SDPI Karnataka(@sdpikarnataka) 's Twitter Profileg
SDPI Karnataka

@sdpikarnataka

SDPI Karnataka State Official |
Freedom from Hunger-
Freedom from Fear |

SDPI for Cause, Not for Career |

Power to people

ID:1590369648

linkhttps://sdpikarnataka.in calendar_today13-07-2013 07:21:09

5,0K Tweets

48,8K Followers

16 Following

SDPI Karnataka(@sdpikarnataka) 's Twitter Profile Photo

ಸಂತಾಪ

ಎಸ್‌ಡಿಪಿಐ ಪಕ್ಷದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ತೆಂಕಕರAದೂರು ಗ್ರಾಮ ಸಮಿತಿ ಅಧ್ಯಕ್ಷರಾದ ಹಸನ್ ಗಿಂಡಾಡಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರ ಅಗಲುವಿಕೆ ಪಕ್ಷಕ್ಕೆ ಮತ್ತು ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಸೃಷ್ಟಿಕರ್ತನು ಅವರ ಅಗಲುವಿಕೆಯನ್ನು ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಿ

ಸಂತಾಪ ಎಸ್‌ಡಿಪಿಐ ಪಕ್ಷದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ತೆಂಕಕರAದೂರು ಗ್ರಾಮ ಸಮಿತಿ ಅಧ್ಯಕ್ಷರಾದ ಹಸನ್ ಗಿಂಡಾಡಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರ ಅಗಲುವಿಕೆ ಪಕ್ಷಕ್ಕೆ ಮತ್ತು ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಸೃಷ್ಟಿಕರ್ತನು ಅವರ ಅಗಲುವಿಕೆಯನ್ನು ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಿ
account_circle
SDPI Karnataka(@sdpikarnataka) 's Twitter Profile Photo

Press Release

Government cowering in the face of hate-mongering communalists keen to criminalize namaz and imprison Muslims: Abdul Majeed, State President, SDPI

Bengaluru, 29 May 2024: As the mosque was full during Jumma Namaz last Friday in Kankanadi, Mangalore, 10-12 people

Press Release Government cowering in the face of hate-mongering communalists keen to criminalize namaz and imprison Muslims: Abdul Majeed, State President, SDPI Bengaluru, 29 May 2024: As the mosque was full during Jumma Namaz last Friday in Kankanadi, Mangalore, 10-12 people
account_circle
SDPI Karnataka(@sdpikarnataka) 's Twitter Profile Photo

ಪತ್ರಿಕಾ ಪ್ರಕಟಣೆ

ದ್ವೇಷ ಬಿತ್ತುವ ಕೋಮುವಾದಿಗಳ ಎದುರು ನಡುಗುವ ಸರ್ಕಾರ ನಮಾಜನ್ನು ಅಪರಾಧ ಮಾಡಿ ಮುಸ್ಲಿಮರನ್ನು ಜೈಲಿಗಟ್ಟಲು ಉತ್ಸುಕವಾಗಿದೆ: ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್‌ಡಿಪಿಐ

ಬೆಂಗಳೂರು, 29 ಮೇ 2024: ಮಂಗಳೂರಿನ ಕಂಕನಾಡಿಯಲ್ಲಿ ಕಳೆದ ಶುಕ್ರವಾರ ಜುಮ್ಮಾ ನಮಾಜ್ ಸಂದರ್ಭದಲ್ಲಿ ಮಸೀದಿ ಭರ್ತಿಯಾಗಿದ್ದರಿಂದ ಮಸೀದಿ ಹೊರಗಿನ

ಪತ್ರಿಕಾ ಪ್ರಕಟಣೆ ದ್ವೇಷ ಬಿತ್ತುವ ಕೋಮುವಾದಿಗಳ ಎದುರು ನಡುಗುವ ಸರ್ಕಾರ ನಮಾಜನ್ನು ಅಪರಾಧ ಮಾಡಿ ಮುಸ್ಲಿಮರನ್ನು ಜೈಲಿಗಟ್ಟಲು ಉತ್ಸುಕವಾಗಿದೆ: ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಬೆಂಗಳೂರು, 29 ಮೇ 2024: ಮಂಗಳೂರಿನ ಕಂಕನಾಡಿಯಲ್ಲಿ ಕಳೆದ ಶುಕ್ರವಾರ ಜುಮ್ಮಾ ನಮಾಜ್ ಸಂದರ್ಭದಲ್ಲಿ ಮಸೀದಿ ಭರ್ತಿಯಾಗಿದ್ದರಿಂದ ಮಸೀದಿ ಹೊರಗಿನ
account_circle
SDPI Karnataka(@sdpikarnataka) 's Twitter Profile Photo

ಕೆಲವೇ ದಿನಗಳಲ್ಲಿ ಶಾಲೆಗಳು ಮತ್ತು ಕಾಲೇಜುಗಳು ಪುನರಾರಂಭಗೊಳ್ಳಲಿದ್ದು, ಪೋಷಕರು ತಮ್ಮ ಮಕ್ಕಳ ಆಧಾರ್ ಕಾರ್ಡ್‌ಗಳು, ಆದಾಯ ಪ್ರಮಾಣಪತ್ರಗಳು ಮತ್ತು ಜಾತಿ ಪ್ರಮಾಣಪತ್ರಗಳು ಸಿದ್ಧ ಮಾಡಿಟ್ಟುಕೊಳ್ಳಬೇಕು. ತಮ್ಮ ಮಕ್ಕಳ ಸುಗಮ ಶಾಲಾ ಪ್ರವೇಶಕ್ಕಾಗಿ ಮುಂಚಿತವಾಗಿಯೇ ಈ ದಾಖಲೆಗಳನ್ನು ಸಿದ್ದಪಡಿಸಿಕೊಳ್ಳುವ ಮೂಲಕ ಕೊನೆಯ ನಿಮಿಷದಲ್ಲಿ ಕಚೇರಿಯಿಂದ

ಕೆಲವೇ ದಿನಗಳಲ್ಲಿ ಶಾಲೆಗಳು ಮತ್ತು ಕಾಲೇಜುಗಳು ಪುನರಾರಂಭಗೊಳ್ಳಲಿದ್ದು, ಪೋಷಕರು ತಮ್ಮ ಮಕ್ಕಳ ಆಧಾರ್ ಕಾರ್ಡ್‌ಗಳು, ಆದಾಯ ಪ್ರಮಾಣಪತ್ರಗಳು ಮತ್ತು ಜಾತಿ ಪ್ರಮಾಣಪತ್ರಗಳು ಸಿದ್ಧ ಮಾಡಿಟ್ಟುಕೊಳ್ಳಬೇಕು. ತಮ್ಮ ಮಕ್ಕಳ ಸುಗಮ ಶಾಲಾ ಪ್ರವೇಶಕ್ಕಾಗಿ ಮುಂಚಿತವಾಗಿಯೇ ಈ ದಾಖಲೆಗಳನ್ನು ಸಿದ್ದಪಡಿಸಿಕೊಳ್ಳುವ ಮೂಲಕ ಕೊನೆಯ ನಿಮಿಷದಲ್ಲಿ ಕಚೇರಿಯಿಂದ
account_circle
SDPI Karnataka(@sdpikarnataka) 's Twitter Profile Photo

ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ ಎಂದು ಹೇಳುವ ಸರ್ಕಾರ ದುಸ್ಥಿತಿಯಲ್ಲಿರುವ ಈ ಶಾಲೆಯತ್ತ ಗಮನ ಹರಿಸಿ ಕಾಯಕಲ್ಪ ನೀಡಲು ಮಾನ್ಯ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಲ್ಲಿ ಆಗ್ರಹಿಸುತ್ತೇನೆ.
ಕುಷ್ಟಗಿ ಕ್ಷೇತ್ರದ ಹಾಲಿ ಶಾಸಕ ದೊಡ್ಡನಗೌಡ ಪಾಟೀಲ ಸೇರಿದಂತೆ ಅನೇಕರು ವಿದ್ಯಾಭ್ಯಾಸ ಮಾಡಿದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ

ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ ಎಂದು ಹೇಳುವ ಸರ್ಕಾರ ದುಸ್ಥಿತಿಯಲ್ಲಿರುವ ಈ ಶಾಲೆಯತ್ತ ಗಮನ ಹರಿಸಿ ಕಾಯಕಲ್ಪ ನೀಡಲು ಮಾನ್ಯ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಲ್ಲಿ ಆಗ್ರಹಿಸುತ್ತೇನೆ. ಕುಷ್ಟಗಿ ಕ್ಷೇತ್ರದ ಹಾಲಿ ಶಾಸಕ ದೊಡ್ಡನಗೌಡ ಪಾಟೀಲ ಸೇರಿದಂತೆ ಅನೇಕರು ವಿದ್ಯಾಭ್ಯಾಸ ಮಾಡಿದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ
account_circle
SDPI Karnataka(@sdpikarnataka) 's Twitter Profile Photo

IMPORTANT INFORMATION TO PARENTS

With schools and colleges set to reopen in a few days, parents should ensure their children's Aadhaar cards, income certificates, and caste certificates are ready. Avoid the last-minute rush and running from office to office by preparing these

IMPORTANT INFORMATION TO PARENTS With schools and colleges set to reopen in a few days, parents should ensure their children's Aadhaar cards, income certificates, and caste certificates are ready. Avoid the last-minute rush and running from office to office by preparing these
account_circle
SDPI Karnataka(@sdpikarnataka) 's Twitter Profile Photo

ಸಂತಾಪ

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿಯರು ಇಹಲೋಕ ತ್ಯಜಿಸಿದ್ದಾರೆ, ಸರಡಗಿ ಅವರು ಎರಡು ಬಾರಿ ಗುಲ್ಬರ್ಗದ ಸಂಸದರಾಗಿ ಹಾಗೂ ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸ್ನೇಹಜೀವಿ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದು, ಜನಪರ ಕಾಳಜಿನ್ನು ಹೊಂದಿದ್ದ ಇಕ್ಬಾಲ್ ಅಹ್ಮದ್

ಸಂತಾಪ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿಯರು ಇಹಲೋಕ ತ್ಯಜಿಸಿದ್ದಾರೆ, ಸರಡಗಿ ಅವರು ಎರಡು ಬಾರಿ ಗುಲ್ಬರ್ಗದ ಸಂಸದರಾಗಿ ಹಾಗೂ ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸ್ನೇಹಜೀವಿ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದು, ಜನಪರ ಕಾಳಜಿನ್ನು ಹೊಂದಿದ್ದ ಇಕ್ಬಾಲ್ ಅಹ್ಮದ್
account_circle
SDPI Karnataka(@sdpikarnataka) 's Twitter Profile Photo

ಇದ್ಯಾವ ಈದಿ ಅಮೀನ್ ಸರ್ವಾಧಿಕಾರ ಸರ್ಕಾರ ಮಾನ್ಯ ಸಿದ್ದರಾಮಯ್ಯರವರೇ, ಪಕ್ಷದ ಕಚೇರಿಯಲ್ಲಿ ಆಂತರಿಕ ಸಭೆ ನಡೆಸಿದರೆ 108 ಕೇಸು ಹಾಕುವ, ಹೊಣೆಗೇಡಿ ಅಧಿಕಾರಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಅಗ್ರಹಿಸುತ್ತೇನೆ.

ಅಬ್ದುಲ್‌ ಮಜೀದ್
ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ

ಇದ್ಯಾವ ಈದಿ ಅಮೀನ್ ಸರ್ವಾಧಿಕಾರ ಸರ್ಕಾರ ಮಾನ್ಯ ಸಿದ್ದರಾಮಯ್ಯರವರೇ, ಪಕ್ಷದ ಕಚೇರಿಯಲ್ಲಿ ಆಂತರಿಕ ಸಭೆ ನಡೆಸಿದರೆ 108 ಕೇಸು ಹಾಕುವ, ಹೊಣೆಗೇಡಿ ಅಧಿಕಾರಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಅಗ್ರಹಿಸುತ್ತೇನೆ. ಅಬ್ದುಲ್‌ ಮಜೀದ್ ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ #sdpi #SDPIKarnataka
account_circle
SDPI Karnataka(@sdpikarnataka) 's Twitter Profile Photo

ಕೋಲ್ಕತ್ತಾ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಸೋಮವಾರ ನಿವೃತ್ತರಾದ ನ್ಯಾಯಮೂರ್ತಿ ಚಿತ್ತ ರಂಜನ್ ದಾಶ್ ಅವರು ನ್ಯಾಯಾಧೀಶರು ಮತ್ತು ಬಾರ್‌ ಕೌನ್ಸಿಲ್ ಸದಸ್ಯರ ಸಮ್ಮುಖದಲ್ಲಿ ಹೈಕೋರ್ಟ್‌ನಲ್ಲಿ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ ತಾವು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಸದಸ್ಯರಾಗಿದ್ದವರು. 'ನಾನು ನನ್ನ ಬಾಲ್ಯದಿಂದ ಮತ್ತು ನನ್ನ

ಕೋಲ್ಕತ್ತಾ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಸೋಮವಾರ ನಿವೃತ್ತರಾದ ನ್ಯಾಯಮೂರ್ತಿ ಚಿತ್ತ ರಂಜನ್ ದಾಶ್ ಅವರು ನ್ಯಾಯಾಧೀಶರು ಮತ್ತು ಬಾರ್‌ ಕೌನ್ಸಿಲ್ ಸದಸ್ಯರ ಸಮ್ಮುಖದಲ್ಲಿ ಹೈಕೋರ್ಟ್‌ನಲ್ಲಿ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ ತಾವು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಸದಸ್ಯರಾಗಿದ್ದವರು. 'ನಾನು ನನ್ನ ಬಾಲ್ಯದಿಂದ ಮತ್ತು ನನ್ನ
account_circle
SDPI Karnataka(@sdpikarnataka) 's Twitter Profile Photo

ಡಿಜೆ ಹಳ್ಳಿ ಕೆಜೆ ಹಳ್ಳಿ ತರಹ ಬೆಳ್ತಂಗಡಿ ಪೊಲೀಸ್ ಠಾಣೆಯನ್ನು ಸುಟ್ಟು ಹಾಕ್ತೀನಿ ಎಂದು ಬೆದರಿಕೆ ಹಾಕಿದ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಪಿ ತಲೆಯಲ್ಲಿ ಕೂದಲಿಲ್ಲ ಎಂದು ಅವಮಾನಿಸಿದ ಶಾಸಕ ಹರೀಶ್ ಪೂಂಜಾನ್ನು ಬಂಧಿಸಿ ಜೈಲಿಗಟ್ಟಲು ದಕ್ಷಿಣ ಕನ್ನಡ ಜಿಲ್ಲೆಯ ಪೋಲಿಸರಿಗೆ ಭಯವೇಕೆ ?

ಅಬ್ದುಲ್‌ ಲತೀಫ್‌ ಪುತ್ತೂರು
ರಾಜ್ಯ ಪ್ರಧಾನ

ಡಿಜೆ ಹಳ್ಳಿ ಕೆಜೆ ಹಳ್ಳಿ ತರಹ ಬೆಳ್ತಂಗಡಿ ಪೊಲೀಸ್ ಠಾಣೆಯನ್ನು ಸುಟ್ಟು ಹಾಕ್ತೀನಿ ಎಂದು ಬೆದರಿಕೆ ಹಾಕಿದ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಪಿ ತಲೆಯಲ್ಲಿ ಕೂದಲಿಲ್ಲ ಎಂದು ಅವಮಾನಿಸಿದ ಶಾಸಕ ಹರೀಶ್ ಪೂಂಜಾನ್ನು ಬಂಧಿಸಿ ಜೈಲಿಗಟ್ಟಲು ದಕ್ಷಿಣ ಕನ್ನಡ ಜಿಲ್ಲೆಯ ಪೋಲಿಸರಿಗೆ ಭಯವೇಕೆ ? ಅಬ್ದುಲ್‌ ಲತೀಫ್‌ ಪುತ್ತೂರು ರಾಜ್ಯ ಪ್ರಧಾನ
account_circle
SDPI Karnataka(@sdpikarnataka) 's Twitter Profile Photo

ಮುಸ್ಲಿಮರಾದರೆ ದಕ್ಷಿಣ ಕನ್ನಡದ ಪೋಲೀಸರು ಲಾಟಿನೂ ಬೀಸುತ್ತಾರೆ , ಗೋಲಿಬಾರ್ ಮಾಡಿ ಗುಂಡು ಹಾಕಿ ಕೊಂದೂ ಹಾಕುತ್ತಾರೆ! ಆದರೆ BJP ಗೂಂಡಾ ಶಾಸಕ ಪೂಂಜಾ ಠಾಣೆಗೆ ನುಗ್ಗಿ ಪೋಲೀಸರಿಗೆ ಧಮ್ಕಿ ಹಾಕಿದ್ರೂ, ಮೈಕ್ ಹಿಡಿದು ಕೋಲರ್ ಹಿಡಿಯುತ್ತೇನೆ ಎಂದರೂ ಜಿಲ್ಲೆಯ ಪೋಲೀಸರಿಗೆ ಕನಿಷ್ಠ ಬಂಧಿಸಲು ಮುಂದಾಗಲ್ಲ ಅಲ್ಲವೇ SP ಸಾಬ್ರೆ?

ರಿಯಾಝ್ ಕಡಂಬು

ಮುಸ್ಲಿಮರಾದರೆ ದಕ್ಷಿಣ ಕನ್ನಡದ ಪೋಲೀಸರು ಲಾಟಿನೂ ಬೀಸುತ್ತಾರೆ , ಗೋಲಿಬಾರ್ ಮಾಡಿ ಗುಂಡು ಹಾಕಿ ಕೊಂದೂ ಹಾಕುತ್ತಾರೆ! ಆದರೆ BJP ಗೂಂಡಾ ಶಾಸಕ ಪೂಂಜಾ ಠಾಣೆಗೆ ನುಗ್ಗಿ ಪೋಲೀಸರಿಗೆ ಧಮ್ಕಿ ಹಾಕಿದ್ರೂ, ಮೈಕ್ ಹಿಡಿದು ಕೋಲರ್ ಹಿಡಿಯುತ್ತೇನೆ ಎಂದರೂ ಜಿಲ್ಲೆಯ ಪೋಲೀಸರಿಗೆ ಕನಿಷ್ಠ ಬಂಧಿಸಲು ಮುಂದಾಗಲ್ಲ ಅಲ್ಲವೇ SP ಸಾಬ್ರೆ? ರಿಯಾಝ್ ಕಡಂಬು
account_circle
SDPI Karnataka(@sdpikarnataka) 's Twitter Profile Photo

ಅಮಾಯಕ ಮುಸಲ್ಮಾನರ ಮೇಲೆ ಉಗ್ರರ ಪಟ್ಟ ಕಟ್ಟಿದ ಬಹುತೇಕ ಪ್ರಕರಣಗಳು ಸಾಕ್ಷ್ಯಾಧರಗಳಿಲ್ಲ ಎಂದು ಕೊನೆಗೊಳ್ಳುತ್ತದೆ. ಆದರೆ ಅವರ ಜೈಲುವಾಸದ ದಿನಗಳನ್ನು ಮರಳಿ ಕೊಡುವವರು ಯಾರು ? ಅವರು ಅನುಭವಿಸಿದ ನರಕ ಯಾತನೆಗಳ ನೈತಿಕ ಹೊಣೆ ಹೊರುವವರು ಯಾರು ? ಎನ್‌ಐಎ ಮತ್ತು ಎಲ್ಲಾ ಸಂಸ್ಥೆಗಳ ತನಿಖೆಯು ನಿಷ್ಪಕ್ಷಪಾತವಾಗಿರಲಿ...

ರಿಯಾಝ್ ಫರಂಗಿಪೇಟೆ

ಅಮಾಯಕ ಮುಸಲ್ಮಾನರ ಮೇಲೆ ಉಗ್ರರ ಪಟ್ಟ ಕಟ್ಟಿದ ಬಹುತೇಕ ಪ್ರಕರಣಗಳು ಸಾಕ್ಷ್ಯಾಧರಗಳಿಲ್ಲ ಎಂದು ಕೊನೆಗೊಳ್ಳುತ್ತದೆ. ಆದರೆ ಅವರ ಜೈಲುವಾಸದ ದಿನಗಳನ್ನು ಮರಳಿ ಕೊಡುವವರು ಯಾರು ? ಅವರು ಅನುಭವಿಸಿದ ನರಕ ಯಾತನೆಗಳ ನೈತಿಕ ಹೊಣೆ ಹೊರುವವರು ಯಾರು ? ಎನ್‌ಐಎ ಮತ್ತು ಎಲ್ಲಾ ಸಂಸ್ಥೆಗಳ ತನಿಖೆಯು ನಿಷ್ಪಕ್ಷಪಾತವಾಗಿರಲಿ... ರಿಯಾಝ್ ಫರಂಗಿಪೇಟೆ
account_circle
SDPI Karnataka(@sdpikarnataka) 's Twitter Profile Photo

ದ್ವೇಷ ಹರಡುವ ಬ್ಯಾನರ್ ತೆರವುಗೊಳಿಸಿರುವ ಬೆಳಗಾವಿ ಪೋಲಿಸರ ಕ್ರಮ ಸ್ವಾಗತಾರ್ಹ. ಸಮಾಜದಲ್ಲಿ ಕೋಮು ವ್ಯೆಷಮ್ಯ ಸೃಷ್ಟಿಸಿ ಶಾಂತಿ ಭಂಗ ಮಾಡುವ ಕೃತ್ಯವನ್ನು ಎಸಗಿರುವ ಕೋಮು ಕ್ರಿಮಿಗಳನ್ನು ಬಂಧಿಸಿ ಇದರ ಹಿಂದಿರುವ ಪಿತೂರಿಯನ್ನು ಬಹಿರಂಗಪಡಿಸಬೇಕು ಮತ್ತು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು.

ಅಫ್ಸರ್ ಕೊಡ್ಲಿಪೇಟೆ
ರಾಜ್ಯ

ದ್ವೇಷ ಹರಡುವ ಬ್ಯಾನರ್ ತೆರವುಗೊಳಿಸಿರುವ ಬೆಳಗಾವಿ ಪೋಲಿಸರ ಕ್ರಮ ಸ್ವಾಗತಾರ್ಹ. ಸಮಾಜದಲ್ಲಿ ಕೋಮು ವ್ಯೆಷಮ್ಯ ಸೃಷ್ಟಿಸಿ ಶಾಂತಿ ಭಂಗ ಮಾಡುವ ಕೃತ್ಯವನ್ನು ಎಸಗಿರುವ ಕೋಮು ಕ್ರಿಮಿಗಳನ್ನು ಬಂಧಿಸಿ ಇದರ ಹಿಂದಿರುವ ಪಿತೂರಿಯನ್ನು ಬಹಿರಂಗಪಡಿಸಬೇಕು ಮತ್ತು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಅಫ್ಸರ್ ಕೊಡ್ಲಿಪೇಟೆ ರಾಜ್ಯ
account_circle
SDPI Karnataka(@sdpikarnataka) 's Twitter Profile Photo

ಭೀಮಾ ಕೋರೆಗಾವ್ ಪ್ರಕರಣದಲ್ಲಿ ಗೌತಮ್ ನವಲಾಖ ಅವರಿಗೆ ಸರ್ವೋಚ್ಚ ನ್ಯಾಯಾಲಯದಿಂದ ಜಾಮೀನು ದೊರೆತಿರುವುದು ಸಂತೋಷದ ಸುದ್ದಿ.

Adv ಶರಫುದ್ಧೀನ್ ಅಹ್ಮದ್
ರಾಷ್ಟ್ರೀಯ ಉಪಾಧ್ಯಕ್ಷರು

ಭೀಮಾ ಕೋರೆಗಾವ್ ಪ್ರಕರಣದಲ್ಲಿ ಗೌತಮ್ ನವಲಾಖ ಅವರಿಗೆ ಸರ್ವೋಚ್ಚ ನ್ಯಾಯಾಲಯದಿಂದ ಜಾಮೀನು ದೊರೆತಿರುವುದು ಸಂತೋಷದ ಸುದ್ದಿ. Adv ಶರಫುದ್ಧೀನ್ ಅಹ್ಮದ್ ರಾಷ್ಟ್ರೀಯ ಉಪಾಧ್ಯಕ್ಷರು #sdpi #SDPIKarnataka
account_circle
SDPI Karnataka(@sdpikarnataka) 's Twitter Profile Photo

ನೇಹಾ ಕೊಲೆಯಾದ ಸಂದರ್ಭ ಅಬ್ಬರಿಸಿದ ಮಾದ್ಯಗಳು ಮತ್ತು ಬೊಬ್ಬಿರಿದ ಬಿಜೆಪಿಯ ರಾಜಕೀಯ ನೇತಾರರು ಮಡಿಕೇರಿ ಮತ್ತು ಹುಬ್ಬಳ್ಳಿ ಕೊಲೆ ಕೇಸಿನಲ್ಲಿ ಮೌನವೇಕೆ ? ಕೊಲ್ಲಲ್ಪಟ್ಟವರ ಧರ್ಮ ಒಂದೇ ತಾನೆ ? ಕೊಲೆಗಾರನ ಧರ್ಮ ನೋಡಿ ರಾಜಕೀಯ ಮಾಡುವ ನಿಮಗೆ ದಿಕ್ಕಾರ.

ಅಬ್ದುಲ್ ಲತೀಫ್
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ

ನೇಹಾ ಕೊಲೆಯಾದ ಸಂದರ್ಭ ಅಬ್ಬರಿಸಿದ ಮಾದ್ಯಗಳು ಮತ್ತು ಬೊಬ್ಬಿರಿದ ಬಿಜೆಪಿಯ ರಾಜಕೀಯ ನೇತಾರರು ಮಡಿಕೇರಿ ಮತ್ತು ಹುಬ್ಬಳ್ಳಿ ಕೊಲೆ ಕೇಸಿನಲ್ಲಿ ಮೌನವೇಕೆ ? ಕೊಲ್ಲಲ್ಪಟ್ಟವರ ಧರ್ಮ ಒಂದೇ ತಾನೆ ? ಕೊಲೆಗಾರನ ಧರ್ಮ ನೋಡಿ ರಾಜಕೀಯ ಮಾಡುವ ನಿಮಗೆ ದಿಕ್ಕಾರ. ಅಬ್ದುಲ್ ಲತೀಫ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ #sdpi
account_circle
SDPI Karnataka(@sdpikarnataka) 's Twitter Profile Photo

'ಖಾಲಿ ಹಾಳೆಗಳ ಮೇಲೆ ನನ್ನ ಸಹಿ ಪಡೆದು, ನನ್ನಿಂದ ಅತ್ಯಾಚಾರದ ದೂರು ದಾಖಲು ಮಾಡಲಾಗಿದ್ದು, ಇದು ನಕಲಿ ದೂರು ಎಂದ ಸಂದೇಶ್ ಖಾಲಿ ಮಹಿಳೆ'
ನಾರಿ ಸುರಕ್ಷತೆ ಎಂಬ ಬಿಜೆಪಿಯ ಮುಖವಾಡ ಕಳಚಿದೆ

ಮೊಹಮ್ಮದ್ ಶಫೀ
ರಾಷ್ಟ್ರೀಯ ಉಪಾಧ್ಯಕ್ಷರು

Karnataka

'ಖಾಲಿ ಹಾಳೆಗಳ ಮೇಲೆ ನನ್ನ ಸಹಿ ಪಡೆದು, ನನ್ನಿಂದ ಅತ್ಯಾಚಾರದ ದೂರು ದಾಖಲು ಮಾಡಲಾಗಿದ್ದು, ಇದು ನಕಲಿ ದೂರು ಎಂದ ಸಂದೇಶ್ ಖಾಲಿ ಮಹಿಳೆ' ನಾರಿ ಸುರಕ್ಷತೆ ಎಂಬ ಬಿಜೆಪಿಯ ಮುಖವಾಡ ಕಳಚಿದೆ ಮೊಹಮ್ಮದ್ ಶಫೀ ರಾಷ್ಟ್ರೀಯ ಉಪಾಧ್ಯಕ್ಷರು #SDPI #SDPIKarnataka
account_circle
SDPI Karnataka(@sdpikarnataka) 's Twitter Profile Photo

ಕರ್ನಾಟಕದಿಂದ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಿಗಳಿಗೆ ರಾಜ್ಯ ಹಜ್ ಸಮಿತಿ ಸುಗಮ ಯಾತ್ರೆಗಾಗಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಬರುವ ಸಾಯತ ಸ್ವಾಯತ್ತ ಸಂಸ್ಥೆಯಾಗಿರುವ ರಾಜ್ಯ ಹಜ್ ಸಮಿತಿಯಿಂದ ಯಾತ್ರೆ ಪ್ರಾರಂಭ ವಾಗುವ ಮುನ್ನ ಹಜ್ ಕ್ಯಾಂಪ್ ಆಯೋ

ಕರ್ನಾಟಕದಿಂದ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಿಗಳಿಗೆ ರಾಜ್ಯ ಹಜ್ ಸಮಿತಿ ಸುಗಮ ಯಾತ್ರೆಗಾಗಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಬರುವ ಸಾಯತ ಸ್ವಾಯತ್ತ ಸಂಸ್ಥೆಯಾಗಿರುವ ರಾಜ್ಯ ಹಜ್ ಸಮಿತಿಯಿಂದ ಯಾತ್ರೆ ಪ್ರಾರಂಭ ವಾಗುವ ಮುನ್ನ ಹಜ್ ಕ್ಯಾಂಪ್ ಆಯೋ
account_circle
SDPI Karnataka(@sdpikarnataka) 's Twitter Profile Photo

ಇದನ್ನು ತಪ್ಪೊಪ್ಪಿಗೆ ಹೇಳಿಕೆ ಅನ್ನಬಹುದೆ?, ಸ್ಪಷ್ಟೀಕರಣ ಅನ್ನಬಹುದೆ? ಅಥವಾ ಕೋಮು ದ್ವೇಷ ಮೂಡಿಸಿ ಗಿಮಿಕ್ ಮಾಡಲು ಮಾಡಿದ ಉದ್ದೇಶಪೂರ್ವಕ ಆಚಾತುರ್ಯ ಎನ್ನಬಹುದು..?

ನಿಮ್ಮ ಮನಸ್ಥಿತಿ ಹಾಗೂ ಉದ್ದೇಶ ಏನು ಅನ್ನೋದು ಜನರಿಗೆ ಅರ್ಥವಾಗಿದೆ. ಥೂ ನಿಮ್ಮ ಜನ್ಮಕ್ಕೆ.....

ಮೋದಿ ಮೊದಲನೇ ಹಂತದ ಮತದಾನ ಮುಗಿದ ಕೂಡಲೇ ಮುಸ್ಲಿಮರ ಮೇಲೆ ಮುಗಿಬಿದ್ದು

ಇದನ್ನು ತಪ್ಪೊಪ್ಪಿಗೆ ಹೇಳಿಕೆ ಅನ್ನಬಹುದೆ?, ಸ್ಪಷ್ಟೀಕರಣ ಅನ್ನಬಹುದೆ? ಅಥವಾ ಕೋಮು ದ್ವೇಷ ಮೂಡಿಸಿ ಗಿಮಿಕ್ ಮಾಡಲು ಮಾಡಿದ ಉದ್ದೇಶಪೂರ್ವಕ ಆಚಾತುರ್ಯ ಎನ್ನಬಹುದು..? ನಿಮ್ಮ ಮನಸ್ಥಿತಿ ಹಾಗೂ ಉದ್ದೇಶ ಏನು ಅನ್ನೋದು ಜನರಿಗೆ ಅರ್ಥವಾಗಿದೆ. ಥೂ ನಿಮ್ಮ ಜನ್ಮಕ್ಕೆ..... ಮೋದಿ ಮೊದಲನೇ ಹಂತದ ಮತದಾನ ಮುಗಿದ ಕೂಡಲೇ ಮುಸ್ಲಿಮರ ಮೇಲೆ ಮುಗಿಬಿದ್ದು
account_circle
SDPI Karnataka(@sdpikarnataka) 's Twitter Profile Photo

ರಾಹುಲ್ ಗಾಂಧಿಯವರೇ ನೀವು ಪ್ರಧಾನಮಂತ್ರಿಯವರ ಜೊತೆಗೆ ಚರ್ಚೆಗೆ ತಯಾರಿದ್ದೀರಾ..? 100% ನಾನು ಯಾರ ಜೊತೆಗಾದರೂ ಚರ್ಚೆಗೆ ತಯಾರಿದ್ದಿನಿ. ಆದರೆ ನನಗೆ ಗೊತ್ತಿದೆ ಪ್ರಧಾನ ಮಂತ್ರಿ ನನ್ನ ಜೊತೆಗೆ ಚರ್ಚೆಗೆ ಬರುವುದಿಲ್ಲ ಅವರಿಗೆ ಆ ಧೈರ್ಯ ಇಲ್ಲ.

ದೇಶದ ಇತಿಹಾಸದಲ್ಲೆ ಈ ದೇಶ ಇಂತಹ ಒಬ್ಬ ಪುಕ್ಕಲ ಪ್ರಧಾನಿಯನ್ನು ಕಂಡಿರಲಿಲ್ಲವಲ್ಲ.

ಬಿ.ಆರ್

ರಾಹುಲ್ ಗಾಂಧಿಯವರೇ ನೀವು ಪ್ರಧಾನಮಂತ್ರಿಯವರ ಜೊತೆಗೆ ಚರ್ಚೆಗೆ ತಯಾರಿದ್ದೀರಾ..? 100% ನಾನು ಯಾರ ಜೊತೆಗಾದರೂ ಚರ್ಚೆಗೆ ತಯಾರಿದ್ದಿನಿ. ಆದರೆ ನನಗೆ ಗೊತ್ತಿದೆ ಪ್ರಧಾನ ಮಂತ್ರಿ ನನ್ನ ಜೊತೆಗೆ ಚರ್ಚೆಗೆ ಬರುವುದಿಲ್ಲ ಅವರಿಗೆ ಆ ಧೈರ್ಯ ಇಲ್ಲ. ದೇಶದ ಇತಿಹಾಸದಲ್ಲೆ ಈ ದೇಶ ಇಂತಹ ಒಬ್ಬ ಪುಕ್ಕಲ ಪ್ರಧಾನಿಯನ್ನು ಕಂಡಿರಲಿಲ್ಲವಲ್ಲ. ಬಿ.ಆರ್
account_circle