ಶ್ರೀ ರಾಘವೇಶ್ವರ ಭಾರತೀ ಶ್ರೀ
@SriSamsthana
Seer @ShankaraPeetha
08-01-2011 09:30:58
6,4K Tweets
18,7K Followers
34 Following
ಮಾಡಿದ ಪಾಪವು ಕೂಡಲೇ ಫಲ ಕೊಡದು; ಆದರೆ ಕೊಡದಿರದು!
ಕಾಲಚಕ್ರವು ಉರುಳಿ ಮರಳುವಾಗ ಒಂದು ದಿನ ಅದು ಪಾಪಕರ್ತೃವಿನ ಬೇರುಗಳನ್ನೇ ಕಡಿದೊಗೆಯುವುದು!
#ಮಾಡಿದ್ದುಣ್ಣೋ_ಮಹಾರಾಯ
ಶ್ರೀ ರಾಘವೇಶ್ವರ ಭಾರತೀ ಶ್ರೀ 'ಕಾಲ ಹೀಗೇ ಇರದು! ಸತ್ಯಮೇವ ಜಯತಿ ನಾನೃತಮ್!'-- ಗುರುನುಡಿ! ಗುರುನುಡಿಗೆ ಎರೆಉಂಟೇ? ತಲೆಗೆರೆದ ನೀರು ಕಾಲಿಗೆ ಬರಲೇಬೇಕು! ಉಪ್ಪುತಿಂದ ಮೇಲೆ ನೀರು ಕುಡಿಯಲೇಬೇಕು!
#ಮಾಡಿದ್ದುಣ್ಣೋ_ಮಹಾರಾಯ