ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳು, ಅಮಾಯಕ ಜನರ ಹತ್ಯೆಗಳು, ಕಾಶ್ಮೀರದಲ್ಲಿ ಸೇನಾಪಡೆಗಳ ಮೇಲೆ ನಿರಂತರವಾಗಿ ಭಯೋತ್ಪಾದಕ ದಾಳಿಗಳನ್ನು ಮಾಡುವ ಭಯೋತ್ಪಾದಕ ದೇಶ ಪಾಕಿಸ್ತಾನಕ್ಕೆ ವಿಧಾನಸೌಧದಲ್ಲೇ ಜಿಂದಾಬಾದ್ ಘೋಷಣೆ ಕೂಗಲಾಗಿದೆ.
ಇಂತಹ ಹೀನ ಮನಸ್ಥಿತಿಯ ಬೆಂಬಲಿಗರನ್ನು ಹೊಂದಿರುವ ರಾಜ್ಯಸಭಾ ಸದಸ್ಯ ನಮ್ಮ ದೇಶದ ಪರವಾಗಿ ಕೆಲಸ ಮಾಡುವರೇ?