅಧಿಕಾರಿಗಳಿಗೆ ತಕ್ಷಣ ಪರಿಹಾರ ಒದಗಿಸುವಂತೆ ಸೂಚನೆ ನೀಡಲಾಯಿತು.

ಇಂದು ಮಂಡಲಮರಿ ಗ್ರಾಮದಲ್ಲಿ ಸಂಭವಿಸಿದ ಭಾರಿ ಗಾಳಿಸಹಿತ ಮಳೆಗೆ, ಗ್ರಾಮದ ಒಂದು ಮನೆಯ ಮೇಲ್ಛಾವಣಿ ಹಾರಿ ಹೋಗಿ ಓರ್ವ ಮಹಿಳೆ ಗಾಯಗೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಧೈರ್ಯ ಹೇಳಿ ಅಧಿಕಾರಿಗಳಿಗೆ ತಕ್ಷಣ ಪರಿಹಾರ ಒದಗಿಸುವಂತೆ ಸೂಚನೆ ನೀಡಲಾಯಿತು.
Halappa Achar (@halappaachar) 's Twitter Profile Photo

ಮಸಬಹಂಚಿನಾಳ ಗ್ರಾಮದ 2 ನೇ ವಾರ್ಡ ನ ಬೂತ್ ಸಂಖ್ಯೆ 228 ರಲ್ಲಿ ಇಂದು ನನ್ನ ಮತ ಚಲಾಯಿಸಿದೆ. ನಾಡಿನ ಸಮಗ್ರ ಅಭಿವೃದ್ಧಿಗೆ ನೀವೂ ನಿಮ್ಮ ಹಕ್ಕು ಚಲಾಯಿಸಿ, ತಪ್ಪದೇ ಮತದಾನ ಮಾಡಿ. #KarnatakaAssemblyElection2023

ಮಸಬಹಂಚಿನಾಳ ಗ್ರಾಮದ 2 ನೇ ವಾರ್ಡ ನ ಬೂತ್ ಸಂಖ್ಯೆ 228 ರಲ್ಲಿ ಇಂದು ನನ್ನ ಮತ ಚಲಾಯಿಸಿದೆ. ನಾಡಿನ ಸಮಗ್ರ ಅಭಿವೃದ್ಧಿಗೆ ನೀವೂ ನಿಮ್ಮ ಹಕ್ಕು ಚಲಾಯಿಸಿ, ತಪ್ಪದೇ ಮತದಾನ ಮಾಡಿ.

#KarnatakaAssemblyElection2023
Halappa Achar (@halappaachar) 's Twitter Profile Photo

ಇಂದು ನನಗೆ ಮತ ನೀಡಿ ಬೆಂಬಲಿಸಿದ ಸಮಸ್ತ ಮತದಾರ ಬಂಧುಗಳಿಗೆ ಅನಂತ ವಂದನೆಗಳು. ತಮ್ಮೆಲ್ಲರ ಬೆಂಬಲ ಹಾಗೂ ಆಶೀರ್ವಾದ ಸದಾ ಇರಲಿ. 🙏 #KarnatakaElections BJP Karnataka

ಇಂದು ನನಗೆ ಮತ ನೀಡಿ ಬೆಂಬಲಿಸಿದ ಸಮಸ್ತ ಮತದಾರ ಬಂಧುಗಳಿಗೆ ಅನಂತ ವಂದನೆಗಳು. ತಮ್ಮೆಲ್ಲರ ಬೆಂಬಲ ಹಾಗೂ ಆಶೀರ್ವಾದ ಸದಾ ಇರಲಿ. 🙏

#KarnatakaElections

<a href="/BJP4Karnataka/">BJP Karnataka</a>
Halappa Achar (@halappaachar) 's Twitter Profile Photo

ರಾಷ್ಟ್ರೀಯ ತಂತ್ರಜ್ಞಾನ ದಿನದ ಹಾರ್ದಿಕ ಶುಭಾಶಯಗಳು. ಅಕಾಡೆಮಿಕ್‌, ಸಂಶೋಧನೆ ಹಾಗೂ ಕೈಗಾರಿಕಾ ವಲಯಗಳ ತಂತ್ರಜ್ಞಾನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಬೆಳೆದಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಲು ದೇಶ ವಿದೇಶಗಳಿಂದ ಉದ್ಯೋಗಿಗಳು ಬರುತ್ತಾರೆ. ಈ ಕ್ಷೇತ್ರ ಇನ್ನಷ್ಟು ಪ್ರಗತಿ ಸಾಧಿಸಲಿ. #NationalTechnologyDay

ರಾಷ್ಟ್ರೀಯ ತಂತ್ರಜ್ಞಾನ ದಿನದ ಹಾರ್ದಿಕ ಶುಭಾಶಯಗಳು.
ಅಕಾಡೆಮಿಕ್‌, ಸಂಶೋಧನೆ ಹಾಗೂ ಕೈಗಾರಿಕಾ ವಲಯಗಳ ತಂತ್ರಜ್ಞಾನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಬೆಳೆದಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಲು ದೇಶ ವಿದೇಶಗಳಿಂದ ಉದ್ಯೋಗಿಗಳು ಬರುತ್ತಾರೆ. ಈ ಕ್ಷೇತ್ರ ಇನ್ನಷ್ಟು ಪ್ರಗತಿ ಸಾಧಿಸಲಿ.

#NationalTechnologyDay