BJP Karnataka
@BJP4Karnataka
Official account of BJP Karnataka
ID:25123615
http://karnataka.bjp.org 18-03-2009 18:31:05
62,9K Tweets
521,9K Followers
12 Following
ಮತದಾನದ ದಿನ ಅಂದರೆ ಮೋಜು ಮಸ್ತಿ ಮಾಡೋಕೆ ಸಿಗುವ ರಜೆಯಲ್ಲ. ನಮ್ಮ ದೇಶದ, ನಮ್ಮ ಮಕ್ಕಳ ಸುಂದರ ಭವಿಷ್ಯ ನಿರ್ಮಾಣಕ್ಕೆ ಹಾಕುವ ಬುನಾದಿ. ಈಗ ಮೈಮರೆತರೆ ನಮ್ಮ ಕಾಲಿನ ಮೇಲೆ ನಾವೇ ಕಲ್ಲು ಹಾಕಿಕೊಂಡಂತೆ.
ಪ್ರಧಾನಿ ಶ್ರೀ Narendra Modi ಅವರು ಭವ್ಯ ಭಾರತ ನಿರ್ಮಾಣದ ಪಣ ತೊಟ್ಟಿದ್ದಾರೆ. ಅವರನ್ನು ಮತ್ತೆ ಗೆಲ್ಲಿಸಲು ಮತದಾನ ಮಾಡೋಣ. ರಾಷ್ಟ್ರ
Live : ದಾವಣಗೆರೆಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ Vijayendra Yediyurappa (Modi Ka Parivar) ಅವರ ರೋಡ್ ಶೋ
#PhirEkBaarModiSarkar #AbkiBaar400Paar twitter.com/i/broadcasts/1…
ರಾಜ್ಯಾಧ್ಯಕ್ಷರಾದ ಶ್ರೀ Vijayendra Yediyurappa (Modi Ka Parivar) ಅವರು ಇಂದು ದಾವಣಗೆರೆಯಲ್ಲಿ ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಬೂತ್ ಅಧ್ಯಕ್ಷರುಗಳ ಸಮಾವೇಶವನ್ನು ಉದ್ಘಾಟಿಸಿ, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀಮತಿ ಗಾಯತ್ರಿ ಸಿದ್ಧೇಶ್ವರ್ ಅವರನ್ನು ಬಹುಮತದಿಂದ ಗೆಲ್ಲಿಸಲು ಕರೆ ನೀಡಿದರು.
ಈ ಸಂದರ್ಭದಲ್ಲಿ
ಹಿಂಸಾಚಾರ ಹರಡುವವರನ್ನು ಹುತಾತ್ಮರೆಂದು ಕರೆಯುತ್ತಿದೆ ಕಾಂಗ್ರೆಸ್ !
#ModiKiGuarantee #PhirEkBaarModiSarkar #AbkiBaar400Paar
ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಮಾಡಿಸಿ ಪ್ರಚಾರ ಪಡೆದುಕೊಂಡು ತಮ್ಮ ಬೆನ್ನನ್ನು ತಾವು ತಟ್ಟಿಕೊಳ್ಳುವುದಲ್ಲ Siddaramaiah ಅವರೇ,
ಈ ಇಳಿ ವಯಸ್ಸಿನಲ್ಲೂ ತಂತ್ರಜ್ಞಾನ ಬಳಸದೆ ಮೋದಿಯವರ ಸಾಧನೆಯನ್ನು ವೃದ್ಧೆ ಓರ್ವರು ಹಾಡಿರುವ ಹಾಡನ್ನೊಮ್ಮೆ ಕೇಳಿ.
ಅಮೃತಕಾಲಘಟ್ಟದಲ್ಲಿರುವ ನಾವು ನೀವು ದೇಶಕಟ್ಟುವ, ದೇಶದ ಅಭಿವೃದ್ಧಿಗೆ ನಮ್ಮ ಹೆಗಲನ್ನು ನೀಡುವ ಅಪೂರ್ವ ಅವಕಾಶವನ್ನು ಪ್ರಧಾನಿ ಶ್ರೀ Narendra Modi ಅವರು ಕಲ್ಪಿಸಿದ್ದಾರೆ.
ನೆನಪಿರಲಿ,
ನಿಮ್ಮ ಒಂದೊಂದು ಮತವೂ ವಿಕಸಿತ ಭಾರತದ ಬುನಾದಿ.
ಬನ್ನಿ, ಮತ ಚಲಾಯಿಸಿ, ನವಭಾರತ ನಿರ್ಮಾಣದಲ್ಲಿ ನೀವು ಭಾಗಿಯಾಗಿ.
#ModiKiGuarantee
ಈ ಬಾರಿಯ ಚುನಾವಣೆ ಕೇವಲ ಚುನಾವಣೆಯಲ್ಲ, ಭಾರತವನ್ನು ಗೆಲ್ಲಿಸುವ ಚುನಾವಣೆ. ಭಾರತವನ್ನು ಗೆಲ್ಲಿಸಲು ಎನ್ಡಿಎ ಅಭ್ಯರ್ಥಿಗಳಿಗೆ ಮತ ನೀಡೋಣ.
- ಶ್ರೀ Vijayendra Yediyurappa (Modi Ka Parivar), ರಾಜ್ಯಾಧ್ಯಕ್ಷರು
#ModiKiGuarantee #PhirEkBaarModiSarkar #ಮತ್ತೊಮ್ಮೆಮೋದಿಸರ್ಕಾರ
ಇಂಡಿ ಮೈತ್ರಿಕೂಟದ ಒಂದು ವರ್ಷ- ಒಂದು ಪ್ರಧಾನಿ ಫಾರ್ಮುಲಾವನ್ನು ರಾಷ್ಟ್ರದ ಜನತೆ ತಿರಸ್ಕರಿಸಲಿದ್ದಾರೆ.
#ModiKiGuarantee #PhirEkBaarModiSarkar #AbkiBaar400Paar
ಸಶಕ್ತ, ಆತ್ಮನಿರ್ಭರ ಭಾರತ ನಿರ್ಮಾಣ - ಇದು ಮೋದಿ ಗ್ಯಾರಂಟಿ !
#ModiKiGuarantee #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
ಏಪ್ರಿಲ್ 26, ಶುಕ್ರವಾರದಂದು ನಡೆಯಲಿರುವ ಮತದಾನದಲ್ಲಿ ಎಲ್ಲಾ ಮತದಾರರು ಭಾಗವಹಿಸಿ, ಎನ್ಡಿಎ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಮೋದಿ ಪರಿವಾರವನ್ನು ಮತ್ತಷ್ಟು ಬಲ ಪಡಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ.
- ಶ್ರೀ B.S.Yediyurappa (Modi Ka Parivar), ಮಾಜಿ ಮುಖ್ಯಮಂತ್ರಿಗಳು
#PhirEkBaarModiSarkar
#AbkiBaar400Paar
#ಮತ್ತೊಮ್ಮೆಮೋದಿಸರ್ಕಾರ
ಒಬಿಸಿ ಕೋಟಾಕ್ಕೆ ಎಲ್ಲಾ ಮುಸ್ಲಿಮರನ್ನು ಸೇರಿಸುವ ಮೂಲಕ ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕಿದ್ದ ದೊಡ್ಡ ಪಾಲನ್ನು ಕಿತ್ತುಕೊಳ್ಳಲಾಗಿದೆ. ಈ ವಿಧಾನವನ್ನು ದೇಶದಾದ್ಯಂತ ಜಾರಿಗೆ ತರಲು ಕಾಂಗ್ರೆಸ್ ಯೋಜಿಸುತ್ತಿದ್ದು, ಇದು ಒಬಿಸಿ ಸಮುದಾಯದವರಿಗೆ ಅತ್ಯಂತ ಅಪಾಯಕಾರಿ.
- ಪ್ರಧಾನಿ ಶ್ರೀ Narendra Modi
ಏಪ್ರಿಲ್ 26ರಂದು ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ.
ವಿಕಸಿತ ಭಾರತಕ್ಕಾಗಿ, ಕರ್ನಾಟಕದ ಸಮೃದ್ಧಿಗಾಗಿ ಎನ್.ಡಿ.ಎ ಅಭ್ಯರ್ಥಿಗಳನ್ನು ಗೆಲ್ಲಿಸೋಣ.
#PhirEkBaarModiSarkar
#AbkiBaar400Paar
#ಮತ್ತೊಮ್ಮೆಮೋದಿಸರ್ಕಾರ