Anand Singh(@AnandSinghBS) 's Twitter Profileg
Anand Singh

@AnandSinghBS

| ಹೆಮ್ಮೆಯ ಕನ್ನಡಿಗ || Proud Kannadiga |
| Former Minister for Tourism, Forest, Environment, Ecologoy, Infrastructure Developement, Haj and Wakf |

ID:4557391518

linkhttp://www.anandsinghbs.in calendar_today14-12-2015 15:09:07

2,6K Tweets

7,8K Followers

219 Following

BJP(@BJP4India) 's Twitter Profile Photo

We promise for a building a Nava Karnataka, a Prosperous Karnataka!

Continue having your strong bharavase in the BJP, and help us serve this great land with a Poorna Bahumata Sarkara!

We promise for a building a Nava Karnataka, a Prosperous Karnataka! Continue having your strong bharavase in the BJP, and help us serve this great land with a Poorna Bahumata Sarkara! #BJPPrajaPranalike2023
account_circle
BJP Karnataka(@BJP4Karnataka) 's Twitter Profile Photo

Live : ಪ್ರಧಾನಿ ಶ್ರೀ Narendra Modi ಅವರ “ಮನ್‌ ಕಿ ಬಾತ್‌” ಕಾರ್ಯಕ್ರಮದ 100ನೇ ವಿಶೇಷ ಸಂಚಿಕೆಯ ನೇರ ಪ್ರಸಾರ.



twitter.com/i/broadcasts/1…

account_circle
BJP Karnataka(@BJP4Karnataka) 's Twitter Profile Photo

Live : ಬೀದರ್‌ ಜಿಲ್ಲೆಯ ಹುಮ್ನಾಬಾದ್‌ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನಿ ಶ್ರೀ Narendra Modi ಅವರ ಸಾರ್ವಜನಿಕ ಸಭೆ.



twitter.com/i/broadcasts/1…

account_circle
Anand Singh(@AnandSinghBS) 's Twitter Profile Photo

ಮಾರ್ಚ್ ತಿಂಗಳ ಸರ್ಕಾರಿ ಕಾರ್ಯಕ್ರಮಗಳ, ಪಕ್ಷದ ಚಟುವಟಿಕೆಗಳ, ಅಭಿವೃದ್ಧಿ ಕಾರ್ಯಕ್ರಮಗಳ ಹಿನ್ನೋಟ.‌

Narendra Modi Jagat Prakash Nadda (Modi Ka Parivar) Nalinkumar Kateel Basavaraj S Bommai (Modi Ka Parivar)

account_circle
Anand Singh(@AnandSinghBS) 's Twitter Profile Photo

ಸಮಾಜ ಸುಧಾರಕ, ಶಿಕ್ಷಣ ತಜ್ಞ, ಸಾಮಾಜಿಕ ಕ್ರಾಂತಿಕಾರಿ ಮಹಾತ್ಮಾ ಜ್ಯೋತಿರಾವ್ ಫುಲೆ ಅವರ ಜನ್ಮದಿನದ ಸ್ಮರಣೆಗಳು.

ಸಮಾಜ ಸುಧಾರಕ, ಶಿಕ್ಷಣ ತಜ್ಞ, ಸಾಮಾಜಿಕ ಕ್ರಾಂತಿಕಾರಿ ಮಹಾತ್ಮಾ ಜ್ಯೋತಿರಾವ್ ಫುಲೆ ಅವರ ಜನ್ಮದಿನದ ಸ್ಮರಣೆಗಳು. #JyothibhaPhule
account_circle
Anand Singh(@AnandSinghBS) 's Twitter Profile Photo

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರಥಮ ಕಿಚ್ಚನ್ನು ನೀಡಿದ ಮಹಾನ್‌ ಕ್ರಾಂತಿಕಾರಿ, ಅಪ್ರತಿಮ ದೇಶಭಕ್ತ ಮಂಗಲ್‌ ಪಾಂಡೆ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.


ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರಥಮ ಕಿಚ್ಚನ್ನು ನೀಡಿದ ಮಹಾನ್‌ ಕ್ರಾಂತಿಕಾರಿ, ಅಪ್ರತಿಮ ದೇಶಭಕ್ತ ಮಂಗಲ್‌ ಪಾಂಡೆ ಅವರ ಪುಣ್ಯತಿಥಿಯಂದು ಶತ ಶತ ನಮನಗಳು. #MangalPandey ‌
account_circle
Anand Singh(@AnandSinghBS) 's Twitter Profile Photo

ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಭಾರತೀಯರಿಗೆ ಸ್ಫೂರ್ತಿ, ಶಕ್ತಿ ನೀಡಲು ʼವಂದೇ ಮಾತರಂʼ ಎಂಬ ರಣಮಂತ್ರ ರಚಿಸಿದ ಶ್ರೇಷ್ಠ ಕವಿ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.

ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಭಾರತೀಯರಿಗೆ ಸ್ಫೂರ್ತಿ, ಶಕ್ತಿ ನೀಡಲು ʼವಂದೇ ಮಾತರಂʼ ಎಂಬ ರಣಮಂತ್ರ ರಚಿಸಿದ ಶ್ರೇಷ್ಠ ಕವಿ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರ ಪುಣ್ಯತಿಥಿಯಂದು ಶತ ಶತ ನಮನಗಳು. #BankimChandraChattopadhyay
account_circle
Anand Singh(@AnandSinghBS) 's Twitter Profile Photo

ಕಾಂಗ್ರೆಸ್ ಆಡಳಿತದಲ್ಲಿ ಇದ್ದಾಗ ಬಡವರ ತಟ್ಟೆಗೆ ಕನ್ನ ಹಾಕಲಾಗಿತ್ತು. ಆದರೆ ನಮ್ಮ ಡಬಲ್ ಎಂಜಿನ್ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಮೂಲಕ ಬಡವರ ಹಸಿವು ನೀಗಿಸಿದೆ. ಬಿಜೆಪಿ ಎಂದರೆ ಕೇವಲ ಘೋಷಣೆ ಅಲ್ಲ, ಬಿಜೆಪಿಯೇ ಬಡವರ ಭರವಸೆ.

account_circle
BJP Karnataka(@BJP4Karnataka) 's Twitter Profile Photo

LIVE : ಭಾರತೀಯ ಜನತಾ ಪಾರ್ಟಿಯ 44ನೇ 'ಸ್ಥಾಪನಾ ದಿವಸ'ದ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ದೆಹಲಿಯಿಂದ ಪ್ರಧಾನಿ ಶ್ರೀ Narendra Modi ಅವರ ಭಾಷಣ.

twitter.com/i/broadcasts/1…

account_circle
Anand Singh(@AnandSinghBS) 's Twitter Profile Photo

ಅಂತ್ಯೋದಯ ಮತ್ತು ಅಭಿವೃದ್ಧಿಶೀಲ ರಾಜಕೀಯ ಮಾರ್ಗದಲ್ಲಿ ಸದಾ ಮುನ್ನಡೆಯುವ ಭಾರತೀಯ ಜನತಾ ಪಾರ್ಟಿಯ ಸ್ಥಾಪನಾ ದಿನದಂದು ಕೋಟ್ಯಂತರ ದೇವದುರ್ಲಭ ಕಾರ್ಯಕರ್ತರಿಗೆ ಶುಭಾಶಯಗಳು.

ಅಂತ್ಯೋದಯ ಮತ್ತು ಅಭಿವೃದ್ಧಿಶೀಲ ರಾಜಕೀಯ ಮಾರ್ಗದಲ್ಲಿ ಸದಾ ಮುನ್ನಡೆಯುವ ಭಾರತೀಯ ಜನತಾ ಪಾರ್ಟಿಯ ಸ್ಥಾಪನಾ ದಿನದಂದು ಕೋಟ್ಯಂತರ ದೇವದುರ್ಲಭ ಕಾರ್ಯಕರ್ತರಿಗೆ ಶುಭಾಶಯಗಳು. #BJPFoundationDay #SthapnaDiwas #BJPYeBharavase
account_circle
Anand Singh(@AnandSinghBS) 's Twitter Profile Photo

ಸ್ವಾತಂತ್ರ್ಯ ಹೋರಾಟಗಾರ, ಧೀಮಂತ ನಾಯಕ, ಮಾಜಿ ಉಪ ಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರರಾದ ಬಾಬು ಜಗಜೀವನ್‌ ರಾಮ್‌ ಅವರ ಜನ್ಮದಿನದ ಸ್ಮರಣೆಗಳು.

ಸ್ವಾತಂತ್ರ್ಯ ಹೋರಾಟಗಾರ, ಧೀಮಂತ ನಾಯಕ, ಮಾಜಿ ಉಪ ಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರರಾದ ಬಾಬು ಜಗಜೀವನ್‌ ರಾಮ್‌ ಅವರ ಜನ್ಮದಿನದ ಸ್ಮರಣೆಗಳು. #BabuJagjeevanRam
account_circle
Anand Singh(@AnandSinghBS) 's Twitter Profile Photo

ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ರಾಜ್ಯ 2ನೇ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ.

ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ರಾಜ್ಯ 2ನೇ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. #BJPYeBharavase
account_circle
Anand Singh(@AnandSinghBS) 's Twitter Profile Photo

ಹಿಂದೂ ಹೃದಯ ಸಾಮ್ರಾಟ್ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್‌ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.

ಹಿಂದೂ ಹೃದಯ ಸಾಮ್ರಾಟ್ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್‌ ಅವರ ಪುಣ್ಯತಿಥಿಯಂದು ಶತ ಶತ ನಮನಗಳು. #ShivajiMaharaj
account_circle
Anand Singh(@AnandSinghBS) 's Twitter Profile Photo

ತ್ರಿವಿಧ ದಾಸೋಹಿ, ಕಾಯಕಯೋಗಿ, ಲಿಂಗೈಕ್ಯ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಜಯಂತಿಯಂದು ಕೋಟಿ ಪ್ರಣಾಮಗಳು.

ತ್ರಿವಿಧ ದಾಸೋಹಿ, ಕಾಯಕಯೋಗಿ, ಲಿಂಗೈಕ್ಯ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಜಯಂತಿಯಂದು ಕೋಟಿ ಪ್ರಣಾಮಗಳು.
account_circle
Anand Singh(@AnandSinghBS) 's Twitter Profile Photo

ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳು.

ಭವಿಷ್ಯಕ್ಕೆ ಮುನ್ನುಡಿ ಬರೆಯುವ ಈ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಿ, ಶುಭವಾಗಲಿ.

ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳು. ಭವಿಷ್ಯಕ್ಕೆ ಮುನ್ನುಡಿ ಬರೆಯುವ ಈ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಿ, ಶುಭವಾಗಲಿ. #SSLCExam2023
account_circle
Anand Singh(@AnandSinghBS) 's Twitter Profile Photo

ಪ್ರಜಾಪ್ರಭುತ್ವದ ದೇಗುಲಕ್ಕೆ ನಮೋ ಭೇಟಿ!

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಇಂದು ಸೆಂಟ್ರಲ್‌ ವಿಸ್ಟಾ ಪ್ರಾಜೆಕ್ಟ್‌ನಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಂಸತ್ ಭವನದ ಕಾಮಗಾರಿ ಪರಿಶೀಲಿಸಿದರು.

ಒಂದು ಗಂಟೆಗೂ ಅಧಿಕ ಕಾಲ ಎಲ್ಲೆಡೆ ಪರಿಶೀಲಿಸಿದ ಬಳಿಕ ಕಟ್ಟಡ ಕಾರ್ಮಿಕರ ಕುಶಲೋಪರಿ ವಿಚಾರಿಸಿದರು.

ಪ್ರಜಾಪ್ರಭುತ್ವದ ದೇಗುಲಕ್ಕೆ ನಮೋ ಭೇಟಿ! ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಇಂದು ಸೆಂಟ್ರಲ್‌ ವಿಸ್ಟಾ ಪ್ರಾಜೆಕ್ಟ್‌ನಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಂಸತ್ ಭವನದ ಕಾಮಗಾರಿ ಪರಿಶೀಲಿಸಿದರು. ಒಂದು ಗಂಟೆಗೂ ಅಧಿಕ ಕಾಲ ಎಲ್ಲೆಡೆ ಪರಿಶೀಲಿಸಿದ ಬಳಿಕ ಕಟ್ಟಡ ಕಾರ್ಮಿಕರ ಕುಶಲೋಪರಿ ವಿಚಾರಿಸಿದರು. #BJPYeBharavase
account_circle