M B Patil(@MBPatil) 's Twitter Profileg
M B Patil

@MBPatil

Minister for Commerce & Industries, Infrastructure GoK |
Educationist-Engineer-Basava Literature Enthusiast

ID:2885586924

linkhttp://www.mbpatil.com calendar_today31-10-2014 21:38:01

12,3K Tweets

104,7K Followers

1,3K Following

M B Patil(@MBPatil) 's Twitter Profile Photo

ಒಂದು ವೋಟಿಗೆ ಹತ್ತು ಗ್ಯಾರಂಟಿ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ!

ಒಂದು ವೋಟಿಗೆ ಹತ್ತು ಗ್ಯಾರಂಟಿ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ! #ಲೋಕಸಭಾಚುನಾವಣೆ2024
account_circle
M B Patil(@MBPatil) 's Twitter Profile Photo

ಗೀತಾಂಜಲಿ ಕೃತಿಯ ಮೂಲಕ ಸಾಹಿತ್ಯಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಸಾಹಿತಿ, ನಾಟಕಕಾರ, ಸಂಗೀತಕಾರ ಹೀಗೆ ಹಲವು ಪ್ರತಿಭೆಗಳ ಸಂಗಮವಾಗಿದ್ದ ಗುರುದೇವ ರವೀಂದ್ರನಾಥ ಠಾಗೋರ್ ಅವರ ಜನ್ಮದಿನದಂದು ಗೌರವದ ನಮನಗಳು.
ರಾಷ್ಟ್ರಗೀತೆ ‘ಜನಗಣಮನ’ ಮೂಲಕ ಎಲ್ಲ ಭಾರತೀಯರ ಮನಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.

ಗೀತಾಂಜಲಿ ಕೃತಿಯ ಮೂಲಕ ಸಾಹಿತ್ಯಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಸಾಹಿತಿ, ನಾಟಕಕಾರ, ಸಂಗೀತಕಾರ ಹೀಗೆ ಹಲವು ಪ್ರತಿಭೆಗಳ ಸಂಗಮವಾಗಿದ್ದ ಗುರುದೇವ ರವೀಂದ್ರನಾಥ ಠಾಗೋರ್ ಅವರ ಜನ್ಮದಿನದಂದು ಗೌರವದ ನಮನಗಳು. ರಾಷ್ಟ್ರಗೀತೆ ‘ಜನಗಣಮನ’ ಮೂಲಕ ಎಲ್ಲ ಭಾರತೀಯರ ಮನಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. #RabindranathTagore…
account_circle
M B Patil(@MBPatil) 's Twitter Profile Photo

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತವೂ ಅಮೂಲ್ಯವಾದದ್ದು.

ನಿಮ್ಮ ಒಂದು ಮತ ಬದಲಾವಣೆಗೆ ಕಾರಣವಾಗಲಿದೆ.

ತಪ್ಪದೆ ಇಂದಿನ ಚುನಾವಣೆಯಲ್ಲಿ ಪಾಲ್ಗೊಂಡು ಮತದಾನ ಮಾಡಿರೆಂದು ವಿನಂತಿಸುತ್ತೇನೆ.

ಸಮಯ:ಬೆಳಿಗ್ಗೆ 7ರಿಂದ ಸಂಜೆ 6 ಗಂಟೆವರೆಗೆ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತವೂ ಅಮೂಲ್ಯವಾದದ್ದು. ನಿಮ್ಮ ಒಂದು ಮತ ಬದಲಾವಣೆಗೆ ಕಾರಣವಾಗಲಿದೆ. ತಪ್ಪದೆ ಇಂದಿನ ಚುನಾವಣೆಯಲ್ಲಿ ಪಾಲ್ಗೊಂಡು ಮತದಾನ ಮಾಡಿರೆಂದು ವಿನಂತಿಸುತ್ತೇನೆ. ಸಮಯ:ಬೆಳಿಗ್ಗೆ 7ರಿಂದ ಸಂಜೆ 6 ಗಂಟೆವರೆಗೆ #ಲೋಕಸಭಾಚುನಾವಣೆ2024
account_circle
M B Patil(@MBPatil) 's Twitter Profile Photo

ಕಾಗೆಯಂದಗುಳ ಕಂಡರೆ
ಕರೆಯದೇ ತನ್ನ ಬಳಗವನ್ನು ?
ಕೋಳಿಯೊಂದು ಕುಟುಕ ಕಂಡರೆ
ಕೂಗಿ ಕರೆಯದೇ ತನ್ನ ಕುಲವೆಲ್ಲವನ್ನು ?
ಶಿವಭಕ್ತನಾಗಿ ಭಕ್ತಿ-ಪಕ್ಷವಿಲ್ಲದಿದ್ದರೆ
ಕಾಗೆ ಕೋಳಿಯಿಂದ ಕರಕಷ್ಟ ಕೂಡಲಸಂಗಮದೇವ.
- ಬಸವಣ್ಣ

account_circle
M B Patil(@MBPatil) 's Twitter Profile Photo

“ಆತ್ಮೀಯ ಮತಬಾಂಧವರೇ,
ಈ ಬಾರಿಯ ವಿಜಯಪುರ ಲೋಕಸಭಾ ಚುನಾವಣೆಗೆ ನಾನು ಸ್ಪರ್ಧೆ ಮಾಡಿದ್ದು, ನಿಮ್ಮ ಅಮೂಲ್ಯವಾದ ಮತವನ್ನು ನನಗೆ ಕೊಟ್ಟು, ನನ್ನ ಆಯ್ಕೆಗೆ ಕಾರಣರಾಗಬೇಕೆಂದು ಜಿಲ್ಲೆಯ ಜನತೆಯಲ್ಲಿ ಅತ್ಯಂತ ನಮ್ರತೆಯಿಂದ ವಿನಂತಿಸಿಕೊಳ್ಳುತ್ತಿದ್ದೇನೆ”
-ರಾಜು ಆಲಗೂರ, ವಿಜಯಪುರ ಲೋಕಸಭಾ ಅಭ್ಯರ್ಥಿ

account_circle
Siddaramaiah(@siddaramaiah) 's Twitter Profile Photo

ಅನ್ಯಾಯ, ಅಸಮಾನತೆ, ದ್ವೇಷದ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿರುವ ಭಾರತವನ್ನು ನ್ಯಾಯ, ಸಮಾನತೆ ಮತ್ತು ಸೌಹಾರ್ದ ಚಿಂತನೆಗಳ ಮೂಲಕ ಕಟ್ಟಲು ನಮಗೆ ನಿಮ್ಮ ಬೆಂಬಲ ಬೇಕಿದೆ.
ನಿಮಗಾಗಿ, ನಿಮ್ಮವರ ಭವಿಷ್ಯಕ್ಕಾಗಿ, ನಮ್ಮೆಲ್ಲರ ಪ್ರೀತಿಯ ಭಾರತಕ್ಕಾಗಿ ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್‌ ಅಭ್ಯರ್ಥಿ ಅಲಗೂರು ರಾಜು ಅವರಿಗೆ ನೀಡಿ ಎಂದು…

ಅನ್ಯಾಯ, ಅಸಮಾನತೆ, ದ್ವೇಷದ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿರುವ ಭಾರತವನ್ನು ನ್ಯಾಯ, ಸಮಾನತೆ ಮತ್ತು ಸೌಹಾರ್ದ ಚಿಂತನೆಗಳ ಮೂಲಕ ಕಟ್ಟಲು ನಮಗೆ ನಿಮ್ಮ ಬೆಂಬಲ ಬೇಕಿದೆ. ನಿಮಗಾಗಿ, ನಿಮ್ಮವರ ಭವಿಷ್ಯಕ್ಕಾಗಿ, ನಮ್ಮೆಲ್ಲರ ಪ್ರೀತಿಯ ಭಾರತಕ್ಕಾಗಿ ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್‌ ಅಭ್ಯರ್ಥಿ ಅಲಗೂರು ರಾಜು ಅವರಿಗೆ ನೀಡಿ ಎಂದು…
account_circle
M B Patil(@MBPatil) 's Twitter Profile Photo

ನಮ್ಮ ಗ್ಯಾರಂಟಿಗಳು ಕೇವಲ ಯೋಜನೆಯಲ್ಲ. ಅದು ನಮ್ಮ ಬದ್ಧತೆ ಮತ್ತು ಕಾಳಜಿ!
ಗ್ಯಾರಂಟಿಯ ಫಲಾನುಭವಿಯಾದ ಹೊನವಾಡದ ಕಾಸವ್ವ ತಾಯಿಯ ಹೃತ್ಪೂರ್ವಕ ಹಾರೈಕೆ, ಅಭಿಮಾನದ ನುಡಿಗೆ ಕೃತಜ್ಞತೆಗಳು...

account_circle
M B Patil(@MBPatil) 's Twitter Profile Photo

ಬಬಲೇಶ್ವರ ಮತ ಕ್ಷೇತ್ರದ ಹೊನವಾಡ, ಅರ್ಜುಣಗಿ, ಕಾತ್ರಾಳ, ಹಲಗಣಿಗಳಲ್ಲಿ ಭಾನುವಾರ ನಮ್ಮ ಪಕ್ಷದ ಅಭ್ಯರ್ಥಿ ಶ್ರೀ ರಾಜು ಆಲಗೂರ ಅವರ ಪರವಾಗಿ ಮತಯಾಚಿಸಿ ಮಾತನಾಡಿದೆ. ಸಾರ್ವಜನಿಕ ಸಭೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಮಾತನಾಡಿದೆ. ಆ ಕುರಿತು ಇಂದಿನ ಮಾಧ್ಯಮಗಳಲ್ಲಿ ಮೂಡಿಬಂದಿರುವ ವರದಿಗಳು...…

ಬಬಲೇಶ್ವರ ಮತ ಕ್ಷೇತ್ರದ ಹೊನವಾಡ, ಅರ್ಜುಣಗಿ, ಕಾತ್ರಾಳ, ಹಲಗಣಿಗಳಲ್ಲಿ ಭಾನುವಾರ ನಮ್ಮ ಪಕ್ಷದ ಅಭ್ಯರ್ಥಿ ಶ್ರೀ ರಾಜು ಆಲಗೂರ ಅವರ ಪರವಾಗಿ ಮತಯಾಚಿಸಿ ಮಾತನಾಡಿದೆ. ಸಾರ್ವಜನಿಕ ಸಭೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಮಾತನಾಡಿದೆ. ಆ ಕುರಿತು ಇಂದಿನ ಮಾಧ್ಯಮಗಳಲ್ಲಿ ಮೂಡಿಬಂದಿರುವ ವರದಿಗಳು...…
account_circle
M B Patil(@MBPatil) 's Twitter Profile Photo

ಆತ್ಮೀಯ ಮತದಾರ ಬಂಧುಗಳೇ,
7ನೇ ಮೇ 2024ರ ಮಂಗಳವಾರದಂದು ಜರುಗಲಿರುವ 2ನೇ ಹಂತದ ಚುನಾವಣೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ನಿಮ್ಮ ಅಮೂಲ್ಯವಾದ ಮತದಾನ ಮಾಡಿ, ಕರ್ನಾಟಕದ ಅಭಿವೃದ್ಧಿಗೆ ಕೈ ಜೋಡಿಸಿ ಎಂದು ವಿನಂತಿಸುವೆ.
ಸಮಯ: ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ

account_circle
M B Patil(@MBPatil) 's Twitter Profile Photo

ಮಾನ್ಯ ಮತದಾರ ಬಂಧುಗಳೇ,
7ನೇ ಮೇ 2024ರ ಮಂಗಳವಾರದಂದು ಜರುಗಲಿರುವ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿರೆಂದು ಮನವಿ ಮಾಡುತ್ತೇನೆ.
ಸಮಯ: ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ

ಮಾನ್ಯ ಮತದಾರ ಬಂಧುಗಳೇ, 7ನೇ ಮೇ 2024ರ ಮಂಗಳವಾರದಂದು ಜರುಗಲಿರುವ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿರೆಂದು ಮನವಿ ಮಾಡುತ್ತೇನೆ. ಸಮಯ: ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ #ಕೈಜೋಡಿಸಿ_ಜೀವನಬದಲಿಸಿ #ಲೋಕಸಭಾಚುನಾವಣೆ2024
account_circle
M B Patil(@MBPatil) 's Twitter Profile Photo

ಬಬಲೇಶ್ವರ ಮತ ಕ್ಷೇತ್ರದ ಹಲಗಣಿ ಗ್ರಾಮಕ್ಕೆ ಭೇಟಿನೀಡಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದೆ.

ನಮ್ಮ ಕಾಂಗ್ರೆಸ್ ಪಕ್ಷವು 5 ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಜನರ ವಿಶ್ವಾಸ ಗೆದ್ದಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ 25 ಗ್ಯಾರಂಟಿಗಳು ಜಾರಿಯಾಗಲಿವೆ. ಇದರಿಂದ ದೇಶದಲ್ಲಿ ಹೊಸ ಬದಲಾವಣೆ…

ಬಬಲೇಶ್ವರ ಮತ ಕ್ಷೇತ್ರದ ಹಲಗಣಿ ಗ್ರಾಮಕ್ಕೆ ಭೇಟಿನೀಡಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದೆ. ನಮ್ಮ ಕಾಂಗ್ರೆಸ್ ಪಕ್ಷವು 5 ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಜನರ ವಿಶ್ವಾಸ ಗೆದ್ದಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ 25 ಗ್ಯಾರಂಟಿಗಳು ಜಾರಿಯಾಗಲಿವೆ. ಇದರಿಂದ ದೇಶದಲ್ಲಿ ಹೊಸ ಬದಲಾವಣೆ…
account_circle
M B Patil(@MBPatil) 's Twitter Profile Photo

ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು ಜನರ ಬದುಕಲ್ಲಿ ಬದಲಾವಣೆ ತಂದಿದೆ. ನಮ್ಮ ಜನಕಲ್ಯಾಣ ಯೋಜನೆಗಳಿಂದ ನಾಡಿನ ಜನತೆ ಸಂತುಷ್ಠರಾಗಿದ್ದಾರೆ.

ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು, ಹಾಗೂ ಬಿಡುಗಡೆ ಮಾಡಿದ ಅನುದಾನದ ವಿವರ.

ವಿಜಯಪುರದಲ್ಲಿ ಬದಲಾವಣೆ ನಿಶ್ಚಿತ; ಕಾಂಗ್ರೆಸ್ ಆಯ್ಕೆ ಖಚಿತ…

ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು ಜನರ ಬದುಕಲ್ಲಿ ಬದಲಾವಣೆ ತಂದಿದೆ. ನಮ್ಮ ಜನಕಲ್ಯಾಣ ಯೋಜನೆಗಳಿಂದ ನಾಡಿನ ಜನತೆ ಸಂತುಷ್ಠರಾಗಿದ್ದಾರೆ. #ವಿಜಯಪುರ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು, ಹಾಗೂ #ನಮ್ಮಸರ್ಕಾರ ಬಿಡುಗಡೆ ಮಾಡಿದ ಅನುದಾನದ ವಿವರ. ವಿಜಯಪುರದಲ್ಲಿ ಬದಲಾವಣೆ ನಿಶ್ಚಿತ; ಕಾಂಗ್ರೆಸ್ ಆಯ್ಕೆ ಖಚಿತ…
account_circle
M B Patil(@MBPatil) 's Twitter Profile Photo

ಕರ್ನಾಟಕದಲ್ಲಿ ನಡೆಯಲಿರುವ ಎರಡನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರದ ಅಂತಿಮ ದಿನವಾದ ಇಂದು ಮತ ಕ್ಷೇತ್ರದ ಮತ್ತು ಗ್ರಾಮಗಳಿಗೆ ಭೇಟಿನೀಡಿ ನಮ್ಮ ಪಕ್ಷದ ಅಭ್ಯರ್ಥಿ ಶ್ರೀ ರಾಜು ಆಲಗೂರ ಅವರ ಪರ ಮತಯಾಚಿಸಿದೆ.

ಯಶಸ್ವಿಯಾಗಿ ಜಾರಿಗೊಳಿಸಿರುವ ನಮ್ಮ ಸರ್ಕಾರದ ಗ್ಯಾರಂಟಿಗಳು, ಮುಂದೆ ಕೇಂದ್ರದಲ್ಲಿ ಅಧಿಕಾರಕ್ಕೆ…

ಕರ್ನಾಟಕದಲ್ಲಿ ನಡೆಯಲಿರುವ ಎರಡನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರದ ಅಂತಿಮ ದಿನವಾದ ಇಂದು #ಬಬಲೇಶ್ವರ ಮತ ಕ್ಷೇತ್ರದ #ಅರ್ಜುಣಗಿ ಮತ್ತು #ಕಾತ್ರಾಳ ಗ್ರಾಮಗಳಿಗೆ ಭೇಟಿನೀಡಿ ನಮ್ಮ ಪಕ್ಷದ ಅಭ್ಯರ್ಥಿ ಶ್ರೀ ರಾಜು ಆಲಗೂರ ಅವರ ಪರ ಮತಯಾಚಿಸಿದೆ. ಯಶಸ್ವಿಯಾಗಿ ಜಾರಿಗೊಳಿಸಿರುವ ನಮ್ಮ ಸರ್ಕಾರದ ಗ್ಯಾರಂಟಿಗಳು, ಮುಂದೆ ಕೇಂದ್ರದಲ್ಲಿ ಅಧಿಕಾರಕ್ಕೆ…
account_circle
M B Patil(@MBPatil) 's Twitter Profile Photo

ಬಬಲೇಶ್ವರ ಮತ ಕ್ಷೇತ್ರದ ಹೊನವಾಡ ಗ್ರಾಮಕ್ಕೆ ಈದಿನ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮದ ಕಾಸವ್ವ ಕನಮಡಿಯವರು ‘ಪ್ರತಿ ತಿಂಗಳು ರೂ. 2,000 ರೊಕ್ಕ ಬರುತ್ತಿದೆ, ಬಸ್ ಎಲ್ಲಾ ಫ್ರೀ ಮಾಡೀರೀ.... ನೀರು ಹರಿಸಿರೀ... ಕುಡಿಯಕ್ಕೆ ನೀರು ಸಿಕ್ಕಿದೆ... ನಮ್ಮ ಬದುಕು ಬಂಗಾರದ ಗಿಂಡಿ ಮಾಡೀರಿ. ಯಪ್ಪಾ ನಿಮಗೆ ನಮಸ್ಕಾರ ’ ಎಂದು ಅಭಿಮಾನದ ಮಾತುಗಳನ್ನು…

ಬಬಲೇಶ್ವರ ಮತ ಕ್ಷೇತ್ರದ ಹೊನವಾಡ ಗ್ರಾಮಕ್ಕೆ ಈದಿನ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮದ ಕಾಸವ್ವ ಕನಮಡಿಯವರು ‘ಪ್ರತಿ ತಿಂಗಳು ರೂ. 2,000 ರೊಕ್ಕ ಬರುತ್ತಿದೆ, ಬಸ್ ಎಲ್ಲಾ ಫ್ರೀ ಮಾಡೀರೀ.... ನೀರು ಹರಿಸಿರೀ... ಕುಡಿಯಕ್ಕೆ ನೀರು ಸಿಕ್ಕಿದೆ... ನಮ್ಮ ಬದುಕು ಬಂಗಾರದ ಗಿಂಡಿ ಮಾಡೀರಿ. ಯಪ್ಪಾ ನಿಮಗೆ ನಮಸ್ಕಾರ ’ ಎಂದು ಅಭಿಮಾನದ ಮಾತುಗಳನ್ನು…
account_circle
M B Patil(@MBPatil) 's Twitter Profile Photo

ಮತ ಕ್ಷೇತ್ರದ ಗ್ರಾಮದಲ್ಲಿ ಇಂದು ಜರುಗಿದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದೆ.
ನೀರಾವರಿ ಸಚಿವನಾಗಿದ್ದಾಗ ವಿಜಯಪುರ ಜಿಲ್ಲೆಗೆ ಸುಮಾರು 14,000 ಕೋಟಿ ರೂ.ಗಳ ಯೋಜನೆ ತಂದ ಸಂಗತಿ ನೆನಪು ಮಾಡಿಕೊಟ್ಟೆ. ಇದರಲ್ಲಿ ತಿಕೋಟಾ ಭಾಗದ ಕನಮಡಿ, ಬಿಜ್ಜರಗಿ, ಬಾಬಾನಗರ, ಹೊನವಾಡ ಸೇರಿದಂತೆ ಹಲವು ಗ್ರಾಮಗಳಿಗೆ ನೀರು…

#ಬಬಲೇಶ್ವರ ಮತ ಕ್ಷೇತ್ರದ #ಹೊನವಾಡ ಗ್ರಾಮದಲ್ಲಿ ಇಂದು ಜರುಗಿದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದೆ. ನೀರಾವರಿ ಸಚಿವನಾಗಿದ್ದಾಗ ವಿಜಯಪುರ ಜಿಲ್ಲೆಗೆ ಸುಮಾರು 14,000 ಕೋಟಿ ರೂ.ಗಳ ಯೋಜನೆ ತಂದ ಸಂಗತಿ ನೆನಪು ಮಾಡಿಕೊಟ್ಟೆ. ಇದರಲ್ಲಿ ತಿಕೋಟಾ ಭಾಗದ ಕನಮಡಿ, ಬಿಜ್ಜರಗಿ, ಬಾಬಾನಗರ, ಹೊನವಾಡ ಸೇರಿದಂತೆ ಹಲವು ಗ್ರಾಮಗಳಿಗೆ ನೀರು…
account_circle
M B Patil(@MBPatil) 's Twitter Profile Photo

ಮತ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡು ನಮ್ಮ ಪಕ್ಷದ ಅಭ್ಯರ್ಥಿ ಶ್ರೀ ರಾಜು ಆಲಗೂರ ಅವರ ಪರವಾಗಿ ಮತಯಾಚಿಸಿದೆ. ಆ ಕುರಿತು ಇಂದಿನ ಮಾಧ್ಯಮಗಳಲ್ಲಿ ಮೂಡಿಬಂದಿರುವ ವರದಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ಧೇನೆ.




#ಬಬಲೇಶ್ವರ ಮತ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡು ನಮ್ಮ ಪಕ್ಷದ ಅಭ್ಯರ್ಥಿ ಶ್ರೀ ರಾಜು ಆಲಗೂರ ಅವರ ಪರವಾಗಿ ಮತಯಾಚಿಸಿದೆ. ಆ ಕುರಿತು ಇಂದಿನ ಮಾಧ್ಯಮಗಳಲ್ಲಿ ಮೂಡಿಬಂದಿರುವ ವರದಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ಧೇನೆ. #ಕೈಹಿಡಿಯಿರಿ_ಮುನ್ನಡೆಯಿರಿ #ಲೋಕಸಭಾಚುನಾವಣೆ2024 #ವಿಜಯಪುರಲೋಕಸಭಾಕ್ಷೇತ್ರ
account_circle
M B Patil(@MBPatil) 's Twitter Profile Photo

ಹಲವಾರು ನೀರಾವರಿ ಯೋಜನೆಗಳನ್ನು ಉತ್ತರ ಕರ್ನಾಟಕ ಭಾಗದಲ್ಲಿ ಜಾರಿಗೆ ತರುವ ಮೂಲಕ ಇಲ್ಲಿನ ರೈತರ ಜೀವನವನ್ನು ಹಚ್ಚಹಸಿರಾಗಿಸಿದ ನಾಡಿನ ಶ್ರೇಷ್ಠ ನೀರಾವರಿ ತಜ್ಞರಾದ ಶಿವಪ್ಪ ಗುರುಸಿದ್ದಪ್ಪ ಬಾಳೆಕುಂದ್ರಿ ಅವರಿಗೆ ಗೌರವದ ನಮನಗಳನ್ನು ಸಲ್ಲಿಸೋಣ.
ತಮ್ಮ ದಕ್ಷತೆ, ಪರಿಶ್ರಮ, ಪ್ರಾಮಾಣಿಕ ಸೇವೆಗಳ ಮೂಲಕ ಬಾಳೆಕುಂದ್ರಿಯವರು ನಾಡಿನ 2ನೇ…

ಹಲವಾರು ನೀರಾವರಿ ಯೋಜನೆಗಳನ್ನು ಉತ್ತರ ಕರ್ನಾಟಕ ಭಾಗದಲ್ಲಿ ಜಾರಿಗೆ ತರುವ ಮೂಲಕ ಇಲ್ಲಿನ ರೈತರ ಜೀವನವನ್ನು ಹಚ್ಚಹಸಿರಾಗಿಸಿದ ನಾಡಿನ ಶ್ರೇಷ್ಠ ನೀರಾವರಿ ತಜ್ಞರಾದ ಶಿವಪ್ಪ ಗುರುಸಿದ್ದಪ್ಪ ಬಾಳೆಕುಂದ್ರಿ ಅವರಿಗೆ ಗೌರವದ ನಮನಗಳನ್ನು ಸಲ್ಲಿಸೋಣ. ತಮ್ಮ ದಕ್ಷತೆ, ಪರಿಶ್ರಮ, ಪ್ರಾಮಾಣಿಕ ಸೇವೆಗಳ ಮೂಲಕ ಬಾಳೆಕುಂದ್ರಿಯವರು ನಾಡಿನ 2ನೇ…
account_circle
M B Patil(@MBPatil) 's Twitter Profile Photo

ವಿಜಯಪುರ ಗೃಹ ಕಚೇರಿಯಿಂದ ನೇರಪ್ರಸಾರ

facebook.com/mbpatilmla/vid…

account_circle
M B Patil(@MBPatil) 's Twitter Profile Photo

ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ಜನರಿಗೆ ಉತ್ತಮ ಬದುಕು ನೀಡುತ್ತಿದೆ.
ಬಿಜೆಪಿ ಗ್ಯಾರಂಟಿಗಳನ್ನು ನಿಲ್ಲಿಸಲು ಬಯಸುತ್ತಿದೆ.
ಗ್ಯಾರಂಟಿ ವಿರೋಧಿ ಬಿಜೆಪಿ ಸೋಲಿಸಿ
ಗ್ಯಾರಂಟಿ ನೀಡುವ ಕೈಗೆ ಮತ ನೀಡಿ, ಕಾಂಗ್ರೆಸ್ ಗೆಲ್ಲಿಸಿ


ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ಜನರಿಗೆ ಉತ್ತಮ ಬದುಕು ನೀಡುತ್ತಿದೆ. ಬಿಜೆಪಿ ಗ್ಯಾರಂಟಿಗಳನ್ನು ನಿಲ್ಲಿಸಲು ಬಯಸುತ್ತಿದೆ. ಗ್ಯಾರಂಟಿ ವಿರೋಧಿ ಬಿಜೆಪಿ ಸೋಲಿಸಿ ಗ್ಯಾರಂಟಿ ನೀಡುವ ಕೈಗೆ ಮತ ನೀಡಿ, ಕಾಂಗ್ರೆಸ್ ಗೆಲ್ಲಿಸಿ #ಕೈಹಿಡಿಯಿರಿ_ಮುನ್ನಡೆಯಿರಿ #ಲೋಕಸಭಾಚುನಾವಣೆ2024
account_circle