DK Suresh (@dksureshinc) 's Twitter Profile
DK Suresh

@dksureshinc

Former 3-time MP for Bangalore Rural Lok Sabha Constituency | ಕನ್ನಡಿಗ | Congressman | Agriculturalist | Businessman

ID: 936820392101945345

linkhttps://dksureshkarnataka.com calendar_today02-12-2017 04:52:41

6,6K Tweet

43,43K Followers

54 Following

DK Suresh (@dksureshinc) 's Twitter Profile Photo

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ | ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ || ಶಿಕ್ಷಣ ತಜ್ಞರಾಗಿ, ಭಾರತದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯ ಗೌರವಾರ್ಥವಾಗಿ ಆಚರಿಸಲಾಗುವ ಶಿಕ್ಷಕರ ದಿನಾಚರಣೆಯಂದು ನಾಡಿನ ಸಮಸ್ತ ಗುರು ವೃಂದಕ್ಕೆ ಶಿಕ್ಷಕರ ದಿನದ

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ |
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||

ಶಿಕ್ಷಣ ತಜ್ಞರಾಗಿ, ಭಾರತದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯ ಗೌರವಾರ್ಥವಾಗಿ ಆಚರಿಸಲಾಗುವ ಶಿಕ್ಷಕರ ದಿನಾಚರಣೆಯಂದು ನಾಡಿನ ಸಮಸ್ತ ಗುರು ವೃಂದಕ್ಕೆ ಶಿಕ್ಷಕರ ದಿನದ
DK Suresh (@dksureshinc) 's Twitter Profile Photo

Wishing you all a joyful and blessed Eid filled with love and peace. May this auspicious occasion bring prosperity, harmony and lasting happiness. #EidMilad

Wishing you all a joyful and blessed Eid filled with love and peace. May this auspicious occasion bring prosperity, harmony and lasting happiness.

#EidMilad
DK Suresh (@dksureshinc) 's Twitter Profile Photo

ಇಂದು ಸದಾಶಿವನಗರದ ಗೃಹಕಚೇರಿಯಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಸಾರ್ವಜನಿಕರನ್ನು ಭೇಟಿ ಮಾಡಿ, ಅವರ ಸಮಸ್ಯೆಯನ್ನು ಆಲಿಸಿ ಸ್ಪಂದಿಸಿದೆ. ಇದೇ ವೇಳೆ ವಿವಿಧ ಕಾರ್ಯಕ್ರಮಕ್ಕೆ ಆಗಮಿಸುವಂತೆ ನೀಡಿದ ಆಹ್ವಾನವನ್ನು ಸ್ವೀಕರಿಸಲಾಯಿತು.

ಇಂದು ಸದಾಶಿವನಗರದ ಗೃಹಕಚೇರಿಯಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಸಾರ್ವಜನಿಕರನ್ನು ಭೇಟಿ ಮಾಡಿ, ಅವರ ಸಮಸ್ಯೆಯನ್ನು ಆಲಿಸಿ ಸ್ಪಂದಿಸಿದೆ. ಇದೇ ವೇಳೆ ವಿವಿಧ ಕಾರ್ಯಕ್ರಮಕ್ಕೆ ಆಗಮಿಸುವಂತೆ ನೀಡಿದ ಆಹ್ವಾನವನ್ನು ಸ್ವೀಕರಿಸಲಾಯಿತು.
DK Suresh (@dksureshinc) 's Twitter Profile Photo

India’s first AI-powered city is coming up near Bidadi! Introducing the Greater Bengaluru Integrated Township (GBIT) - a 9000-acre smart city designed for the future. Built on the Work • Live • Play model, GBIT will: - Dedicate 2000 acres to AI & tech industries - Create

DK Suresh (@dksureshinc) 's Twitter Profile Photo

ಮಾಗಡಿ ಪಟ್ಟಣದ ಕೋಟೆ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಹಿಂದೂ ಮಹಾಗಣಪತಿ ಮಹೋತ್ಸವದಲ್ಲಿ ಮಾಗಡಿ ಶಾಸಕರಾದ ಶ್ರೀ ಹೆಚ್.ಸಿ. ಬಾಲಕೃಷ್ಣ, ಗ್ಯಾರಂಟಿ ಸಮಿತಿ ರಾಜ್ಯಾಧ್ಯಕ್ಷರಾದ ಶ್ರೀ ಹೆಚ್.ಎಂ.ರೇವಣ್ಣ ಅವರೊಂದಿಗೆ ಪಾಲ್ಗೊಂಡು, ವಿಘ್ನ ನಿವಾರಕ ವಿಘ್ನೇಶ್ವರನ ದರ್ಶನ ಪಡೆದು, ವಿವಿಧ ಕ್ಷೇತ್ರದಲ್ಲಿ

ಮಾಗಡಿ ಪಟ್ಟಣದ ಕೋಟೆ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಹಿಂದೂ ಮಹಾಗಣಪತಿ ಮಹೋತ್ಸವದಲ್ಲಿ ಮಾಗಡಿ ಶಾಸಕರಾದ ಶ್ರೀ ಹೆಚ್.ಸಿ. ಬಾಲಕೃಷ್ಣ, ಗ್ಯಾರಂಟಿ ಸಮಿತಿ ರಾಜ್ಯಾಧ್ಯಕ್ಷರಾದ ಶ್ರೀ ಹೆಚ್.ಎಂ.ರೇವಣ್ಣ ಅವರೊಂದಿಗೆ ಪಾಲ್ಗೊಂಡು, ವಿಘ್ನ ನಿವಾರಕ ವಿಘ್ನೇಶ್ವರನ ದರ್ಶನ ಪಡೆದು, ವಿವಿಧ ಕ್ಷೇತ್ರದಲ್ಲಿ
DK Suresh (@dksureshinc) 's Twitter Profile Photo

ನಾಡಿನ ಮೊದಲ ರಾಷ್ಟ್ರಕವಿ, ಸಂಶೋಧಕ, ಕವಿ, ನಾಟಕಕಾರ ಶ್ರೀ ಎಂ. ಗೋವಿಂದ ಪೈ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಅದ್ಭುತ ಬರಹಗಳ ಮೂಲಕ ಅವರು ನೀಡಿದ ಕೊಡುಗೆ ಶ್ಲಾಘನೀಯ.

ನಾಡಿನ ಮೊದಲ ರಾಷ್ಟ್ರಕವಿ, ಸಂಶೋಧಕ, ಕವಿ, ನಾಟಕಕಾರ ಶ್ರೀ ಎಂ. ಗೋವಿಂದ ಪೈ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಅದ್ಭುತ ಬರಹಗಳ ಮೂಲಕ ಅವರು ನೀಡಿದ ಕೊಡುಗೆ ಶ್ಲಾಘನೀಯ.
DK Suresh (@dksureshinc) 's Twitter Profile Photo

ಇಂದು ಸದಾಶಿವನಗರದ ಗೃಹಕಚೇರಿಗೆ ವಿವಿಧೆಡೆಯಿಂದ ಆಗಮಿಸಿದ್ದವರ ಕುಂದುಕೊರತೆಗಳನ್ನು ಆಲಿಸಿ, ಸ್ಪಂದಿಸಿದೆ. ಇದೇ ವೇಳೆ ವಿವಿಧ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆತ್ಮೀಯರು ನೀಡಿದ ಆಹ್ವಾನವನ್ನು ಸ್ವೀಕರಿಸಲಾಯಿತು.

ಇಂದು ಸದಾಶಿವನಗರದ ಗೃಹಕಚೇರಿಗೆ ವಿವಿಧೆಡೆಯಿಂದ ಆಗಮಿಸಿದ್ದವರ ಕುಂದುಕೊರತೆಗಳನ್ನು ಆಲಿಸಿ, ಸ್ಪಂದಿಸಿದೆ. ಇದೇ ವೇಳೆ ವಿವಿಧ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆತ್ಮೀಯರು ನೀಡಿದ ಆಹ್ವಾನವನ್ನು ಸ್ವೀಕರಿಸಲಾಯಿತು.
DK Suresh (@dksureshinc) 's Twitter Profile Photo

ನಂದಿನಿಯನ್ನು ಪ್ರೋತ್ಸಾಹಿಸಿ, ರೈತರನ್ನು ಉಳಿಸಲು ಪ್ರತಿ ಮನೆಯಲ್ಲೂ ನಂದಿನಿ ಉತ್ಪನ್ನ ಬಳಸಿ ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತದ ವತಿಯಿಂದ ಇಂದು ಸುಮನಹಳ್ಳಿ ಸರ್ಕಲ್‌ ಬಳಿಯ ಡಾ. ಬಾಬು ಜಗಜೀವನ್ ರಾಮ್ ಭವನದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು, ಮಾತನಾಡಿದೆ ನಂದಿನಿ ರೈತರ, ಗ್ರಾಹಕರ,

ನಂದಿನಿಯನ್ನು ಪ್ರೋತ್ಸಾಹಿಸಿ, ರೈತರನ್ನು ಉಳಿಸಲು ಪ್ರತಿ ಮನೆಯಲ್ಲೂ ನಂದಿನಿ ಉತ್ಪನ್ನ ಬಳಸಿ

ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತದ ವತಿಯಿಂದ ಇಂದು ಸುಮನಹಳ್ಳಿ ಸರ್ಕಲ್‌ ಬಳಿಯ ಡಾ. ಬಾಬು ಜಗಜೀವನ್ ರಾಮ್ ಭವನದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು, ಮಾತನಾಡಿದೆ

ನಂದಿನಿ ರೈತರ, ಗ್ರಾಹಕರ,
DK Suresh (@dksureshinc) 's Twitter Profile Photo

ಬಮೂಲ್ ಸಂಸ್ಥೆ ಮತ್ತಷ್ಟು ಬಲಿಷ್ಟಗೊಳಿಸಲು ನಾವೆಲ್ಲರೂ ಕೈಜೋಡಿಸೋಣ ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತದ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ನಡೆಸಿದ ಬಳಿಕ ಒಕ್ಕೂಟದ ನಿರ್ದೇಶಕರು, ಸಿಬ್ಬಂದಿ, ವಿತರಕರು ಹಾಗೂ ರಕ್ಷಕ ಪಡೆಯವರೊಂದಿಗೆ ಫೋಟೋ ತೆಗೆಸಿಕೊಂಡ ಕ್ಷಣ.

ಬಮೂಲ್ ಸಂಸ್ಥೆ ಮತ್ತಷ್ಟು ಬಲಿಷ್ಟಗೊಳಿಸಲು ನಾವೆಲ್ಲರೂ ಕೈಜೋಡಿಸೋಣ

ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತದ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ನಡೆಸಿದ ಬಳಿಕ ಒಕ್ಕೂಟದ ನಿರ್ದೇಶಕರು, ಸಿಬ್ಬಂದಿ, ವಿತರಕರು ಹಾಗೂ ರಕ್ಷಕ ಪಡೆಯವರೊಂದಿಗೆ ಫೋಟೋ ತೆಗೆಸಿಕೊಂಡ ಕ್ಷಣ.
DK Suresh (@dksureshinc) 's Twitter Profile Photo

ಎಲ್ಲಾ ವಯಸ್ಸಿನವರು ಒಟ್ಟಾಗಿ ಸಂಭ್ರಮಿಸುವ ಏಕೈಕ ಹಬ್ಬವೇ ಗಣೇಶೋತ್ಸವ ಮಾಗಡಿ ಪಟ್ಟಣದ ಕೋಟೆ ಮೈದಾನದಲ್ಲಿ ಆಯೋಜಿಸಿದ ಮೂರನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಹಿಂದೂ ಮಹಾಗಣಪತಿ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಕ್ಷಣಗಳು.

DK Suresh (@dksureshinc) 's Twitter Profile Photo

ರೈತರ ಜೀವನಾಡಿ 'ನಂದಿನಿ' ಕೇವಲ ಬ್ರ್ಯಾಂಡ್ ಅಲ್ಲ – ಅದು ಕರ್ನಾಟಕದ ಅಸ್ಮಿತೆ ಕರ್ನಾಟಕದ ಹೆಮ್ಮೆಯ 'ನಂದಿನಿ ಬ್ರ್ಯಾಂಡ್‌' ತನ್ನ ಉತ್ಪನ್ನಗಳನ್ನು ಈಗ ದೇಶದ ಗಡಿ ದಾಟಿ ವಿದೇಶಗಳಿಗೂ ರಫ್ತು ಮಾಡುವ ಮೂಲಕ ಮಾರುಕಟ್ಟೆಯ ಜಾಲವನ್ನು ವಿಸ್ತರಿಸಿಕೊಳ್ಳುತ್ತಿದೆ. ಈಗಾಗಲೇ ನಂದಿನಿ ಸಿಹಿತಿಂಡಿಗಳು ದುಬೈ, ಕತಾರ್ ಮತ್ತು ಅಮೆರಿಕಾದ ಮಾರುಕಟ್ಟೆಯಲ್ಲಿ

ರೈತರ ಜೀವನಾಡಿ 'ನಂದಿನಿ' ಕೇವಲ ಬ್ರ್ಯಾಂಡ್ ಅಲ್ಲ – ಅದು ಕರ್ನಾಟಕದ ಅಸ್ಮಿತೆ

ಕರ್ನಾಟಕದ ಹೆಮ್ಮೆಯ 'ನಂದಿನಿ ಬ್ರ್ಯಾಂಡ್‌' ತನ್ನ ಉತ್ಪನ್ನಗಳನ್ನು ಈಗ ದೇಶದ ಗಡಿ ದಾಟಿ ವಿದೇಶಗಳಿಗೂ ರಫ್ತು ಮಾಡುವ ಮೂಲಕ ಮಾರುಕಟ್ಟೆಯ ಜಾಲವನ್ನು ವಿಸ್ತರಿಸಿಕೊಳ್ಳುತ್ತಿದೆ. ಈಗಾಗಲೇ ನಂದಿನಿ ಸಿಹಿತಿಂಡಿಗಳು ದುಬೈ, ಕತಾರ್ ಮತ್ತು ಅಮೆರಿಕಾದ ಮಾರುಕಟ್ಟೆಯಲ್ಲಿ
DK Suresh (@dksureshinc) 's Twitter Profile Photo

ನಂದಿನಿ ಲೇಔಟ್'ನ 1,2,3ನೇ ಬ್ಲಾಕ್ ಗಣೇಶ ದೇವಸ್ಥಾನ ಬಳಿ ಫ್ರೆಂಡ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ 8ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಗಣೇಶೋತ್ಸವವು ಯುವಕರಲ್ಲಿ ಏಕಭಾವವನ್ನು ಒಡಮೂಡಿಸುತ್ತಿದೆ. ಹಿರಿಯರು - ಮಕ್ಕಳು ಒಟ್ಟಾಗಿ ಸೇರಿ ಸಂಭ್ರಮಿಸುವ ಹಬ್ಬ ಗಣೇಶೋತ್ಸವ. ವಿಘ್ನ ನಿವಾರಕ ವಿನಾಯಕನು ಎಲ್ಲರಿಗೂ ಒಳ್ಳೆಯದು

ನಂದಿನಿ ಲೇಔಟ್'ನ 1,2,3ನೇ ಬ್ಲಾಕ್ ಗಣೇಶ ದೇವಸ್ಥಾನ ಬಳಿ ಫ್ರೆಂಡ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ 8ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಗಣೇಶೋತ್ಸವವು ಯುವಕರಲ್ಲಿ ಏಕಭಾವವನ್ನು ಒಡಮೂಡಿಸುತ್ತಿದೆ. ಹಿರಿಯರು - ಮಕ್ಕಳು ಒಟ್ಟಾಗಿ ಸೇರಿ ಸಂಭ್ರಮಿಸುವ ಹಬ್ಬ ಗಣೇಶೋತ್ಸವ. ವಿಘ್ನ ನಿವಾರಕ ವಿನಾಯಕನು ಎಲ್ಲರಿಗೂ ಒಳ್ಳೆಯದು
DK Suresh (@dksureshinc) 's Twitter Profile Photo

ಇಂದು ಆನೇಕಲ್ ತಾಲೂಕಿನ ಸಮಂದೂರಿನ ಕ್ಷೀರಭವನದಲ್ಲಿ ಹಾಲು ಉತ್ಪಾದಕ ರೈತರೊಂದಿಗೆ ಸಭೆ ನಡೆಸಿ, ಹೈನೋದ್ಯಮದ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು. ಇದೇ ವೇಳೆ ಜಾನುವಾರುಗಳ ಕೊಟ್ಟಿಗೆಯಲ್ಲಿ ಹಾಸುವ ರಬ್ಬರ್ ಮ್ಯಾಟ್‌ಗಳನ್ನು ರೈತರಿಗೆ ವಿತರಿಸಲಾಯಿತು.

ಇಂದು ಆನೇಕಲ್ ತಾಲೂಕಿನ ಸಮಂದೂರಿನ ಕ್ಷೀರಭವನದಲ್ಲಿ ಹಾಲು ಉತ್ಪಾದಕ ರೈತರೊಂದಿಗೆ ಸಭೆ ನಡೆಸಿ, ಹೈನೋದ್ಯಮದ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು. ಇದೇ ವೇಳೆ ಜಾನುವಾರುಗಳ ಕೊಟ್ಟಿಗೆಯಲ್ಲಿ ಹಾಸುವ ರಬ್ಬರ್ ಮ್ಯಾಟ್‌ಗಳನ್ನು ರೈತರಿಗೆ ವಿತರಿಸಲಾಯಿತು.
DK Suresh (@dksureshinc) 's Twitter Profile Photo

Warmly welcomed in Bhubaneswar by Odisha PCC President Shri Bhakta Charan Das as we begin the process of selecting new DCC Presidents across Odisha. Looking forward to strengthening the organisation at the grassroots.

Warmly welcomed in Bhubaneswar by Odisha PCC President Shri <a href="/BhaktaCharanDas/">Bhakta Charan Das</a> as we begin the process of selecting new DCC Presidents across Odisha. Looking forward to strengthening the organisation at the grassroots.
DK Suresh (@dksureshinc) 's Twitter Profile Photo

ಕ್ಷೀರ ಕ್ರಾಂತಿಗೆ ಮುನ್ನುಡಿ ಬರೆಯುತ್ತಿರುವ ನಮ್ಮ ನಂದಿನಿ!

ಕ್ಷೀರ ಕ್ರಾಂತಿಗೆ ಮುನ್ನುಡಿ ಬರೆಯುತ್ತಿರುವ ನಮ್ಮ ನಂದಿನಿ!
DK Suresh (@dksureshinc) 's Twitter Profile Photo

ಕನ್ನಡ ಭಾಷೆ ಉಳಿಯೋದು ಕತೆ, ಕಾದಂಬರಿಗಳಿಂದ ಅಲ್ಲ, ಅದು ಉಳಿಯೋದು ಜನರ ಬಳಕೆಯಿಂದ.. -ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪರಿಸರ ಸಂರಕ್ಷಣೆ ಬರಹಗಳಿಗೆ ಹೊಸ ಆಯಾಮ ನೀಡಿದ ನಾಡಿನ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದಂದು ಗೌರವ ನಮನಗಳು. ವಿಶಿಷ್ಟ ಬರವಣಿಗೆಯ ಮೂಲಕ ಆಧುನಿಕ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಶ್ಲಾಘನೀಯ.

ಕನ್ನಡ ಭಾಷೆ ಉಳಿಯೋದು ಕತೆ, ಕಾದಂಬರಿಗಳಿಂದ ಅಲ್ಲ, ಅದು ಉಳಿಯೋದು ಜನರ ಬಳಕೆಯಿಂದ..
-ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಪರಿಸರ ಸಂರಕ್ಷಣೆ ಬರಹಗಳಿಗೆ ಹೊಸ ಆಯಾಮ ನೀಡಿದ ನಾಡಿನ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದಂದು ಗೌರವ ನಮನಗಳು. ವಿಶಿಷ್ಟ ಬರವಣಿಗೆಯ ಮೂಲಕ ಆಧುನಿಕ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಶ್ಲಾಘನೀಯ.
DK Suresh (@dksureshinc) 's Twitter Profile Photo

Literacy is the key to empowerment in the digital era, helping us access knowledge, think critically, and engage safely with technology. As digital tools reshape how we learn, work, and connect, it is essential that no one is left behind. On this #InternationalLiteracyDay, let us

Literacy is the key to empowerment in the digital era, helping us access knowledge, think critically, and engage safely with technology. As digital tools reshape how we learn, work, and connect, it is essential that no one is left behind. On this #InternationalLiteracyDay, let us
DK Suresh (@dksureshinc) 's Twitter Profile Photo

Paid my respects at the memorial and residence of freedom fighter and former Chief Minister of Odisha, Shri Nabakrushna Choudhury today. A visionary leader who dedicated his life to the nation’s freedom and people’s welfare - his ideals continue to inspire generations.

Paid my respects at the memorial and residence of freedom fighter and former Chief Minister of Odisha, Shri Nabakrushna Choudhury today.
A visionary leader who dedicated his life to the nation’s freedom and people’s welfare - his ideals continue to inspire generations.
DK Suresh (@dksureshinc) 's Twitter Profile Photo

Paid my heartfelt respects to Bapu today in Angul, Odisha. Gandhiji’s vision of democracy was rooted in people’s participation, consensus-building, and service above self. His belief that leadership must emerge from the people and work for the people continues to guide us today.

Paid my heartfelt respects to Bapu today in Angul, Odisha. Gandhiji’s vision of democracy was rooted in people’s participation, consensus-building, and service above self. His belief that leadership must emerge from the people and work for the people continues to guide us today.