ಮಿಷನ್ ಕರ್ನಾಟಕ - Mission Karnataka(@AAP4KARNATAKA) 's Twitter Profileg
ಮಿಷನ್ ಕರ್ನಾಟಕ - Mission Karnataka

@AAP4KARNATAKA

ಮಿಷನ್ ಕರ್ನಾಟಕ - #ಕರ್ನಾಟಕ #AAP4Karnataka | ಒಂದು ಅವಕಾಶ ಆಮ್ ಆದ್ಮಿ ಪಕ್ಷಕ್ಕೆ ನೀಡಿ | ಫಾಲೋ ಮಾಡಿ - @DehaliModel @AAPPunjabModel @ShikshanaKranti @AarogyaKranti_

ID:767724661283037185

linkhttp://dehalimodel.blogspot.in calendar_today22-08-2016 14:06:37

33,4K Tweets

756 Followers

444 Following

Siddaramaiah(@siddaramaiah) 's Twitter Profile Photo

Thanks to the intervention of the Hon. Supreme Court, the Central Government, which had delayed providing drought relief funds to the farmers of Karnataka, has agreed to make a decision within this week.

Karnataka was forced to file a writ petition against the Central Government

account_circle
Dehali Model - ದೆಹಲಿ ಮೊಡೆಲ್(@DehaliModel) 's Twitter Profile Photo

ದೆಹಲಿ ಅಬಕಾರಿ ನೀತಿ ಹಗರಣದ ಆರೋಪಿ ಶರತ್ ರೆಡ್ಡಿಯಿಂದ ಬಿಜೆಪಿ ₹60 ಕೋಟಿ ಪಡೆದಿದ್ದರೂ ಇಡಿ ಇದರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ

ಅರವಿಂದ್ ಕೇಜ್ರಿವಾಲ್ ಅವರಿಗೆ ಇನ್ಸುಲಿನ್ ನಿರಾಕರಿಸಿ ಅವರನ್ನು ನಿಧಾನವಾಗಿ ಸಾವಿನ ದವಡೆಗೆ ನೂಕಲಾಗುತ್ತಿದೆ

ದೆಹಲಿ ಅಬಕಾರಿ ನೀತಿ ಹಗರಣದ ಆರೋಪಿ ಶರತ್ ರೆಡ್ಡಿಯಿಂದ ಬಿಜೆಪಿ ₹60 ಕೋಟಿ ಪಡೆದಿದ್ದರೂ ಇಡಿ ಇದರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಅರವಿಂದ್ ಕೇಜ್ರಿವಾಲ್ ಅವರಿಗೆ ಇನ್ಸುಲಿನ್ ನಿರಾಕರಿಸಿ ಅವರನ್ನು ನಿಧಾನವಾಗಿ ಸಾವಿನ ದವಡೆಗೆ ನೂಕಲಾಗುತ್ತಿದೆ
account_circle
Dehali Model - ದೆಹಲಿ ಮೊಡೆಲ್(@DehaliModel) 's Twitter Profile Photo

ರಾಂಚಿಯಲ್ಲಿ ಇಂಡಿಯಾ ಮಹಾ ಶಕ್ತಿ ಪ್ರದರ್ಶನ, 28 ಪಕ್ಷಗಳ ನಾಯಕರು ಭಾಗಿ

ರ್‍ಯಾಲಿಯಲ್ಲಿ ಹೇಮಂತ್ ಸೊರೇನ್, ಅರವಿಂದ್ ಕೇಜ್ರಿವಾಲ್ ಅವರಿಗೆ ಖಾಲಿ ಕುರ್ಚಿ ಇಟ್ಟು ಗೌರವ

ಅರವಿಂದ್ ಕೇಜ್ರಿವಾಲ್ ಹತ್ಯೆಗೆ ಸಂಚು: ಪತ್ನಿ ಸುನಿತಾ ಕೇಜ್ರಿವಾಲ್ ಆಕ್ರೋಶ

ರಾಂಚಿಯಲ್ಲಿ ಇಂಡಿಯಾ ಮಹಾ ಶಕ್ತಿ ಪ್ರದರ್ಶನ, 28 ಪಕ್ಷಗಳ ನಾಯಕರು ಭಾಗಿ ರ್‍ಯಾಲಿಯಲ್ಲಿ ಹೇಮಂತ್ ಸೊರೇನ್, ಅರವಿಂದ್ ಕೇಜ್ರಿವಾಲ್ ಅವರಿಗೆ ಖಾಲಿ ಕುರ್ಚಿ ಇಟ್ಟು ಗೌರವ ಅರವಿಂದ್ ಕೇಜ್ರಿವಾಲ್ ಹತ್ಯೆಗೆ ಸಂಚು: ಪತ್ನಿ ಸುನಿತಾ ಕೇಜ್ರಿವಾಲ್ ಆಕ್ರೋಶ
account_circle
Dehali Model - ದೆಹಲಿ ಮೊಡೆಲ್(@DehaliModel) 's Twitter Profile Photo

ಬಿಜೆಪಿ ಸರ್ಕಾರ ನನ್ನ ಪತಿಯನ್ನು ಹತ್ಯೆಗೈಯಲು ಬಯಸಿದೆ: ಸುನಿತಾ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್, ಹೇಮಂತ್ ಸೊರೇನ್ ಅವರಿಗಾಗಿ ರಾಂಚಿಯಲ್ಲಿ ನಡೆದ ಇಂಡಿಯಾ ರ್‍ಯಾಲಿಯ ವೇದಿಕೆಯಲ್ಲಿ ಖಾಲಿ ಆಸನಗಳು

ಬಿಜೆಪಿ ಸರ್ಕಾರ ನನ್ನ ಪತಿಯನ್ನು ಹತ್ಯೆಗೈಯಲು ಬಯಸಿದೆ: ಸುನಿತಾ ಕೇಜ್ರಿವಾಲ್ ಅರವಿಂದ್ ಕೇಜ್ರಿವಾಲ್, ಹೇಮಂತ್ ಸೊರೇನ್ ಅವರಿಗಾಗಿ ರಾಂಚಿಯಲ್ಲಿ ನಡೆದ ಇಂಡಿಯಾ ರ್‍ಯಾಲಿಯ ವೇದಿಕೆಯಲ್ಲಿ ಖಾಲಿ ಆಸನಗಳು
account_circle
Dehali Model - ದೆಹಲಿ ಮೊಡೆಲ್(@DehaliModel) 's Twitter Profile Photo

ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜೈಲಿನ ಒಳಗಿರಲಿ ಅಥವಾ ಜೈಲಿನ ಒಳಗಿರಲಿ ಸರ್ವಾಧಿಕಾರದ ವಿರುದ್ಧದ ಹೋರಾಟವನ್ನು ಮುಂದುವರಿಸಲಿದ್ದಾರೆ

account_circle
Dehali Model - ದೆಹಲಿ ಮೊಡೆಲ್(@DehaliModel) 's Twitter Profile Photo

ಸರ್ವಾಧಿಕಾರದ ವಿರುದ್ಧದ ಹೋರಾಟ ಮುಂದುವರಿಯಲಿದೆ!

ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ಇಂಡಿಯಾ ಮೈತ್ರಿಕೂಟದ ರ್‍ಯಾಲಿಯಲ್ಲಿ

ಸರ್ವಾಧಿಕಾರದ ವಿರುದ್ಧದ ಹೋರಾಟ ಮುಂದುವರಿಯಲಿದೆ! ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ಇಂಡಿಯಾ ಮೈತ್ರಿಕೂಟದ ರ್‍ಯಾಲಿಯಲ್ಲಿ
account_circle
Dehali Model - ದೆಹಲಿ ಮೊಡೆಲ್(@DehaliModel) 's Twitter Profile Photo

ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ಇಂಡಿಯಾ ಮೈತ್ರಿಕೂಟದ ರ್‍ಯಾಲಿ ನಡೆಯಿತು

ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಖಂಡಿಸಿ ನಡೆದ ಬೃಹತ್ ರ್‍ಯಾಲಿಯಲ್ಲಿ ವಿವಿಧ ಪಕ್ಷಗಳ ಹಲವು ನಾಯಕರು ಭಾಗವಹಿಸಿದ್ದರು

ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ಇಂಡಿಯಾ ಮೈತ್ರಿಕೂಟದ ರ್‍ಯಾಲಿ ನಡೆಯಿತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಖಂಡಿಸಿ ನಡೆದ ಬೃಹತ್ ರ್‍ಯಾಲಿಯಲ್ಲಿ ವಿವಿಧ ಪಕ್ಷಗಳ ಹಲವು ನಾಯಕರು ಭಾಗವಹಿಸಿದ್ದರು
account_circle
Dehali Model - ದೆಹಲಿ ಮೊಡೆಲ್(@DehaliModel) 's Twitter Profile Photo

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಶುಗರ್ ಲೆವೆಲ್ 300 ದಾಟಿದೆ, ಆದರೂ ವೈದ್ಯರ ಸೂಚನೆಯಂತೆ ಅವರಿಗೆ ಇನ್ಸುಲಿನ್ ನೀಡಲು ತಿಹಾರ್ ಆಡಳಿತ ನಿರಾಕರಿಸಿದೆ

ಇದು ಕೇಜ್ರಿವಾಲ್ ಅವರ ಜೀವಕ್ಕೆ ಅಪಾಯಕಾರಿ, ತಿಹಾರ್ ಆಡಳಿತವು ಅವರಿಗೆ ಇನ್ಸುಲಿನ್ ನೀಡಲು ಸಾಧ್ಯವಾಗದಿದ್ದರೆ ದೆಹಲಿಯ ಜನರು ತಮ್ಮ ಸಿಎಂಗೆ ಇನ್ಸುಲಿನ್ ನೀಡಲು ಮುಂದಾಗಿದ್ದಾರೆ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಶುಗರ್ ಲೆವೆಲ್ 300 ದಾಟಿದೆ, ಆದರೂ ವೈದ್ಯರ ಸೂಚನೆಯಂತೆ ಅವರಿಗೆ ಇನ್ಸುಲಿನ್ ನೀಡಲು ತಿಹಾರ್ ಆಡಳಿತ ನಿರಾಕರಿಸಿದೆ ಇದು ಕೇಜ್ರಿವಾಲ್ ಅವರ ಜೀವಕ್ಕೆ ಅಪಾಯಕಾರಿ, ತಿಹಾರ್ ಆಡಳಿತವು ಅವರಿಗೆ ಇನ್ಸುಲಿನ್ ನೀಡಲು ಸಾಧ್ಯವಾಗದಿದ್ದರೆ ದೆಹಲಿಯ ಜನರು ತಮ್ಮ ಸಿಎಂಗೆ ಇನ್ಸುಲಿನ್ ನೀಡಲು ಮುಂದಾಗಿದ್ದಾರೆ
account_circle
Udayavani(@udayavani_web) 's Twitter Profile Photo

Protest; ಕೇಜ್ರಿವಾಲ್ ಸಕ್ಕರೆ ಮಟ್ಟ 300 ದಾಟಿದೆ.. ; ಆಮ್ ಆದ್ಮಿ ಪಕ್ಷ ಆಕ್ರೋಶ

ಬ್ರಿಟಿಷರ ಆಳ್ವಿಕೆಯಲ್ಲೂ ಇಂತಹ ಕ್ರೌರ್ಯವು ನಡೆದಿಲ್ಲ...


bit.ly/3UoOQHB

account_circle
Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು(@DrMMChandru) 's Twitter Profile Photo

ನಾಡಿನ ಸಮಸ್ತ ಜೈನ ಬಂಧುಗಳಿಗೆ ಭಗವಾನ್ ಶ್ರೀ ಮಹಾವೀರ ಜಯಂತಿಯ ಶುಭಾಶಯಗಳು
ಭಗವಾನ್ ಶ್ರೀ ಮಹಾವೀರರ ಮಾನವೀಯ ಮೌಲ್ಯಗಳ ಉಪದೇಶಗಳನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳೋಣ

ನಾಡಿನ ಸಮಸ್ತ ಜೈನ ಬಂಧುಗಳಿಗೆ ಭಗವಾನ್ ಶ್ರೀ ಮಹಾವೀರ ಜಯಂತಿಯ ಶುಭಾಶಯಗಳು ಭಗವಾನ್ ಶ್ರೀ ಮಹಾವೀರರ ಮಾನವೀಯ ಮೌಲ್ಯಗಳ ಉಪದೇಶಗಳನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳೋಣ
account_circle
AAP Karnataka(@AAPKarnataka) 's Twitter Profile Photo

ನಾಡಿನ ಸಮಸ್ತ ಜೈನ ಬಂಧುಗಳಿಗೆ ಭಗವಾನ್ ಶ್ರೀ ಮಹಾವೀರ ಜಯಂತಿಯ ಶುಭಾಶಯಗಳು
ಭಗವಾನ್ ಶ್ರೀ ಮಹಾವೀರರ ಬೋಧನೆಗಳು ಎಲ್ಲರಿಗೂ ಸತ್ಯ, ಶಾಂತಿ ಮತ್ತು ಸಾಮರಸ್ಯದ ಹಾದಿಯಲ್ಲಿ ನಡೆಯಲು ಪ್ರೇರೇಪಿಸಲಿ

ನಾಡಿನ ಸಮಸ್ತ ಜೈನ ಬಂಧುಗಳಿಗೆ ಭಗವಾನ್ ಶ್ರೀ ಮಹಾವೀರ ಜಯಂತಿಯ ಶುಭಾಶಯಗಳು ಭಗವಾನ್ ಶ್ರೀ ಮಹಾವೀರರ ಬೋಧನೆಗಳು ಎಲ್ಲರಿಗೂ ಸತ್ಯ, ಶಾಂತಿ ಮತ್ತು ಸಾಮರಸ್ಯದ ಹಾದಿಯಲ್ಲಿ ನಡೆಯಲು ಪ್ರೇರೇಪಿಸಲಿ
account_circle
Mahua Moitra Fans(@MahuaMoitraFans) 's Twitter Profile Photo

Modi in 2019: Vote for BJP & Not l Ashok Chavan because he is a corrupt leader and has looted people of Nanded.

Modi in 2024: Vote for me because Ashok Chavan is with us now. He has worked for people of Nanded.

Hypocrisy ki bhi Seema hoti hai Modi ji.

account_circle
AAP Karnataka(@AAPKarnataka) 's Twitter Profile Photo

ಇದು ಏನಿದು? Narendra Modi ಅವರಿಗೆ ಚೊಂಬು ತೋರಿಸಲಾಗುತ್ತಿದೆಯಾ?
ಕರ್ನಾಟಕಕ್ಕೆ ಚೊಂಬು ಕೊಟ್ಟವರಿಗೂ ಚೊಂಬಾ?

ಇದು ಏನಿದು? @narendramodi ಅವರಿಗೆ ಚೊಂಬು ತೋರಿಸಲಾಗುತ್ತಿದೆಯಾ? ಕರ್ನಾಟಕಕ್ಕೆ ಚೊಂಬು ಕೊಟ್ಟವರಿಗೂ ಚೊಂಬಾ?
account_circle
AAP Karnataka(@AAPKarnataka) 's Twitter Profile Photo

ರಾಜ್ಯದ ಜನತೆ ದಯವಿಟ್ಟು ಮೋದಿಯವರ ಮಾತಿಗೆ ಬೆಲೆ ಕೊಟ್ಟು ಮತ ಚಲಾಯಿಸಿ
ಗ್ಯಾಸ್ ಸಿಲಿಂಡರ್ ಬೆಲೆಯನ್ನು ಗಗನಕ್ಕೆ ಏರಿಸಿದವರಿಗೆ ದೊಡ್ಡ ನಮಸ್ಕಾರ ಮಾಡಿ!
ಅಂತಹವರಿಗೆ ಮತ್ತೆ ಮತ ಹಾಕಲೇಬೇಡಿ!

ರಾಜ್ಯದ ಜನತೆ ದಯವಿಟ್ಟು ಮೋದಿಯವರ ಮಾತಿಗೆ ಬೆಲೆ ಕೊಟ್ಟು ಮತ ಚಲಾಯಿಸಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಗಗನಕ್ಕೆ ಏರಿಸಿದವರಿಗೆ ದೊಡ್ಡ ನಮಸ್ಕಾರ ಮಾಡಿ! ಅಂತಹವರಿಗೆ ಮತ್ತೆ ಮತ ಹಾಕಲೇಬೇಡಿ! #LokSabhaElection2024 #SaveDemocracy
account_circle
AAP Karnataka(@AAPKarnataka) 's Twitter Profile Photo

ನಿನ್ನೆ ಬೆಂಗಳೂರು ಕೇಂದ್ರ ಕ್ಷೇತ್ರದ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿರುವ Mansoor Khan ಅವರ ಪರವಾಗಿ ಅಮ್‌ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷರಾದ Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು ಅವರು ರಾಜಾಜಿನಗರದಲ್ಲಿ ಬೃಹತ್ ಚುನಾವಣಾ ಪ್ರಚಾರ ನಡೆಸಿದರು

ನಿನ್ನೆ ಬೆಂಗಳೂರು ಕೇಂದ್ರ ಕ್ಷೇತ್ರದ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿರುವ @MansoorKhanINC ಅವರ ಪರವಾಗಿ ಅಮ್‌ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷರಾದ @DrMMChandru ಅವರು ರಾಜಾಜಿನಗರದಲ್ಲಿ ಬೃಹತ್ ಚುನಾವಣಾ ಪ್ರಚಾರ ನಡೆಸಿದರು
account_circle
Dehali Model - ದೆಹಲಿ ಮೊಡೆಲ್(@DehaliModel) 's Twitter Profile Photo

ಶುಗರ್ ಲೆವೆಲ್ ಏರಿಳಿತ: ನಿತ್ಯ 15 ನಿಮಿಷ ತಮ್ಮ ವೈದ್ಯರೊಂದಿಗೆ ಸಮಾಲೋಚನೆ ನಡೆಸಲು ಅವಕಾಶ ಒದಗಿಸಬೇಕು - ಕೋರ್ಟ್ ಅನುಮತಿ ಕೋರಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ಇದನ್ನು ಇಡಿ ವಿರೋಧಿಸುತ್ತಿರುವುದು ಯಾಕೆ?

ಶುಗರ್ ಲೆವೆಲ್ ಏರಿಳಿತ: ನಿತ್ಯ 15 ನಿಮಿಷ ತಮ್ಮ ವೈದ್ಯರೊಂದಿಗೆ ಸಮಾಲೋಚನೆ ನಡೆಸಲು ಅವಕಾಶ ಒದಗಿಸಬೇಕು - ಕೋರ್ಟ್ ಅನುಮತಿ ಕೋರಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದನ್ನು ಇಡಿ ವಿರೋಧಿಸುತ್ತಿರುವುದು ಯಾಕೆ?
account_circle
Dehali Model - ದೆಹಲಿ ಮೊಡೆಲ್(@DehaliModel) 's Twitter Profile Photo

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೈಲಲ್ಲಿ ಏನಾದರೂ ಆಗಬಹುದು - ಸಂಜಯ್ ಸಿಂಗ್

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೈಲಲ್ಲಿ ಏನಾದರೂ ಆಗಬಹುದು - ಸಂಜಯ್ ಸಿಂಗ್
account_circle
Dehali Model - ದೆಹಲಿ ಮೊಡೆಲ್(@DehaliModel) 's Twitter Profile Photo

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಹಾರಕ್ರಮದ ಬಗ್ಗೆ ಇಡಿ ಸುಳ್ಳಾಡಿದೆ, ಮಾಧ್ಯಮಗಳಿಗೆ ಸುದ್ದಿಯಾಗಲು ಇಡಿ ಕೇಜ್ರಿವಾಲ್ ಮೇಲೆ ಈ ರೀತಿಯ ಕ್ಷುಲ್ಲಕ ಆರೋಪ ಮಾಡುತ್ತಿದೆ, ವೈದ್ಯರ ಸಲಹೆಯಂತೆಯೇ ಆಹಾರ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಹಾರಕ್ರಮದ ಬಗ್ಗೆ ಇಡಿ ಸುಳ್ಳಾಡಿದೆ, ಮಾಧ್ಯಮಗಳಿಗೆ ಸುದ್ದಿಯಾಗಲು ಇಡಿ ಕೇಜ್ರಿವಾಲ್ ಮೇಲೆ ಈ ರೀತಿಯ ಕ್ಷುಲ್ಲಕ ಆರೋಪ ಮಾಡುತ್ತಿದೆ, ವೈದ್ಯರ ಸಲಹೆಯಂತೆಯೇ ಆಹಾರ
account_circle
Dehali Model - ದೆಹಲಿ ಮೊಡೆಲ್(@DehaliModel) 's Twitter Profile Photo

'ಇಡಿ ಸುಳ್ಳು ಹೇಳಿದೆ: ಅರವಿಂದ್ ಕೇಜ್ರಿವಾಲ್ ಕೊಲ್ಲಲು ಸಂಚು'

ದೆಹಲಿ ಸಚಿವೆ ಅತಿಶಿ ಅವರು ಆರೋಪಿಸಿದ್ದಾರೆ

'ಇಡಿ ಸುಳ್ಳು ಹೇಳಿದೆ: ಅರವಿಂದ್ ಕೇಜ್ರಿವಾಲ್ ಕೊಲ್ಲಲು ಸಂಚು' ದೆಹಲಿ ಸಚಿವೆ ಅತಿಶಿ ಅವರು ಆರೋಪಿಸಿದ್ದಾರೆ
account_circle