Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು (@drmmchandru) 's Twitter Profile
Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು

@drmmchandru

ಕರ್ನಾಟಕದ ಮೇರು ಕಲಾವಿದ ಮತ್ತು ಎಎಪಿ ಕರ್ನಾಟಕದ ರಾಜ್ಯಾಧ್ಯಕ್ಷ ಡಾ ಮುಖ್ಯಮಂತ್ರಿ ಚಂದ್ರುರವರ ಅಧಿಕೃತ ಟ್ವಿಟ್ಟರ್ ಖಾತೆ

ID: 1622836498298208256

linkhttp://fb.com/DrMMChandru calendar_today07-02-2023 05:55:59

942 Tweet

431 Takipçi

26 Takip Edilen

Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು (@drmmchandru) 's Twitter Profile Photo

ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ತ್ರಿವಿಧ ದಾಸೋಹಿ, ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ಮಹಾ ಸ್ವಾಮೀಜಿಗಳವರ 12ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಭಕ್ತಿಪೂರ್ವಕ ಶುಭಾಶಯಗಳು ಹಾಗೂ ಪ್ರಣಾಮಗಳು

ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ತ್ರಿವಿಧ ದಾಸೋಹಿ,  ಪರಮಪೂಜ್ಯ ಜಗದ್ಗುರುಗಳಾದ 
ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ಮಹಾ ಸ್ವಾಮೀಜಿಗಳವರ 12ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಭಕ್ತಿಪೂರ್ವಕ ಶುಭಾಶಯಗಳು ಹಾಗೂ ಪ್ರಣಾಮಗಳು
AAP Karnataka (@aapkarnataka) 's Twitter Profile Photo

ರಾಜ್ಯ ಸಭಾ ಸಂಸದರಾದ ಮಾನ್ಯ ರಾಘವ್ ಚಡ್ಡ ರವರು ಸಂಸತ್ತಿನಲ್ಲಿ ಎತ್ತಿದ ಜನಸಾಮಾನ್ಯರ ಧ್ವನಿಯು ಇಂದು ಸಾಕಾರಗೊಂಡಿದೆ!!! ಇತ್ತೀಚಿಗೆ ಆಮ್ ಆದ್ಮಿ ಪಕ್ಷದ ರಾಜ್ಯ ಸಭಾ ಸಂಸದರಾದ ರಾಘವ್ ಚಡ್ಡ ರವರು ಸಂಸತ್ತಿನಲ್ಲಿ " ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಆಹಾರ ಬೆಲೆ"ಯು ಹೆಚ್ಚಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು, ಇವರ ಮನವಿಯ ಬೆನ್ನಲ್ಲೇ ಭಾರತ

ರಾಜ್ಯ ಸಭಾ ಸಂಸದರಾದ ಮಾನ್ಯ ರಾಘವ್ ಚಡ್ಡ ರವರು
ಸಂಸತ್ತಿನಲ್ಲಿ ಎತ್ತಿದ ಜನಸಾಮಾನ್ಯರ ಧ್ವನಿಯು ಇಂದು
ಸಾಕಾರಗೊಂಡಿದೆ!!!

ಇತ್ತೀಚಿಗೆ ಆಮ್ ಆದ್ಮಿ ಪಕ್ಷದ ರಾಜ್ಯ ಸಭಾ ಸಂಸದರಾದ ರಾಘವ್ ಚಡ್ಡ
ರವರು ಸಂಸತ್ತಿನಲ್ಲಿ " ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಆಹಾರ
ಬೆಲೆ"ಯು ಹೆಚ್ಚಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು, ಇವರ ಮನವಿಯ
ಬೆನ್ನಲ್ಲೇ ಭಾರತ
AAP Karnataka (@aapkarnataka) 's Twitter Profile Photo

ಅಪ್ರತಿಮ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಭಾರತವನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸಲು ತನ್ನ ಜೀವವನ್ನೇ ದೇಶಕ್ಕಾಗಿ ಮುಡುಪಾಗಿಟ್ಟ ಮಹಾನ್ ದೇಶಪ್ರೇಮಿ, ಚಂದ್ರಶೇಖರ್ ಆಜಾದ್ ರವರ ಪುಣ್ಯತಿಥಿಯ ಗೌರವ ನಮನಗಳು . #ChandrashekharAzad #FreedomFighter

ಅಪ್ರತಿಮ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಭಾರತವನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸಲು ತನ್ನ ಜೀವವನ್ನೇ ದೇಶಕ್ಕಾಗಿ ಮುಡುಪಾಗಿಟ್ಟ ಮಹಾನ್ ದೇಶಪ್ರೇಮಿ, ಚಂದ್ರಶೇಖರ್ ಆಜಾದ್ ರವರ ಪುಣ್ಯತಿಥಿಯ ಗೌರವ ನಮನಗಳು .

#ChandrashekharAzad #FreedomFighter
Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು (@drmmchandru) 's Twitter Profile Photo

ಕರ್ನಾಟಕದ ಶಾಂತಿಪ್ರಿಯತೆಯನ್ನೇ ದುರ್ಬಳಕೆ ಮಾಡಿಕೊಂಡ ಕೆಲವು ಪುಂಡರು ರಾಜ್ಯದ ಸರ್ಕಾರಿ ನೌಕರರ ಮೇಲೆ ದೌರ್ಜನ್ಯ ಎಸಗಿದ್ದು, ಈ ಪುಂಡರಿಗೆ ತಕ್ಕ ಪಾಠ ಕಲಿಸುವುದು CM of Karnataka ಜವಾಬ್ದಾರಿಯಾಗಿರುತ್ತದೆ. ನಮ್ಮದು ಹೇಗೆ ಬಸವಣ್ಣನವರ ನಾಡೋ, ಹಾಗೆಯೇ ಬೆಳವಾಡಿ ಮಲ್ಲಮ್ಮ, ರಾಜ ಚಿಕ್ಕದೇವರಾಜ ಒಡೆಯರ್, ತೈಲಪ, ಪುಲಿಕೇಶಿಯಂತಹ ವೀರರ ನಾಡೂ ಹೌದು

ಕರ್ನಾಟಕದ ಶಾಂತಿಪ್ರಿಯತೆಯನ್ನೇ ದುರ್ಬಳಕೆ ಮಾಡಿಕೊಂಡ ಕೆಲವು ಪುಂಡರು ರಾಜ್ಯದ ಸರ್ಕಾರಿ ನೌಕರರ ಮೇಲೆ ದೌರ್ಜನ್ಯ ಎಸಗಿದ್ದು, ಈ ಪುಂಡರಿಗೆ ತಕ್ಕ ಪಾಠ ಕಲಿಸುವುದು <a href="/CMofKarnataka/">CM of Karnataka</a>  ಜವಾಬ್ದಾರಿಯಾಗಿರುತ್ತದೆ. ನಮ್ಮದು ಹೇಗೆ ಬಸವಣ್ಣನವರ ನಾಡೋ, ಹಾಗೆಯೇ ಬೆಳವಾಡಿ ಮಲ್ಲಮ್ಮ, ರಾಜ ಚಿಕ್ಕದೇವರಾಜ ಒಡೆಯರ್, ತೈಲಪ, ಪುಲಿಕೇಶಿಯಂತಹ ವೀರರ ನಾಡೂ ಹೌದು
Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು (@drmmchandru) 's Twitter Profile Photo

ನನ್ನ ಆತ್ಮೀಯರಾದ ಮತ್ತು ಪಕ್ಷದ ಏಳಿಗೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಎಎಪಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿಗಳಾದ ಶ್ರೀ Prithvi Reddy ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು

ನನ್ನ ಆತ್ಮೀಯರಾದ ಮತ್ತು ಪಕ್ಷದ ಏಳಿಗೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಎಎಪಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿಗಳಾದ ಶ್ರೀ <a href="/aapkaprithvi/">Prithvi Reddy</a>  ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು
Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು (@drmmchandru) 's Twitter Profile Photo

ಕೆ.ಎ.ಎಸ್ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿರುವ ಕುರಿತು ಕೆ.ಪಿ.ಎಸ್.ಸಿ ವಿರುದ್ದ ಅಹೋರಾತ್ರಿ ಧರಣಿ ನಡೆಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ಜೊತೆ ಭಾಗವಹಿಸಿ ಕನ್ನಡದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಅನ್ಯಾಯವನ್ನು ಖಂಡಿಸಿದೆನು. #KarnatakaRakshanaVedike #KPSC #Kannada

ಕೆ.ಎ.ಎಸ್ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿರುವ ಕುರಿತು ಕೆ.ಪಿ.ಎಸ್.ಸಿ ವಿರುದ್ದ ಅಹೋರಾತ್ರಿ ಧರಣಿ ನಡೆಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ಜೊತೆ ಭಾಗವಹಿಸಿ ಕನ್ನಡದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಅನ್ಯಾಯವನ್ನು ಖಂಡಿಸಿದೆನು.
#KarnatakaRakshanaVedike #KPSC  #Kannada
AAP Karnataka (@aapkarnataka) 's Twitter Profile Photo

ಜನರು ತಮ್ಮ ಆಂತರಿಕ ಸ್ವಭಾವದ ಅರಿವಿನಿಂದ ತಮ್ಮ ಬೇಡದ ಆಸೆಗಳನ್ನು ನಾಶಮಾಡಬಹುದಾದ ಕಾಮನ ಹಬ್ಬ ಹೋಳಿ ಹುಣ್ಣಿಮೆಯ ಶುಭಾಶಯಗಳು. #HappyHoli #HoliFestival

ಜನರು ತಮ್ಮ ಆಂತರಿಕ ಸ್ವಭಾವದ ಅರಿವಿನಿಂದ ತಮ್ಮ ಬೇಡದ ಆಸೆಗಳನ್ನು ನಾಶಮಾಡಬಹುದಾದ ಕಾಮನ ಹಬ್ಬ ಹೋಳಿ ಹುಣ್ಣಿಮೆಯ  ಶುಭಾಶಯಗಳು.
#HappyHoli #HoliFestival
Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು (@drmmchandru) 's Twitter Profile Photo

ಜನರು ತಮ್ಮ ಆಂತರಿಕ ಸ್ವಭಾವದ ಅರಿವಿನಿಂದ ತಮ್ಮ ಬೇಡದ ಆಸೆಗಳನ್ನು ನಾಶಮಾಡಬಹುದಾದ ಕಾಮನ ಹಬ್ಬ ಹೋಳಿ ಹುಣ್ಣಿಮೆಯ ಶುಭಾಶಯಗಳು.  #HoliFestival #HappyHoli

ಜನರು ತಮ್ಮ ಆಂತರಿಕ ಸ್ವಭಾವದ ಅರಿವಿನಿಂದ ತಮ್ಮ ಬೇಡದ ಆಸೆಗಳನ್ನು ನಾಶಮಾಡಬಹುದಾದ ಕಾಮನ ಹಬ್ಬ ಹೋಳಿ ಹುಣ್ಣಿಮೆಯ  ಶುಭಾಶಯಗಳು.  

#HoliFestival #HappyHoli
Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು (@drmmchandru) 's Twitter Profile Photo

ಕನ್ನಡ ನಾಡಿನ ಜನಮನ ಗೆದ್ದು ನಮ್ಮೆಲ್ಲರ ನೆನಪಿನಲ್ಲಿ ಸದಾ ಹಸಿರಾಗಿರುವ ಕರುನಾಡ ಪ್ರೀತಿಯ ಅಪ್ಪು ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು #PuneethRajukumar

ಕನ್ನಡ ನಾಡಿನ ಜನಮನ ಗೆದ್ದು ನಮ್ಮೆಲ್ಲರ ನೆನಪಿನಲ್ಲಿ ಸದಾ ಹಸಿರಾಗಿರುವ ಕರುನಾಡ ಪ್ರೀತಿಯ ಅಪ್ಪು ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು 

#PuneethRajukumar
Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು (@drmmchandru) 's Twitter Profile Photo

ಮಾನವ ಇತಿಹಾಸದ‌ಲ್ಲಿಯೇ ಅತ್ಯಂತ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಕಳೆದು ಅವಿಸ್ಮರಣೀಯ ಸಾಧನೆ ಮಾಡಿ, ಸುರಕ್ಷಿತವಾಗಿ ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. ಇನ್ನಷ್ಟು ಜನ ಸ್ಪೂರ್ತಿ ಪಡೆಯಲಿ ಎಂದು ಹಾರೈಸುತ್ತೇನೆ #SunitaWilliams #ButchWilmore #NASA

ಮಾನವ ಇತಿಹಾಸದ‌ಲ್ಲಿಯೇ  ಅತ್ಯಂತ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಕಳೆದು ಅವಿಸ್ಮರಣೀಯ ಸಾಧನೆ ಮಾಡಿ, ಸುರಕ್ಷಿತವಾಗಿ ಭೂಮಿಗೆ  ಮರಳಿದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. 
ಇನ್ನಷ್ಟು ಜನ ಸ್ಪೂರ್ತಿ ಪಡೆಯಲಿ ಎಂದು ಹಾರೈಸುತ್ತೇನೆ 
#SunitaWilliams #ButchWilmore #NASA
AAP Karnataka (@aapkarnataka) 's Twitter Profile Photo

ಆಮ್ ಆದ್ಮಿ ಪಾರ್ಟಿ ಕರ್ನಾಟಕ ಒಂದು ತಿಂಗಳ ಹಣ ಸಂಗ್ರಹ ಅಭಿಯಾನ ಆರಂಭಿಸುತ್ತಿದೆ - ಮುಂದಿನ 6 ತಿಂಗಳ ಅಂದಾಜು ವೆಚ್ಚ 33 ಲಕ್ಷ ರೂಪಾಯಿ ಸಂಗ್ರಹಿಸುವ ಗುರಿಯನ್ನು ಹೊಂದಿದ್ದೇವೆ ಕರ್ನಾಟಕದಲ್ಲಿ ನಮ್ಮ ವ್ಯಾಪ್ತಿ ಮತ್ತು ಸಂಘಟನೆಯನ್ನು ವಿಸ್ತರಿಸಲು ಮತ್ತು ನಾಗರಿಕರ ಅವಶ್ಯಕತೆಗಳಿಗೆ ಬೆಂಬಲ ನೀಡುವ ಕಾರ್ಯಗಳನ್ನು ನಿರಂತರವಾಗಿ ನಡೆಸಲು, ಆಮ್

AAP Karnataka (@aapkarnataka) 's Twitter Profile Photo

ರಾಜ್ಯದ ಜನ ನೆಮ್ಮದಿಯಿಂದ ಹಬ್ಬ ಮಾಡಲು ಬಿಡದ ಹಾಗೆ ಭಾಗ್ಯಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ Karnataka Congress ಯುಗಾದಿ ಹಬ್ಬಕ್ಕೆ ದುರ್ಭಾಗ್ಯಗಳನ್ನು ನೀಡಿದೆ. ಬಡವರ ಹೊಟ್ಟೆ ಮೇಲೆ ಹೊಡೆದಿದೆ ಬಸ್ ದರಗಳ ವಿಪರೀತ ಏರಿಕೆ ದುರ್ಭಾಗ್ಯ⚡ ವಿದ್ಯುತ್ ದರ ಏರಿಕೆಯ ದುರ್ಭಾಗ್ಯ ⚡ ಹಾಲಿನ ದರ ಏರಿಕೆಯ ದುರ್ಭಾಗ್ಯ ⚡ #ಕರಾಳಕರಸರ್ಕಾರ

ರಾಜ್ಯದ ಜನ ನೆಮ್ಮದಿಯಿಂದ ಹಬ್ಬ ಮಾಡಲು ಬಿಡದ ಹಾಗೆ ಭಾಗ್ಯಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ  <a href="/INCKarnataka/">Karnataka Congress</a>   ಯುಗಾದಿ ಹಬ್ಬಕ್ಕೆ ದುರ್ಭಾಗ್ಯಗಳನ್ನು ನೀಡಿದೆ. ಬಡವರ ಹೊಟ್ಟೆ ಮೇಲೆ ಹೊಡೆದಿದೆ
ಬಸ್ ದರಗಳ ವಿಪರೀತ ಏರಿಕೆ  ದುರ್ಭಾಗ್ಯ⚡
ವಿದ್ಯುತ್ ದರ ಏರಿಕೆಯ ದುರ್ಭಾಗ್ಯ ⚡
ಹಾಲಿನ ದರ ಏರಿಕೆಯ ದುರ್ಭಾಗ್ಯ ⚡
#ಕರಾಳಕರಸರ್ಕಾರ
AAP Karnataka (@aapkarnataka) 's Twitter Profile Photo

ಕನ್ನಡನಾಡಿನ ಚಾಲುಕ್ಯ ಚಕ್ರವರ್ತಿ, ಬಾದಾಮಿ ಚಾಲುಕ್ಯ ಕುಲದ ಕೀರ್ತಿರತ್ನ , ದಕ್ಷಿಣಾಪಥೇಶ್ವರ, ನೌಕಾಪಡೆಯ ಪಿತಾಮಹ ಇಮ್ಮಡಿ ಪುಲಿಕೇಶಿ ಸಾಮ್ರಾಟರು ಉತ್ತರದ ದೊರೆ ಹರ್ಷವರ್ಧನನ್ನು ಸೋಲಿಸಿ, ಪರಾಕ್ರಮ ಮೆರೆದ ಸುದಿನದ ಶುಭಾಶಯಗಳು! #ಇಮ್ಮಡಿಪುಲಿಕೇಶಿ #ImmadiPulikeshi #Karnataka

ಕನ್ನಡನಾಡಿನ ಚಾಲುಕ್ಯ ಚಕ್ರವರ್ತಿ, ಬಾದಾಮಿ ಚಾಲುಕ್ಯ ಕುಲದ ಕೀರ್ತಿರತ್ನ , ದಕ್ಷಿಣಾಪಥೇಶ್ವರ, ನೌಕಾಪಡೆಯ ಪಿತಾಮಹ ಇಮ್ಮಡಿ ಪುಲಿಕೇಶಿ ಸಾಮ್ರಾಟರು ಉತ್ತರದ ದೊರೆ ಹರ್ಷವರ್ಧನನ್ನು ಸೋಲಿಸಿ, ಪರಾಕ್ರಮ ಮೆರೆದ ಸುದಿನದ ಶುಭಾಶಯಗಳು! 
 
#ಇಮ್ಮಡಿಪುಲಿಕೇಶಿ #ImmadiPulikeshi #Karnataka
AAP Karnataka (@aapkarnataka) 's Twitter Profile Photo

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೆಲೆ ಏರಿಕೆಯ ವಿರುದ್ಧ ಆಮ್ ಆದ್ಮಿ ಪಕ್ಷದ ಪ್ರತಿಭಟನೆ ಕೇಂದ್ರ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರಗಳ ಇತ್ತೀಚಿನ ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆ, ವಿದ್ಯುತ್ ,ನೀರಿನ ದರ ಹೆಚ್ಚಳ, ಮೆಟ್ರೋ, ಆಸ್ತಿ ತೆರಿಗೆ, ಟೋಲ್, ವೀಸಾ ಶುಲ್ಕಗಳು ಮುಂತಾದವುಗಳ ಬೆಲೆಗಳನ್ನು ಏರಿಸಿರುವುದರಿಂದ ಜನ ಸಾಮಾನ್ಯನ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೆಲೆ ಏರಿಕೆಯ ವಿರುದ್ಧ  ಆಮ್ ಆದ್ಮಿ ಪಕ್ಷದ  ಪ್ರತಿಭಟನೆ
ಕೇಂದ್ರ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರಗಳ ಇತ್ತೀಚಿನ ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆ, ವಿದ್ಯುತ್ ,ನೀರಿನ ದರ ಹೆಚ್ಚಳ, ಮೆಟ್ರೋ, ಆಸ್ತಿ ತೆರಿಗೆ, ಟೋಲ್, ವೀಸಾ ಶುಲ್ಕಗಳು  ಮುಂತಾದವುಗಳ ಬೆಲೆಗಳನ್ನು ಏರಿಸಿರುವುದರಿಂದ  ಜನ ಸಾಮಾನ್ಯನ
AAP Karnataka (@aapkarnataka) 's Twitter Profile Photo

Aam Aadmi Party Karnataka launches one month fundraising drive to raise Rs 33 lakhs for its activities in Karnataka for next 6 months To build its outreach and organisation in Karnataka and to regularly conduct activities to support citizens needs have their voices heard, Aam

Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು (@drmmchandru) 's Twitter Profile Photo

ಯುಗ ಪುರುಷ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಜಯಂತಿಯ ಹಾರ್ದಿಕ ಶುಭಾಶಯಗಳು! ಭಾರತದ ಜನರನ್ನು ವಿಶ್ವದರ್ಜೆಯ ನಾಗರಿಕನ್ನಾಗಿಸಿದ ಮಾನವ ಜನಾಂಗದ ಮಹಾಶಿಲ್ಪಿಗೆ ಕೋಟಿ ಕೋಟಿ ನಮನಗಳು! ಜೈ ಭೀಮ್! #ambedkar #babasahebambedkar #JaiBhim #DrBRAmbedkar #drbrambedkarjayanti

ಯುಗ ಪುರುಷ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಜಯಂತಿಯ ಹಾರ್ದಿಕ ಶುಭಾಶಯಗಳು!
ಭಾರತದ ಜನರನ್ನು ವಿಶ್ವದರ್ಜೆಯ ನಾಗರಿಕನ್ನಾಗಿಸಿದ ಮಾನವ ಜನಾಂಗದ ಮಹಾಶಿಲ್ಪಿಗೆ ಕೋಟಿ ಕೋಟಿ ನಮನಗಳು!
ಜೈ ಭೀಮ್!

#ambedkar
#babasahebambedkar
#JaiBhim 
#DrBRAmbedkar #drbrambedkarjayanti
Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು (@drmmchandru) 's Twitter Profile Photo

ಅಗಲಿದ ಸ್ನೇಹಿತ, ಸಹವರ್ತಿ, ಪ್ರತಿಭಾನ್ವಿತ ನಟ ಶ್ರೀ ಜನಾರ್ಧನ್ ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ. ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಅರಗಿಸಿಕೊಳ್ಳುವ ಶಕ್ತಿ ದೊರಕಲಿ ಓಂ ಶಾಂತಿ #RIP

ಅಗಲಿದ ಸ್ನೇಹಿತ, ಸಹವರ್ತಿ, ಪ್ರತಿಭಾನ್ವಿತ ನಟ ಶ್ರೀ ಜನಾರ್ಧನ್ ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ. 
ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಅರಗಿಸಿಕೊಳ್ಳುವ ಶಕ್ತಿ ದೊರಕಲಿ 
ಓಂ ಶಾಂತಿ  
#RIP
AAP Karnataka (@aapkarnataka) 's Twitter Profile Photo

ಭಯೋತ್ಪಾದನೆ ವಿರುದ್ಧ ಭಾರತ ಒಗ್ಗಟ್ಟಾಗಿದೆ 🇮🇳🙏 ಪಹಲ್ಗಮ್ ನಲ್ಲಿ ನಡೆದ ಕಹಿ ಘಟನೆಯಲ್ಲಿ ಮೃತರಾದವರ ಆತ್ಮಕ್ಕೆ ಶಾಂತಿ ಸಿಗಲಿ ಈ ಘಟನೆಗೆ ಕಾರಣರಾದ ಪಾಪಿಗಳಿಗೆ ತಕ್ಕ ಶಿಕ್ಷೆ ಆಗಲಿ & ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಆ ದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇವೆ #PahalgamTerroristAttack #JammuKashmir

ಭಯೋತ್ಪಾದನೆ ವಿರುದ್ಧ ಭಾರತ ಒಗ್ಗಟ್ಟಾಗಿದೆ 🇮🇳🙏
ಪಹಲ್ಗಮ್ ನಲ್ಲಿ ನಡೆದ ಕಹಿ ಘಟನೆಯಲ್ಲಿ  ಮೃತರಾದವರ  ಆತ್ಮಕ್ಕೆ ಶಾಂತಿ ಸಿಗಲಿ ಈ ಘಟನೆಗೆ ಕಾರಣರಾದ ಪಾಪಿಗಳಿಗೆ ತಕ್ಕ ಶಿಕ್ಷೆ ಆಗಲಿ &amp;  ಮೃತರ ಕುಟುಂಬಕ್ಕೆ  ದುಃಖ ಭರಿಸುವ ಶಕ್ತಿ ಆ ದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇವೆ
 #PahalgamTerroristAttack #JammuKashmir
AAP Karnataka (@aapkarnataka) 's Twitter Profile Photo

ಭಾರತದ ಅಪ್ರತಿಮ ವೀರ ಮಹಿಳೆ ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ್ತಿ ಝಾನ್ಸಿಯ ರಾಣಿ ಲಕ್ಷ್ಮಿಬಾಯಿ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವ ಪೂರ್ವಕ ನಮನಗಳು. #RaniLaxmiBai #jhansikirani #JhansiRaniLakshmiBai

ಭಾರತದ ಅಪ್ರತಿಮ ವೀರ ಮಹಿಳೆ  ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ್ತಿ
ಝಾನ್ಸಿಯ ರಾಣಿ ಲಕ್ಷ್ಮಿಬಾಯಿ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವ ಪೂರ್ವಕ  ನಮನಗಳು.
#RaniLaxmiBai #jhansikirani #JhansiRaniLakshmiBai
AAP Karnataka (@aapkarnataka) 's Twitter Profile Photo

ಗುಜರಾತ್ ಮತ್ತು ಪಂಜಾಬ್ ರಾಜ್ಯಗಳ ಉಪಚುನಾವಣೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿ, ಎಎಪಿಯ ನೂತನ ಶಾಸಕರಾಗಿ ಆಯ್ಕೆಯಾದ ಶ್ರೀ Gopal Italia ಮತ್ತು ಶ್ರೀSanjeev Arora ಅಭಿನಂದನೆಗಳು💐 #AamAadmiParty

ಗುಜರಾತ್ ಮತ್ತು ಪಂಜಾಬ್ ರಾಜ್ಯಗಳ ಉಪಚುನಾವಣೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿ, ಎಎಪಿಯ ನೂತನ ಶಾಸಕರಾಗಿ ಆಯ್ಕೆಯಾದ  
ಶ್ರೀ <a href="/Gopal_Italia/">Gopal Italia</a> ಮತ್ತು ಶ್ರೀ<a href="/MP_SanjeevArora/">Sanjeev Arora</a>  ಅಭಿನಂದನೆಗಳು💐 #AamAadmiParty