C.K. Ramamurthy(Modi ka Parivar)(@CKRBJP) 's Twitter Profileg
C.K. Ramamurthy(Modi ka Parivar)

@CKRBJP

ಕನ್ನಡಿಗ | M. L. A Jayanagar Assembly Constituency | Nationalist 🇮🇳

ID:777089034170413056

linkhttps://www.ckramamurthy.in/ calendar_today17-09-2016 10:17:18

1,2K Tweets

1,1K Followers

96 Following

C.K. Ramamurthy(Modi ka Parivar)(@CKRBJP) 's Twitter Profile Photo

ಸಾಗರ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮ ಪಂಚಾಯತ್ ನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಅಭ್ಯರ್ಥಿಯಾದ ಶ್ರೀ ಬಿ. ವೈ. ರಾಘವೇಂದ್ರ ರವರ ಅಭಿವೃದ್ಧಿ ಕಾರ್ಯವನ್ನು ಗಮನಿಸಿ ಮತ್ತೊಮ್ಮೆ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಆರಿಸಲು ಪ್ರಮುಖರ ಮನೆಗಳಿಗೆ ಭೇಟಿ ನೀಡಿ ಸಭೆಯನ್ನು ನೆಡೆಸಿ ಮಗದೊಮ್ಮೆ ನರೇಂದ್ರ ಮೋದಿರವರನ್ನು…

ಸಾಗರ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮ ಪಂಚಾಯತ್ ನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಅಭ್ಯರ್ಥಿಯಾದ ಶ್ರೀ ಬಿ. ವೈ. ರಾಘವೇಂದ್ರ ರವರ ಅಭಿವೃದ್ಧಿ ಕಾರ್ಯವನ್ನು ಗಮನಿಸಿ ಮತ್ತೊಮ್ಮೆ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಆರಿಸಲು ಪ್ರಮುಖರ ಮನೆಗಳಿಗೆ ಭೇಟಿ ನೀಡಿ ಸಭೆಯನ್ನು ನೆಡೆಸಿ ಮಗದೊಮ್ಮೆ ನರೇಂದ್ರ ಮೋದಿರವರನ್ನು…
account_circle
C.K. Ramamurthy(Modi ka Parivar)(@CKRBJP) 's Twitter Profile Photo

ಸಾಗರ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮ ಪಂಚಾಯತ್ ನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಅಭ್ಯರ್ಥಿಯಾದ ಶ್ರೀ ಬಿ. ವೈ. ರಾಘವೇಂದ್ರ ರವರ ಪರವಾಗಿ ಪ್ರಮುಖರ ಹಾಗೂ ಹಿರಿಯರ ಮನೆಗಳಿಗೆ ಭೇಟಿ ನೀಡಿ ಸಭೆಯನ್ನು ನೆಡೆಸಿ ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸುವುದಲ್ಲದೆ ಇತರರಿಗೂ ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸುವಂತೆ ತಾವುಗಳು…

ಸಾಗರ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮ ಪಂಚಾಯತ್ ನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಅಭ್ಯರ್ಥಿಯಾದ ಶ್ರೀ ಬಿ. ವೈ. ರಾಘವೇಂದ್ರ ರವರ ಪರವಾಗಿ ಪ್ರಮುಖರ ಹಾಗೂ ಹಿರಿಯರ ಮನೆಗಳಿಗೆ ಭೇಟಿ ನೀಡಿ ಸಭೆಯನ್ನು ನೆಡೆಸಿ ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸುವುದಲ್ಲದೆ ಇತರರಿಗೂ ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸುವಂತೆ ತಾವುಗಳು…
account_circle
C.K. Ramamurthy(Modi ka Parivar)(@CKRBJP) 's Twitter Profile Photo

ಭೀಮನಕೊಣೆ ಗ್ರಾಮ ಪಂಚಾಯತ್ ನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಅಭ್ಯರ್ಥಿಯಾದ ಶ್ರೀ ಬಿ. ವೈ. ರಾಘವೇಂದ್ರ ರವರ ಪರವಾಗಿ ಸಭೆಯನ್ನು ನೆಡೆಸಿ ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸುವಂತೆ ಮನವಿ ಮಾಡಿದೆನು.

ಈ ವೇಳೆಯಲ್ಲಿ ಮುಖಂಡರುಗಳಾದ ಅಶೋಕ್, ನಾಗರಾಜ್, ರಾಜೇಶ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಬಿ. ವೈ. ರಾಘವೇಂದ್ರರವರ…

ಭೀಮನಕೊಣೆ ಗ್ರಾಮ ಪಂಚಾಯತ್ ನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಅಭ್ಯರ್ಥಿಯಾದ ಶ್ರೀ ಬಿ. ವೈ. ರಾಘವೇಂದ್ರ ರವರ ಪರವಾಗಿ ಸಭೆಯನ್ನು ನೆಡೆಸಿ ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸುವಂತೆ ಮನವಿ ಮಾಡಿದೆನು. ಈ ವೇಳೆಯಲ್ಲಿ ಮುಖಂಡರುಗಳಾದ ಅಶೋಕ್, ನಾಗರಾಜ್, ರಾಜೇಶ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. ಬಿ. ವೈ. ರಾಘವೇಂದ್ರರವರ…
account_circle
C.K. Ramamurthy(Modi ka Parivar)(@CKRBJP) 's Twitter Profile Photo

ಕೂಡಲಗಿ ಗ್ರಾಮದಲ್ಲಿ ಜಳ ಬಿಸಿಲನ್ನು ಲೆಕ್ಕಿಸದೆ ರಾಜು ಗೌಡರ ಹಾಗೂ ರಾಜ ಅಮರೇಶ್ ನಾಯಕ್ ಪರವಾಗಿ ಮಗದೊಮ್ಮೆ ಮೋದಿ ರವರನ್ನು ಪ್ರಧಾನಮಂತ್ರಿ ಮಾಡಲು ಶ್ರಮಿಸುತ್ತಿರುವ ದೇವ ದುರ್ಲಭ ಕಾರ್ಯಕರ್ತರನ್ನು ಮಾತನಾಡಿಸಿ ಪ್ರೋತ್ಸಾಹಿಸಿದೆನು.

ಕೂಡಲಗಿ ಗ್ರಾಮದಲ್ಲಿ ಜಳ ಬಿಸಿಲನ್ನು ಲೆಕ್ಕಿಸದೆ ರಾಜು ಗೌಡರ ಹಾಗೂ ರಾಜ ಅಮರೇಶ್ ನಾಯಕ್ ಪರವಾಗಿ ಮಗದೊಮ್ಮೆ ಮೋದಿ ರವರನ್ನು ಪ್ರಧಾನಮಂತ್ರಿ ಮಾಡಲು ಶ್ರಮಿಸುತ್ತಿರುವ ದೇವ ದುರ್ಲಭ ಕಾರ್ಯಕರ್ತರನ್ನು ಮಾತನಾಡಿಸಿ ಪ್ರೋತ್ಸಾಹಿಸಿದೆನು. #bjpkaranataka
account_circle
C.K. Ramamurthy(Modi ka Parivar)(@CKRBJP) 's Twitter Profile Photo

ಹುಣಸಗಿ ತಾಲೂಕಿನ ಕೂಡಲಗಿಯ ಶ್ರೀ ಸದ್ಗುರು ಶಾಂತಾನಂದ ಸರಸ್ವತಿ ಸ್ವಾಮಿ ಮಠಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡು ನಾಡಿನ ಒಳಿತಿಗಾಗಿ ಪ್ರಾರ್ಥಿಸಿದೆವು.

ಹುಣಸಗಿ ತಾಲೂಕಿನ ಕೂಡಲಗಿಯ ಶ್ರೀ ಸದ್ಗುರು ಶಾಂತಾನಂದ ಸರಸ್ವತಿ ಸ್ವಾಮಿ ಮಠಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡು ನಾಡಿನ ಒಳಿತಿಗಾಗಿ ಪ್ರಾರ್ಥಿಸಿದೆವು.
account_circle
C.K. Ramamurthy(Modi ka Parivar)(@CKRBJP) 's Twitter Profile Photo

ಸುರಪುರ ವಿಧಾನಸಭಾ ಕ್ಷೇತ್ರದ ಮರು ಚುನಾವಣೆ ಹಾಗೂ ರಾಯಚೂರು ಲೋಕಸಭಾ ಚುನಾವಣೆ ಹಿನ್ನಲೆ ಗ್ರಾಮದಲ್ಲಿ ಶಾಸಕ ಸ್ಥಾನಕ್ಕೆ ಅಭ್ಯರ್ಥಿಯಾದ ಶ್ರೀ ರಾಜು ಗೌಡರು ಮತ್ತು ಲೋಕಸಭಾ ಚುನಾವಣೆಯ ಅಭ್ಯರ್ಥಿಯಾದ ರಾಜ ಅಮರೇಶ್ವರ್ ನಾಯಕ್ ಪರವಾಗಿ ಮತದಾನ ಮಾಡುವಂತೆ ಕಾಮನಟಗಿ ಗ್ರಾಮದಲ್ಲಿ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಮಾಚಾರ್ ಜೋಶಿ ಹಾಗೂ ರಾಜ್ಯ…

ಸುರಪುರ ವಿಧಾನಸಭಾ ಕ್ಷೇತ್ರದ ಮರು ಚುನಾವಣೆ ಹಾಗೂ ರಾಯಚೂರು ಲೋಕಸಭಾ ಚುನಾವಣೆ ಹಿನ್ನಲೆ ಗ್ರಾಮದಲ್ಲಿ ಶಾಸಕ ಸ್ಥಾನಕ್ಕೆ ಅಭ್ಯರ್ಥಿಯಾದ ಶ್ರೀ ರಾಜು ಗೌಡರು ಮತ್ತು ಲೋಕಸಭಾ ಚುನಾವಣೆಯ ಅಭ್ಯರ್ಥಿಯಾದ ರಾಜ ಅಮರೇಶ್ವರ್ ನಾಯಕ್ ಪರವಾಗಿ ಮತದಾನ ಮಾಡುವಂತೆ ಕಾಮನಟಗಿ ಗ್ರಾಮದಲ್ಲಿ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಮಾಚಾರ್ ಜೋಶಿ ಹಾಗೂ ರಾಜ್ಯ…
account_circle
C.K. Ramamurthy(Modi ka Parivar)(@CKRBJP) 's Twitter Profile Photo

ಸುರಪುರ ವಿಧಾನಸಭಾ ಕ್ಷೇತ್ರದ ಮರು ಚುನಾವಣೆ ಹಾಗೂ ರಾಯಚೂರು ಲೋಕಸಭಾ ಚುನಾವಣೆ ಹಿನ್ನಲೆ ಗ್ರಾಮದಲ್ಲಿ ಶಾಸಕ ಸ್ಥಾನಕ್ಕೆ ಅಭ್ಯರ್ಥಿಯಾದ ಶ್ರೀ ರಾಜು ಗೌಡರು ಮತ್ತು ಲೋಕಸಭಾ ಚುನಾವಣೆಯ ಅಭ್ಯರ್ಥಿಯಾದ ರಾಜ ಅಮರೇಶ್ವರ್ ನಾಯಕ್ ಪರವಾಗಿ ಮತದಾನ ಮಾಡುವಂತೆ ಕಾಮನಟಗಿ ಗ್ರಾಮದಲ್ಲಿ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಮಾಚಾರ್ ಜೋಶಿ ಹಾಗೂ ರಾಜ್ಯ…

account_circle
C.K. Ramamurthy(Modi ka Parivar)(@CKRBJP) 's Twitter Profile Photo

ಸುರಪುರ ಚುನಾವಣೆಗೆ ಆಗಮಿಸಿ ರಾಜು ಗೌಡರು ಹಾಗೂ ರಾಜ ಅಮರೇಶ್ವರ ನಾಯಕ್ ಪರ ಪ್ರಚಾರ ಮಾಡುವ ಸಂದರ್ಭದಲ್ಲಿ ಕಣ್ವ ಮಠದ ಶ್ರೀ ಶ್ರೀ 1008 ಶ್ರೀ ವಿದ್ಯಾಕಣ್ವ ವೀರಜಾತೀರ್ಥರನ್ನು ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡೆನು.
ಸುರಪುರದ ಕೇಕ್ಕೆರಿಯ ಶಾಂತಪುರದಲ್ಲಿ ಬೆಳಗಿನ ಉಪಹಾರ ಸೇವನೆಯ ಸಂದರ್ಭ.
ಈ ವೇಳೆಯಲ್ಲಿ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ…

ಸುರಪುರ ಚುನಾವಣೆಗೆ ಆಗಮಿಸಿ ರಾಜು ಗೌಡರು ಹಾಗೂ ರಾಜ ಅಮರೇಶ್ವರ ನಾಯಕ್ ಪರ ಪ್ರಚಾರ ಮಾಡುವ ಸಂದರ್ಭದಲ್ಲಿ ಕಣ್ವ ಮಠದ ಶ್ರೀ ಶ್ರೀ 1008 ಶ್ರೀ ವಿದ್ಯಾಕಣ್ವ ವೀರಜಾತೀರ್ಥರನ್ನು ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡೆನು. ಸುರಪುರದ ಕೇಕ್ಕೆರಿಯ ಶಾಂತಪುರದಲ್ಲಿ ಬೆಳಗಿನ ಉಪಹಾರ ಸೇವನೆಯ ಸಂದರ್ಭ. ಈ ವೇಳೆಯಲ್ಲಿ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ…
account_circle
C.K. Ramamurthy(Modi ka Parivar)(@CKRBJP) 's Twitter Profile Photo

ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಶುಭಾಶಯಗಳು! ಇಂದು, ನಾವು ಪ್ರಪಂಚದಾದ್ಯಂತದ ಕಾರ್ಮಿಕರ ಶ್ರಮ, ಸಮರ್ಪಣೆ ಮತ್ತು ಕೊಡುಗೆಗಳನ್ನು ಆಚರಿಸುತ್ತೇವೆ. ನ್ಯಾಯಯುತ ವೇತನ, ಸುರಕ್ಷಿತ ಕೆಲಸದ ಪರಿಸ್ಥಿತಿಗಳು ಮತ್ತು ಎಲ್ಲರಿಗೂ ಸಮಾನ ಅವಕಾಶಗಳಿಗಾಗಿ ಶ್ರಮಿಸುವುದನ್ನು ಮುಂದುವರಿಸೋಣ. ಒಟ್ಟಾಗಿ, ನಾವು ಜಾಗತಿಕ ಉದ್ಯೋಗಿಗಳಿಗೆ ಉಜ್ವಲ ಭವಿಷ್ಯವನ್ನು…

ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಶುಭಾಶಯಗಳು! ಇಂದು, ನಾವು ಪ್ರಪಂಚದಾದ್ಯಂತದ ಕಾರ್ಮಿಕರ ಶ್ರಮ, ಸಮರ್ಪಣೆ ಮತ್ತು ಕೊಡುಗೆಗಳನ್ನು ಆಚರಿಸುತ್ತೇವೆ. ನ್ಯಾಯಯುತ ವೇತನ, ಸುರಕ್ಷಿತ ಕೆಲಸದ ಪರಿಸ್ಥಿತಿಗಳು ಮತ್ತು ಎಲ್ಲರಿಗೂ ಸಮಾನ ಅವಕಾಶಗಳಿಗಾಗಿ ಶ್ರಮಿಸುವುದನ್ನು ಮುಂದುವರಿಸೋಣ. ಒಟ್ಟಾಗಿ, ನಾವು ಜಾಗತಿಕ ಉದ್ಯೋಗಿಗಳಿಗೆ ಉಜ್ವಲ ಭವಿಷ್ಯವನ್ನು…
account_circle
C.K. Ramamurthy(Modi ka Parivar)(@CKRBJP) 's Twitter Profile Photo

ಲೋಕಸಭಾ ಚುನಾವಣೆಯ ಮತದಾನದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಬೆಂಗಳೂರು ದಕ್ಷಿಣ ಜೆಲ್ಲೆಯ ಮತದಾರ ಪ್ರಭುಗಳಿಗೆ ನನ್ನ ಹೃತ್ಪೂರ್ವಕ ವಂದನೆಗಳು.

ಸುಭದ್ರತೆಯ ವಿಶ್ವಗುರು ಭಾರತವನ್ನು ನಿರ್ಮಿಸಲು ಮಗದೊಮ್ಮೆ ಶ್ರೀ ನರೇಂದ್ರ ಮೋದಿಜೀ ರವರ ಸರ್ಕಾರವನ್ನು ರಚಿಸಲು ಎನ್.ಡಿ.ಎ ಅಭ್ಯರ್ಥಿಗಳ ಪರವಾಗಿ ಹಗಲಿರುಳೆನ್ನದೆ ಶ್ರಮಿಸಿದ ದೇವ ದುರ್ಲಭ…

ಲೋಕಸಭಾ ಚುನಾವಣೆಯ ಮತದಾನದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಬೆಂಗಳೂರು ದಕ್ಷಿಣ ಜೆಲ್ಲೆಯ ಮತದಾರ ಪ್ರಭುಗಳಿಗೆ ನನ್ನ ಹೃತ್ಪೂರ್ವಕ ವಂದನೆಗಳು. ಸುಭದ್ರತೆಯ ವಿಶ್ವಗುರು ಭಾರತವನ್ನು ನಿರ್ಮಿಸಲು ಮಗದೊಮ್ಮೆ ಶ್ರೀ ನರೇಂದ್ರ ಮೋದಿಜೀ ರವರ ಸರ್ಕಾರವನ್ನು ರಚಿಸಲು ಎನ್.ಡಿ.ಎ ಅಭ್ಯರ್ಥಿಗಳ ಪರವಾಗಿ ಹಗಲಿರುಳೆನ್ನದೆ ಶ್ರಮಿಸಿದ ದೇವ ದುರ್ಲಭ…
account_circle
C.K. Ramamurthy(Modi ka Parivar)(@CKRBJP) 's Twitter Profile Photo

'ಮಗದೊಮ್ಮೆ Narendra Modi
ಮತ್ತೊಮ್ಮೆ ಸೂರ್ಯ'

ತೇಜಸ್ವಿ ಸೂರ್ಯ ಕ್ರಮ ಸಂಖ್ಯೆ - 2

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 26/04/2024ರಂದು ನೆಡೆಯುವ ಲೋಕಸಭಾ ಚುನಾವಣೆಯ ಪ್ರಯುಕ್ತ ಬೆಂಗಳೂರು ದಕ್ಷಿಣದ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಎನ್.ಡಿ.ಎ ಅಭ್ಯರ್ಥಿಯಾದ ಶ್ರೀ tejasvi suryawanshi ರವರನ್ನು ಬೆಂಬಲಿಸಿ ಬೈಕ್ ರ‌್ಯಾಲಿಯಲ್ಲಿ…

account_circle
C.K. Ramamurthy(Modi ka Parivar)(@CKRBJP) 's Twitter Profile Photo

'ಮಗದೊಮ್ಮೆ Narendra Modi
ಮತ್ತೊಮ್ಮೆ ಸೂರ್ಯ'

ತೇಜಸ್ವಿ ಸೂರ್ಯ ಕ್ರಮ ಸಂಖ್ಯೆ - 2

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 26/04/2024ರಂದು ನೆಡೆಯುವ ಲೋಕಸಭಾ ಚುನಾವಣೆಯ ಪ್ರಯುಕ್ತ ಬೆಂಗಳೂರು ದಕ್ಷಿಣದ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಎನ್.ಡಿ.ಎ ಅಭ್ಯರ್ಥಿಯಾದ ಶ್ರೀ Tejasvi Surya (ಮೋದಿಯ ಪರಿವಾರ) ರವರನ್ನು ಬೆಂಬಲಿಸಿ ಬೈಕ್ ರ‌್ಯಾಲಿಯಲ್ಲಿ…

'ಮಗದೊಮ್ಮೆ @narendramodi ಮತ್ತೊಮ್ಮೆ ಸೂರ್ಯ' ತೇಜಸ್ವಿ ಸೂರ್ಯ ಕ್ರಮ ಸಂಖ್ಯೆ - 2 ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 26/04/2024ರಂದು ನೆಡೆಯುವ ಲೋಕಸಭಾ ಚುನಾವಣೆಯ ಪ್ರಯುಕ್ತ ಬೆಂಗಳೂರು ದಕ್ಷಿಣದ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಎನ್.ಡಿ.ಎ ಅಭ್ಯರ್ಥಿಯಾದ ಶ್ರೀ @Tejasvi_Surya ರವರನ್ನು ಬೆಂಬಲಿಸಿ ಬೈಕ್ ರ‌್ಯಾಲಿಯಲ್ಲಿ…
account_circle
C.K. Ramamurthy(Modi ka Parivar)(@CKRBJP) 's Twitter Profile Photo

ಗುರಪ್ಪನಪಾಳ್ಯ ವಾರ್ಡಿನಲ್ಲಿ ಮನೆ ಮನೆಗೆ ಭೇಟಿ ನೀಡಿ ಕರಪತ್ರ ಹಂಚಿ ಬೆಂಗಳೂರು ದಕ್ಷಿಣ ಲೋಕಸಭಾ ಸಂಸದರು ಹಾಗೂ ಎನ್.ಡಿ.ಎ ಅಭ್ಯರ್ಥಿಯಾದ ಶ್ರೀ Tejasvi Surya (ಮೋದಿಯ ಪರಿವಾರ) ಪರವಾಗಿ ಮತಯಾಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ರಾಜು, ಹಿರಿಯ ಮುಖಂಡರಾದ ಚಿನ್ನಗಿರಿಯಪ್ಪ, ವೇಣುಗೋಪಾಲ್ ರೆಡ್ಡಿ, ವಾರ್ಡಿನ ಅಧ್ಯಕ್ಷರಾದ…

ಗುರಪ್ಪನಪಾಳ್ಯ ವಾರ್ಡಿನಲ್ಲಿ ಮನೆ ಮನೆಗೆ ಭೇಟಿ ನೀಡಿ ಕರಪತ್ರ ಹಂಚಿ ಬೆಂಗಳೂರು ದಕ್ಷಿಣ ಲೋಕಸಭಾ ಸಂಸದರು ಹಾಗೂ ಎನ್.ಡಿ.ಎ ಅಭ್ಯರ್ಥಿಯಾದ ಶ್ರೀ @Tejasvi_Surya ಪರವಾಗಿ ಮತಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ರಾಜು, ಹಿರಿಯ ಮುಖಂಡರಾದ ಚಿನ್ನಗಿರಿಯಪ್ಪ, ವೇಣುಗೋಪಾಲ್ ರೆಡ್ಡಿ, ವಾರ್ಡಿನ ಅಧ್ಯಕ್ಷರಾದ…
account_circle
C.K. Ramamurthy(Modi ka Parivar)(@CKRBJP) 's Twitter Profile Photo

ಮನೋಜವಂ ಮಾರುತ ತುಲ್ಯವೇಗಂ
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ ||
ವಾತಾತ್ಮಜಂ ವಾನರ ಯೂಥ ಮುಖ್ಯಂ
ಶ್ರೀ ರಾಮದೂತಂ ಶಿರಸಾ ನಮಾಮಿ ||
ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು. ಭಕ್ತಿ, ಸ್ವಾಮಿ ನಿಷ್ಠೆ ಹಾಗೂ ಅಚಲತೆ ಮತ್ತು ಶಕ್ತಿಯ ಪ್ರತೀಕವಾಗಿರುವ ಹನುಮ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇನೆ.…

ಮನೋಜವಂ ಮಾರುತ ತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ || ವಾತಾತ್ಮಜಂ ವಾನರ ಯೂಥ ಮುಖ್ಯಂ ಶ್ರೀ ರಾಮದೂತಂ ಶಿರಸಾ ನಮಾಮಿ || ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು. ಭಕ್ತಿ, ಸ್ವಾಮಿ ನಿಷ್ಠೆ ಹಾಗೂ ಅಚಲತೆ ಮತ್ತು ಶಕ್ತಿಯ ಪ್ರತೀಕವಾಗಿರುವ ಹನುಮ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇನೆ.…
account_circle
C.K. Ramamurthy(Modi ka Parivar)(@CKRBJP) 's Twitter Profile Photo

26/04/2024 ರಂದು ನೆಡೆಯುವ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿ ಸೂರ್ಯರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಮನವಿ.

ತೇಜಸ್ವಿ ಸೂರ್ಯ ಕ್ರಮ ಸಂಖ್ಯೆ 2






26/04/2024 ರಂದು ನೆಡೆಯುವ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿ ಸೂರ್ಯರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಮನವಿ. ತೇಜಸ್ವಿ ಸೂರ್ಯ ಕ್ರಮ ಸಂಖ್ಯೆ 2 #NaMoAgainInKarnataka #ಮತ್ತೊಮ್ಮೆಮೋದಿಸರ್ಕಾರ #LokSamvadYatra #PhirEkBaarModiSarkar #AbkiBaar400Paar #LokSabhaElections2024 #GeneralElections2024…
account_circle
C.K. Ramamurthy(Modi ka Parivar)(@CKRBJP) 's Twitter Profile Photo

ಭೈರಸಂದ್ರ ವಾರ್ಡಿನ ನಕ್ಕಲ್ ಬಂಡೆ ಪ್ರದೇಶದಲ್ಲಿ ಇಂದು ಮನೆ ಮನೆಗೆ ಭೇಟಿ ನೀಡಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರು ಹಾಗೂ ಎನ್.ಡಿ.ಎ ಅಭ್ಯರ್ಥಿಯಾದ ಶ್ರೀ ತೇಜಸ್ವಿ ಸೂರ್ಯರವರ ಪರ ಕ್ರಮ ಸಂಖ್ಯೆ 2 ಕ್ಕೆ ಮತ ನೀಡುವಂತೆ ಮನವಿ ಮಾಡಲಾಯಿತು.

26/04/2024 ರಂದು ನೆಡೆಯುವ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿ ಸೂರ್ಯರನ್ನು ಅತ್ಯಧಿಕ ಮತಗಳಿಂದ…

ಭೈರಸಂದ್ರ ವಾರ್ಡಿನ ನಕ್ಕಲ್ ಬಂಡೆ ಪ್ರದೇಶದಲ್ಲಿ ಇಂದು ಮನೆ ಮನೆಗೆ ಭೇಟಿ ನೀಡಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರು ಹಾಗೂ ಎನ್.ಡಿ.ಎ ಅಭ್ಯರ್ಥಿಯಾದ ಶ್ರೀ ತೇಜಸ್ವಿ ಸೂರ್ಯರವರ ಪರ ಕ್ರಮ ಸಂಖ್ಯೆ 2 ಕ್ಕೆ ಮತ ನೀಡುವಂತೆ ಮನವಿ ಮಾಡಲಾಯಿತು. 26/04/2024 ರಂದು ನೆಡೆಯುವ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿ ಸೂರ್ಯರನ್ನು ಅತ್ಯಧಿಕ ಮತಗಳಿಂದ…
account_circle
C.K. Ramamurthy(Modi ka Parivar)(@CKRBJP) 's Twitter Profile Photo

26/04/2024 ರಂದು ನೆಡೆಯುವ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿ ಸೂರ್ಯರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಮನವಿ.

ತೇಜಸ್ವಿ ಸೂರ್ಯ ಕ್ರಮ ಸಂಖ್ಯೆ 2






26/04/2024 ರಂದು ನೆಡೆಯುವ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿ ಸೂರ್ಯರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಮನವಿ. ತೇಜಸ್ವಿ ಸೂರ್ಯ ಕ್ರಮ ಸಂಖ್ಯೆ 2 #NaMoAgainInKarnataka #ಮತ್ತೊಮ್ಮೆಮೋದಿಸರ್ಕಾರ #LokSamvadYatra #PhirEkBaarModiSarkar #AbkiBaar400Paar #LokSabhaElections2024 #GeneralElections2024…
account_circle
C.K. Ramamurthy(Modi ka Parivar)(@CKRBJP) 's Twitter Profile Photo

ವಿಜಯನಗರ ಮತ್ತು ಗೋವಿಂದ ರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ NDAದ ಸಂಸದರು ಹಾಗೂ ಅಭ್ಯರ್ಥಿಯಾದ ಶ್ರೀ Tejasvi Surya (ಮೋದಿಯ ಪರಿವಾರ) ರವರನ್ನು ಬೆಂಬಲಿಸಿ ರೈತ ನಾಯಕ, ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಆದ ಶ್ರೀ ಹೆಚ್. ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ರವರು ನೆಡೆಸಿದ ಬೃಹತ್ ರೋಡ್ ಷೋ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು.

ಈ…

ವಿಜಯನಗರ ಮತ್ತು ಗೋವಿಂದ ರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ NDAದ ಸಂಸದರು ಹಾಗೂ ಅಭ್ಯರ್ಥಿಯಾದ ಶ್ರೀ @Tejasvi_Surya ರವರನ್ನು ಬೆಂಬಲಿಸಿ ರೈತ ನಾಯಕ, ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಆದ ಶ್ರೀ ಹೆಚ್. @hd_kumaraswamy ರವರು ನೆಡೆಸಿದ ಬೃಹತ್ ರೋಡ್ ಷೋ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು. ಈ…
account_circle
C.K. Ramamurthy(Modi ka Parivar)(@CKRBJP) 's Twitter Profile Photo

'ಮಗದೊಮ್ಮೆ ಮೋದಿ
ಮತ್ತೊಮ್ಮೆ ಸೂರ್ಯ'

Tejasvi Surya (ಮೋದಿಯ ಪರಿವಾರ) ಕ್ರಮ ಸಂಖ್ಯೆ - 2

ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 26/04/2024ರಂದು ನೆಡೆಯುವ ಲೋಕಸಭಾ ಚುನಾವಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ @byvijayendra ರವರು ಹಾಗೂ ಬೆಂಗಳೂರು ದಕ್ಷಿಣದ ಲೋಕಸಭಾ ಎನ್.ಡಿ.ಎ ಸಂಸದರು ಹಾಗೂ ಅಭ್ಯರ್ಥಿಯಾದ ಶ್ರೀ ತೇಜಸ್ವಿ…

'ಮಗದೊಮ್ಮೆ ಮೋದಿ ಮತ್ತೊಮ್ಮೆ ಸೂರ್ಯ' @Tejasvi_Surya ಕ್ರಮ ಸಂಖ್ಯೆ - 2 ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 26/04/2024ರಂದು ನೆಡೆಯುವ ಲೋಕಸಭಾ ಚುನಾವಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ @byvijayendra ರವರು ಹಾಗೂ ಬೆಂಗಳೂರು ದಕ್ಷಿಣದ ಲೋಕಸಭಾ ಎನ್.ಡಿ.ಎ ಸಂಸದರು ಹಾಗೂ ಅಭ್ಯರ್ಥಿಯಾದ ಶ್ರೀ ತೇಜಸ್ವಿ…
account_circle
C.K. Ramamurthy(Modi ka Parivar)(@CKRBJP) 's Twitter Profile Photo

ಜಯನಗರದ ಶಾಕಾಂಬರಿನಗರ, ಸಾರಕ್ಕಿ, ಜೆಪಿ ನಗರ ಹಾಗೂ ಪಟ್ಟಾಭಿರಾಮನಗರ ವಾರ್ಡಿನ ವಿವಿಧ ಪ್ರದೇಶಗಳಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರದ ಬೈಕ್ ರ‌್ಯಾಲಿಯಲ್ಲಿ ಮಾನ್ಯ ಸಂಸದರು ಹಾಗೂ ಅಭ್ಯರ್ಥಿಯಾದ ಶ್ರೀ
Tejasvi Surya (ಮೋದಿಯ ಪರಿವಾರ) ರೊಂದಿಗೆ ಪಾಲ್ಗೊಂಡೆನು.

ಈ ರ‌್ಯಾಲಿಯಲ್ಲಿ ಬಿಬಿಎಂಪಿ ಮಾಜಿ ಮಹಾಪೌರರಾದ ಎಸ್.ಕೆ. ನಟರಾಜ್, ರಾಜ್ಯ ಒಬಿಸಿ ಮೋರ್ಚಾ…

account_circle