Central Bureau of Communication, Ballari
@cbcballari
CBC Ballari is one of the Units of @CBC_Bengaluru Ministry of I&B, Govt of India, Engaging in inter-personal communication in Villages on Union Govt's programm
ID: 1276400699643817985
26-06-2020 06:24:12
2,2K Tweet
225 Followers
43 Following
ಯುವ ಪೀಳಿಗೆಯೂ ಸಹ ಸಿರಿಧಾನ್ಯಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ನಮ್ಮ ದೇಶದಲ್ಲಿ ಬೊಜ್ಜು ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಇದನ್ನು ಎದುರಿಸಲು, ಆಹಾರದಲ್ಲಿ ಎಣ್ಣೆಯ ಪ್ರಮಾಣವನ್ನು 10% ರಷ್ಟು ಕಡಿಮೆ ಮಾಡಲು ಪ್ರಯತ್ನಿಸಿ: ಪ್ರಧಾನಮಂತ್ರಿ ಶ್ರೀ Narendra Modi PMO India Thaawarchand Gehlot Office Thaawarchand Gehlot 2/3
H D Devegowda ಹೆಚ್.ಡಿ.ಕುಮಾರಸ್ವಾಮಿ | HD Kumaraswamy Pralhad Joshi V. Somanna Shobha Karandlaje Ashwini Vaishnaw Dr.L.Murugan Office of Dr. L Murugan PIB India Ministry of Information and Broadcasting Dhirendra Ojha DD News Doordarshan National दूरदर्शन नेशनल DD Chandana News All India Radio News Akashvani News Kannada Central Bureau of Communication (CBC) 3/3
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಸ್ವಾಗತಿಸಿದರು. Narendra Modi PMO India MyGovIndia MyGov Kannada Ashwini Vaishnaw ಹೆಚ್.ಡಿ.ಕುಮಾರಸ್ವಾಮಿ | HD Kumaraswamy Dr.L.Murugan Office of Dr. L Murugan PIB India Ministry of Information and Broadcasting
ಇಂದಿನ ಸರಿಯಾದ ಆರೈಕೆ, ನಾಳೆಯ ಆರೋಗ್ಯಕರ ಬದುಕು. ಪೋಷಣ ಪಾಕ್ಷಿಕ 2026 ಪ್ರತಿಯೊಂದು ಮಗುವಿನ ಸದೃಢ ಆರಂಭಿಕ ಜೀವನಕ್ಕಾಗಿ ಗರ್ಭಾವಸ್ಥೆಯಲ್ಲಿಯೇ ಸರಿಯಾದ ಪೌಷ್ಟಿಕಾಂಶದ ಮೇಲೆ ಗಮನ ಹರಿಸುತ್ತದೆ. #First6YearsOfLife PMO India Annpurna Devi Savitri Thakur Ministry of Health Ministry of Ayush Office of JP Nadda Jagat Prakash Nadda
ಎಚ್ಚರಿಕೆ! 📢 ಯೂಟ್ಯೂಬ್ನಲ್ಲಿ 'ಪ್ರಧಾನಮಂತ್ರಿ ಸಾಲ ಯೋಜನೆ' ಅಡಿ ₹3 ಲಕ್ಷ ಸಾಲ ನೀಡುವುದಾಗಿ ಹರಡುತ್ತಿರುವ ಜಾಹೀರಾತು ಸುಳ್ಳು. #PIBFactCheck ಭಾರತ ಸರ್ಕಾರ ಇಂತಹ ಯಾವುದೇ ಯೋಜನೆಯನ್ನು ಅನುಮೋದಿಸಿಲ್ಲ. ವಂಚಕರಿಂದ ದೂರವಿರಿ. ಅಧಿಕೃತ ಮಾಹಿತಿ ಮತ್ತು ಯೋಜನೆಗಳಿಗಾಗಿ myscheme.gov.in ಗೆ ಭೇಟಿ ನೀಡಿ. PIB Fact Check
ಕ್ಷೇತ್ರ ಮರುವಿಂಗಡಣೆಯು ನ್ಯಾಯಯುತ ಮತ್ತು ಅನುಪಾತದ ಪ್ರಾತಿನಿಧ್ಯವನ್ನು ಖಚಿತಪಡಿಸುತ್ತದೆ. ಕ್ಷೇತ್ರ ಮರುವಿಂಗಡಣೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗುವುದಿಲ್ಲ ಎಂದು ಗೃಹ ಸಚಿವರಾದ ಶ್ರೀ Amit Shah ಅವರು ಭರವಸೆ ನೀಡಿದ್ದಾರೆ. #Delimitation Vice-President of India PMO India Om Birla LOK SABHA Nirmala Sitharaman
ಕ್ಷೇತ್ರ ಮರುವಿಂಗಡಣೆ ಎಂದರೇನು? ಇದು ಚುನಾವಣಾ ಕ್ಷೇತ್ರಗಳ ಗಡಿಗಳನ್ನು ನಿರ್ಧರಿಸುವ ಪ್ರಕ್ರಿಯೆಯಾಗಿದೆ. ಈ ಕಾರ್ಯವನ್ನು ಕ್ಷೇತ್ರ ಮರುವಿಂಗಡಣಾ ಆಯೋಗ ಎಂಬ ಸ್ವತಂತ್ರ ಸಂಸ್ಥೆಯು ನಿರ್ವಹಿಸುತ್ತದೆ. ಭಾರತದಲ್ಲಿ, ಇದನ್ನು ಇಲ್ಲಿಯವರೆಗೆ ನಾಲ್ಕು ಬಾರಿ ರಚಿಸಲಾಗಿದೆ: 1952, 1963, 1973, ಮತ್ತು 2002. #Delimitation Narendra Modi
ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಒಡಿಶಾದ ಭುವನೇಶ್ವರ ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿರುವ ಪುನರಾಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅವರು ಕಾಮಗಾರಿಯನ್ನು ಸಕಾಲದಲ್ಲಿ ಪೂರ್ಣಗೊಳಿಸುವುದು ಮತ್ತು ಪ್ರಯಾಣಿಕರ ಹೆಚ್ಚಿನ ಸೌಕರ್ಯಕ್ಕೆ ಒತ್ತು ನೀಡುವಂತೆ ಸೂಚಿಸಿದರು. Ashwini Vaishnaw