Rajesh Naik U (Modi Ka Parivar)(@URajeshNaik) 's Twitter Profileg
Rajesh Naik U (Modi Ka Parivar)

@URajeshNaik

MLA Bantwal

ID:1339068757

linkhttp://urajeshnaik.com calendar_today09-04-2013 12:25:20

6,6K Tweets

7,7K Followers

379 Following

BJP Karnataka(@BJP4Karnataka) 's Twitter Profile Photo

Live : ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ Amit Shah (Modi Ka Parivar)

twitter.com/i/broadcasts/1…

account_circle
Rajesh Naik U (Modi Ka Parivar)(@URajeshNaik) 's Twitter Profile Photo

'ನಾನು ಬದುಕಿರುವವರೆಗೆ ದಲಿತರ, ಒಬಿಸಿಗಳ ಮೀಸಲಾತಿ ಕಿತ್ತು ಧರ್ಮಾಧಾರಿತವಾಗಿ ಮುಸಲ್ಮಾನರಿಗೆ ನೀಡಲು ಎಂದಿಗೂ ಬಿಡುವುದಿಲ್ಲ'

account_circle
BJP Karnataka(@BJP4Karnataka) 's Twitter Profile Photo

Live : ಎಬಿಪಿ ನ್ಯೂಸ್‌ನಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ Amit Shah (Modi Ka Parivar) ಅವರ ಸಂದರ್ಶನ



twitter.com/i/broadcasts/1…

account_circle
Ritam ಕನ್ನಡ(@RitamAppKannada) 's Twitter Profile Photo

ಪ್ರಜ್ವಲ್ ರೇವಣ್ಣ ವೈರಲ್ ವಿಡಿಯೋ ಪ್ರಕರಣ: ಮಾತೃಶಕ್ತಿಯ ಅವಮಾನವನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ - ಅಮಿತ್ ಶಾ

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದರೂ ಕಠಿಣ ಕ್ರಮ ಕೈಗೊಳ್ಳುವ ಬದಲು ರಾಜಕೀಯ ಮಾಡುತ್ತಿದೆ ಎಂದ ಶಾ.

Files

account_circle
Rajesh Naik U (Modi Ka Parivar)(@URajeshNaik) 's Twitter Profile Photo

ಕೈಗೆಟುಕುವ ದರದಲ್ಲಿ ವೈದ್ಯಕೀಯ ಸೇವೆಯನ್ನು ಜನರಿಗೆ ತಲುಪಿಸಿ ಆರೋಗ್ಯವಂತ ದೇಶ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆಯು ಬಡ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ವರದಾನವಾಗಿದೆ.

ಕೈಗೆಟುಕುವ ದರದಲ್ಲಿ ವೈದ್ಯಕೀಯ ಸೇವೆಯನ್ನು ಜನರಿಗೆ ತಲುಪಿಸಿ ಆರೋಗ್ಯವಂತ ದೇಶ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆಯು ಬಡ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ವರದಾನವಾಗಿದೆ. #AyushmanBharatDiwas
account_circle
Rajesh Naik U (Modi Ka Parivar)(@URajeshNaik) 's Twitter Profile Photo

ಹಿರಿಯ ಬಿಜೆಪಿ ನಾಯಕರು ಹಾಗೂ ಚಾಮರಾಜನಗರದ ಸಂಸದರಾದ ಶ್ರೀನಿವಾಸ ಪ್ರಸಾದ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

ಹಿರಿಯ ಬಿಜೆಪಿ ನಾಯಕರು ಹಾಗೂ ಚಾಮರಾಜನಗರದ ಸಂಸದರಾದ ಶ್ರೀನಿವಾಸ ಪ್ರಸಾದ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.
account_circle
BJP Karnataka(@BJP4Karnataka) 's Twitter Profile Photo

ಡಿಯರ್‌ ಐಟಿ ಸೆಲ್‌ ಸುಳ್ಳಿನ ಕಾರ್ಖಾನೆಯ ಸ್ಥಾಪಕ ಪಿತಾಮಹ Priyank Kharge / ಪ್ರಿಯಾಂಕ್ ಖರ್ಗೆ ಅವರೇ, ಸುಳ್ಳು ಹೇಳುವುದರಲ್ಲಿ Siddaramaiah ಅವರನ್ನೇ ಮೀರಿಸಲು ಮುಂದಾಗಿದ್ದೀರೇನು?

ಅನ್ನದಾತನಿಗೆ ಸಿಗಬೇಕಾದ ಕಿಸಾನ್‌ ಸಮ್ಮಾನ್‌ ಯೋಜನೆ ಹಣವನ್ನು ಕಿತ್ತುಕೊಂಡು Karnataka Congress ಪಾಪದ ಕೆಲಸ ಮಾಡಿದೆ.

ಪಾಪಿಷ್ಠರು ಬಂದು ಅಧಿಕಾರ ಹಿಡಿದ ಮೇಲೆ ಕರ್ನಾಟಕ…

account_circle
BJP Karnataka(@BJP4Karnataka) 's Twitter Profile Photo

Live : ಶಿರಸಿಯಲ್ಲಿ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ಶ್ರೀ Narendra Modi


twitter.com/i/broadcasts/1…

account_circle
BJP Karnataka(@BJP4Karnataka) 's Twitter Profile Photo

Live : ಬೆಳಗಾವಿಯಲ್ಲಿ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ಶ್ರೀ Narendra Modi

twitter.com/i/broadcasts/1…

account_circle
Rajesh Naik U (Modi Ka Parivar)(@URajeshNaik) 's Twitter Profile Photo

ವಿಕಸಿತ ಭಾರತದ ಸಂಕಲ್ಪವನ್ನು ಸಾಕಾರಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ ಬಂಟ್ವಾಳ ಕ್ಷೇತ್ರದ ಸಮಸ್ತ ಮತದಾರರಿಗೆ ಮತ್ತು ಹಗಲಿರುಳು ಶ್ರಮಿಸಿದ ಕಾರ್ಯಕರ್ತರಿಗೆ, ಪ್ರಮುಖರಿಗೆ ಧನ್ಯವಾದಗಳು.

ವಿಕಸಿತ ಭಾರತದ ಸಂಕಲ್ಪವನ್ನು ಸಾಕಾರಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ ಬಂಟ್ವಾಳ ಕ್ಷೇತ್ರದ ಸಮಸ್ತ ಮತದಾರರಿಗೆ ಮತ್ತು ಹಗಲಿರುಳು ಶ್ರಮಿಸಿದ ಕಾರ್ಯಕರ್ತರಿಗೆ, ಪ್ರಮುಖರಿಗೆ ಧನ್ಯವಾದಗಳು. #PhirEkBaarModiSarkar
account_circle
Rajesh Naik U (Modi Ka Parivar)(@URajeshNaik) 's Twitter Profile Photo

ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ಮಹಾ ಮೋಸ ಮಾಡಿದೆ.

ಮೀಸಲಾತಿ ವಿಚಾರದಲ್ಲಿ ಹಿಂದುಳಿದ ವರ್ಗಕ್ಕೆ ಕಾಂಗ್ರೆಸ್ ಚಿಪ್ಪು ಕೊಟ್ಟಿದೆ.

ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ಮಹಾ ಮೋಸ ಮಾಡಿದೆ. ಮೀಸಲಾತಿ ವಿಚಾರದಲ್ಲಿ ಹಿಂದುಳಿದ ವರ್ಗಕ್ಕೆ ಕಾಂಗ್ರೆಸ್ ಚಿಪ್ಪು ಕೊಟ್ಟಿದೆ.
account_circle
Rajesh Naik U (Modi Ka Parivar)(@URajeshNaik) 's Twitter Profile Photo

ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾದ ಕರುನಾಡಿನ ಮತದಾರ ಪ್ರಭುಗಳಿಗೆ ಧನ್ಯವಾದಗಳು.

NDA ಅಭ್ಯರ್ಥಿಗಳ ಪರವಾಗಿ ಅವಿರತ ಶ್ರಮಿಸಿದ ಕಾರ್ಯಕರ್ತ ಬಂಧುಗಳಿಗೆ ಕೃತಜ್ಞತೆಗಳು.

ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾದ ಕರುನಾಡಿನ ಮತದಾರ ಪ್ರಭುಗಳಿಗೆ ಧನ್ಯವಾದಗಳು. NDA ಅಭ್ಯರ್ಥಿಗಳ ಪರವಾಗಿ ಅವಿರತ ಶ್ರಮಿಸಿದ ಕಾರ್ಯಕರ್ತ ಬಂಧುಗಳಿಗೆ ಕೃತಜ್ಞತೆಗಳು. #ModiKiGuarantee #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
account_circle
Narendra Modi(@narendramodi) 's Twitter Profile Photo

Never ever forget. And never ever forgive Congress.

For decades they looted people’s money, weakened India’s security and mocked our culture. NO LONGER!

account_circle
Rajesh Naik U (Modi Ka Parivar)(@URajeshNaik) 's Twitter Profile Photo

ದಕ್ಷಿಣ ಕನ್ನಡ ಮತದಾರರಲ್ಲಿ ವಿನಂತಿ.
ಈ ಬಾರಿಯ ನಿಮ್ಮ ಅಮೂಲ್ಯ ಮತವನ್ನು ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾದ ಶ್ರೀ Captain Brijesh Chowta (Modi Ka Parivar) ಅವರಿಗೆ ನೀಡುವ ಮುಖಾಂತರ ಗೆಲ್ಲಿಸಕೊಡಬೇಕಾಗಿ ವಿನಂತಿ.


ದಕ್ಷಿಣ ಕನ್ನಡ ಮತದಾರರಲ್ಲಿ ವಿನಂತಿ. ಈ ಬಾರಿಯ ನಿಮ್ಮ ಅಮೂಲ್ಯ ಮತವನ್ನು ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾದ ಶ್ರೀ @CaptBrijesh ಅವರಿಗೆ ನೀಡುವ ಮುಖಾಂತರ ಗೆಲ್ಲಿಸಕೊಡಬೇಕಾಗಿ ವಿನಂತಿ. #PhirEkBaarModiSarkar #ಮತ್ತೊಮ್ಮೆಮೋದಿಸರ್ಕಾರ
account_circle
Rajesh Naik U (Modi Ka Parivar)(@URajeshNaik) 's Twitter Profile Photo

ನಮ್ಮ ಒಂದು ಮತ, ದೇಶವನ್ನು ಸುಭದ್ರಗೊಳಿಸುವುದಾದರೆ ಆ ಅವಕಾಶವನ್ನು ನಾವು ಸದುಪಯೋಗ ಪಡಿಸಿಕೊಳ್ಳೋಣ. ದೇಶದ ಅಭಿವೃದ್ಧಿಯಲ್ಲಿ ನಾವೂ ಭಾಗಿಯಾಗೋಣ.

ನಮ್ಮ ಒಂದು ಮತ, ದೇಶವನ್ನು ಸುಭದ್ರಗೊಳಿಸುವುದಾದರೆ ಆ ಅವಕಾಶವನ್ನು ನಾವು ಸದುಪಯೋಗ ಪಡಿಸಿಕೊಳ್ಳೋಣ. ದೇಶದ ಅಭಿವೃದ್ಧಿಯಲ್ಲಿ ನಾವೂ ಭಾಗಿಯಾಗೋಣ. #LokSabhaElections2024
account_circle
Rajesh Naik U (Modi Ka Parivar)(@URajeshNaik) 's Twitter Profile Photo

ದಕ್ಷಿಣ ಕನ್ನಡ ಮತದಾರರಲ್ಲಿ ವಿನಂತಿ.
ಈ ಬಾರಿಯ ನಿಮ್ಮ ಅಮೂಲ್ಯ ಮತವನ್ನು ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾದ ಶ್ರೀ Captain Brijesh Chowta (Modi Ka Parivar) ಅವರಿಗೆ ನೀಡುವ ಮುಖಾಂತರ ಗೆಲ್ಲಿಸಕೊಡಬೇಕಾಗಿ ವಿನಂತಿ.

account_circle