Central Bureau of Communication, Ballari (@cbcballari) 's Twitter Profile
Central Bureau of Communication, Ballari

@cbcballari

CBC Ballari is one of the Units of @CBC_Bengaluru Ministry of I&B, Govt of India, Engaging in inter-personal communication in Villages on Union Govt's programm

ID: 1276400699643817985

calendar_today26-06-2020 06:24:12

2,2K Tweet

225 Followers

43 Following

PIB in Karnataka (@pibbengaluru) 's Twitter Profile Photo

ನನ್ನ ಮಿತ್ರರಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಕರೆ ಬಂದಿತು. ವಿವಿಧ ಕ್ಷೇತ್ರಗಳಲ್ಲಿ ನಮ್ಮ ದ್ವಿಪಕ್ಷೀಯ ಸಹಕಾರದಲ್ಲಿ ಸಾಧಿಸಲಾದ ಗಣನೀಯ ಪ್ರಗತಿಯನ್ನು ನಾವು ಪರಾಮರ್ಶಿಸಿದೆವು. ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ. ನಾವು ಪಶ್ಚಿಮ ಏಷ್ಯಾದ

Central Bureau of Communication, Karnataka (@cbc_bengaluru) 's Twitter Profile Photo

ರೈತರಿಗೆ ನನ್ನ ಆರನೇ ವಿನಂತಿ ಏನೆಂದರೆ ಸಾವಯವ ಕೃಷಿಯತ್ತ ಸಾಗುವುದು. ನನ್ನ ಏಳನೇ ವಿನಂತಿಯು ಆರೋಗ್ಯಕರ ಆಹಾರ ಪದ್ಧತಿಗೆ ಸಂಬಂಧಿಸಿದೆ. ನಮ್ಮೊಡನೆ ಶ್ರೀ ದೇವೇಗೌಡರು ಉಪಸ್ಥಿತರಿದ್ದಾರೆ. ಅವರು 'ರಾಗಿ ಮುದ್ದೆ'ಯನ್ನು ಜನಪ್ರಿಯಗೊಳಿಸಲು ಹೆಸರುವಾಸಿಯಾಗಿದ್ದಾರೆ. ಈ ಇಡೀ ಪ್ರದೇಶವು ರಾಗಿಯ ಮಹತ್ವವನ್ನು ಅರ್ಥಮಾಡಿಕೊಂಡಿದೆ. 1/3

Central Bureau of Communication, Karnataka (@cbc_bengaluru) 's Twitter Profile Photo

ಯುವ ಪೀಳಿಗೆಯೂ ಸಹ ಸಿರಿಧಾನ್ಯಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ನಮ್ಮ ದೇಶದಲ್ಲಿ ಬೊಜ್ಜು ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಇದನ್ನು ಎದುರಿಸಲು, ಆಹಾರದಲ್ಲಿ ಎಣ್ಣೆಯ ಪ್ರಮಾಣವನ್ನು 10% ರಷ್ಟು ಕಡಿಮೆ ಮಾಡಲು ಪ್ರಯತ್ನಿಸಿ: ಪ್ರಧಾನಮಂತ್ರಿ ಶ್ರೀ Narendra Modi PMO India Thaawarchand Gehlot Office Thaawarchand Gehlot 2/3

Central Bureau of Communication, Karnataka (@cbc_bengaluru) 's Twitter Profile Photo

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಸ್ವಾಗತಿಸಿದರು. Narendra Modi PMO India MyGovIndia MyGov Kannada Ashwini Vaishnaw ಹೆಚ್.ಡಿ.ಕುಮಾರಸ್ವಾಮಿ | HD Kumaraswamy Dr.L.Murugan Office of Dr. L Murugan PIB India Ministry of Information and Broadcasting

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಸ್ವಾಗತಿಸಿದರು.

<a href="/narendramodi/">Narendra Modi</a> <a href="/PMOIndia/">PMO India</a> <a href="/mygovindia/">MyGovIndia</a> <a href="/MyGovKannada/">MyGov Kannada</a> <a href="/AshwiniVaishnaw/">Ashwini Vaishnaw</a> <a href="/hd_kumaraswamy/">ಹೆಚ್.ಡಿ.ಕುಮಾರಸ್ವಾಮಿ | HD Kumaraswamy</a> <a href="/DrLMurugan/">Dr.L.Murugan</a> <a href="/office_murugan/">Office of Dr. L Murugan</a> <a href="/PIB_India/">PIB India</a> <a href="/MIB_India/">Ministry of Information and Broadcasting</a>
Central Bureau of Communication, Karnataka (@cbc_bengaluru) 's Twitter Profile Photo

ಇಂದಿನ ಸರಿಯಾದ ಆರೈಕೆ, ನಾಳೆಯ ಆರೋಗ್ಯಕರ ಬದುಕು. ಪೋಷಣ ಪಾಕ್ಷಿಕ 2026 ಪ್ರತಿಯೊಂದು ಮಗುವಿನ ಸದೃಢ ಆರಂಭಿಕ ಜೀವನಕ್ಕಾಗಿ ಗರ್ಭಾವಸ್ಥೆಯಲ್ಲಿಯೇ ಸರಿಯಾದ ಪೌಷ್ಟಿಕಾಂಶದ ಮೇಲೆ ಗಮನ ಹರಿಸುತ್ತದೆ. #First6YearsOfLife PMO India Annpurna Devi Savitri Thakur Ministry of Health Ministry of Ayush Office of JP Nadda Jagat Prakash Nadda

Central Bureau of Communication, Karnataka (@cbc_bengaluru) 's Twitter Profile Photo

ಎಚ್ಚರಿಕೆ! 📢 ಯೂಟ್ಯೂಬ್‌ನಲ್ಲಿ 'ಪ್ರಧಾನಮಂತ್ರಿ ಸಾಲ ಯೋಜನೆ' ಅಡಿ ₹3 ಲಕ್ಷ ಸಾಲ ನೀಡುವುದಾಗಿ ಹರಡುತ್ತಿರುವ ಜಾಹೀರಾತು ಸುಳ್ಳು. #PIBFactCheck ಭಾರತ ಸರ್ಕಾರ ಇಂತಹ ಯಾವುದೇ ಯೋಜನೆಯನ್ನು ಅನುಮೋದಿಸಿಲ್ಲ. ವಂಚಕರಿಂದ ದೂರವಿರಿ. ಅಧಿಕೃತ ಮಾಹಿತಿ ಮತ್ತು ಯೋಜನೆಗಳಿಗಾಗಿ myscheme.gov.in ಗೆ ಭೇಟಿ ನೀಡಿ. PIB Fact Check

ಎಚ್ಚರಿಕೆ! 📢

ಯೂಟ್ಯೂಬ್‌ನಲ್ಲಿ 'ಪ್ರಧಾನಮಂತ್ರಿ ಸಾಲ ಯೋಜನೆ' ಅಡಿ ₹3 ಲಕ್ಷ ಸಾಲ ನೀಡುವುದಾಗಿ ಹರಡುತ್ತಿರುವ ಜಾಹೀರಾತು ಸುಳ್ಳು.

#PIBFactCheck

ಭಾರತ ಸರ್ಕಾರ ಇಂತಹ ಯಾವುದೇ ಯೋಜನೆಯನ್ನು ಅನುಮೋದಿಸಿಲ್ಲ. ವಂಚಕರಿಂದ ದೂರವಿರಿ. ಅಧಿಕೃತ ಮಾಹಿತಿ ಮತ್ತು ಯೋಜನೆಗಳಿಗಾಗಿ myscheme.gov.in ಗೆ ಭೇಟಿ ನೀಡಿ.

<a href="/PIBFactCheck/">PIB Fact Check</a>
PIB in Karnataka (@pibbengaluru) 's Twitter Profile Photo

ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವರಾದ ಶ್ರೀ Amit Shah ಅವರು, ಜನಗಣತಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ ಎಂದು ನಾನು ಇಡೀ ದೇಶಕ್ಕೆ ತಿಳಿಸಲು ಬಯಸುತ್ತೇನೆ. ಜಾತಿ ಗಣತಿ ನಡೆಸಲು ಸರ್ಕಾರ ನಿರ್ಧರಿಸಿದೆ ಮತ್ತು ಜಾತಿ ದತ್ತಾಂಶದೊಂದಿಗೆ ಎಣಿಕೆ ನಡೆಸಲಾಗುತ್ತಿದೆ" ಎಂದು ಹೇಳಿದರು. #ParliamentSession Vice-President of India

Central Bureau of Communication, Karnataka (@cbc_bengaluru) 's Twitter Profile Photo

ಪ್ರತಿ ನವಜಾತ ಶಿಶುವಿನ ಜೀವನದ ಸುವರ್ಣ ಘಳಿಗೆ.🤱 ಮಗು ಜನಿಸಿದ ಮೊದಲ ಒಂದು ಗಂಟೆಯೊಳಗೆ ತಾಯಿಯ ಮೊದಲ ಎದೆಹಾಲನ್ನು ನೀಡಬೇಕು.ಇದು ಮಗುವಿಗೆ ಜೀವನಪರ್ಯಂತ ರಕ್ಷಾಕವಚದಂತೆ ಕಾರ್ಯನಿರ್ವಹಿಸುತ್ತದೆ, ಸೋಂಕುಗಳ ವಿರುದ್ಧ ಹೋರಾಡುತ್ತದೆ ಮತ್ತು ಬಲವಾದ ರೋಗನಿರೋಧಕ ಶಕ್ತಿಯನ್ನು ನಿರ್ಮಿಸುತ್ತದೆ. #First6YearsOfLife

ಪ್ರತಿ ನವಜಾತ ಶಿಶುವಿನ ಜೀವನದ ಸುವರ್ಣ ಘಳಿಗೆ.🤱

ಮಗು ಜನಿಸಿದ ಮೊದಲ ಒಂದು ಗಂಟೆಯೊಳಗೆ ತಾಯಿಯ ಮೊದಲ ಎದೆಹಾಲನ್ನು ನೀಡಬೇಕು.ಇದು ಮಗುವಿಗೆ ಜೀವನಪರ್ಯಂತ ರಕ್ಷಾಕವಚದಂತೆ ಕಾರ್ಯನಿರ್ವಹಿಸುತ್ತದೆ, ಸೋಂಕುಗಳ ವಿರುದ್ಧ ಹೋರಾಡುತ್ತದೆ ಮತ್ತು ಬಲವಾದ ರೋಗನಿರೋಧಕ ಶಕ್ತಿಯನ್ನು ನಿರ್ಮಿಸುತ್ತದೆ.

#First6YearsOfLife
PIB in Karnataka (@pibbengaluru) 's Twitter Profile Photo

ಕ್ಷೇತ್ರ ಮರುವಿಂಗಡಣೆಯು ನ್ಯಾಯಯುತ ಮತ್ತು ಅನುಪಾತದ ಪ್ರಾತಿನಿಧ್ಯವನ್ನು ಖಚಿತಪಡಿಸುತ್ತದೆ. ಕ್ಷೇತ್ರ ಮರುವಿಂಗಡಣೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗುವುದಿಲ್ಲ ಎಂದು ಗೃಹ ಸಚಿವರಾದ ಶ್ರೀ Amit Shah ಅವರು ಭರವಸೆ ನೀಡಿದ್ದಾರೆ. #Delimitation Vice-President of India PMO India Om Birla LOK SABHA Nirmala Sitharaman

Central Bureau of Communication, Karnataka (@cbc_bengaluru) 's Twitter Profile Photo

ಪಾಕಿಸ್ತಾನ ಮೂಲದ ಹಲವು ಸಾಮಾಜಿಕ ಮಾಧ್ಯಮ ಖಾತೆಗಳು ವಿಡಿಯೋವೊಂದನ್ನು ಹಂಚಿಕೊಳ್ಳುತ್ತಿದ್ದು, ಭಾರತದಲ್ಲಿ ಅಂತರ್ಯುದ್ಧದಂತಹ ಪರಿಸ್ಥಿತಿ ಇದೆ ಮತ್ತು ಭಾರತವು ಅಸುರಕ್ಷಿತವಾಗಿದೆ ಎಂದು ಸುಳ್ಳು ಪ್ರತಿಪಾದಿಸುತ್ತಿವೆ. #PIBFactCheck ❌ ಈ ಪ್ರತಿಪಾದನೆ ಸುಳ್ಳು! ✅ ಈ ವಿಡಿಯೋವು ಸಿಲಿಂಡರ್ ಸ್ಫೋಟದ ಘಟನೆಗೆ ಸಂಬಂಧಿಸಿದ್ದಾಗಿದ್ದು,

PIB in Karnataka (@pibbengaluru) 's Twitter Profile Photo

ಅಕಾಲಿಕ ಮಳೆಯಿಂದಾಗಿ ಗೋಧಿ ಖರೀದಿಯಲ್ಲಿ ಅನುಕೂಲ ಒದಗಿಸಬೇಕೆಂಬ ವಿನಂತಿಯು 9 ಏಪ್ರಿಲ್ 2026 ರಂದು ಸ್ವೀಕೃತವಾಗಿತ್ತು. ತದನಂತರ ತಕ್ಷಣವೇ, ಅಂದರೆ 10 ಏಪ್ರಿಲ್ ರಂದು ಎಲ್ಲಾ ಜಿಲ್ಲೆಗಳ ಪರಿಸ್ಥಿತಿಯನ್ನು ಪರಿಶೀಲಿಸಲು ತಂಡಗಳನ್ನು ನಿಯೋಜಿಸಲಾಯಿತು. ಕ್ಷೇತ್ರ ಮಟ್ಟದ ವರದಿಗಳ ಆಧಾರದ ಮೇಲೆ, ಪಂಜಾಬ್‌ನ ಎಲ್ಲಾ ಜಿಲ್ಲೆಗಳು ಮತ್ತು ಚಂಡೀಗಢ ಒಕ್ಕೂಟ

PIB in Karnataka (@pibbengaluru) 's Twitter Profile Photo

ಕ್ಷೇತ್ರ ಮರುವಿಂಗಡಣೆ ಎಂದರೇನು? ಇದು ಚುನಾವಣಾ ಕ್ಷೇತ್ರಗಳ ಗಡಿಗಳನ್ನು ನಿರ್ಧರಿಸುವ ಪ್ರಕ್ರಿಯೆಯಾಗಿದೆ. ಈ ಕಾರ್ಯವನ್ನು ಕ್ಷೇತ್ರ ಮರುವಿಂಗಡಣಾ ಆಯೋಗ ಎಂಬ ಸ್ವತಂತ್ರ ಸಂಸ್ಥೆಯು ನಿರ್ವಹಿಸುತ್ತದೆ. ಭಾರತದಲ್ಲಿ, ಇದನ್ನು ಇಲ್ಲಿಯವರೆಗೆ ನಾಲ್ಕು ಬಾರಿ ರಚಿಸಲಾಗಿದೆ: 1952, 1963, 1973, ಮತ್ತು 2002. #Delimitation Narendra Modi

PIB in Karnataka (@pibbengaluru) 's Twitter Profile Photo

ಕೇಂದ್ರ ಸಚಿವ ಸಂಪುಟವು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-3ರ ಮುಂದುವರಿಕೆಗೆ ಅನುಮೋದನೆ ನೀಡಿದೆ (₹83,977 ಕೋಟಿ). ಸಂಪರ್ಕ: ದೂರದ ಪ್ರದೇಶಗಳಲ್ಲಿರುವ ಶಾಲೆಗಳು, ಕಾಲೇಜುಗಳು, ಆರೋಗ್ಯ ಕೇಂದ್ರಗಳು ಮತ್ತು ಮಾರುಕಟ್ಟೆಗಳಿಗೆ (ಮಂಡಿ) ಸುಲಭ ಪ್ರವೇಶ. ಪ್ರಗತಿ: ಗ್ರಾಮೀಣ ಆರ್ಥಿಕತೆ, ವ್ಯಾಪಾರ ಮತ್ತು ಸ್ಥಳೀಯ ಜೀವನೋಪಾಯಕ್ಕೆ ಉತ್ತೇಜನ.

PIB in Karnataka (@pibbengaluru) 's Twitter Profile Photo

ಮೋಸಗಾರರಿಂದ ಎಚ್ಚರವಿರಲಿ❗️ ಕೇಂದ್ರ ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುತ್ತಿದೆ ಎಂದು ಹೇಳುವ ಲಿಂಕ್‌ನೊಂದಿಗೆ ಸಂದೇಶವೊಂದು ಹರಿದಾಡುತ್ತಿದೆ. #PIBFactCheck ❌ ಈ ಸಂದೇಶ ಸುಳ್ಳು. 🚫 ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ▶️ ಯಾವಾಗಲೂ ಅಧಿಕೃತ ಮೂಲಗಳ ಮೂಲಕ ಮಾಹಿತಿ ಪರಿಶೀಲಿಸಿ.

ಮೋಸಗಾರರಿಂದ ಎಚ್ಚರವಿರಲಿ❗️
ಕೇಂದ್ರ ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುತ್ತಿದೆ ಎಂದು ಹೇಳುವ ಲಿಂಕ್‌ನೊಂದಿಗೆ ಸಂದೇಶವೊಂದು ಹರಿದಾಡುತ್ತಿದೆ.

#PIBFactCheck

❌ ಈ ಸಂದೇಶ ಸುಳ್ಳು.
🚫 ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.
▶️ ಯಾವಾಗಲೂ ಅಧಿಕೃತ ಮೂಲಗಳ ಮೂಲಕ ಮಾಹಿತಿ ಪರಿಶೀಲಿಸಿ.
PIB in Karnataka (@pibbengaluru) 's Twitter Profile Photo

ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಒಡಿಶಾದ ಭುವನೇಶ್ವರ ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿರುವ ಪುನರಾಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅವರು ಕಾಮಗಾರಿಯನ್ನು ಸಕಾಲದಲ್ಲಿ ಪೂರ್ಣಗೊಳಿಸುವುದು ಮತ್ತು ಪ್ರಯಾಣಿಕರ ಹೆಚ್ಚಿನ ಸೌಕರ್ಯಕ್ಕೆ ಒತ್ತು ನೀಡುವಂತೆ ಸೂಚಿಸಿದರು. Ashwini Vaishnaw

PIB in Karnataka (@pibbengaluru) 's Twitter Profile Photo

ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು ಏಪ್ರಿಲ್ 21 ರಿಂದ 23, 2026 ರವರೆಗೆ ಜರ್ಮನಿಗೆ ಅಧಿಕೃತ ಭೇಟಿ ನೀಡಲಿದ್ದು, ಎರಡೂ ದೇಶಗಳ ನಡುವಿನ ಕಾರ್ಯತಂತ್ರದ ರಕ್ಷಣಾ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ, ರಕ್ಷಣಾ ಸಚಿವರು ತಮ್ಮ ಜರ್ಮನ್ ಸಹವರ್ತಿ ಶ್ರೀ ಬೋರಿಸ್ ಪಿಸ್ಟೋರಿಯಸ್ ಮತ್ತು ಸರ್ಕಾರದ ಇತರ