B.S.Yediyurappa (Modi Ka Parivar)
@BSYBJP
Former Chief Minister of Karnataka
ID:54936590
http://www.yeddyurappa.in 08-07-2009 15:58:06
8,4K Tweets
1,1M Followers
156 Following
ಇಡೀ ದೇಶದೆಲ್ಲೆಡೆ ಪ್ರಧಾನಿ ಶ್ರೀ Narendra Modi ರವರಿಗೆ ಮತ್ತು ಎನ್.ಡಿ.ಎ ಮೈತ್ರಿಕೂಟಕ್ಕೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗುತ್ತಿದ್ದು, ಈ ಬಾರಿ 400ಕ್ಕೂ ಅಧಿಕ ಸ್ಥಾನಗಳೊಂದಿಗೆ #ಮತ್ತೊಮ್ಮೆಮೋದಿಸರ್ಕಾರ ಕ್ಕೆ ಜನಾಶೀರ್ವಾದ ನಿಶ್ಚಿತ. ಇಂದು ಹಾವೇರಿ ಲೋಕಸಭಾ ಕ್ಷೇತ್ರದ ಗಜೇಂದ್ರಗಢದಲ್ಲಿ ಪಕ್ಷದ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಶ್ರೀ…
ಸಶಕ್ತ ಸಮಾಜ ನಿರ್ಮಾಣದಲ್ಲಿ ನಮ್ಮ ಎಲ್ಲ ಕಾಯಕ ಯೋಗಿಗಳ, ಶ್ರಮಜೀವಿಗಳ ಬದ್ಧತೆ, ಪರಿಶ್ರಮ, ದುಡಿಮೆ, ಕೊಡುಗೆಗಳನ್ನು ಗೌರವಿಸುವ ಜೊತೆಗೆ ನಮ್ಮ ಸಮಸ್ತ ಕಾರ್ಮಿಕರಿಗೆ 'ಅಂತಾರಾಷ್ಟ್ರೀಯ ಕಾರ್ಮಿಕರ ದಿನ'ದ ಶುಭಾಶಯಗಳು.
#LaboursDay #InternationalWorkersDay
ಜನತೆಯ ಆಶೋತ್ತರಗಳ ಸಾಕಾರ,
ಬರಲಿದೆ ಮತ್ತೊಮ್ಮೆ ಮೋದಿ ಸರ್ಕಾರ.
ರಾಜ್ಯದಲ್ಲಿ ಮುಂದಿನ ಹಂತದಲ್ಲಿ ಮತದಾನ ನಡೆಯುವ ವಿಜಯಪುರ ಲೋಕಸಭಾ ಕ್ಷೇತ್ರದ ನಮ್ಮ ಅಭ್ಯರ್ಥಿ ಶ್ರೀ Ramesh Jigajinagi ಪರ ಇಂದು ಮುದ್ದೇಬಿಹಾಳದಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಲಾಯಿತು. ಭಾರಿ ಬಹಿರಂಗ ಸಭೆ ನಡೆಸಿ ಮತ್ತೊಮ್ಮೆ ಮೋದಿ ಸರ್ಕಾರ ರಚನೆಗೆ ಜನರ ಬೆಂಬಲ, ಆಶೀರ್ವಾದ…
ಬೀದರ್ ಲೋಕಸಭಾ ಕ್ಷೇತ್ರದ ವಿವಿಧ ಕಡೆಗಳಲ್ಲಿ ನಮ್ಮ ಅಭ್ಯರ್ಥಿ ಶ್ರೀ Bhagwanth Khuba (Modi Ka Parivar) ರವರ ಪರವಾಗಿ ಬಿರುಸಿನ ಪ್ರಚಾರ ನಡೆಸಿದ್ದು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಇಂದು ಜನಾಶೀರ್ವಾದ ಕೋರಲಾಯಿತು. ಈ ಬಾರಿ ಮತ್ತೊಮ್ಮೆ ಪ್ರಧಾನಿ ಶ್ರೀ Narendra Modi ರವರ ನೇತೃತ್ವದ ಎನ್.ಡಿ.ಎ ಸರ್ಕಾರಕ್ಕೆ ಪೂರ್ಣ…
ವಿಕಸಿತ ಭಾರತಕ್ಕಾಗಿ ಮೊಳಗುತಿದೆ ಜನದನಿ,
ಮತ್ತೊಮ್ಮೆ ಮೋದಿ ಸರ್ಕಾರಕ್ಕೆ ವಿಜಯ ಸಂಕಲ್ಪದ ಮಾರ್ದನಿ.
ಬೀದರ್ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶ್ರೀ Bhagwanth Khuba (Modi Ka Parivar) ಅವರ ಪರವಾಗಿ ಇಂದು ಔರಾದ್ ನಲ್ಲಿ ಸಾರ್ವಜನಿಕ ಸಭೆ ನಡೆಸಿ ಪ್ರಚಾರ ಕೈಗೊಳ್ಳಲಾಯಿತು. ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಜನರ ಜೈಕಾರ, ಮತ್ತೊಮ್ಮೆ ಮೋದಿ ಸರ್ಕಾರ ರಚನೆಯ…
ತುಮಕೂರು ಕ್ಷೇತ್ರದ ವ್ಯಾಪ್ತಿಯ ತಿಪಟೂರು ನಗರದ ವಿವಿಧ ಭಾಗಗಳಲ್ಲಿ ಇಂದು ರೋಡ್ ಶೋ ಮೂಲಕ ಪಕ್ಷದ ಅಭ್ಯರ್ಥಿ ಶ್ರೀ V. Somanna (Modi Ka Parivar) ಪರವಾಗಿ ಮತ ಪ್ರಚಾರ ನಡೆಸಲಾಯಿತು. ಪಕ್ಷ ಹಾಗೂ ಜೆಡಿಎಸ್ ಮುಖಂಡರು ಹಾಗೂ ಎರಡೂ ಪಕ್ಷದ ಸಾವಿರಾರು ಉತ್ಸಾಹಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
#PhirEKBarModiSarkar #AbkiBaar400Paar BJP Karnataka
ಜನಾನುರಾಗವೇ ಗೆಲುವಿಗೆ ರಹದಾರಿ,
ನಮ್ಮ ಗುರಿಯೇ, ಈ ಬಾರಿ 400 ಮೀರಿ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ನಿನ್ನೆ ಹಿರಿಯ ನಾಯಕರು, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ Amit Shah (Modi Ka Parivar) ಅವರೊಂದಿಗೆ ಬೃಹತ್ ರೋಡ್ ಶೋ ನಡೆಸಿ, ಪಕ್ಷದ ಅಭ್ಯರ್ಥಿ ಶ್ರೀ Tejasvi Surya (ಮೋದಿಯ ಪರಿವಾರ) ಪರ ಪ್ರಚಾರ ನಡೆಸಲಾಯಿತು.
#PhirEKBarModiSarkar …
'ರಾಜ್ಯದ ಜನತೆಯ ನಿರ್ಧಾರ, ಮತ್ತೊಮ್ಮೆ ಮೋದಿ ಸರ್ಕಾರ'
ಕಾಂಗ್ರೆಸ್ ವಿರುದ್ಧದ ಜನರ ಆಕ್ರೋಶದ ಧ್ವನಿ, ಶೀಘ್ರದಲ್ಲಿ ಎನ್.ಡಿ.ಎ ಪರ ಜನಾದೇಶವಾಗಿ ಹೊರಹೊಮ್ಮಲಿದೆ. ಮಾಜಿ ಪ್ರಧಾನಿ ಶ್ರೀ H D Deve Gowda ರವರೊಂದಿಗೆ ಇಂದು ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸಿ, ಎನ್.ಡಿ.ಎ ಅಭ್ಯರ್ಥಿ ಶ್ರೀ…
ನಾಡಿನ ಭದ್ರತೆ, ಪ್ರಗತಿ, ಸುಶಾಸನಗಳ ಸಾಕಾರ,
ಸಿಗಲಿದೆ ಜನಾದೇಶ, ಮತ್ತೊಮ್ಮೆ ಮೋದಿ ಸರ್ಕಾರ!
ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಲು ಇಂದು ಚಾಮರಾಜನಗರ ಕ್ಷೇತ್ರದ ಗುಂಡ್ಲುಪೇಟೆ ಮತ್ತು ಚಿತ್ರದುರ್ಗ ಕ್ಷೇತ್ರದ ಭರಮಸಾಗರದಲ್ಲಿ ಬೃಹತ್ ಸಾರ್ವಜನಿಕ ಸಭೆಗಳನ್ನು ನಡೆಸಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಾಯಿತು.
#PhirEkBaarModiSarkar …
ಎಲ್ಲರಿಗೂ ಮಹಾವೀರ ಜಯಂತಿಯ ಭಕ್ತಿಪೂರ್ವಕ ಶುಭಾಶಯಗಳು. ಭಗವಾನ್ ಮಹಾವೀರರ ಸರ್ವಕಾಲಿಕ ಉಪದೇಶಗಳು ನಮ್ಮ ಜೀವನದಲ್ಲಿ ಸಹಾನುಭೂತಿ, ಅಹಿಂಸೆ ಮತ್ತು ಸುಜ್ಞಾನದ ಬೆಳಕನ್ನು ಬೆಳಗಿಸಲಿ, ಎಲ್ಲರಲ್ಲಿ ಸಾಮರಸ್ಯ ಮತ್ತು ಶಾಂತಿಯನ್ನು ಪ್ರೇರೇಪಿಸಲಿ ಎಂದು ಪ್ರಾರ್ಥಿಸುತ್ತೇನೆ.
#MahavirJayanti2024
ವಿಕಸಿತ ಭಾರತ ನಿರ್ಮಾಣದ ನಮ್ಮ ಬದ್ಧತೆಯಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಸಂಪೂರ್ಣ ಅಭಿವೃದ್ದಿಯೂ ಸೇರಿದೆ. ಲೋಕಸಭಾ ಚುನಾವಣಾ ಪ್ರಚಾರದ ಅಂಗವಾಗಿ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪಕ್ಷದ ಬೃಹತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಹೆಮ್ಮೆಯ ಪ್ರಧಾನಿ ಶ್ರೀ Narendra Modi ರವರೊಂದಿಗೆ ಭಾಗವಹಿಸಲಾಯಿತು.
#PhirEkBaarModiSarkar …
ಹೆಮ್ಮೆಯ ಪ್ರಧಾನಿ ಶ್ರೀ Narendra Modi ಜೀ ರವರು ಮತ್ತೊಮ್ಮೆ ದೇಶದ ಸಾರಥ್ಯ ವಹಿಸಲಿ ಎಂಬ ಅಪೇಕ್ಷೆಯನ್ನು ವಿಶೇಷವಾಗಿ ಗಾನ ರೂಪದಲ್ಲಿ ವ್ಯಕ್ತಪಡಿಸಿರುವ ಶ್ರೀಮತಿ ಧೃತಿ, ಶ್ರೀಮತಿ ಆರ್ಯಾಂಬಾ ಮಹೇಶ್ ಕುಮಾರ್ ಮತ್ತು ಶ್ರೀಮತಿ ರೂಪಾ ವಿಜಯ್ ಕುಮಾರ್ ಅವರಿಗೆ ಮೆಚ್ಚುಗೆಯ ಅಭಿನಂದನೆಗಳು.