M B Patil
@MBPatil
Minister for Commerce & Industries, Infrastructure GoK |
Educationist-Engineer-Basava Literature Enthusiast
ID:2885586924
http://www.mbpatil.com 31-10-2014 21:38:01
12,4K تغريدات
104,8K متابعون
1,3K التالية
ಗೀತಾಂಜಲಿ ಕೃತಿಯ ಮೂಲಕ ಸಾಹಿತ್ಯಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಸಾಹಿತಿ, ನಾಟಕಕಾರ, ಸಂಗೀತಕಾರ ಹೀಗೆ ಹಲವು ಪ್ರತಿಭೆಗಳ ಸಂಗಮವಾಗಿದ್ದ ಗುರುದೇವ ರವೀಂದ್ರನಾಥ ಠಾಗೋರ್ ಅವರ ಜನ್ಮದಿನದಂದು ಗೌರವದ ನಮನಗಳು.
ರಾಷ್ಟ್ರಗೀತೆ ‘ಜನಗಣಮನ’ ಮೂಲಕ ಎಲ್ಲ ಭಾರತೀಯರ ಮನಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.
#RabindranathTagore …
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತವೂ ಅಮೂಲ್ಯವಾದದ್ದು.
ನಿಮ್ಮ ಒಂದು ಮತ ಬದಲಾವಣೆಗೆ ಕಾರಣವಾಗಲಿದೆ.
ತಪ್ಪದೆ ಇಂದಿನ ಚುನಾವಣೆಯಲ್ಲಿ ಪಾಲ್ಗೊಂಡು ಮತದಾನ ಮಾಡಿರೆಂದು ವಿನಂತಿಸುತ್ತೇನೆ.
ಸಮಯ:ಬೆಳಿಗ್ಗೆ 7ರಿಂದ ಸಂಜೆ 6 ಗಂಟೆವರೆಗೆ
#ಲೋಕಸಭಾಚುನಾವಣೆ2024
“ಆತ್ಮೀಯ ಮತಬಾಂಧವರೇ,
ಈ ಬಾರಿಯ ವಿಜಯಪುರ ಲೋಕಸಭಾ ಚುನಾವಣೆಗೆ ನಾನು ಸ್ಪರ್ಧೆ ಮಾಡಿದ್ದು, ನಿಮ್ಮ ಅಮೂಲ್ಯವಾದ ಮತವನ್ನು ನನಗೆ ಕೊಟ್ಟು, ನನ್ನ ಆಯ್ಕೆಗೆ ಕಾರಣರಾಗಬೇಕೆಂದು ಜಿಲ್ಲೆಯ ಜನತೆಯಲ್ಲಿ ಅತ್ಯಂತ ನಮ್ರತೆಯಿಂದ ವಿನಂತಿಸಿಕೊಳ್ಳುತ್ತಿದ್ದೇನೆ”
-ರಾಜು ಆಲಗೂರ, ವಿಜಯಪುರ ಲೋಕಸಭಾ ಅಭ್ಯರ್ಥಿ
#ಜನಕಲ್ಯಾಣಗ್ಯಾರಂಟಿ #ಕೈಜೋಡಿಸಿ_ಜೀವನಬದಲಿಸಿ …
ಆತ್ಮೀಯ ಮತದಾರ ಬಂಧುಗಳೇ,
7ನೇ ಮೇ 2024ರ ಮಂಗಳವಾರದಂದು ಜರುಗಲಿರುವ 2ನೇ ಹಂತದ ಚುನಾವಣೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ನಿಮ್ಮ ಅಮೂಲ್ಯವಾದ ಮತದಾನ ಮಾಡಿ, ಕರ್ನಾಟಕದ ಅಭಿವೃದ್ಧಿಗೆ ಕೈ ಜೋಡಿಸಿ ಎಂದು ವಿನಂತಿಸುವೆ.
ಸಮಯ: ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ
#ಕೈಜೋಡಿಸಿ_ಜೀವನಬದಲಿಸಿ
#ಲೋಕಸಭಾಚುನಾವಣೆ2024
ಮಾನ್ಯ ಮತದಾರ ಬಂಧುಗಳೇ,
7ನೇ ಮೇ 2024ರ ಮಂಗಳವಾರದಂದು ಜರುಗಲಿರುವ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿರೆಂದು ಮನವಿ ಮಾಡುತ್ತೇನೆ.
ಸಮಯ: ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ
#ಕೈಜೋಡಿಸಿ_ಜೀವನಬದಲಿಸಿ
#ಲೋಕಸಭಾಚುನಾವಣೆ2024
#ಬಬಲೇಶ್ವರ ಮತ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡು ನಮ್ಮ ಪಕ್ಷದ ಅಭ್ಯರ್ಥಿ ಶ್ರೀ ರಾಜು ಆಲಗೂರ ಅವರ ಪರವಾಗಿ ಮತಯಾಚಿಸಿದೆ. ಆ ಕುರಿತು ಇಂದಿನ ಮಾಧ್ಯಮಗಳಲ್ಲಿ ಮೂಡಿಬಂದಿರುವ ವರದಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ಧೇನೆ.
#ಕೈಹಿಡಿಯಿರಿ_ಮುನ್ನಡೆಯಿರಿ
#ಲೋಕಸಭಾಚುನಾವಣೆ2024
#ವಿಜಯಪುರಲೋಕಸಭಾಕ್ಷೇತ್ರ
ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ಜನರಿಗೆ ಉತ್ತಮ ಬದುಕು ನೀಡುತ್ತಿದೆ.
ಬಿಜೆಪಿ ಗ್ಯಾರಂಟಿಗಳನ್ನು ನಿಲ್ಲಿಸಲು ಬಯಸುತ್ತಿದೆ.
ಗ್ಯಾರಂಟಿ ವಿರೋಧಿ ಬಿಜೆಪಿ ಸೋಲಿಸಿ
ಗ್ಯಾರಂಟಿ ನೀಡುವ ಕೈಗೆ ಮತ ನೀಡಿ, ಕಾಂಗ್ರೆಸ್ ಗೆಲ್ಲಿಸಿ
#ಕೈಹಿಡಿಯಿರಿ_ಮುನ್ನಡೆಯಿರಿ
#ಲೋಕಸಭಾಚುನಾವಣೆ2024