Dr H C Mahadevappa(Buddha Basava Ambedkar Parivar) (@cmahadevappa) 's Twitter Profile
Dr H C Mahadevappa(Buddha Basava Ambedkar Parivar)

@cmahadevappa

Public Service| Holding social welfare Ministry | Govt of Karnataka
Ambedkarite | Buddhist | Basava Philosophy | 6 Time MLA | 4 Time Minister

ID: 1185910758070054912

calendar_today20-10-2019 13:29:23

7,7K Tweet

28,28K Followers

78 Following

Dr H C Mahadevappa(Buddha Basava Ambedkar Parivar) (@cmahadevappa) 's Twitter Profile Photo

Analytics India Magazine ನವರು ನಡೆಸಿದ AI ವಲಯದ ಭಾರತದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಸಚಿವ Priyank Kharge / ಪ್ರಿಯಾಂಕ್ ಖರ್ಗೆ ಅವರ‌ನ್ನು ಇಂದು ವಿಧಾನಸೌಧದಲ್ಲಿ ಅಭಿನಂದಿಸಿದೆನು

Analytics India Magazine ನವರು ನಡೆಸಿದ AI ವಲಯದ ಭಾರತದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಸಚಿವ <a href="/PriyankKharge/">Priyank Kharge / ಪ್ರಿಯಾಂಕ್ ಖರ್ಗೆ</a> ಅವರ‌ನ್ನು ಇಂದು ವಿಧಾನಸೌಧದಲ್ಲಿ ಅಭಿನಂದಿಸಿದೆನು
Dr H C Mahadevappa(Buddha Basava Ambedkar Parivar) (@cmahadevappa) 's Twitter Profile Photo

ಈ ಬಾರಿಯ 79 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಬಾಬಾ ಸಾಹೇಬರ ಭಾವಚಿತ್ರವನ್ನು ಕಡ್ಡಾಯವಾಗಿ ಇಡಲು ಸರ್ಕಾರದಿಂದ ಆದೇಶ ಹೊರಡಿಸಿದೆ

ಈ ಬಾರಿಯ 79 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಬಾಬಾ ಸಾಹೇಬರ ಭಾವಚಿತ್ರವನ್ನು ಕಡ್ಡಾಯವಾಗಿ ಇಡಲು ಸರ್ಕಾರದಿಂದ ಆದೇಶ ಹೊರಡಿಸಿದೆ
Dr H C Mahadevappa(Buddha Basava Ambedkar Parivar) (@cmahadevappa) 's Twitter Profile Photo

ನನ್ನೆಲ್ಲಾ ಸಮಸ್ತ ದೇಶ ಬಾಂಧವರಿಗೆ 79 ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ತ್ಯಾಗ ಬಲಿದಾನಗಳ ಮೂಲಕ ಪಡೆದ ಸ್ವಾತಂತ್ರ್ಯವು ಸಮಾನತೆ, ಸೌಹಾರ್ದತೆ ಹಾಗೂ ಭ್ರಾತೃತ್ವದ ಮೂಲಕ ದೇಶವನ್ನು ಕಟ್ಟಬೇಕೆಂಬ ಮಹಾನ್ ಉದ್ದೇಶವನ್ನು ಹೊಂದಿದ್ದು ಅಂತಹ ಉದ್ದೇಶದ ಸಾಧನೆಯ ಕಡೆಗೆ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದು ಈ ವೇಳೆ ಮನದುಂಬಿ

ನನ್ನೆಲ್ಲಾ ಸಮಸ್ತ ದೇಶ ಬಾಂಧವರಿಗೆ 79 ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ತ್ಯಾಗ ಬಲಿದಾನಗಳ ಮೂಲಕ ಪಡೆದ ಸ್ವಾತಂತ್ರ್ಯವು ಸಮಾನತೆ, ಸೌಹಾರ್ದತೆ ಹಾಗೂ ಭ್ರಾತೃತ್ವದ ಮೂಲಕ ದೇಶವನ್ನು ಕಟ್ಟಬೇಕೆಂಬ ಮಹಾನ್ ಉದ್ದೇಶವನ್ನು ಹೊಂದಿದ್ದು ಅಂತಹ ಉದ್ದೇಶದ ಸಾಧನೆಯ ಕಡೆಗೆ  ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದು ಈ ವೇಳೆ ಮನದುಂಬಿ
Dr H C Mahadevappa(Buddha Basava Ambedkar Parivar) (@cmahadevappa) 's Twitter Profile Photo

ಇಂದು ಮೈಸೂರಿನ ಪಂಜಿನ ಕವಾಯಿತು ಮೈದಾನದಲ್ಲಿ ಜರುಗಿದ 79 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣವನ್ನು ನೆರವೇರಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹನೀಯರನ್ನು ಪ್ರೀತಿ ಗೌರವದಿಂದ ಸ್ಮರಿಸಿದೆನು. ವಿವಿಧ ತಂಡಗಳಿಂದ ಆಕರ್ಷಕ ಪಥ ಸಂಚಲನದ ಜೊತೆಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ಜರುಗಿದವು

ಇಂದು ಮೈಸೂರಿನ ಪಂಜಿನ ಕವಾಯಿತು ಮೈದಾನದಲ್ಲಿ ಜರುಗಿದ 79 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣವನ್ನು ನೆರವೇರಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹನೀಯರನ್ನು ಪ್ರೀತಿ ಗೌರವದಿಂದ ಸ್ಮರಿಸಿದೆನು.

ವಿವಿಧ ತಂಡಗಳಿಂದ ಆಕರ್ಷಕ ಪಥ ಸಂಚಲನದ ಜೊತೆಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ಜರುಗಿದವು
Dr H C Mahadevappa(Buddha Basava Ambedkar Parivar) (@cmahadevappa) 's Twitter Profile Photo

ಬ್ರಿಟಿಷರು ಮತ್ತು ಸ್ಥಳೀಯ ಭೂಮಾಲೀಕರ ದಬ್ಬಾಳಿಕೆಯಲ್ಲಿ ನಲುಗಿ ಹೋಗಿದ್ದ ಕಿತ್ತೂರು ಪ್ರಾಂತ್ಯದಲ್ಲಿ ಜನಪರವಾಗಿ ಹೋರಾಟ ನಡೆಸಿ ಪ್ರತಿರೋಧದ ಕ್ರಾಂತಿಯ ಕಿಡಿಯನ್ನು ಹಚ್ಚಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮದಿನದಂದು ಅವರನ್ನು ಮನಃ ಪೂರ್ವಕವಾಗಿ ನೆನೆಯುತ್ತೇನೆ #Rayanna

ಬ್ರಿಟಿಷರು ಮತ್ತು ಸ್ಥಳೀಯ ಭೂಮಾಲೀಕರ ದಬ್ಬಾಳಿಕೆಯಲ್ಲಿ ನಲುಗಿ ಹೋಗಿದ್ದ ಕಿತ್ತೂರು ಪ್ರಾಂತ್ಯದಲ್ಲಿ ಜನಪರವಾಗಿ ಹೋರಾಟ ನಡೆಸಿ ಪ್ರತಿರೋಧದ ಕ್ರಾಂತಿಯ ಕಿಡಿಯನ್ನು ಹಚ್ಚಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮದಿನದಂದು ಅವರನ್ನು ಮನಃ ಪೂರ್ವಕವಾಗಿ ನೆನೆಯುತ್ತೇನೆ

#Rayanna
Dr H C Mahadevappa(Buddha Basava Ambedkar Parivar) (@cmahadevappa) 's Twitter Profile Photo

ವಿಶ್ವ ಒಕ್ಕಲಿಗ ಮಹಾಸಂಸ್ಥಾನಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಶ್ರೀ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದು ಅವರಿಗೆ ನನ್ನ ಸಂತಾಪಗಳು #Rip

ವಿಶ್ವ ಒಕ್ಕಲಿಗ ಮಹಾಸಂಸ್ಥಾನಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಶ್ರೀ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದು ಅವರಿಗೆ ನನ್ನ ಸಂತಾಪಗಳು

#Rip
Dr H C Mahadevappa(Buddha Basava Ambedkar Parivar) (@cmahadevappa) 's Twitter Profile Photo

ಇಂದು ವಿಧಾನಸೌಧದ ಕೊಠಡಿ ಸಂಖ್ಯೆ 334 ರಲ್ಲಿ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ 2025-26 ನೇ ಸಾಲಿನ ಕ್ರಿಯಾ ಯೋಜನೆಯ ಕುರಿತಾಗಿ ಜರುಗಿದ ರಾಜ್ಯ ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಭಾಗವಹಿಸಿದೆನು. ಈ ಮಹತ್ವದ ಸಭೆಯಲ್ಲಿ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್, ಸಚಿವರಾದ ಶ್ರೀ ಸತೀಶ್ ಜಾರಕೀಹೊಳಿ, ಶ್ರೀ ಪ್ರಿಯಾಂಕ್ ಖರ್ಗೆ,

ಇಂದು ವಿಧಾನಸೌಧದ ಕೊಠಡಿ ಸಂಖ್ಯೆ 334 ರಲ್ಲಿ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ 2025-26 ನೇ ಸಾಲಿನ ಕ್ರಿಯಾ ಯೋಜನೆಯ ಕುರಿತಾಗಿ ಜರುಗಿದ ರಾಜ್ಯ ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಭಾಗವಹಿಸಿದೆನು.

ಈ ಮಹತ್ವದ ಸಭೆಯಲ್ಲಿ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್, ಸಚಿವರಾದ ಶ್ರೀ ಸತೀಶ್ ಜಾರಕೀಹೊಳಿ, ಶ್ರೀ ಪ್ರಿಯಾಂಕ್ ಖರ್ಗೆ,
Dr H C Mahadevappa(Buddha Basava Ambedkar Parivar) (@cmahadevappa) 's Twitter Profile Photo

ಮತದಾನದ ಬೂತ್ ನಲ್ಲಿನ ಸಿಸಿ ಕ್ಯಾಮರಾ ದೃಶ್ಯ ಕೊಡುವುದು ಮಹಿಳೆಯರ ಖಾಸಗೀತನಕ್ಕೆ ತೊಂದರೆ ಆಗುತ್ತದೆ ಎನ್ನುವುದೇ ಚುನಾವಣಾ ಆಯೋಗದ ವಾದವಾದರೆ ಅಲ್ಲಿ ಸಿಸಿ ಕ್ಯಾಮರಾ ಇಡುವುದು ಏಕೆ? ಅಲ್ಲಿನ ಸಿಸಿ ಕ್ಯಾಮೆರಾದಿಂದ ಮಹಿಳೆಯರದ ಖಾಸಗೀತನಕ್ಕೆ ಧಕ್ಕೆ ಆಗುವುದಿಲ್ಲವಾ?. ಏನನ್ನಾದರೂ ಮಾತನಾಡುವಾಗ ಚುನಾವಣಾ ಆಯೋಗವು ಒಂದಿಷ್ಟಾದರೂ ತರ್ಕ ಬಳಸಿ

ಮತದಾನದ ಬೂತ್ ನಲ್ಲಿನ ಸಿಸಿ ಕ್ಯಾಮರಾ ದೃಶ್ಯ ಕೊಡುವುದು ಮಹಿಳೆಯರ  ಖಾಸಗೀತನಕ್ಕೆ ತೊಂದರೆ ಆಗುತ್ತದೆ ಎನ್ನುವುದೇ ಚುನಾವಣಾ ಆಯೋಗದ ವಾದವಾದರೆ ಅಲ್ಲಿ ಸಿಸಿ ಕ್ಯಾಮರಾ ಇಡುವುದು ಏಕೆ?
ಅಲ್ಲಿನ ಸಿಸಿ ಕ್ಯಾಮೆರಾದಿಂದ ಮಹಿಳೆಯರದ ಖಾಸಗೀತನಕ್ಕೆ ಧಕ್ಕೆ ಆಗುವುದಿಲ್ಲವಾ?.

ಏನನ್ನಾದರೂ ಮಾತನಾಡುವಾಗ ಚುನಾವಣಾ ಆಯೋಗವು ಒಂದಿಷ್ಟಾದರೂ ತರ್ಕ ಬಳಸಿ
Dr H C Mahadevappa(Buddha Basava Ambedkar Parivar) (@cmahadevappa) 's Twitter Profile Photo

ಮತದಾನದ ಬೂತ್ ನಲ್ಲಿನ ಸಿಸಿ ಕ್ಯಾಮರಾ ದೃಶ್ಯ ಕೊಡುವುದು ಮಹಿಳೆಯರ ಖಾಸಗೀತನಕ್ಕೆ ತೊಂದರೆ ಆಗುತ್ತದೆ ಎನ್ನುವುದೇ ಚುನಾವಣಾ ಆಯೋಗದ ವಾದವಾದರೆ ಅಲ್ಲಿ ಸಿಸಿ ಕ್ಯಾಮರಾ ಇಡುವುದು ಏಕೆ? ಅಲ್ಲಿನ ಸಿಸಿ ಕ್ಯಾಮೆರಾದಿಂದ ಮಹಿಳೆಯರದ ಖಾಸಗೀತನಕ್ಕೆ ಧಕ್ಕೆ ಆಗುವುದಿಲ್ಲವಾ?. ಏನನ್ನಾದರೂ ಮಾತನಾಡುವಾಗ ಚುನಾವಣಾ ಆಯೋಗವು ಒಂದಿಷ್ಟಾದರೂ ತರ್ಕ ಬಳಸುವುದು

Dr H C Mahadevappa(Buddha Basava Ambedkar Parivar) (@cmahadevappa) 's Twitter Profile Photo

ಬೆಂಗಳೂರಿನ ಅರಮನೆ ಮೈದಾನದ ಚಾಮರ ವಜ್ರದಲ್ಲಿ ಜರುಗಿದ ಶೃಂಗೇರಿ ಶಾಸಕ ಶ್ರೀ ಟಿ ಡಿ ರಾಜೇಗೌಡ ಅವರ ಪುತ್ರನ ವಿವಾಹ ಮಹೋತ್ಸವದಲ್ಲಿ ಭಾಗವಹಿಸಿ ವಧು ವರರಿಗೆ ಶುಭ ಹಾರೈಸಿದೆನು. #BestWishes

ಬೆಂಗಳೂರಿನ ಅರಮನೆ ಮೈದಾನದ ಚಾಮರ ವಜ್ರದಲ್ಲಿ ಜರುಗಿದ ಶೃಂಗೇರಿ ಶಾಸಕ ಶ್ರೀ ಟಿ ಡಿ ರಾಜೇಗೌಡ ಅವರ ಪುತ್ರನ ವಿವಾಹ ಮಹೋತ್ಸವದಲ್ಲಿ ಭಾಗವಹಿಸಿ ವಧು ವರರಿಗೆ ಶುಭ ಹಾರೈಸಿದೆನು.

#BestWishes
Dr H C Mahadevappa(Buddha Basava Ambedkar Parivar) (@cmahadevappa) 's Twitter Profile Photo

ಸಾಮಾಜಿಕ ನ್ಯಾಯ ಮತ್ತು ಬದ್ಧತೆಗೆ ಇನ್ನೊಂದು ಹೆಸರೇ ನಮ್ಮ ಕಾಂಗ್ರೆಸ್ ಸರ್ಕಾರ. #ನುಡಿದಂತೆನಡೆ

ಸಾಮಾಜಿಕ ನ್ಯಾಯ ಮತ್ತು ಬದ್ಧತೆಗೆ ಇನ್ನೊಂದು ಹೆಸರೇ ನಮ್ಮ ಕಾಂಗ್ರೆಸ್ ಸರ್ಕಾರ.

#ನುಡಿದಂತೆನಡೆ
Dr H C Mahadevappa(Buddha Basava Ambedkar Parivar) (@cmahadevappa) 's Twitter Profile Photo

ಕರ್ನಾಟಕದ ಸಾರ್ವಜನಿಕ ಬದುಕಿನ ಇತಿಹಾಸದಲ್ಲಿ ಅತ್ಯಂತ ಜನಪರವಾಗಿ ಆಡಳಿತ ನಡೆಸಿ ಒಂದು ತಲೆಮಾರನ್ನೇ ಪ್ರಭಾವಿಸಿದ ಹಿಂದುಳಿದ ವರ್ಗಗಳ ನೇತಾರ, ರೈತಬಂಧು ಶ್ರೀ ದೇವರಾಜ ಅರಸು ಅವರ ಜಯಂತಿಯಂದು ಅವರಿಗೆ ನನ್ನ ನಮನಗಳು. ದೂರದೃಷ್ಟಿಯ ಭೂ ಸುಧಾರಣೆ ಕಾಯ್ದೆಯ ಮೂಲಕ ದುಡಿಯುವ ಕೈಗಳ ಶಕ್ತಿಯನ್ನು ಹೆಚ್ಚಿಸಿದ ಅರಸು ಅವರ ಜನಪರ ನೀತಿಗಳು ಎಲ್ಲಾ ಕಾಲಕ್ಕೂ

ಕರ್ನಾಟಕದ ಸಾರ್ವಜನಿಕ ಬದುಕಿನ ಇತಿಹಾಸದಲ್ಲಿ ಅತ್ಯಂತ ಜನಪರವಾಗಿ ಆಡಳಿತ ನಡೆಸಿ ಒಂದು ತಲೆಮಾರನ್ನೇ ಪ್ರಭಾವಿಸಿದ ಹಿಂದುಳಿದ ವರ್ಗಗಳ ನೇತಾರ, ರೈತಬಂಧು ಶ್ರೀ ದೇವರಾಜ ಅರಸು ಅವರ ಜಯಂತಿಯಂದು ಅವರಿಗೆ ನನ್ನ ನಮನಗಳು.

ದೂರದೃಷ್ಟಿಯ ಭೂ ಸುಧಾರಣೆ ಕಾಯ್ದೆಯ ಮೂಲಕ ದುಡಿಯುವ ಕೈಗಳ ಶಕ್ತಿಯನ್ನು ಹೆಚ್ಚಿಸಿದ ಅರಸು ಅವರ ಜನಪರ ನೀತಿಗಳು ಎಲ್ಲಾ ಕಾಲಕ್ಕೂ
Dr H C Mahadevappa(Buddha Basava Ambedkar Parivar) (@cmahadevappa) 's Twitter Profile Photo

ಪರಿಶಿಷ್ಟ ಜಾತಿ ಸಮುದಾಯಗಳ ಸುದೀರ್ಘ ಬೇಡಿಕೆಗೆ ಅನುಗುಣವಾಗಿ ನಮ್ಮ ಸರ್ಕಾರವು ಸೂಕ್ತವಾಗಿ ಚಿಂತಿಸಿ ಚುನಾವಣಾ ಪ್ರಣಾಳಿಜೆಯಲ್ಲಿ ನುಡಿದಂತೆ ಒಳ ಮೀಸಲಾತಿ ವರ್ಗೀಕರಣವನ್ನು ಜಾರಿ ಮಾಡುವ ನಿರ್ಣಯವನ್ನು ಕ್ಯಾಬಿನೆಟ್ ಸಭೆಯಲ್ಲಿ ಕೈಗೊಂಡಿದೆ ಇಂತಹ ಮಹತ್ವದ ನಿರ್ಧಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆಗಳು!

ಪರಿಶಿಷ್ಟ ಜಾತಿ ಸಮುದಾಯಗಳ ಸುದೀರ್ಘ ಬೇಡಿಕೆಗೆ ಅನುಗುಣವಾಗಿ ನಮ್ಮ ಸರ್ಕಾರವು ಸೂಕ್ತವಾಗಿ ಚಿಂತಿಸಿ ಚುನಾವಣಾ ಪ್ರಣಾಳಿಜೆಯಲ್ಲಿ ನುಡಿದಂತೆ ಒಳ ಮೀಸಲಾತಿ ವರ್ಗೀಕರಣವನ್ನು ಜಾರಿ ಮಾಡುವ ನಿರ್ಣಯವನ್ನು ಕ್ಯಾಬಿನೆಟ್ ಸಭೆಯಲ್ಲಿ ಕೈಗೊಂಡಿದೆ

ಇಂತಹ ಮಹತ್ವದ ನಿರ್ಧಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆಗಳು!
Dr H C Mahadevappa(Buddha Basava Ambedkar Parivar) (@cmahadevappa) 's Twitter Profile Photo

ಭಾರತ ಕಂಡ ಅಪರೂಪದ ಪ್ರಧಾನ ಮಂತ್ರಿ, ಜನ ನಾಯಕ ರಾಜೀವ್ ಗಾಂಧಿ ಅವರ ಜಯಂತಿಯಂದು ಅವರಿಗೆ ನನ್ನ ಗೌರವದ ನಮನಗಳು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ತಾಂತ್ರಿಕ ಶಿಕ್ಷಣಕ್ಕೆ ಒತ್ತು ನೀಡಿ, ಜವಾಹರ್ ನವೋದಯ ವಿದ್ಯಾಲಯಗಳನ್ನು ಸ್ಥಾಪಿಸಿ ಬಡ ಮಕ್ಕಳಿಗೆ ನೆರವಾಗಿ ಹೊಸ ಆಡಳಿತಾತ್ಮಕ ಪರಿಭಾಷೆಗೆ ಮುನ್ನುಡಿ ಬರೆದ ರಾಜೀವ್ ಗಾಂಧಿ ಅವರ ಕೊಡುಗೆ

ಭಾರತ ಕಂಡ ಅಪರೂಪದ ಪ್ರಧಾನ ಮಂತ್ರಿ, ಜನ ನಾಯಕ ರಾಜೀವ್ ಗಾಂಧಿ ಅವರ ಜಯಂತಿಯಂದು ಅವರಿಗೆ ನನ್ನ ಗೌರವದ ನಮನಗಳು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ತಾಂತ್ರಿಕ ಶಿಕ್ಷಣಕ್ಕೆ ಒತ್ತು ನೀಡಿ, ಜವಾಹರ್ ನವೋದಯ ವಿದ್ಯಾಲಯಗಳನ್ನು ಸ್ಥಾಪಿಸಿ ಬಡ ಮಕ್ಕಳಿಗೆ ನೆರವಾಗಿ ಹೊಸ ಆಡಳಿತಾತ್ಮಕ ಪರಿಭಾಷೆಗೆ ಮುನ್ನುಡಿ ಬರೆದ ರಾಜೀವ್ ಗಾಂಧಿ ಅವರ ಕೊಡುಗೆ
Dr H C Mahadevappa(Buddha Basava Ambedkar Parivar) (@cmahadevappa) 's Twitter Profile Photo

ದೇಶವನ್ನು ಸಾಲ ಮುಕ್ತ ಮಾಡುತ್ತೇವೆಂದು ಅಧಿಕಾರಕ್ಕೆ ಬಂದು ಕಾರ್ಪೊರೇಟ್ ಸ್ನೇಹಿಯಾಗಿ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರವು ಸರಿಯಾದ ಜನಪರ ಯೋಜನೆಗಳಿಲ್ಲದೇ ದೇಶದ ಸಾಲವನ್ನು 130 ಲಕ್ಷ ಕೋಟಿಗಳಿಗೆ ಏರಿಕೆ ಮಾಡಿರುವುದೇ ಅವರ ದುರಾಡಳಿತಕ್ಕೆ ಹಿಡಿದ ಕನ್ನಡಿ. #ModiFailsNation

ದೇಶವನ್ನು ಸಾಲ ಮುಕ್ತ ಮಾಡುತ್ತೇವೆಂದು ಅಧಿಕಾರಕ್ಕೆ ಬಂದು ಕಾರ್ಪೊರೇಟ್ ಸ್ನೇಹಿಯಾಗಿ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರವು ಸರಿಯಾದ ಜನಪರ ಯೋಜನೆಗಳಿಲ್ಲದೇ ದೇಶದ ಸಾಲವನ್ನು 130 ಲಕ್ಷ ಕೋಟಿಗಳಿಗೆ ಏರಿಕೆ ಮಾಡಿರುವುದೇ ಅವರ ದುರಾಡಳಿತಕ್ಕೆ ಹಿಡಿದ ಕನ್ನಡಿ.

#ModiFailsNation
Dr H C Mahadevappa(Buddha Basava Ambedkar Parivar) (@cmahadevappa) 's Twitter Profile Photo

SCSP/TSP ಕಾಯ್ದೆಗೆ ಅನುಗುಣವಾಗಿಯೇ ನಮ್ಮ ಸರ್ಕಾರವು ಪರಿಶಿಷ್ಟ ಸಮುದಾಯದ ಜನರಿಗೆ ಆರ್ಥಿಕ ಸ್ಥಿರತೆ ಒದಗಿಸುವ ಕೆಲಸ ಮಾಡುತ್ತಿದೆ #SCSP/TSP

Dr H C Mahadevappa(Buddha Basava Ambedkar Parivar) (@cmahadevappa) 's Twitter Profile Photo

ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಜನಪ್ರತಿನಿಧಿಗಳು ಇಲಾಖೆಯ ವಿವಿಧ ಸೌಲಭ್ಯಗಳಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸಕಾಲದಲ್ಲಿ ಪಟ್ಟಿಯನ್ನು ನೀಡುವಂತೆ ಕೋರಿದೆ

ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಜನಪ್ರತಿನಿಧಿಗಳು ಇಲಾಖೆಯ ವಿವಿಧ ಸೌಲಭ್ಯಗಳಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸಕಾಲದಲ್ಲಿ ಪಟ್ಟಿಯನ್ನು ನೀಡುವಂತೆ ಕೋರಿದೆ
Dr H C Mahadevappa(Buddha Basava Ambedkar Parivar) (@cmahadevappa) 's Twitter Profile Photo

ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ಈ ಬಾರಿ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಶ್ರೀಮತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ್ದು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. #Dasara

ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ಈ ಬಾರಿ ಬೂಕರ್ ಪ್ರಶಸ್ತಿ  ವಿಜೇತ ಸಾಹಿತಿ ಶ್ರೀಮತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ್ದು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

#Dasara
Dr H C Mahadevappa(Buddha Basava Ambedkar Parivar) (@cmahadevappa) 's Twitter Profile Photo

ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಬದುಕಿನ ಉದ್ದಕ್ಕೂ ಎಳೆದ, ವೈಚಾರಿಕ ಚಿಂತಕ ನಾರಾಯಣ ಗುರು ಅವರ ಜಯಂತಿಯಂದು ಅವರಿಗೆ ನನ್ನ ಗೌರವದ ನಮನಗಳು #Remember

ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಬದುಕಿನ ಉದ್ದಕ್ಕೂ ಎಳೆದ, ವೈಚಾರಿಕ ಚಿಂತಕ ನಾರಾಯಣ ಗುರು ಅವರ ಜಯಂತಿಯಂದು ಅವರಿಗೆ ನನ್ನ ಗೌರವದ ನಮನಗಳು

#Remember