ಕರವೇ (KRV)
@karave_KRV
ಶ್ರೀ. ಟಿ.ಎ. ನಾರಾಯಣ ಗೌಡರ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಇಂದು ನಾಡಿನ ಅತಿದೊಡ್ಡ ಬಲಿಷ್ಟ ಕನ್ನಡಪರ ಕರ್ನಾಟಕಪರ ಸಂಘಟನೆಯಾಗಿದೆ.
ID:49229928
http://www.karnatakarakshanavedike.org 21-06-2009 04:24:03
4,5K Tweets
14,3K Followers
1 Following
ಪ್ರತಿಯೊಬ್ಬರೂ ಮತದಾನ ಮಾಡಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಿ..
#ಕರವೇ ಸಾಮಾಜಿಕಜಾಲತಾಣ
#ಕರವೇ #KRV #karave
#LokSabhaElections2024
“ಚೆನ್ನಮಲ್ಲಿಕಾರ್ಜುನ” ಎಂಬ ಅಂಕಿತನಾಮದ ಮೂಲಕ ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಶಿವಶರಣೆ ಅಕ್ಕಮಹಾದೇವಿ ಜಯಂತಿಯ ಶುಭಾಶಯಗಳು.
#AkkamahadeviJayanti
#ಕರವೇ ಸಾಮಾಜಿಕಜಾಲತಾಣ
#ಕರವೇ #KRV #karave
ಸಮಸ್ತ ನಾಡಿನ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. ರಾಮನ ಪರಮಭಕ್ತ ಹನುಮ, ದೈರ್ಯ ಮತ್ತು ಶಕ್ತಿಯ ಪ್ರತೀಕವಾದ ಆ ಹನುಮಾನ್ ಸ್ವಾಮಿಯ ಆಶೀರ್ವಾದ ಮತ್ತು ಕರುಣೆ ಎಲ್ಲರ ಮೇಲೂ ಇರಲಿ ಎಂದು ಹಾರೈಸುತ್ತೇನೆ.
#hanumanjayanti2024
#ಕರವೇ ಸಾಮಾಜಿಕಜಾಲತಾಣ
#ಕರವೇ #KRV #karave
ಗೋವಾ ರಾಜ್ಯದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ಮುಂದುವರೆದರೆ, ಗೋವಾ ಕನ್ನಡಿಗರಿಗೆ ಕರ್ನಾಟಕ ಸರಕಾರ ಆಶ್ರಯ ನೀಡಲಿ, ಹೊರ ರಾಜ್ಯದ ಜನರಿಗೆ ಕನ್ನಡ ನಾಡಲ್ಲಿ ನೀಡುವ ಸವಲತ್ತುಗಳನ್ನು ನಿಲ್ಲಿಸಲಿ.
#savegoakannadigaru
#ಗೋವಾಕನ್ನಡಿಗರನ್ನುಉಳಿಸಿ
ಈಗಿನ ಗೋವಾ ಇತಿಹಾಸದಲ್ಲಿ ಕನ್ನಡ ಸಾಮ್ರಾಜ್ಯದ ಭಾಗವೇ ಆಗಿತ್ತು. ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುವ ಮುನ್ನ ಗೋವಾ ಸರಕಾರ ಇತಿಹಾಸವನ್ನು ಒಮ್ಮೆ ಓದಿಕೊಳ್ಳಲಿ.
#savegoakannadigaru
#ಗೋವಾಕನ್ನಡಿಗರನ್ನುಉಳಿಸಿ
ಗೊವಾ ಮುಖ್ಯಮಂತ್ರಿ ಕರ್ನಾಟಕದ ಚುನಾವಣೆಯ ಸಮಯದಲ್ಲಿ ಮೂಗು ತೀರಿಸಲು ಯತ್ನಿಸಿದರೆ ಚುನಾವಣೆಯಲ್ಲಿ ಕನ್ನಡಿಗರು ಸರಿಯಾಗಿ ಬುದ್ದಿ ಕಲಿಸಬೇಕು.
#savegoakannadigaru
#ಗೋವಾಕನ್ನಡಿಗರನ್ನುಉಳಿಸಿ
ಚಿಕ್ಕ ರಾಜ್ಯ ಗೋವಾ ರಾಜಕಾರಣಿಗಳು ಕನ್ನಡಿಗರಿಗೆ ತೊಂದರೆ ಕೊಡುತ್ತಾರೆ ಅಂದ್ರೆ ಕರ್ನಾಟಕದ ರಾಜಕಾರಣಿಗಳು ಎಷ್ಟರ ಮಟ್ಟಿಗೆ ಸ್ವಾಭಿಮಾನವನ್ನೇ ಮರೆತಿದ್ದಾರೆ ಅನ್ನೋದನ್ನು ಊಹಿಸಿ.
#savegoakannadigaru
#ಗೋವಾಕನ್ನಡಿಗರನ್ನುಉಳಿಸಿ
ಕನ್ನಡಿಗ ನಾಡು ಎಲ್ಲಾ ಭಾಷೆ, ಎಲ್ಲಾ ರಾಜ್ಯದ ಜನರಿಗೂ ಆಶ್ರಯ ನೀಡಿದೆ, ಇಂತ ಕನ್ನಡಿಗರ ಮೇಲೆ ದೌರ್ಜನ್ಯ ನಡೆದರೂ ಭಾರತ ಸರಕಾರ ಸುಮ್ಮನೆ ಕೂತಿದೆಯಲ್ಲಾ
#savegoakannadigaru
#ಗೋವಾಕನ್ನಡಿಗರನ್ನುಉಳಿಸಿ
ಗೋವಾ ಕನ್ನಡಿಗರ ಪರವಾಗಿ ಕರವೇ ದನಿಯೆತ್ತಿದೆ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸುಮ್ಮನಿರುವುದೇಕೆ
#savegoakannadigaru
#ಗೋವಾಕನ್ನಡಿಗರನ್ನುಉಳಿಸಿ