DK Shivakumar (@dkshivakumar) 's Twitter Profile
DK Shivakumar

@dkshivakumar

Congressman | Deputy Chief Minister- Karnataka | President- Karnataka Congress

ID: 4098851654

calendar_today02-11-2015 06:12:58

9,9K Tweet

649,649K Followers

162 Following

DK Shivakumar (@dkshivakumar) 's Twitter Profile Photo

ಮಲ್ಲೇಶ್ವರದ ಬಿಬಿಎಂಪಿ ಕಚೇರಿಯಲ್ಲಿ ಇಂದು ಪಾಲಿಕೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವಿವಿಧ ವಿಚಾರಗಳ ಕುರಿತು ಚರ್ಚಿಸಲಾಯಿತು.

ಮಲ್ಲೇಶ್ವರದ ಬಿಬಿಎಂಪಿ ಕಚೇರಿಯಲ್ಲಿ ಇಂದು ಪಾಲಿಕೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವಿವಿಧ ವಿಚಾರಗಳ ಕುರಿತು ಚರ್ಚಿಸಲಾಯಿತು.
DK Shivakumar (@dkshivakumar) 's Twitter Profile Photo

ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಾತನಾಡಿದ ಕ್ಷಣಗಳು.

DK Shivakumar (@dkshivakumar) 's Twitter Profile Photo

Regarding my upcoming visit to the United States of America, I would like to dispel the ongoing rumours- my visit is purely for personal reasons and is no way related to any political motive, nor is it due to any political invitation. I request everyone to kindly refrain from

DK Shivakumar (@dkshivakumar) 's Twitter Profile Photo

ನಾನು ಕೈಗೊಳ್ಳುತ್ತಿರುವ ಅಮೆರಿಕ ಪ್ರವಾಸಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ವದಂತಿಗಳ ಬಗ್ಗೆ ನನ್ನ ಸ್ಪಷ್ಟನೆ ಇದು. ಈ ಪ್ರವಾಸವು ವೈಯಕ್ತಿಕವಾಗಿದ್ದು, ಯಾವುದೇ ರಾಜಕೀಯ ಉದ್ದೇಶವನ್ನು ಹೊಂದಿಲ್ಲ. ಅಥವಾ ನನಗೆ ಯಾವುದೇ ರಾಜಕೀಯ ಆಹ್ವಾನಗಳೂ ಬಂದಿಲ್ಲ. ಸಾರ್ವಜನಿಕರು ಯಾವುದೇ ರೀತಿಯ ಊಹಾಪೋಹಗಳಿಗೆ ಕಿವಿಗೊಡದಂತೆ ವಿನಂತಿಸುತ್ತೇನೆ.

DK Shivakumar (@dkshivakumar) 's Twitter Profile Photo

ಕಾಂಗ್ರೆಸ್ ತತ್ವ, ಸಿದ್ಧಾಂತಗಳ‌ ಮೇಲೆ ನಂಬಿಕೆಯಿಟ್ಟು ಮಾಜಿ ತಾಲೂಕು ಪಂಚಾಯತಿ ಸದಸ್ಯರಾದ ಶ್ರೀ ಕೆ.ಮಂಜುನಾಥ್ ಕದಿರೇಶ್ ಹಾಗೂ ನಗರ ಸಭಾ ಸದಸ್ಯರಾದ ಶ್ರೀಮತಿ ಅನಿತಾ ಮಲ್ಲೇಶ್ ಅವರು ಭದ್ರಾವತಿ ಶಾಸಕರಾದ ಶ್ರೀ ಬಿ.ಕೆ. ಸಂಗಮೇಶ್ವರ ಅವರ ನೇತೃತ್ವದಲ್ಲಿ ಬಿಜೆಪಿ ತೊರೆದು ಇಂದು ನನ್ನ ನಿವಾಸದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಅವರನ್ನು

ಕಾಂಗ್ರೆಸ್ ತತ್ವ, ಸಿದ್ಧಾಂತಗಳ‌ ಮೇಲೆ ನಂಬಿಕೆಯಿಟ್ಟು ಮಾಜಿ ತಾಲೂಕು ಪಂಚಾಯತಿ ಸದಸ್ಯರಾದ ಶ್ರೀ ಕೆ.ಮಂಜುನಾಥ್ ಕದಿರೇಶ್ ಹಾಗೂ ನಗರ ಸಭಾ ಸದಸ್ಯರಾದ ಶ್ರೀಮತಿ ಅನಿತಾ ಮಲ್ಲೇಶ್ ಅವರು ಭದ್ರಾವತಿ ಶಾಸಕರಾದ ಶ್ರೀ ಬಿ.ಕೆ. ಸಂಗಮೇಶ್ವರ ಅವರ ನೇತೃತ್ವದಲ್ಲಿ ಬಿಜೆಪಿ ತೊರೆದು ಇಂದು ನನ್ನ ನಿವಾಸದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಅವರನ್ನು
DK Shivakumar (@dkshivakumar) 's Twitter Profile Photo

ಬೆಂಗಳೂರಿನ ಕಸದ ಸಮಸ್ಯೆ ಹಾಗೂ ಟ್ರಾಫಿಕ್ ಸಮಸ್ಯೆ ನಿವಾರಿಸಲು ಹಲವು ಪ್ರಯತ್ನಗಳು ನಡೆಯುತ್ತಿದ್ದು, ಇದಕ್ಕಾಗಿ ದಿಟ್ಟ ಹೆಜ್ಜೆ ಇಡಲಾಗಿದೆ. ಇತ್ತೀಚೆಗೆ ನುರಿತ ತಂಡದೊಂದಿಗೆ ಹೈದ್ರಾಬಾದ್'ಗೆ ಭೇಟಿ ನೀಡಿ ಕಸದಿಂದ ವಿದ್ಯುತ್ ಹಾಗೂ ಜೈವಿಕ ಇಂಧನ ಉತ್ಪಾದಿಸುವ ಪ್ರಕ್ರಿಯೆಯನ್ನು ವೀಕ್ಷಿಸಲಾಗಿದೆ. ಇದಲ್ಲದೆ ಚೆನ್ನೈನ ಘನತ್ಯಾಜ್ಯ ವಿಲೇವಾರಿ ಹಾಗೂ

DK Shivakumar (@dkshivakumar) 's Twitter Profile Photo

India’s outstanding performance at the 2024 Paralympics is a true testament to the incredible spirit, dedication, and skill of our athletes. Congratulations to the entire contingent on a historic 29-medal haul, India’s best ever in the games, that will inspire millions across

India’s outstanding performance at the 2024 Paralympics is a true testament to the incredible spirit, dedication, and skill of our athletes. 

Congratulations to the entire contingent on a historic 29-medal haul, India’s best ever in the games, that will inspire millions across
DK Shivakumar (@dkshivakumar) 's Twitter Profile Photo

ಹಿರಿಯ ಪತ್ರಕರ್ತರು ಹಾಗೂ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಂಪಾದಕರಾದ ಶ್ರೀ ವಸಂತ ನಾಡಿಗೇರ್ ಅವರು ನಿಧನರಾದ ಸುದ್ದಿ ತಿಳಿದು ತುಂಬಾ ದುಃಖವಾಯಿತು. ನಾಡಿಗೇರ್ ಅವರು ಹಲವು ವಿನೂತನ ಪ್ರಯೋಗಗಳ ಮೂಲಕ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದ್ದರು. ಶ್ರೀಯುತರ ಅಗಲಿಕೆಯಿಂದ ಕನ್ನಡ ಪತ್ರಿಕಾ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರ

ಹಿರಿಯ ಪತ್ರಕರ್ತರು ಹಾಗೂ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಂಪಾದಕರಾದ ಶ್ರೀ ವಸಂತ ನಾಡಿಗೇರ್ ಅವರು ನಿಧನರಾದ ಸುದ್ದಿ ತಿಳಿದು ತುಂಬಾ ದುಃಖವಾಯಿತು. ನಾಡಿಗೇರ್ ಅವರು ಹಲವು ವಿನೂತನ ಪ್ರಯೋಗಗಳ ಮೂಲಕ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದ್ದರು. ಶ್ರೀಯುತರ ಅಗಲಿಕೆಯಿಂದ ಕನ್ನಡ ಪತ್ರಿಕಾ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರ
DK Shivakumar (@dkshivakumar) 's Twitter Profile Photo

ಕನಕಪುರದ ಮೂಲೆಗುಂದಿಯಲ್ಲಿ ಆರ್ಕಾವತಿ ಜಲಾಶಯ ಬಲದಂಡೆ ಏತ ನೀರಾವರಿ ಯೋಜನೆಯ ಪುನಶ್ಚೇತನ ಕಾಮಗಾರಿಯ ಪರೀಕ್ಷಾರ್ಥಕ್ಕೆ ಚಾಲನೆ ನೀಡಿ, ಮಾತನಾಡಿದ ಕ್ಷಣಗಳು.

DK Shivakumar (@dkshivakumar) 's Twitter Profile Photo

ಮಾಜಿ ಉಪರಾಷ್ಟ್ರಪತಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಡಿ.ಜತ್ತಿ ಅವರ ಜನ್ಮದಿನದಂದು ಶತಕೋಟಿ ನಮನಗಳನ್ನು ಸಲ್ಲಿಸುತ್ತೇನೆ. ಪ್ರಬುದ್ಧ ರಾಜಕಾರಣಿಯಾಗಿ ಸಾಮಾಜಿಕ ಕಾರ್ಯ ಹಾಗೂ ಜನಸೇವೆಯಲ್ಲಿ ತೊಡಗಿದ್ದ ಶ್ರೀಯುತರು ನಮಗೆಲ್ಲಾ ಆದರ್ಶಪ್ರಾಯ.

ಮಾಜಿ ಉಪರಾಷ್ಟ್ರಪತಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಡಿ.ಜತ್ತಿ ಅವರ ಜನ್ಮದಿನದಂದು ಶತಕೋಟಿ ನಮನಗಳನ್ನು ಸಲ್ಲಿಸುತ್ತೇನೆ. ಪ್ರಬುದ್ಧ ರಾಜಕಾರಣಿಯಾಗಿ ಸಾಮಾಜಿಕ ಕಾರ್ಯ ಹಾಗೂ ಜನಸೇವೆಯಲ್ಲಿ ತೊಡಗಿದ್ದ ಶ್ರೀಯುತರು ನಮಗೆಲ್ಲಾ ಆದರ್ಶಪ್ರಾಯ.
DK Shivakumar (@dkshivakumar) 's Twitter Profile Photo

ಜೀವಜಲ ತಂದಿದೆ ನಾಡಿಗೆ ಬಲ! ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಅನುಷ್ಠಾನ ಒಂದು ಐತಿಹಾಸಿಕ ಮೈಲಿಗಲ್ಲು.

DK Shivakumar (@dkshivakumar) 's Twitter Profile Photo

ಸ್ವಾತಂತ್ರ್ಯ ಹೋರಾಟಗಾರ, ಭೂದಾನ ಚಳವಳಿಯ ಹರಿಕಾರ, ಭಾರತ ರತ್ನ ಶ್ರೀ ಆಚಾರ್ಯ ವಿನೋಬಾ ಭಾವೆ ಅವರ ಜನ್ಮದಿನದಂದು ಹೃದಯಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ದೇಶವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ರೀಯುತರು ಸಲ್ಲಿಸಿದ ಸೇವೆ ಎಂದಿಗೂ ಅವಿಸ್ಮರಣೀಯ. #VinobaBhave

ಸ್ವಾತಂತ್ರ್ಯ ಹೋರಾಟಗಾರ, ಭೂದಾನ ಚಳವಳಿಯ ಹರಿಕಾರ, ಭಾರತ ರತ್ನ ಶ್ರೀ ಆಚಾರ್ಯ ವಿನೋಬಾ ಭಾವೆ ಅವರ ಜನ್ಮದಿನದಂದು ಹೃದಯಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ದೇಶವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ರೀಯುತರು ಸಲ್ಲಿಸಿದ ಸೇವೆ ಎಂದಿಗೂ ಅವಿಸ್ಮರಣೀಯ.
#VinobaBhave
DK Shivakumar (@dkshivakumar) 's Twitter Profile Photo

ಬೆಂಗಳೂರಿನ ರಸ್ತೆ ಸುರಕ್ಷತೆ ನಮ್ಮ ಆದ್ಯತೆ. ನನ್ನ ಸೂಚನೆಯ ಮೇರೆಗೆ ಬಿಬಿಎಂಪಿ ಅಧಿಕಾರಿಗಳು ನಗರದ ರಸ್ತೆ ಗುಂಡಿಗಳನ್ನು ಮುಚ್ಚಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಶಿವಾಜಿನಗರದ ತಿಮ್ಮಯ್ಯ ರಸ್ತೆಯ ಗುಂಡಿಗಳು ದುರಸ್ತಿಯಾಗಿದ್ದು, ಅದರ ಒಂದು ನೋಟ ಇಲ್ಲಿದೆ. #BrandBengaluru

DK Shivakumar (@dkshivakumar) 's Twitter Profile Photo

ಸುಗಮ ಸಂಚಾರಕ್ಕೆ ಕ್ಷೀಪ್ರ ಕಾರ್ಯಾಚರಣೆಗಿಳಿದ ಬಿಬಿಎಂಪಿ ಅಧಿಕಾರಿಗಳು ನನ್ನ ಸೂಚನೆಯಂತೆ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಿಸಲು ಮುಂದಾಗಿದ್ದಾರೆ. ವಸಂತನಗರ ಹಾಗೂ ಹೆಬ್ಬಾಳ ವ್ಯಾಪ್ತಿಯ ರಸ್ತೆ ಗುಂಡಿಗಳು ದುರಸ್ತಿಯಾಗಿದ್ದು, ಅದರ ಕ್ಷಣಗಳು ಇಲ್ಲಿವೆ. #BrandBengaluru

DK Shivakumar (@dkshivakumar) 's Twitter Profile Photo

ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚನೆ ನೀಡಲಾಗಿದ್ದು, ಅದರಂತೆ ಬಿಬಿಎಂಪಿ ಅಧಿಕಾರಿಗಳು ಕಾರ್ಯೋನ್ಮುಕರಾಗಿದ್ದಾರೆ. ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಬಳಿಯ ಪಂತರಪಾಳ್ಯ ರಸ್ತೆ ಗುಂಡಿಯ ದುರಸ್ತಿ ಕಾರ್ಯಾಚರಣೆಯ ಒಂದು ನೋಟ ಇಲ್ಲಿದೆ. #BrandBengaluru

DK Shivakumar (@dkshivakumar) 's Twitter Profile Photo

ಬ್ರ್ಯಾಂಡ್‌ ಬೆಂಗಳೂರು ಯೋಜನೆಯಡಿ ನಗರದ ಸ್ವಚ್ಛತೆ ಹಾಗೂ ಸುರಕ್ಷತೆಗಾಗಿ ಹಲವು ಪ್ರಯತ್ನಗಳು ನಡೆಯುತ್ತಿದ್ದು, ಅದರಂತೆ ಬಿಬಿಎಂಪಿ ಅಧಿಕಾರಿಗಳು ನನ್ನ ಸೂಚನೆಯ ಮೇರೆಗೆ ರಸ್ತೆ ಗುಂಡಿಗಳನ್ನು ಮುಚ್ಚಿಸಲು ಬಿರುಸಿನ ಕಾರ್ಯಾಚರಣೆ ಕೈಗೊಂಡಿದ್ದಾರೆ. ಲುಲೂ ಮಾಲ್ ರಸ್ತೆ ಗುಂಡಿಯ ದುರಸ್ತಿ ಕಾರ್ಯದ ಒಂದು ನೋಟ ಇಲ್ಲಿದೆ. #BrandBengaluru

DK Shivakumar (@dkshivakumar) 's Twitter Profile Photo

Saddened by the demise of CPI(M) General Secretary and former Rajya Sabha MP Sh. Sitaram Yechuri. His affability and courage of conviction will be missed. My sincerest condolences to his near and dear ones. May he rest in eternal peace.

Saddened by the demise of CPI(M) General Secretary and former Rajya Sabha MP Sh. Sitaram Yechuri. His affability and courage of conviction will be missed. 

My sincerest condolences to his near and dear ones. May he rest in eternal peace.
DK Shivakumar (@dkshivakumar) 's Twitter Profile Photo

ಬೆಂಗಳೂರು ನಗರದ ರಸ್ತೆಗಳ ಸುರಕ್ಷತೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಬಿಬಿಎಂಪಿ ಅಧಿಕಾರಿಗಳು ನನ್ನ ಸೂಚನೆಯ ಮೇರೆಗೆ ರಸ್ತೆ ಗುಂಡಿಗಳನ್ನು ಮುಚ್ಚಿಸುವಲ್ಲಿ ಸಕ್ರಿಯರಾಗಿದ್ದಾರೆ. ಮಹಾಲಕ್ಷ್ಮಿ ಲೇಔಟ್'ನ ರಸ್ತೆ ಗುಂಡಿಯ ದುರಸ್ತಿ ಕಾಮಗಾರಿಯ ಕ್ಷಣಗಳು ಇಲ್ಲಿವೆ. #BrandBengaluru

DK Shivakumar (@dkshivakumar) 's Twitter Profile Photo

ಬೆಂಗಳೂರು ನಗರದ ರಸ್ತೆಗಳನ್ನು ಗುಂಡಿ ಮುಕ್ತವಾಗಿಸುವುದು ನಮ್ಮ ಸಂಕಲ್ಪವಾಗಿದ್ದು, ಈ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳು ನನ್ನ ಸೂಚನೆಯ ಮೇರೆಗೆ ರಸ್ತೆ ಗುಂಡಿಗಳನ್ನು ಮುಚ್ಚಿಸುವ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಗೋವಿಂದರಾಜನಗರದ ರಸ್ತೆ ಗುಂಡಿಗಳು ದುರಸ್ತಿಗೊಂಡ ಕ್ಷಣಗಳು ಇಲ್ಲಿವೆ. #BrandBengaluru