Rajesh Naik U (Modi Ka Parivar)
@URajeshNaik
MLA Bantwal
ID:1339068757
http://urajeshnaik.com 09-04-2013 12:25:20
6,6K Tweets
7,7K Followers
379 Following
Live : ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ Amit Shah (Modi Ka Parivar)
#PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ twitter.com/i/broadcasts/1…
Live : ಎಬಿಪಿ ನ್ಯೂಸ್ನಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ Amit Shah (Modi Ka Parivar) ಅವರ ಸಂದರ್ಶನ
#PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
twitter.com/i/broadcasts/1…
ಪ್ರಜ್ವಲ್ ರೇವಣ್ಣ ವೈರಲ್ ವಿಡಿಯೋ ಪ್ರಕರಣ: ಮಾತೃಶಕ್ತಿಯ ಅವಮಾನವನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ - ಅಮಿತ್ ಶಾ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಕಠಿಣ ಕ್ರಮ ಕೈಗೊಳ್ಳುವ ಬದಲು ರಾಜಕೀಯ ಮಾಡುತ್ತಿದೆ ಎಂದ ಶಾ.
#PrajwalRevanna #Hassan Files #Hassan #JDS
ಕೈಗೆಟುಕುವ ದರದಲ್ಲಿ ವೈದ್ಯಕೀಯ ಸೇವೆಯನ್ನು ಜನರಿಗೆ ತಲುಪಿಸಿ ಆರೋಗ್ಯವಂತ ದೇಶ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆಯು ಬಡ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ವರದಾನವಾಗಿದೆ.
#AyushmanBharatDiwas
Live : ನ್ಯೂಸ್18 ಇಂಡಿಯಾದಲ್ಲಿ ಪ್ರಧಾನಿ ಶ್ರೀ Narendra Modi ಅವರ ಸಂದರ್ಶನ
#PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
twitter.com/i/broadcasts/1…
ಬಾಲಕಿಯ ಅಭಿಮಾನಕ್ಕೆ ನಮೋ ಪುರಸ್ಕಾರ!
#PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
ಡಿಯರ್ ಐಟಿ ಸೆಲ್ ಸುಳ್ಳಿನ ಕಾರ್ಖಾನೆಯ ಸ್ಥಾಪಕ ಪಿತಾಮಹ Priyank Kharge / ಪ್ರಿಯಾಂಕ್ ಖರ್ಗೆ ಅವರೇ, ಸುಳ್ಳು ಹೇಳುವುದರಲ್ಲಿ Siddaramaiah ಅವರನ್ನೇ ಮೀರಿಸಲು ಮುಂದಾಗಿದ್ದೀರೇನು?
ಅನ್ನದಾತನಿಗೆ ಸಿಗಬೇಕಾದ ಕಿಸಾನ್ ಸಮ್ಮಾನ್ ಯೋಜನೆ ಹಣವನ್ನು ಕಿತ್ತುಕೊಂಡು Karnataka Congress ಪಾಪದ ಕೆಲಸ ಮಾಡಿದೆ.
ಪಾಪಿಷ್ಠರು ಬಂದು ಅಧಿಕಾರ ಹಿಡಿದ ಮೇಲೆ ಕರ್ನಾಟಕ…
Live : ಶಿರಸಿಯಲ್ಲಿ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ಶ್ರೀ Narendra Modi
#DhanyavadaModiji #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
twitter.com/i/broadcasts/1…
Live : ಬೆಳಗಾವಿಯಲ್ಲಿ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ಶ್ರೀ Narendra Modi
#PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ twitter.com/i/broadcasts/1…
ವಿಕಸಿತ ಭಾರತದ ಸಂಕಲ್ಪವನ್ನು ಸಾಕಾರಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ ಬಂಟ್ವಾಳ ಕ್ಷೇತ್ರದ ಸಮಸ್ತ ಮತದಾರರಿಗೆ ಮತ್ತು ಹಗಲಿರುಳು ಶ್ರಮಿಸಿದ ಕಾರ್ಯಕರ್ತರಿಗೆ, ಪ್ರಮುಖರಿಗೆ ಧನ್ಯವಾದಗಳು.
#PhirEkBaarModiSarkar
ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾದ ಕರುನಾಡಿನ ಮತದಾರ ಪ್ರಭುಗಳಿಗೆ ಧನ್ಯವಾದಗಳು.
NDA ಅಭ್ಯರ್ಥಿಗಳ ಪರವಾಗಿ ಅವಿರತ ಶ್ರಮಿಸಿದ ಕಾರ್ಯಕರ್ತ ಬಂಧುಗಳಿಗೆ ಕೃತಜ್ಞತೆಗಳು.
#ModiKiGuarantee #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
ದಕ್ಷಿಣ ಕನ್ನಡ ಮತದಾರರಲ್ಲಿ ವಿನಂತಿ.
ಈ ಬಾರಿಯ ನಿಮ್ಮ ಅಮೂಲ್ಯ ಮತವನ್ನು ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾದ ಶ್ರೀ Captain Brijesh Chowta (Modi Ka Parivar) ಅವರಿಗೆ ನೀಡುವ ಮುಖಾಂತರ ಗೆಲ್ಲಿಸಕೊಡಬೇಕಾಗಿ ವಿನಂತಿ.
#PhirEkBaarModiSarkar
#ಮತ್ತೊಮ್ಮೆಮೋದಿಸರ್ಕಾರ
ನಮ್ಮ ಒಂದು ಮತ, ದೇಶವನ್ನು ಸುಭದ್ರಗೊಳಿಸುವುದಾದರೆ ಆ ಅವಕಾಶವನ್ನು ನಾವು ಸದುಪಯೋಗ ಪಡಿಸಿಕೊಳ್ಳೋಣ. ದೇಶದ ಅಭಿವೃದ್ಧಿಯಲ್ಲಿ ನಾವೂ ಭಾಗಿಯಾಗೋಣ.
#LokSabhaElections2024
ದಕ್ಷಿಣ ಕನ್ನಡ ಮತದಾರರಲ್ಲಿ ವಿನಂತಿ.
ಈ ಬಾರಿಯ ನಿಮ್ಮ ಅಮೂಲ್ಯ ಮತವನ್ನು ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾದ ಶ್ರೀ Captain Brijesh Chowta (Modi Ka Parivar) ಅವರಿಗೆ ನೀಡುವ ಮುಖಾಂತರ ಗೆಲ್ಲಿಸಕೊಡಬೇಕಾಗಿ ವಿನಂತಿ.
#PhirEkBaarModiSarkar