Anand Singh
@AnandSinghBS
| ಹೆಮ್ಮೆಯ ಕನ್ನಡಿಗ || Proud Kannadiga |
| Former Minister for Tourism, Forest, Environment, Ecologoy, Infrastructure Developement, Haj and Wakf |
ID:4557391518
http://www.anandsinghbs.in 14-12-2015 15:09:07
2,6K Tweets
7,8K Followers
219 Following
We promise for a building a Nava Karnataka, a Prosperous Karnataka!
Continue having your strong bharavase in the BJP, and help us serve this great land with a Poorna Bahumata Sarkara!
#BJPPrajaPranalike2023
Live : ಪ್ರಧಾನಿ ಶ್ರೀ Narendra Modi ಅವರ “ಮನ್ ಕಿ ಬಾತ್” ಕಾರ್ಯಕ್ರಮದ 100ನೇ ವಿಶೇಷ ಸಂಚಿಕೆಯ ನೇರ ಪ್ರಸಾರ.
#MannKiBaat100 #PoornaBahumata4BJP #BJPYeBharavase #BJPWinningKarnataka #DoubleEngineSarkara
twitter.com/i/broadcasts/1…
Live : ಬೀದರ್ ಜಿಲ್ಲೆಯ ಹುಮ್ನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನಿ ಶ್ರೀ Narendra Modi ಅವರ ಸಾರ್ವಜನಿಕ ಸಭೆ.
#BJPYeBharavase
#BJPWinningKarnataka
#DoubleEngineSarkara twitter.com/i/broadcasts/1…
ಮಾರ್ಚ್ ತಿಂಗಳ ಸರ್ಕಾರಿ ಕಾರ್ಯಕ್ರಮಗಳ, ಪಕ್ಷದ ಚಟುವಟಿಕೆಗಳ, ಅಭಿವೃದ್ಧಿ ಕಾರ್ಯಕ್ರಮಗಳ ಹಿನ್ನೋಟ.
Narendra Modi Jagat Prakash Nadda (Modi Ka Parivar) Nalinkumar Kateel Basavaraj S Bommai (Modi Ka Parivar)
ಸಮಾಜ ಸುಧಾರಕ, ಶಿಕ್ಷಣ ತಜ್ಞ, ಸಾಮಾಜಿಕ ಕ್ರಾಂತಿಕಾರಿ ಮಹಾತ್ಮಾ ಜ್ಯೋತಿರಾವ್ ಫುಲೆ ಅವರ ಜನ್ಮದಿನದ ಸ್ಮರಣೆಗಳು.
#JyothibhaPhule
ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರಥಮ ಕಿಚ್ಚನ್ನು ನೀಡಿದ ಮಹಾನ್ ಕ್ರಾಂತಿಕಾರಿ, ಅಪ್ರತಿಮ ದೇಶಭಕ್ತ ಮಂಗಲ್ ಪಾಂಡೆ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.
#MangalPandey
ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಭಾರತೀಯರಿಗೆ ಸ್ಫೂರ್ತಿ, ಶಕ್ತಿ ನೀಡಲು ʼವಂದೇ ಮಾತರಂʼ ಎಂಬ ರಣಮಂತ್ರ ರಚಿಸಿದ ಶ್ರೇಷ್ಠ ಕವಿ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.
#BankimChandraChattopadhyay
ಕಾಂಗ್ರೆಸ್ ಆಡಳಿತದಲ್ಲಿ ಇದ್ದಾಗ ಬಡವರ ತಟ್ಟೆಗೆ ಕನ್ನ ಹಾಕಲಾಗಿತ್ತು. ಆದರೆ ನಮ್ಮ ಡಬಲ್ ಎಂಜಿನ್ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಮೂಲಕ ಬಡವರ ಹಸಿವು ನೀಗಿಸಿದೆ. ಬಿಜೆಪಿ ಎಂದರೆ ಕೇವಲ ಘೋಷಣೆ ಅಲ್ಲ, ಬಿಜೆಪಿಯೇ ಬಡವರ ಭರವಸೆ.
#BJPYeBharavase #DoubleEngineSarkara
LIVE : ಭಾರತೀಯ ಜನತಾ ಪಾರ್ಟಿಯ 44ನೇ 'ಸ್ಥಾಪನಾ ದಿವಸ'ದ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ದೆಹಲಿಯಿಂದ ಪ್ರಧಾನಿ ಶ್ರೀ Narendra Modi ಅವರ ಭಾಷಣ.
#BJPSthapnaDiwas #BJPYeBharavase twitter.com/i/broadcasts/1…
ಅಂತ್ಯೋದಯ ಮತ್ತು ಅಭಿವೃದ್ಧಿಶೀಲ ರಾಜಕೀಯ ಮಾರ್ಗದಲ್ಲಿ ಸದಾ ಮುನ್ನಡೆಯುವ ಭಾರತೀಯ ಜನತಾ ಪಾರ್ಟಿಯ ಸ್ಥಾಪನಾ ದಿನದಂದು ಕೋಟ್ಯಂತರ ದೇವದುರ್ಲಭ ಕಾರ್ಯಕರ್ತರಿಗೆ ಶುಭಾಶಯಗಳು.
#BJPFoundationDay #SthapnaDiwas #BJPYeBharavase
ಸ್ವಾತಂತ್ರ್ಯ ಹೋರಾಟಗಾರ, ಧೀಮಂತ ನಾಯಕ, ಮಾಜಿ ಉಪ ಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರರಾದ ಬಾಬು ಜಗಜೀವನ್ ರಾಮ್ ಅವರ ಜನ್ಮದಿನದ ಸ್ಮರಣೆಗಳು.
#BabuJagjeevanRam
ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳು.
ಭವಿಷ್ಯಕ್ಕೆ ಮುನ್ನುಡಿ ಬರೆಯುವ ಈ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಿ, ಶುಭವಾಗಲಿ.
#SSLCExam2023
ಪ್ರಜಾಪ್ರಭುತ್ವದ ದೇಗುಲಕ್ಕೆ ನಮೋ ಭೇಟಿ!
ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಇಂದು ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ನಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಂಸತ್ ಭವನದ ಕಾಮಗಾರಿ ಪರಿಶೀಲಿಸಿದರು.
ಒಂದು ಗಂಟೆಗೂ ಅಧಿಕ ಕಾಲ ಎಲ್ಲೆಡೆ ಪರಿಶೀಲಿಸಿದ ಬಳಿಕ ಕಟ್ಟಡ ಕಾರ್ಮಿಕರ ಕುಶಲೋಪರಿ ವಿಚಾರಿಸಿದರು.
#BJPYeBharavase