B.S.Yediyurappa (Modi Ka Parivar)(@BSYBJP) 's Twitter Profileg
B.S.Yediyurappa (Modi Ka Parivar)

@BSYBJP

Former Chief Minister of Karnataka

ID:54936590

linkhttp://www.yeddyurappa.in calendar_today08-07-2009 15:58:06

8,4K Tweets

1,1M Followers

156 Following

B.S.Yediyurappa (Modi Ka Parivar)(@BSYBJP) 's Twitter Profile Photo

ಇಡೀ ದೇಶದೆಲ್ಲೆಡೆ ಪ್ರಧಾನಿ ಶ್ರೀ Narendra Modi ರವರಿಗೆ ಮತ್ತು ಎನ್.ಡಿ.ಎ ಮೈತ್ರಿಕೂಟಕ್ಕೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗುತ್ತಿದ್ದು, ಈ ಬಾರಿ 400ಕ್ಕೂ ಅಧಿಕ ಸ್ಥಾನಗಳೊಂದಿಗೆ ಕ್ಕೆ ಜನಾಶೀರ್ವಾದ ನಿಶ್ಚಿತ. ಇಂದು ಹಾವೇರಿ ಲೋಕಸಭಾ ಕ್ಷೇತ್ರದ ಗಜೇಂದ್ರಗಢದಲ್ಲಿ ಪಕ್ಷದ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಶ್ರೀ…

ಇಡೀ ದೇಶದೆಲ್ಲೆಡೆ ಪ್ರಧಾನಿ ಶ್ರೀ @narendramodi ರವರಿಗೆ ಮತ್ತು ಎನ್.ಡಿ.ಎ ಮೈತ್ರಿಕೂಟಕ್ಕೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗುತ್ತಿದ್ದು, ಈ ಬಾರಿ 400ಕ್ಕೂ ಅಧಿಕ ಸ್ಥಾನಗಳೊಂದಿಗೆ #ಮತ್ತೊಮ್ಮೆಮೋದಿಸರ್ಕಾರ ಕ್ಕೆ ಜನಾಶೀರ್ವಾದ ನಿಶ್ಚಿತ. ಇಂದು ಹಾವೇರಿ ಲೋಕಸಭಾ ಕ್ಷೇತ್ರದ ಗಜೇಂದ್ರಗಢದಲ್ಲಿ ಪಕ್ಷದ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಶ್ರೀ…
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ಸಶಕ್ತ ಸಮಾಜ ನಿರ್ಮಾಣದಲ್ಲಿ ನಮ್ಮ ಎಲ್ಲ ಕಾಯಕ ಯೋಗಿಗಳ, ಶ್ರಮಜೀವಿಗಳ ಬದ್ಧತೆ, ಪರಿಶ್ರಮ, ದುಡಿಮೆ, ಕೊಡುಗೆಗಳನ್ನು ಗೌರವಿಸುವ ಜೊತೆಗೆ ನಮ್ಮ ಸಮಸ್ತ ಕಾರ್ಮಿಕರಿಗೆ 'ಅಂತಾರಾಷ್ಟ್ರೀಯ ಕಾರ್ಮಿಕರ ದಿನ'ದ ಶುಭಾಶಯಗಳು.

account_circle
B.S.Yediyurappa (Modi Ka Parivar)(@BSYBJP) 's Twitter Profile Photo

ಹಿರಿಯ ಮುತ್ಸದ್ಧಿ ನಾಯಕರು, ಮಾಜಿ ಮುಖ್ಯಮಂತ್ರಿ ಪದ್ಮವಿಭೂಷಣ ಶ್ರೀ ಎಸ್.ಎಂ.ಕೃಷ್ಣ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಕಾಮನೆಗಳು. ದೇವರ ಆಶೀರ್ವಾದ ಸದಾ ತಮ್ಮ ಮೇಲಿರಲಿ ಎಂದು ಹಾರೈಸುತ್ತೇನೆ.

ಹಿರಿಯ ಮುತ್ಸದ್ಧಿ ನಾಯಕರು, ಮಾಜಿ ಮುಖ್ಯಮಂತ್ರಿ ಪದ್ಮವಿಭೂಷಣ ಶ್ರೀ ಎಸ್.ಎಂ.ಕೃಷ್ಣ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಕಾಮನೆಗಳು. ದೇವರ ಆಶೀರ್ವಾದ ಸದಾ ತಮ್ಮ ಮೇಲಿರಲಿ ಎಂದು ಹಾರೈಸುತ್ತೇನೆ.
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ಹಿರಿಯ ನಾಯಕರು, ಚಾಮರಾಜನಗರ ಕ್ಷೇತ್ರದ ಸಂಸದರು, ಆತ್ಮೀಯರಾದ ಶ್ರೀ ವಿ.ಶ್ರೀನಿವಾಸ್ ಪ್ರಸಾದ್ ವಿಧಿವಶರಾದ ಸುದ್ದಿ ದಿಗ್ಭ್ರಮೆ ಮೂಡಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ಅವರನ್ನು ಭೇಟಿಯಾಗಿದ್ದು, ಈಗ ಅವರು ನಮ್ಮೊಂದಿಗೆ ಇಲ್ಲ ಎನ್ನುವುದನ್ನು ನಂಬಲಾಗುತ್ತಿಲ್ಲ. ರಾಜ್ಯ ಹಾಗೂ ದೇಶದ‌ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅವರು ಪ್ರಭಾವಿ ದಲಿತ…

ಹಿರಿಯ ನಾಯಕರು, ಚಾಮರಾಜನಗರ ಕ್ಷೇತ್ರದ ಸಂಸದರು, ಆತ್ಮೀಯರಾದ ಶ್ರೀ ವಿ.ಶ್ರೀನಿವಾಸ್ ಪ್ರಸಾದ್ ವಿಧಿವಶರಾದ ಸುದ್ದಿ ದಿಗ್ಭ್ರಮೆ ಮೂಡಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ಅವರನ್ನು ಭೇಟಿಯಾಗಿದ್ದು, ಈಗ ಅವರು ನಮ್ಮೊಂದಿಗೆ ಇಲ್ಲ ಎನ್ನುವುದನ್ನು ನಂಬಲಾಗುತ್ತಿಲ್ಲ. ರಾಜ್ಯ ಹಾಗೂ ದೇಶದ‌ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅವರು ಪ್ರಭಾವಿ ದಲಿತ…
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ಜನತೆಯ ಆಶೋತ್ತರಗಳ ಸಾಕಾರ,
ಬರಲಿದೆ ಮತ್ತೊಮ್ಮೆ ಮೋದಿ ಸರ್ಕಾರ.

ರಾಜ್ಯದಲ್ಲಿ ಮುಂದಿನ ಹಂತದಲ್ಲಿ ಮತದಾನ ನಡೆಯುವ ವಿಜಯಪುರ ಲೋಕಸಭಾ ಕ್ಷೇತ್ರದ ನಮ್ಮ ಅಭ್ಯರ್ಥಿ ಶ್ರೀ Ramesh Jigajinagi ಪರ ಇಂದು ಮುದ್ದೇಬಿಹಾಳದಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಲಾಯಿತು. ಭಾರಿ ಬಹಿರಂಗ ಸಭೆ ನಡೆಸಿ ಮತ್ತೊಮ್ಮೆ ಮೋದಿ ಸರ್ಕಾರ ರಚನೆಗೆ ಜನರ ಬೆಂಬಲ, ಆಶೀರ್ವಾದ…

ಜನತೆಯ ಆಶೋತ್ತರಗಳ ಸಾಕಾರ, ಬರಲಿದೆ ಮತ್ತೊಮ್ಮೆ ಮೋದಿ ಸರ್ಕಾರ. ರಾಜ್ಯದಲ್ಲಿ ಮುಂದಿನ ಹಂತದಲ್ಲಿ ಮತದಾನ ನಡೆಯುವ ವಿಜಯಪುರ ಲೋಕಸಭಾ ಕ್ಷೇತ್ರದ ನಮ್ಮ ಅಭ್ಯರ್ಥಿ ಶ್ರೀ @mpbijapur ಪರ ಇಂದು ಮುದ್ದೇಬಿಹಾಳದಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಲಾಯಿತು. ಭಾರಿ ಬಹಿರಂಗ ಸಭೆ ನಡೆಸಿ ಮತ್ತೊಮ್ಮೆ ಮೋದಿ ಸರ್ಕಾರ ರಚನೆಗೆ ಜನರ ಬೆಂಬಲ, ಆಶೀರ್ವಾದ…
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ಭೀಕರ ಬರಗಾಲದ ಕರಿಛಾಯೆಯಲ್ಲಿ ಸಿಲುಕಿ ನರಳುತ್ತಿದ್ದ ನಮ್ಮ ಅನ್ನದಾತ ರೈತರ ನೆರವಿಗೆ ಧಾವಿಸದೆ, ರಾಜ್ಯ ಸರ್ಕಾರ ತನ್ನದೇ ಕೀಳು ರಾಜಕೀಯ ಮೇಲಾಟ, ಕೆಸರೆರಚಾಟದಲ್ಲಿ ನಿರತವಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ತಾಂತ್ರಿಕ ಅಡಚಣೆ ನಿವಾರಿಸಿ, ರಾಜ್ಯದ ಸಂಕಷ್ಟಕ್ಕೆ ಪರಿಹಾರ ಒದಗಿಸಲು ಕೇಂದ್ರ ಸರ್ಕಾರ 3,454 ಕೋಟಿ ರೂ. ಬರ…

account_circle
B.S.Yediyurappa (Modi Ka Parivar)(@BSYBJP) 's Twitter Profile Photo

ಆತ್ಮೀಯ ಸಾರ್ವಜನಿಕ ಬಂಧುಗಳೇ, ಕರ್ನಾಟಕ ಇಂದು ಮೊದಲನೇ ಹಂತದ ಮತದಾನ ಮಾಡಲಿದ್ದು, 14 ಲೋಕಸಭಾ ಕ್ಷೇತ್ರಗಳ ಮತದಾರರು ತಮ್ಮ ಪ್ರತಿನಿಧಿಗಳ ಆಯ್ಕೆಗೆ ಜನಾದೇಶ ನೀಡಲಿದ್ದಾರೆ. ಎಲ್ಲರೂ ತಪ್ಪದೇ ಮತದಾನ ಮಾಡಿ. ವಿಶೇಷವಾಗಿ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ನಮ್ಮ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ, ಪ್ರಜಾಪ್ರಭುತ್ವದ ಈ…

account_circle
B.S.Yediyurappa (Modi Ka Parivar)(@BSYBJP) 's Twitter Profile Photo

ಬೀದರ್ ಲೋಕಸಭಾ ಕ್ಷೇತ್ರದ ವಿವಿಧ ಕಡೆಗಳಲ್ಲಿ ನಮ್ಮ ಅಭ್ಯರ್ಥಿ ಶ್ರೀ Bhagwanth Khuba (Modi Ka Parivar) ರವರ ಪರವಾಗಿ ಬಿರುಸಿನ ಪ್ರಚಾರ ನಡೆಸಿದ್ದು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಇಂದು ಜನಾಶೀರ್ವಾದ ಕೋರಲಾಯಿತು. ಈ ಬಾರಿ ಮತ್ತೊಮ್ಮೆ ಪ್ರಧಾನಿ ಶ್ರೀ Narendra Modi ರವರ ನೇತೃತ್ವದ ಎನ್.ಡಿ.ಎ ಸರ್ಕಾರಕ್ಕೆ ಪೂರ್ಣ…

ಬೀದರ್ ಲೋಕಸಭಾ ಕ್ಷೇತ್ರದ ವಿವಿಧ ಕಡೆಗಳಲ್ಲಿ ನಮ್ಮ ಅಭ್ಯರ್ಥಿ ಶ್ರೀ @bhagwantkhuba ರವರ ಪರವಾಗಿ ಬಿರುಸಿನ ಪ್ರಚಾರ ನಡೆಸಿದ್ದು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಇಂದು ಜನಾಶೀರ್ವಾದ ಕೋರಲಾಯಿತು. ಈ ಬಾರಿ ಮತ್ತೊಮ್ಮೆ ಪ್ರಧಾನಿ ಶ್ರೀ @narendramodi ರವರ ನೇತೃತ್ವದ ಎನ್.ಡಿ.ಎ ಸರ್ಕಾರಕ್ಕೆ ಪೂರ್ಣ…
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ವಿಕಸಿತ ಭಾರತಕ್ಕಾಗಿ ಮೊಳಗುತಿದೆ ಜನದನಿ,
ಮತ್ತೊಮ್ಮೆ ಮೋದಿ ಸರ್ಕಾರಕ್ಕೆ ವಿಜಯ ಸಂಕಲ್ಪದ ಮಾರ್ದನಿ.

ಬೀದರ್ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶ್ರೀ Bhagwanth Khuba (Modi Ka Parivar) ಅವರ ಪರವಾಗಿ ಇಂದು ಔರಾದ್ ನಲ್ಲಿ ಸಾರ್ವಜನಿಕ ಸಭೆ ನಡೆಸಿ ಪ್ರಚಾರ ಕೈಗೊಳ್ಳಲಾಯಿತು. ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಜನರ ಜೈಕಾರ, ಮತ್ತೊಮ್ಮೆ ಮೋದಿ ಸರ್ಕಾರ ರಚನೆಯ…

ವಿಕಸಿತ ಭಾರತಕ್ಕಾಗಿ ಮೊಳಗುತಿದೆ ಜನದನಿ, ಮತ್ತೊಮ್ಮೆ ಮೋದಿ ಸರ್ಕಾರಕ್ಕೆ ವಿಜಯ ಸಂಕಲ್ಪದ ಮಾರ್ದನಿ. ಬೀದರ್ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶ್ರೀ @bhagwantkhuba ಅವರ ಪರವಾಗಿ ಇಂದು ಔರಾದ್ ನಲ್ಲಿ ಸಾರ್ವಜನಿಕ ಸಭೆ ನಡೆಸಿ ಪ್ರಚಾರ ಕೈಗೊಳ್ಳಲಾಯಿತು. ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಜನರ ಜೈಕಾರ, ಮತ್ತೊಮ್ಮೆ ಮೋದಿ ಸರ್ಕಾರ ರಚನೆಯ…
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ತುಮಕೂರು ಕ್ಷೇತ್ರದ ವ್ಯಾಪ್ತಿಯ ತಿಪಟೂರು ನಗರದ ವಿವಿಧ ಭಾಗಗಳಲ್ಲಿ ಇಂದು ರೋಡ್​ ಶೋ ಮೂಲಕ ಪಕ್ಷದ ಅಭ್ಯರ್ಥಿ ಶ್ರೀ V. Somanna (Modi Ka Parivar) ಪರವಾಗಿ ಮತ ಪ್ರಚಾರ ನಡೆಸಲಾಯಿತು. ಪಕ್ಷ ಹಾಗೂ ಜೆಡಿಎಸ್ ಮುಖಂಡರು ಹಾಗೂ ಎರಡೂ ಪಕ್ಷದ ಸಾವಿರಾರು ಉತ್ಸಾಹಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

BJP Karnataka

ತುಮಕೂರು ಕ್ಷೇತ್ರದ ವ್ಯಾಪ್ತಿಯ ತಿಪಟೂರು ನಗರದ ವಿವಿಧ ಭಾಗಗಳಲ್ಲಿ ಇಂದು ರೋಡ್​ ಶೋ ಮೂಲಕ ಪಕ್ಷದ ಅಭ್ಯರ್ಥಿ ಶ್ರೀ @VSOMANNA_BJP ಪರವಾಗಿ ಮತ ಪ್ರಚಾರ ನಡೆಸಲಾಯಿತು. ಪಕ್ಷ ಹಾಗೂ ಜೆಡಿಎಸ್ ಮುಖಂಡರು ಹಾಗೂ ಎರಡೂ ಪಕ್ಷದ ಸಾವಿರಾರು ಉತ್ಸಾಹಿ ಕಾರ್ಯಕರ್ತರು ಪಾಲ್ಗೊಂಡಿದ್ದರು. #PhirEKBarModiSarkar #AbkiBaar400Paar @BJP4Karnataka
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ವಿಶ್ವ ಮೆಚ್ಚಿದ ಅಪರೂಪದ ಅದ್ವಿತೀಯ ಕಲಾವಿದ, ಪದ್ಮಭೂಷಣ, ಕರ್ನಾಟಕ ರತ್ನ, ವರನಟ ದಿವಂಗತ ಡಾ|| ರಾಜ್ ಕುಮಾರ್ ಅವರ ಜನ್ಮದಿನದಂದು ಆ ಮಹಾನ್ ಕಲಾಚೇತನಕ್ಕೆ ನಮನಗಳು.

ವಿಶ್ವ ಮೆಚ್ಚಿದ ಅಪರೂಪದ ಅದ್ವಿತೀಯ ಕಲಾವಿದ, ಪದ್ಮಭೂಷಣ, ಕರ್ನಾಟಕ ರತ್ನ, ವರನಟ ದಿವಂಗತ ಡಾ|| ರಾಜ್ ಕುಮಾರ್ ಅವರ ಜನ್ಮದಿನದಂದು ಆ ಮಹಾನ್ ಕಲಾಚೇತನಕ್ಕೆ ನಮನಗಳು.
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ಜನಾನುರಾಗವೇ ಗೆಲುವಿಗೆ ರಹದಾರಿ,
ನಮ್ಮ ಗುರಿಯೇ, ಈ ಬಾರಿ 400 ಮೀರಿ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ನಿನ್ನೆ ಹಿರಿಯ ನಾಯಕರು, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ Amit Shah (Modi Ka Parivar) ಅವರೊಂದಿಗೆ ಬೃಹತ್ ರೋಡ್‌ ಶೋ ನಡೆಸಿ, ಪಕ್ಷದ ಅಭ್ಯರ್ಥಿ ಶ್ರೀ Tejasvi Surya (ಮೋದಿಯ ಪರಿವಾರ) ಪರ ಪ್ರಚಾರ ನಡೆಸಲಾಯಿತು.

ಜನಾನುರಾಗವೇ ಗೆಲುವಿಗೆ ರಹದಾರಿ, ನಮ್ಮ ಗುರಿಯೇ, ಈ ಬಾರಿ 400 ಮೀರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ನಿನ್ನೆ ಹಿರಿಯ ನಾಯಕರು, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ @AmitShah ಅವರೊಂದಿಗೆ ಬೃಹತ್ ರೋಡ್‌ ಶೋ ನಡೆಸಿ, ಪಕ್ಷದ ಅಭ್ಯರ್ಥಿ ಶ್ರೀ @Tejasvi_Surya ಪರ ಪ್ರಚಾರ ನಡೆಸಲಾಯಿತು. #PhirEKBarModiSarkar…
account_circle
B.S.Yediyurappa (Modi Ka Parivar)(@BSYBJP) 's Twitter Profile Photo

'ಶ್ರೀರಾಮ ದೂತಂ ಶಿರಸಾ ನಮಾಮಿ' - ಹನುಮ ಜಯಂತಿಯ ಪವಿತ್ರ ಸಂದರ್ಭದಲ್ಲಿ ನಮ್ಮ ಶಿಕಾರಿಪುರದ ಆರಾಧ್ಯದೈವ ಶ್ರೀ ಹುಚ್ಚರಾಯಸ್ವಾಮಿಯ ರಥೋತ್ಸವದಲ್ಲಿ ಕುಟುಂಬ ಸದಸ್ಯರು ಮತ್ತು ಸಾವಿರಾರು ಭಕ್ತರೊಂದಿಗೆ ಭಾಗವಹಿಸಲಾಯಿತು. ಶ್ರೀ ಆಂಜನೇಯನ ಕೃಪೆ ಈ ನಾಡಿನ ಮೇಲೆ ನಿರಂತರವಾಗಿರಲಿ ಎನ್ನುವುದೇ ಎಲ್ಲರ ಪ್ರಾರ್ಥನೆಯಾಗಿದೆ.

'ಶ್ರೀರಾಮ ದೂತಂ ಶಿರಸಾ ನಮಾಮಿ' - ಹನುಮ ಜಯಂತಿಯ ಪವಿತ್ರ ಸಂದರ್ಭದಲ್ಲಿ ನಮ್ಮ ಶಿಕಾರಿಪುರದ ಆರಾಧ್ಯದೈವ ಶ್ರೀ ಹುಚ್ಚರಾಯಸ್ವಾಮಿಯ ರಥೋತ್ಸವದಲ್ಲಿ ಕುಟುಂಬ ಸದಸ್ಯರು ಮತ್ತು ಸಾವಿರಾರು ಭಕ್ತರೊಂದಿಗೆ ಭಾಗವಹಿಸಲಾಯಿತು. ಶ್ರೀ ಆಂಜನೇಯನ ಕೃಪೆ ಈ ನಾಡಿನ ಮೇಲೆ ನಿರಂತರವಾಗಿರಲಿ ಎನ್ನುವುದೇ ಎಲ್ಲರ ಪ್ರಾರ್ಥನೆಯಾಗಿದೆ.
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ಶ್ರೇಷ್ಠ ಸಾಧಕಿ, ತ್ಯಾಗಮೂರ್ತಿ ಶಿವಶರಣೆ ಅಕ್ಕಮಹಾದೇವಿಯವರ ಜಯಂತಿಯಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು. ಅವರ ವಚನಾಮೃತ ಸಾರ್ಥಕ ಜೀವನದ ದಾರಿದೀಪವಾಗಿದೆ.

ಶ್ರೇಷ್ಠ ಸಾಧಕಿ, ತ್ಯಾಗಮೂರ್ತಿ ಶಿವಶರಣೆ ಅಕ್ಕಮಹಾದೇವಿಯವರ ಜಯಂತಿಯಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು. ಅವರ ವಚನಾಮೃತ ಸಾರ್ಥಕ ಜೀವನದ ದಾರಿದೀಪವಾಗಿದೆ.
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ಸಮಸ್ತ ಭಕ್ತಜನತೆಗೆ ಹನುಮ ಜಯಂತಿಯ ಭಕ್ತಿಪೂರ್ವಕ ಶುಭಕಾಮನೆಗಳು. ನಾಡಿನ ಹಾಗೂ ಭಕ್ತ ಜನತೆಯ ರಕ್ಷಣೆಯ ಜೊತೆಗೆ ರಾಮಭಕ್ತ ಶ್ರೀ ಆಂಜನೇಯನು ಎಲ್ಲರಿಗೂ ಮಂಗಳವನ್ನು ಉಂಟುಮಾಡಲಿ ಎಂದು ಪ್ರಾರ್ಥಿಸುತ್ತೇನೆ.

ಸಮಸ್ತ ಭಕ್ತಜನತೆಗೆ ಹನುಮ ಜಯಂತಿಯ ಭಕ್ತಿಪೂರ್ವಕ ಶುಭಕಾಮನೆಗಳು. ನಾಡಿನ ಹಾಗೂ ಭಕ್ತ ಜನತೆಯ ರಕ್ಷಣೆಯ ಜೊತೆಗೆ ರಾಮಭಕ್ತ ಶ್ರೀ ಆಂಜನೇಯನು ಎಲ್ಲರಿಗೂ ಮಂಗಳವನ್ನು ಉಂಟುಮಾಡಲಿ ಎಂದು ಪ್ರಾರ್ಥಿಸುತ್ತೇನೆ.
account_circle
B.S.Yediyurappa (Modi Ka Parivar)(@BSYBJP) 's Twitter Profile Photo

'ರಾಜ್ಯದ ಜನತೆಯ ನಿರ್ಧಾರ, ಮತ್ತೊಮ್ಮೆ ಮೋದಿ ಸರ್ಕಾರ'

ಕಾಂಗ್ರೆಸ್ ವಿರುದ್ಧದ ಜನರ ಆಕ್ರೋಶದ ಧ್ವನಿ, ಶೀಘ್ರದಲ್ಲಿ ಎನ್.ಡಿ.ಎ ಪರ ಜನಾದೇಶವಾಗಿ ಹೊರಹೊಮ್ಮಲಿದೆ. ಮಾಜಿ ಪ್ರಧಾನಿ ಶ್ರೀ H D Deve Gowda ರವರೊಂದಿಗೆ ಇಂದು ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸಿ, ಎನ್.ಡಿ.ಎ ಅಭ್ಯರ್ಥಿ ಶ್ರೀ…

'ರಾಜ್ಯದ ಜನತೆಯ ನಿರ್ಧಾರ, ಮತ್ತೊಮ್ಮೆ ಮೋದಿ ಸರ್ಕಾರ' ಕಾಂಗ್ರೆಸ್ ವಿರುದ್ಧದ ಜನರ ಆಕ್ರೋಶದ ಧ್ವನಿ, ಶೀಘ್ರದಲ್ಲಿ ಎನ್.ಡಿ.ಎ ಪರ ಜನಾದೇಶವಾಗಿ ಹೊರಹೊಮ್ಮಲಿದೆ. ಮಾಜಿ ಪ್ರಧಾನಿ ಶ್ರೀ @H_D_Devegowda ರವರೊಂದಿಗೆ ಇಂದು ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸಿ, ಎನ್.ಡಿ.ಎ ಅಭ್ಯರ್ಥಿ ಶ್ರೀ…
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ನಾಡಿನ ಭದ್ರತೆ, ಪ್ರಗತಿ, ಸುಶಾಸನಗಳ ಸಾಕಾರ,
ಸಿಗಲಿದೆ ಜನಾದೇಶ, ಮತ್ತೊಮ್ಮೆ ಮೋದಿ ಸರ್ಕಾರ!

ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಲು ಇಂದು ಚಾಮರಾಜನಗರ ಕ್ಷೇತ್ರದ ಗುಂಡ್ಲುಪೇಟೆ ಮತ್ತು ಚಿತ್ರದುರ್ಗ ಕ್ಷೇತ್ರದ ಭರಮಸಾಗರದಲ್ಲಿ ಬೃಹತ್ ಸಾರ್ವಜನಿಕ ಸಭೆಗಳನ್ನು ನಡೆಸಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಾಯಿತು.

ನಾಡಿನ ಭದ್ರತೆ, ಪ್ರಗತಿ, ಸುಶಾಸನಗಳ ಸಾಕಾರ, ಸಿಗಲಿದೆ ಜನಾದೇಶ, ಮತ್ತೊಮ್ಮೆ ಮೋದಿ ಸರ್ಕಾರ! ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಲು ಇಂದು ಚಾಮರಾಜನಗರ ಕ್ಷೇತ್ರದ ಗುಂಡ್ಲುಪೇಟೆ ಮತ್ತು ಚಿತ್ರದುರ್ಗ ಕ್ಷೇತ್ರದ ಭರಮಸಾಗರದಲ್ಲಿ ಬೃಹತ್ ಸಾರ್ವಜನಿಕ ಸಭೆಗಳನ್ನು ನಡೆಸಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಾಯಿತು. #PhirEkBaarModiSarkar…
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ಎಲ್ಲರಿಗೂ ಮಹಾವೀರ ಜಯಂತಿಯ ಭಕ್ತಿಪೂರ್ವಕ ಶುಭಾಶಯಗಳು. ಭಗವಾನ್ ಮಹಾವೀರರ ಸರ್ವಕಾಲಿಕ ಉಪದೇಶಗಳು ನಮ್ಮ ಜೀವನದಲ್ಲಿ ಸಹಾನುಭೂತಿ, ಅಹಿಂಸೆ ಮತ್ತು ಸುಜ್ಞಾನದ ಬೆಳಕನ್ನು ಬೆಳಗಿಸಲಿ, ಎಲ್ಲರಲ್ಲಿ ಸಾಮರಸ್ಯ ಮತ್ತು ಶಾಂತಿಯನ್ನು ಪ್ರೇರೇಪಿಸಲಿ ಎಂದು ಪ್ರಾರ್ಥಿಸುತ್ತೇನೆ.

account_circle
B.S.Yediyurappa (Modi Ka Parivar)(@BSYBJP) 's Twitter Profile Photo

ವಿಕಸಿತ ಭಾರತ ನಿರ್ಮಾಣದ ನಮ್ಮ ಬದ್ಧತೆಯಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಸಂಪೂರ್ಣ ಅಭಿವೃದ್ದಿಯೂ ಸೇರಿದೆ. ಲೋಕಸಭಾ ಚುನಾವಣಾ ಪ್ರಚಾರದ ಅಂಗವಾಗಿ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪಕ್ಷದ ಬೃಹತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಹೆಮ್ಮೆಯ ಪ್ರಧಾನಿ ಶ್ರೀ Narendra Modi ರವರೊಂದಿಗೆ ಭಾಗವಹಿಸಲಾಯಿತು.

ವಿಕಸಿತ ಭಾರತ ನಿರ್ಮಾಣದ ನಮ್ಮ ಬದ್ಧತೆಯಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಸಂಪೂರ್ಣ ಅಭಿವೃದ್ದಿಯೂ ಸೇರಿದೆ. ಲೋಕಸಭಾ ಚುನಾವಣಾ ಪ್ರಚಾರದ ಅಂಗವಾಗಿ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪಕ್ಷದ ಬೃಹತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಹೆಮ್ಮೆಯ ಪ್ರಧಾನಿ ಶ್ರೀ @narendramodi ರವರೊಂದಿಗೆ ಭಾಗವಹಿಸಲಾಯಿತು. #PhirEkBaarModiSarkar…
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ಹೆಮ್ಮೆಯ ಪ್ರಧಾನಿ ಶ್ರೀ Narendra Modi ಜೀ ರವರು ಮತ್ತೊಮ್ಮೆ ದೇಶದ ಸಾರಥ್ಯ ವಹಿಸಲಿ ಎಂಬ ಅಪೇಕ್ಷೆಯನ್ನು ವಿಶೇಷವಾಗಿ ಗಾನ ರೂಪದಲ್ಲಿ ವ್ಯಕ್ತಪಡಿಸಿರುವ ಶ್ರೀಮತಿ ಧೃತಿ, ಶ್ರೀಮತಿ ಆರ್ಯಾಂಬಾ ಮಹೇಶ್ ಕುಮಾರ್ ಮತ್ತು ಶ್ರೀಮತಿ ರೂಪಾ ವಿಜಯ್ ಕುಮಾರ್ ಅವರಿಗೆ ಮೆಚ್ಚುಗೆಯ ಅಭಿನಂದನೆಗಳು.

account_circle