LOKESH PRINCE(@112655L369) 's Twitter Profileg
LOKESH PRINCE

@112655L369

ID:1703998657219919872

calendar_today19-09-2023 05:05:35

79 Tweets

297 Followers

3,2K Following

PublicTV(@publictvnews) 's Twitter Profile Photo

ಸ್ನೇಹಿತನಂತೆ ಸ್ವಾಗತಿಸಿದ್ದೀರಿ, ಆ ಋಣವನ್ನು ತೀರಿಸಲು ಅವಕಾಶ ಕೊಡಿ: ಯದುವೀರ್‌ ಒಡೆಯರ್‌ publictv.in/dp4x

account_circle
ಲೇಖನಿ✍️(ಮೋದಿ ಪರಿವಾರ)(@mglathamg) 's Twitter Profile Photo

ಗುಜರಾತ್ ನ ಕಚ್ ಭಾಗದ ಪಟೇಲ್ ಸಮುದಾಯದ ಸಂಸ್ಕೃತಿ, ಮನೆಯ ಮಗಳು ಮದುವೆಗೆ ಮುನ್ನ, ಮನೆ ಹಿರಿಯರು, ಕಿರಿಯರು ಎಲ್ಲರು ಮಗಳ ಪಾದಕ್ಕೆ ನಮಸ್ಕರಿಸಿ, ಮನೆಯಲ್ಲಿ ಬೆಳೆಸುವಾಗ ನಮ್ಮಿಂದ ತಪ್ಪಾಗಿದ್ದಲ್ಲಿ ಕ್ಷಮಿಸು, ಎಂದು ಎಲ್ಲರು ನಮಸ್ಕರಿಸುತ್ತಾರೆ, ಎಂತಹ ಶ್ರೇಷ್ಠ ಸಂಸ್ಕೃತಿ ನಮ್ಮದು, ಇದನ್ನು ಕಪಾಡೋದು ನಮ್ಮೆಲ್ಲರ ಹೊಣೆ.

account_circle
Anusha vundavalli(@Anushavundavali) 's Twitter Profile Photo

తెలుగుదేశం జనసేన పై వచ్చిన పాట దుమ్ము లేపుతుంది ✊

account_circle
🇮🇳 Madhukumar.V.P🇮🇳 ( MODI KA PARIVAR )(@MadhukumarVP1) 's Twitter Profile Photo

ಪಾಕ್ ಪರ ಘೋಷಣೆ ಕೂಗಿಲ್ಲ ,,ನಾಸೀರ್ ಹುಸೇನ್ ಜಿಂದಾಬಾದ್ ಎಂದು ಕೂಗಿದ್ದಾರೆ ಎಂದು ಪಾಕ್ ಪರ ನಿಲುವು ಹೊಂದಿದವರ ಪರ ಬ್ಯಾಟ್ ಬೀಸುವ ಅಯೋಗ್ಯರಿಗೆ ಈ ವಿಡಿಯೋ ತೋರಿಸಿ.

account_circle
ಶಕುಂತಲ ನಟರಾಜ್ (ಮೋದಿ ಪರಿವಾರ)(@ShakunthalaHS) 's Twitter Profile Photo

ಅಂತ ಲುಚ್ಚ ಅಭಿಮಾನಿ ಪರವಾಗಿ ನಿಲ್ಲುವ ಈ ತುಚ್ಛನನ್ನೆ ದೇಶ ಬಿಟ್ಟು ಹೋಗು ಅನ್ನಬೇಕು..😡

account_circle
ನವರಸನಾಯಕ ಜಗ್ಗೇಶ್(modi ka parivar)(@Jaggesh2) 's Twitter Profile Photo

ಇಂಥ ಸತ್ಯದ ಮಾತು ಜಾಲತಾಣದಲ್ಲಿ ಯಾಕೆ ವೈರಲ್ ಆಗುವುದಿಲ್ಲ?
Basanagouda R Patil (Yatnal) (ಮೋದಿಯವರ ಕುಟುಂಬ) you raised heartily felt question of all hindus perfectly 🙏
If government doesn't answer people will answer in may2024..well done 🙄

account_circle
Mr. ಭರತ(@Bhartkumar123) 's Twitter Profile Photo

HN ಚಂದ್ರಶೇಖರ ಅವರು ಎಷ್ಟು ವಿವರವಾಗಿ ತಿಳಿಸಿದ್ದಾರೆ.
ಹಿಂದುಗಳ ಹಣ ಹೇಗೆ ಬೇರೆಯವರಿಗೆ ಹೋಗುತ್ತದೆ ಅಂತ.

account_circle
Murali Purshotham(@MurariMurali3) 's Twitter Profile Photo

ರಾಜ್ಯದ ಜನರು ಇನ್ನ ಮೇಲೆ, ರಂಗಣ್ಣ ಹೇಳಿದ ಹಾಗೆ ಪಾಲಿಸೋಣ, , ಹುಂಡಿಗೆ ಹಣ ಹಾಕುವ ಬದಲು ದೇವಸ್ಥಾನದ ಅಭಿವೃದ್ಧಿಗೆ ಸಹಾಯ ಮಾಡಿ, ಹಿಂದೂಗಳಿಗೆ ಪಬ್ಲಿಕ್‌ ರಂಗಣ್ಣ ಮನವಿ...🚩🙏

account_circle
Muttu Karamudi(@KaramudiMuttu) 's Twitter Profile Photo

ದಯಮಾಡಿ ಹಿಂದೂ ಭಾಂದವರತ್ರ ಕೈ ಮುಗಿದು ಬೇಡಿ ಕೊಳ್ಳುತ್ತೇನೆ ನಿಮ್ಮ ಎಲ್ಲಾ ಕೆಲಸವನ್ನು ಬದಿಗಿಟ್ಟು ಕೇವಲ 4 ನಿಮಿಷ ಇ ವಿಡಿಯೋ ನೋಡಿ🙏🏻🙏🏻🚩🕉️😥😡

account_circle
ಲೇಖನಿ✍️(ಮೋದಿ ಪರಿವಾರ)(@mglathamg) 's Twitter Profile Photo

ರಂಗನಾಥ ಅವರು ಹೇಳುವುದು ಸರಿ ಅನ್ನಿಸುತ್ತದೆ ಇಗ ನಿಜವಾಗಿಯೂ ಇರುವ ಪರಿಸ್ಥಿತಿಯನ್ನು
ಚನ್ನಾಗಿ ವಿವರಿಸಿದ್ದಾರೆ.

account_circle
🚩ವಿಘ್ನೇಶ್ವರ 🚩 🔥 ಸಭ್ಯಸ್ಥ 🔥 ( ಮೋದಿಯ ಪರಿವಾರ )(@nannade_kannada) 's Twitter Profile Photo

ಮುಜರಾಯಿ ಇಲಾಖೆಯ ಕಾಣಿಕೆ ಹುಂಡಿಗಳಿಗೆ ಒಂದು ರೂಪಾಯಿ ಎರಡು ರೂಪಾಯಿ ಇಲ್ಲ ಐದು ರೂಪಾಯಿ ಹಾಕಿ.

ನಿಮಗೆ ಇನ್ನೂ ಹೆಚ್ಚಿನ ಹಣ ನೀಡಬೇಕೆಂದಿದ್ದರೆ.

ನಿಮ್ಮ ಮನಸ್ಸಿನ ತೃಪ್ತಿಗೆ.......

ಯಾವುದಾದರೂ ದೇವಸ್ಥಾನದ ಸಮಿತಿ ಗಳಿಗೆ ಸಹಾಯ ಮಾಡಿ 🙏🚩

account_circle
ಶಕುಂತಲ ನಟರಾಜ್ (ಮೋದಿ ಪರಿವಾರ)(@ShakunthalaHS) 's Twitter Profile Photo

ಹುಂಡಿಗೆ ಹಣ ಹಾಕುವ ಮೊದಲು ರಂಗಣ್ಣನವರ ಮಾತನೊಮ್ಮೆ ಕೇಳಿಸಿಕೊಳ್ಳಿ..🙄

account_circle