ಕರ್ನಾಟಕ ಇತಿಹಾಸ(@KannadaNaduu) 's Twitter Profileg
ಕರ್ನಾಟಕ ಇತಿಹಾಸ

@KannadaNaduu

ಹೆಮ್ಮೆಯ ಕನ್ನಡಿಗ ತಂಡ,
ಕನ್ನಡ ನಾಡು,
ಇತಿಹಾಸ,ಕಲೆ,ಸಾಹಿತ್ಯ & ಸಂಸ್ಕೃತಿ.

ID:1184407220017979393

calendar_today16-10-2019 09:54:37

12,9K Tweets

42,4K Followers

13 Following

Follow People
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

ಲೇ,
ಮೊದ್ಲು ನಿನ್ನ ಹೆಸರಲ್ಲಿ ಇರೋ ಸಂಸ್ಕೃತದ ಸಮರ್ಥನನ್ನ ಕೆರದಾಕೊ ಕೆರೂರು 🤣

account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

ಆದ್ರೆ ಇವತ್ತು ಆ ಕನ್ನಡವನ್ನೇ ಅಪಾಯಕ್ಕೆ ತರುತ್ತಿರುವವರು ನಿಮ್ಮಂತ ಅಜ್ಞಾನಿ ಮುಟ್ಟಾಳರು

account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

ಕನ್ನಡದ ಸಾಂಸ್ಕೃತಿಕ ಹೆಮ್ಮೆಯ 'ಪ್ರಭಾತ್ ಕಲಾವಿದರು'
(ನೆನ್ನೆ ಪೋಸ್ಟ್ ಮಾಡಬೇಕಿತ್ತು ಮಾಡಲಾಗಿದ್ದಕ್ಕೆ ಕ್ಷಮೆ ಇರಲಿ )

ಕನ್ನಡದ ಸಾಂಸ್ಕೃತಿಕ ಹೆಮ್ಮೆಯ 'ಪ್ರಭಾತ್ ಕಲಾವಿದರು' (ನೆನ್ನೆ ಪೋಸ್ಟ್ ಮಾಡಬೇಕಿತ್ತು ಮಾಡಲಾಗಿದ್ದಕ್ಕೆ ಕ್ಷಮೆ ಇರಲಿ ) #ಕನ್ನಡ_ಕರುನಾಡು
account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

ಕರ್ನಾಟಕ ಶಾಸ್ತ್ರೀಯ ಸಂಗೀತದ ಅಪ್ರತಿಮ ಸಾಧಕರಲ್ಲಿ ಒಬ್ಬರಾದ 'ಶ್ರೀ ಎಚ್.ಯೋಗನರಸಿಂಹಂ' ರ ಪುಣ್ಯಸ್ಮರಣೆ 🙏

ಕರ್ನಾಟಕ ಶಾಸ್ತ್ರೀಯ ಸಂಗೀತದ ಅಪ್ರತಿಮ ಸಾಧಕರಲ್ಲಿ ಒಬ್ಬರಾದ 'ಶ್ರೀ ಎಚ್.ಯೋಗನರಸಿಂಹಂ' ರ ಪುಣ್ಯಸ್ಮರಣೆ 🙏 #ಕನ್ನಡ_ಕರುನಾಡು
account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

ಕನ್ನಡಿಗರ ಮನೆಮನಗಳಲ್ಲಿ ಹೊಸತನದಲ್ಲಿ ಕನ್ನಡತನವನ್ನು ತುಂಬಿದ ಪ್ರೀತಿಯ ಪಂಡಿತ
'ಶ್ರೀ ನಾ.ಸೋಮೇಶ್ವರ' ರ ಜನ್ಮದಿನ 💐

ಕನ್ನಡಿಗರ ಮನೆಮನಗಳಲ್ಲಿ ಹೊಸತನದಲ್ಲಿ ಕನ್ನಡತನವನ್ನು ತುಂಬಿದ ಪ್ರೀತಿಯ ಪಂಡಿತ 'ಶ್ರೀ ನಾ.ಸೋಮೇಶ್ವರ' ರ ಜನ್ಮದಿನ 💐 #ಕನ್ನಡ_ಕರುನಾಡು
account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

ಕನ್ನಡಕ್ಕೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಸಿನಿಮಾ
'ಸಂಸ್ಕಾರ' ಬಿಡುಗಡೆ ಆಗಿದ್ದು 1970 ರ ಇದೆ ದಿನ.

ಕನ್ನಡಕ್ಕೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಸಿನಿಮಾ 'ಸಂಸ್ಕಾರ' ಬಿಡುಗಡೆ ಆಗಿದ್ದು 1970 ರ ಇದೆ ದಿನ. #ಕನ್ನಡ_ಕರುನಾಡು
account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

ಕನ್ನಡ ಓದೋಕೆ ಬಾರದವನು ಕರ್ನಾಟಕದ ಶಿಕ್ಷಣ ಮಂತ್ರಿ.
ಇದು ನಮ್ ಸಮಾಜ ಹೋಡಿರೀ ಚಪ್ಪಾಳೆ

account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

'ಆರ್ಟ್ ಆಫ್ ಲೀವಿಂಗ್' ಮೂಲಕ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿಯನ್ನು ಜಗತ್ತಿನ ಎಲ್ಲೆಡೆ ಪಸರಿಸುತ್ತಿರುವ ಸಂತ
'ಶ್ರೀ ಶ್ರೀ ರವಿಶಂಕರ್ ಗುರೂಜಿ' ಅವರ ಜನ್ಮದಿನ 💐

'ಆರ್ಟ್ ಆಫ್ ಲೀವಿಂಗ್' ಮೂಲಕ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿಯನ್ನು ಜಗತ್ತಿನ ಎಲ್ಲೆಡೆ ಪಸರಿಸುತ್ತಿರುವ ಸಂತ 'ಶ್ರೀ ಶ್ರೀ ರವಿಶಂಕರ್ ಗುರೂಜಿ' ಅವರ ಜನ್ಮದಿನ 💐 #ಕನ್ನಡ_ಕರುನಾಡು
account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

ಮೈಸೂರು ಸಂಸ್ಥಾನದಲ್ಲಿ 'ನೈರ್ಮಲ್ಯ ಅಭಿವೃದ್ಧಿ ಮತ್ತು ಪಟ್ಟಣಗಳ ಅಗತ್ಯತೆಗಳಿಗಾಗಿ ಮುನ್ಸಿಪಲ್ ಫಂಡ್' ಗಳ ಸ್ಥಾಪನೆಗಾಗಿ ಮೈಸೂರು ಸಂಸ್ಥಾನವು ಆದೇಶ ಹೊರಡಿಸಿದ್ದು 1862 ರ ಇದೆ ದಿನ.

account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

ಒಬ್ರು ಇಬ್ರು ಯಾಕೆ ?
ಒಟ್ಟಿಗೆ ಇಡೀ ಊರಿನ ಜನರೆಲ್ಲರನ್ನೂ ರೌಡಿ ಶೀಟರ್ ಪಟ್ಟಿಗೆ ಸೇರಿಸಿ ಬಿಡಿ ಸಚಿವರೇ ಬುದ್ದಿ ಬರ್ಲಿ ಅವರಿಗೆ.
Dr G Parameshwara

ಒಬ್ರು ಇಬ್ರು ಯಾಕೆ ? ಒಟ್ಟಿಗೆ ಇಡೀ ಊರಿನ ಜನರೆಲ್ಲರನ್ನೂ ರೌಡಿ ಶೀಟರ್ ಪಟ್ಟಿಗೆ ಸೇರಿಸಿ ಬಿಡಿ ಸಚಿವರೇ ಬುದ್ದಿ ಬರ್ಲಿ ಅವರಿಗೆ. @DrGParameshwara #ಕನ್ನಡ_ಕರುನಾಡು
account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

ಇಮ್ಮಡಿ ಪುಲಿಕೇಶಿ ಏಕಕಾಲದಲ್ಲಿ
ಹಿಂದುವೂ ಆಗಿದ್ದ,
ಕನ್ನಡಿಗನೂ ಆಗಿದ್ದ,
ಸನಾತನ ಪರಂಪರೆಯ ರಕ್ಷಕನೂ ಆಗಿದ್ದ.

ಆದ್ರೆ ಈ ರೋಲ್ ಕಾಲ್ ಗಳು ತಮ್ಮ ಹೊಟ್ಟೆಪಾಡಿಗಾಗಿ ಆತನ ಬಗ್ಗೆ ಹೇಳುತ್ತಿರುವ ವಿರೋಧಾಭಾಸದ ವ್ಯಕ್ತಿಯಂತು ಆಗಿರಲಿಲ್ಲ.

account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

ಭರತನಾಟ್ಯ ನೃತ್ಯಕಲೆಗೆ ಹೊಸತನದ ಸ್ಪರ್ಶ ತೋರಿ ಮೂಗೂರು ಶೈಲಿಯನ್ನು ಹುಟ್ಟು ಹಾಕಿದ ಮಹಾನ್ ಚೇತನ
'ಮೂಗೂರು ಜೇಜೆಮ್ಮ' ನವರ ಜನ್ಮದಿನ 💐

ಭರತನಾಟ್ಯ ನೃತ್ಯಕಲೆಗೆ ಹೊಸತನದ ಸ್ಪರ್ಶ ತೋರಿ ಮೂಗೂರು ಶೈಲಿಯನ್ನು ಹುಟ್ಟು ಹಾಕಿದ ಮಹಾನ್ ಚೇತನ 'ಮೂಗೂರು ಜೇಜೆಮ್ಮ' ನವರ ಜನ್ಮದಿನ 💐 #ಕನ್ನಡ_ಕರುನಾಡು
account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

ಶ್ರೀಸಾಮಾನ್ಯನ ಒಡಲಾಳದ ಮಾತಿಗೆ ಧ್ವನಿಯಾಗಿ ಕರ್ನಾಟಕದ ಮನೆ ಮಾತಾದ ಪ್ರೀತಿಯ 'ಶ್ರೀ ರಂಗಣ್ಣ' ನವ್ರ ಜನ್ಮದಿನ 💐
ಆಲ್ ರೈಟ್ ಮುಂದಕ್ಕೆ ಹೋಗೋಣ ...🥰

ಶ್ರೀಸಾಮಾನ್ಯನ ಒಡಲಾಳದ ಮಾತಿಗೆ ಧ್ವನಿಯಾಗಿ ಕರ್ನಾಟಕದ ಮನೆ ಮಾತಾದ ಪ್ರೀತಿಯ 'ಶ್ರೀ ರಂಗಣ್ಣ' ನವ್ರ ಜನ್ಮದಿನ 💐 ಆಲ್ ರೈಟ್ ಮುಂದಕ್ಕೆ ಹೋಗೋಣ ...🥰 #ಕನ್ನಡ_ಕರುನಾಡು
account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

ಭಾರತದ ಜನಸಂಖ್ಯೆಯ 100 ನೆಯ ಕೋಟಿಯ ಮಗು ಎಂದೇ ಖ್ಯಾತವಾದ
'ಆಸ್ತಾ ಅರೋರ' ಜನಿಸಿದ್ದು
2000 ನೆ ಇಸವಿಯ ಇದೆ ದಿನ.

ಭಾರತದ ಜನಸಂಖ್ಯೆಯ 100 ನೆಯ ಕೋಟಿಯ ಮಗು ಎಂದೇ ಖ್ಯಾತವಾದ 'ಆಸ್ತಾ ಅರೋರ' ಜನಿಸಿದ್ದು 2000 ನೆ ಇಸವಿಯ ಇದೆ ದಿನ. #ಕನ್ನಡ_ಕರುನಾಡು
account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo


ಜರಾಸಂಧನ ಯೋಚನೆ ತೀವ್ರವಾಗಿ ನನ್ನ ಶತ್ರುಗಳಾರಿದ್ದಾರೆ?
ಬಲಶಾಲಿಯಾದ ಹಸ್ತಿನಾಪುರದ ಅರಸರು ನಮ್ಮವರು,ಪಾಂಡುವಿನ ಮಕ್ಕಳಾದರು ನೀಚರಲ್ಲ. ಉಳಿದ ಸಾಗರತೀರದ ವರೆಗಿನ ಎಲ್ಲಾ ರಾಜರೂ ನಮ್ಮ ಅಧೀನದವರೆ. ಹೀಗಿರುವಾಗ ಯಾರೀ ಧೂರ್ತರು ಯಾವ ಕಾರಣದಿಂದ ಇಂತಹ ದರ್ಪ ಪ್ರದರ್ಶಿಸುತ್ತಿದ್ದಾರೆ ಎಂದು ಚಿಂತಿಸಿದ.

#ಕುಮಾರಭಾರತ ಜರಾಸಂಧನ ಯೋಚನೆ ತೀವ್ರವಾಗಿ ನನ್ನ ಶತ್ರುಗಳಾರಿದ್ದಾರೆ? ಬಲಶಾಲಿಯಾದ ಹಸ್ತಿನಾಪುರದ ಅರಸರು ನಮ್ಮವರು,ಪಾಂಡುವಿನ ಮಕ್ಕಳಾದರು ನೀಚರಲ್ಲ. ಉಳಿದ ಸಾಗರತೀರದ ವರೆಗಿನ ಎಲ್ಲಾ ರಾಜರೂ ನಮ್ಮ ಅಧೀನದವರೆ. ಹೀಗಿರುವಾಗ ಯಾರೀ ಧೂರ್ತರು ಯಾವ ಕಾರಣದಿಂದ ಇಂತಹ ದರ್ಪ ಪ್ರದರ್ಶಿಸುತ್ತಿದ್ದಾರೆ ಎಂದು ಚಿಂತಿಸಿದ. #ಕನ್ನಡ_ಕರುನಾಡು
account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

ಭಾರತೀಯ ತತ್ವಶಾಸ್ತ್ರ ಮತ್ತು ಆಧ್ಯಾತ್ಮಕ್ಕೆ ಹೊಸತನದ ಭೌದ್ಧಿಕ ವೈಚಾರಿಕತೆಯ ಹಾದಿ ತೋರಿದ ಆಚಾರ್ಯ 'ಶ್ರೀ ಜಿಡ್ಡು ಕೃಷ್ಣಮೂರ್ತಿ' ಅವರ ಜನ್ಮದಿನ 💐

ಭಾರತೀಯ ತತ್ವಶಾಸ್ತ್ರ ಮತ್ತು ಆಧ್ಯಾತ್ಮಕ್ಕೆ ಹೊಸತನದ ಭೌದ್ಧಿಕ ವೈಚಾರಿಕತೆಯ ಹಾದಿ ತೋರಿದ ಆಚಾರ್ಯ 'ಶ್ರೀ ಜಿಡ್ಡು ಕೃಷ್ಣಮೂರ್ತಿ' ಅವರ ಜನ್ಮದಿನ 💐 #ಕನ್ನಡ_ಕರುನಾಡು
account_circle