ಕರ್ನಾಟಕ ಇತಿಹಾಸ
@KannadaNaduu
ಹೆಮ್ಮೆಯ ಕನ್ನಡಿಗ ತಂಡ,
ಕನ್ನಡ ನಾಡು,
ಇತಿಹಾಸ,ಕಲೆ,ಸಾಹಿತ್ಯ & ಸಂಸ್ಕೃತಿ.
ID:1184407220017979393
16-10-2019 09:54:37
12,9K Tweets
42,4K Followers
13 Following
Follow People
ಆದ್ರೆ ಇವತ್ತು ಆ ಕನ್ನಡವನ್ನೇ ಅಪಾಯಕ್ಕೆ ತರುತ್ತಿರುವವರು ನಿಮ್ಮಂತ ಅಜ್ಞಾನಿ ಮುಟ್ಟಾಳರು
#ಕನ್ನಡ_ಕರುನಾಡು
ಕನ್ನಡದ ಸಾಂಸ್ಕೃತಿಕ ಹೆಮ್ಮೆಯ 'ಪ್ರಭಾತ್ ಕಲಾವಿದರು'
(ನೆನ್ನೆ ಪೋಸ್ಟ್ ಮಾಡಬೇಕಿತ್ತು ಮಾಡಲಾಗಿದ್ದಕ್ಕೆ ಕ್ಷಮೆ ಇರಲಿ )
#ಕನ್ನಡ_ಕರುನಾಡು
ಕರ್ನಾಟಕ ಶಾಸ್ತ್ರೀಯ ಸಂಗೀತದ ಅಪ್ರತಿಮ ಸಾಧಕರಲ್ಲಿ ಒಬ್ಬರಾದ 'ಶ್ರೀ ಎಚ್.ಯೋಗನರಸಿಂಹಂ' ರ ಪುಣ್ಯಸ್ಮರಣೆ 🙏
#ಕನ್ನಡ_ಕರುನಾಡು
ಕನ್ನಡಿಗರ ಮನೆಮನಗಳಲ್ಲಿ ಹೊಸತನದಲ್ಲಿ ಕನ್ನಡತನವನ್ನು ತುಂಬಿದ ಪ್ರೀತಿಯ ಪಂಡಿತ
'ಶ್ರೀ ನಾ.ಸೋಮೇಶ್ವರ' ರ ಜನ್ಮದಿನ 💐
#ಕನ್ನಡ_ಕರುನಾಡು
ಕನ್ನಡ ಓದೋಕೆ ಬಾರದವನು ಕರ್ನಾಟಕದ ಶಿಕ್ಷಣ ಮಂತ್ರಿ.
ಇದು ನಮ್ ಸಮಾಜ ಹೋಡಿರೀ ಚಪ್ಪಾಳೆ
#ಕನ್ನಡ_ಕರುನಾಡು
'ಆರ್ಟ್ ಆಫ್ ಲೀವಿಂಗ್' ಮೂಲಕ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿಯನ್ನು ಜಗತ್ತಿನ ಎಲ್ಲೆಡೆ ಪಸರಿಸುತ್ತಿರುವ ಸಂತ
'ಶ್ರೀ ಶ್ರೀ ರವಿಶಂಕರ್ ಗುರೂಜಿ' ಅವರ ಜನ್ಮದಿನ 💐
#ಕನ್ನಡ_ಕರುನಾಡು
ಮೈಸೂರು ಸಂಸ್ಥಾನದಲ್ಲಿ 'ನೈರ್ಮಲ್ಯ ಅಭಿವೃದ್ಧಿ ಮತ್ತು ಪಟ್ಟಣಗಳ ಅಗತ್ಯತೆಗಳಿಗಾಗಿ ಮುನ್ಸಿಪಲ್ ಫಂಡ್' ಗಳ ಸ್ಥಾಪನೆಗಾಗಿ ಮೈಸೂರು ಸಂಸ್ಥಾನವು ಆದೇಶ ಹೊರಡಿಸಿದ್ದು 1862 ರ ಇದೆ ದಿನ.
#ಕನ್ನಡ_ಕರುನಾಡು
ಒಬ್ರು ಇಬ್ರು ಯಾಕೆ ?
ಒಟ್ಟಿಗೆ ಇಡೀ ಊರಿನ ಜನರೆಲ್ಲರನ್ನೂ ರೌಡಿ ಶೀಟರ್ ಪಟ್ಟಿಗೆ ಸೇರಿಸಿ ಬಿಡಿ ಸಚಿವರೇ ಬುದ್ದಿ ಬರ್ಲಿ ಅವರಿಗೆ.
Dr G Parameshwara
#ಕನ್ನಡ_ಕರುನಾಡು
ಇಮ್ಮಡಿ ಪುಲಿಕೇಶಿ ಏಕಕಾಲದಲ್ಲಿ
ಹಿಂದುವೂ ಆಗಿದ್ದ,
ಕನ್ನಡಿಗನೂ ಆಗಿದ್ದ,
ಸನಾತನ ಪರಂಪರೆಯ ರಕ್ಷಕನೂ ಆಗಿದ್ದ.
ಆದ್ರೆ ಈ ರೋಲ್ ಕಾಲ್ ಗಳು ತಮ್ಮ ಹೊಟ್ಟೆಪಾಡಿಗಾಗಿ ಆತನ ಬಗ್ಗೆ ಹೇಳುತ್ತಿರುವ ವಿರೋಧಾಭಾಸದ ವ್ಯಕ್ತಿಯಂತು ಆಗಿರಲಿಲ್ಲ.
#ಕನ್ನಡ_ಕರುನಾಡು
ಭರತನಾಟ್ಯ ನೃತ್ಯಕಲೆಗೆ ಹೊಸತನದ ಸ್ಪರ್ಶ ತೋರಿ ಮೂಗೂರು ಶೈಲಿಯನ್ನು ಹುಟ್ಟು ಹಾಕಿದ ಮಹಾನ್ ಚೇತನ
'ಮೂಗೂರು ಜೇಜೆಮ್ಮ' ನವರ ಜನ್ಮದಿನ 💐
#ಕನ್ನಡ_ಕರುನಾಡು
ಶ್ರೀಸಾಮಾನ್ಯನ ಒಡಲಾಳದ ಮಾತಿಗೆ ಧ್ವನಿಯಾಗಿ ಕರ್ನಾಟಕದ ಮನೆ ಮಾತಾದ ಪ್ರೀತಿಯ 'ಶ್ರೀ ರಂಗಣ್ಣ' ನವ್ರ ಜನ್ಮದಿನ 💐
ಆಲ್ ರೈಟ್ ಮುಂದಕ್ಕೆ ಹೋಗೋಣ ...🥰
#ಕನ್ನಡ_ಕರುನಾಡು
ಭಾರತದ ಜನಸಂಖ್ಯೆಯ 100 ನೆಯ ಕೋಟಿಯ ಮಗು ಎಂದೇ ಖ್ಯಾತವಾದ
'ಆಸ್ತಾ ಅರೋರ' ಜನಿಸಿದ್ದು
2000 ನೆ ಇಸವಿಯ ಇದೆ ದಿನ.
#ಕನ್ನಡ_ಕರುನಾಡು
#ಕುಮಾರಭಾರತ
ಜರಾಸಂಧನ ಯೋಚನೆ ತೀವ್ರವಾಗಿ ನನ್ನ ಶತ್ರುಗಳಾರಿದ್ದಾರೆ?
ಬಲಶಾಲಿಯಾದ ಹಸ್ತಿನಾಪುರದ ಅರಸರು ನಮ್ಮವರು,ಪಾಂಡುವಿನ ಮಕ್ಕಳಾದರು ನೀಚರಲ್ಲ. ಉಳಿದ ಸಾಗರತೀರದ ವರೆಗಿನ ಎಲ್ಲಾ ರಾಜರೂ ನಮ್ಮ ಅಧೀನದವರೆ. ಹೀಗಿರುವಾಗ ಯಾರೀ ಧೂರ್ತರು ಯಾವ ಕಾರಣದಿಂದ ಇಂತಹ ದರ್ಪ ಪ್ರದರ್ಶಿಸುತ್ತಿದ್ದಾರೆ ಎಂದು ಚಿಂತಿಸಿದ.
#ಕನ್ನಡ_ಕರುನಾಡು
ಭಾರತೀಯ ತತ್ವಶಾಸ್ತ್ರ ಮತ್ತು ಆಧ್ಯಾತ್ಮಕ್ಕೆ ಹೊಸತನದ ಭೌದ್ಧಿಕ ವೈಚಾರಿಕತೆಯ ಹಾದಿ ತೋರಿದ ಆಚಾರ್ಯ 'ಶ್ರೀ ಜಿಡ್ಡು ಕೃಷ್ಣಮೂರ್ತಿ' ಅವರ ಜನ್ಮದಿನ 💐
#ಕನ್ನಡ_ಕರುನಾಡು