𝗞𝗮𝗿𝗻𝗮𝘁𝗮𝗸𝗮 𝗚𝗼𝘃𝘁 𝗝𝗼𝗯𝘀(@KA_Govt_Jobs) 's Twitter Profileg
𝗞𝗮𝗿𝗻𝗮𝘁𝗮𝗸𝗮 𝗚𝗼𝘃𝘁 𝗝𝗼𝗯𝘀

@KA_Govt_Jobs

Karnataka Government Recruitments all information.
No Politics.
Working for fair and transparent government recruitments.

ID:1569734222583336961

calendar_today13-09-2022 17:06:34

6,0K Tweets

3,9K Followers

493 Following

KPSC ಅಡ್ಡ(@kpscadda) 's Twitter Profile Photo

CAPF AC notification out

🔥🔥506 vacancies

(i) BSF 186
(ii) CRPF 120
(iii) CISF 100
(iv) ITBP 58
(iv) SSB 42

Last date to apply- 14May

CAPF AC notification out 🔥🔥506 vacancies (i) BSF 186 (ii) CRPF 120 (iii) CISF 100 (iv) ITBP 58 (iv) SSB 42 Last date to apply- 14May
account_circle
KEA(@KEA_karnataka) 's Twitter Profile Photo

*ಕೆಇಎ: ನಿಗಮ- ಮಂಡಲಿ ನೇಮಕಾತಿ, 725 ಹುದ್ದೆವಾರು ಅಂಕ ಪಟ್ಟಿ ಪ್ರಕಟ*

ಕಿಯೋನಿಕ್ಸ್, ಎಂಎಸ್ಐಎಲ್ ಸೇರಿದಂತೆ ಆರು ನಿಗಮ- ಮಂಡಳಿಗಳ ವಿವಿಧ ವೃಂದದ ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ 6,17,961 ಅಭ್ಯರ್ಥಿಗಳು ಪಡೆದ ಅಂಕಗಳ ಹುದ್ದೆವಾರು ತಾತ್ಕಾಲಿಕ ಪಟ್ಟಿಯನ್ನು ಕೆಇಎ ಬಿಡುಗಡೆ ಮಾಡಿದೆ.
CM of Karnataka
Dr MC Sudhakar

*ಕೆಇಎ: ನಿಗಮ- ಮಂಡಲಿ ನೇಮಕಾತಿ, 725 ಹುದ್ದೆವಾರು ಅಂಕ ಪಟ್ಟಿ ಪ್ರಕಟ* ಕಿಯೋನಿಕ್ಸ್, ಎಂಎಸ್ಐಎಲ್ ಸೇರಿದಂತೆ ಆರು ನಿಗಮ- ಮಂಡಳಿಗಳ ವಿವಿಧ ವೃಂದದ ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ 6,17,961 ಅಭ್ಯರ್ಥಿಗಳು ಪಡೆದ ಅಂಕಗಳ ಹುದ್ದೆವಾರು ತಾತ್ಕಾಲಿಕ ಪಟ್ಟಿಯನ್ನು ಕೆಇಎ ಬಿಡುಗಡೆ ಮಾಡಿದೆ. @CMofKarnataka @drmcsudhakar
account_circle
KEA(@KEA_karnataka) 's Twitter Profile Photo

UGCET-24 Objections to Questions

ಯುಜಿ ಸಿಇಟಿ ಪರೀಕ್ಷೆ ಏ.18 ಮತ್ತು 19ರಂದು ಸುಗಮವಾಗಿ ನಡೆದಿದ್ದು ಪ್ರಶ್ನೆಗಳ ಬಗ್ಗೆ‌ ಆಕ್ಷೇಪಣೆಗಳು ಇದ್ದಲ್ಲಿ ಏ.27ರೊಳಗೆ ಕೆಳಗಿನ ಇ-ಮೇಲ್ ಗೆ ಕಳುಹಿಸುವುದು.
ವಿಷಯ, ವರ್ಷನ್‌ ಕೋಡ್, ಪ್ರಶ್ನೆ ಸಂಖ್ಯೆ ನಮೂದಿಸಬೇಕು.
Email- [email protected]
CM of Karnataka
Dr MC Sudhakar

UGCET-24 Objections to Questions ಯುಜಿ ಸಿಇಟಿ ಪರೀಕ್ಷೆ ಏ.18 ಮತ್ತು 19ರಂದು ಸುಗಮವಾಗಿ ನಡೆದಿದ್ದು ಪ್ರಶ್ನೆಗಳ ಬಗ್ಗೆ‌ ಆಕ್ಷೇಪಣೆಗಳು ಇದ್ದಲ್ಲಿ ಏ.27ರೊಳಗೆ ಕೆಳಗಿನ ಇ-ಮೇಲ್ ಗೆ ಕಳುಹಿಸುವುದು. ವಿಷಯ, ವರ್ಷನ್‌ ಕೋಡ್, ಪ್ರಶ್ನೆ ಸಂಖ್ಯೆ ನಮೂದಿಸಬೇಕು. Email- keaugcet24@gmail.com @CMofKarnataka @drmcsudhakar
account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

ನಿರಂತರ ಓದು ಮತ್ತು ಸತತ ಪ್ರಯತ್ನದಿಂದ ಮಾತ್ರ ಮಹತ್ತರ ಸಾಧನೆ ಸಾಧ್ಯ ಎಂಬುದಕ್ಕೆ ಇವರೇ ಸಾಕ್ಷಿ.


ನಿರಂತರ ಓದು ಮತ್ತು ಸತತ ಪ್ರಯತ್ನದಿಂದ ಮಾತ್ರ ಮಹತ್ತರ ಸಾಧನೆ ಸಾಧ್ಯ ಎಂಬುದಕ್ಕೆ ಇವರೇ ಸಾಕ್ಷಿ. #Congratulations #upscresult
account_circle
KEA(@KEA_karnataka) 's Twitter Profile Photo

ಕರ್ನಾಟಕ ವಿದ್ಯುತ್ ನಿಗಮ ಮತ್ತು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿನ ವಿವಿಧ ವೃಂದದ ಹುದ್ದೆಗಳಿಗೆ ಪರೀಕ್ಷೆ ನಡೆಸಿದ್ದು ಅದಕ್ಕೆ ಸಂಬಂಧಿಸಿದಂತೆ ಅಂತಿಮಕೀ ಉತ್ತರಗಳನ್ನು (Final Key Answers) KEA ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಪಡೆದ ಅಂಕಗಳ ಪಟ್ಟಿಯನ್ನೂ ಸದ್ಯದಲ್ಲೇ ಪ್ರಕಟಿಸಲಾಗುತ್ತದೆ.
CM of Karnataka

ಕರ್ನಾಟಕ ವಿದ್ಯುತ್ ನಿಗಮ ಮತ್ತು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿನ ವಿವಿಧ ವೃಂದದ ಹುದ್ದೆಗಳಿಗೆ ಪರೀಕ್ಷೆ ನಡೆಸಿದ್ದು ಅದಕ್ಕೆ ಸಂಬಂಧಿಸಿದಂತೆ ಅಂತಿಮಕೀ ಉತ್ತರಗಳನ್ನು (Final Key Answers) KEA ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಪಡೆದ ಅಂಕಗಳ ಪಟ್ಟಿಯನ್ನೂ ಸದ್ಯದಲ್ಲೇ ಪ್ರಕಟಿಸಲಾಗುತ್ತದೆ. @CMofKarnataka
account_circle
Devayya Guttedar(@GuttedarDevavk) 's Twitter Profile Photo

ಗಡಿ ಜಿಲ್ಲೆ ಬೀದರ್ ನ ಮಹಮ್ಮದ್ ಆಸೀಮ್ ಮುಜತೇಬಾ 5ನೇ ಪ್ರಯತ್ನದಲ್ಲಿ ಪಟ್ಟ ಗಿಟ್ಟಿಸಿದ್ದಾರೆ.
(Rank 481) ಅಭಿನಂದನೆಗಳು
VK Editor
Sudarshan Channangihalli
Rajeeva C J
BIDAR Update
Kalyana-Karnataka-Grahakara-Vedike
DIPR-KALABURAGI

ಗಡಿ ಜಿಲ್ಲೆ ಬೀದರ್ ನ ಮಹಮ್ಮದ್ ಆಸೀಮ್ ಮುಜತೇಬಾ 5ನೇ ಪ್ರಯತ್ನದಲ್ಲಿ #IAS ಪಟ್ಟ ಗಿಟ್ಟಿಸಿದ್ದಾರೆ. #MD_ASIM_MUJTEBA (Rank 481) ಅಭಿನಂದನೆಗಳು @editor_vk @Sudarshanvk2 @RajeevaVK @bidarupdates @grahakara @Kalaburgivarthe
account_circle
Veerashaiva Lingayath Official(@VL_Karnataka) 's Twitter Profile Photo

ಧಾರವಾಡ ನಗರದ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸೌಭಾಗ್ಯ ಬೀಳಗಿಮಠ ಯುಪಿಎಸ್‌ಸಿಯಲ್ಲಿ 101ನೇ ರ್ಯಾಂಕ್ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಇವರಿಗೆ ಅಭಿನಂದನೆಗಳು.
ಶ್ರೀ ಜಗದ್ಗುರು ರೇಣುಕಾಚಾರ್ಯ ಹಾಗೂ ಬಸವಾದಿ ಶರಣರು ಆಶಿರ್ವಾದದಿಂದ ಜನರ ಸೇವೆ ಮಾಡುತ್ತಾ ಇನ್ನಷ್ಟು ಉನ್ನತ ಸ್ಥಾನಗಳಿಗೆ ಏರಲಿ ಎಂದು ಬಯಸೋಣ

ಧಾರವಾಡ ನಗರದ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸೌಭಾಗ್ಯ ಬೀಳಗಿಮಠ ಯುಪಿಎಸ್‌ಸಿಯಲ್ಲಿ 101ನೇ ರ್ಯಾಂಕ್ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಇವರಿಗೆ ಅಭಿನಂದನೆಗಳು. ಶ್ರೀ ಜಗದ್ಗುರು ರೇಣುಕಾಚಾರ್ಯ ಹಾಗೂ ಬಸವಾದಿ ಶರಣರು ಆಶಿರ್ವಾದದಿಂದ ಜನರ ಸೇವೆ ಮಾಡುತ್ತಾ ಇನ್ನಷ್ಟು ಉನ್ನತ ಸ್ಥಾನಗಳಿಗೆ ಏರಲಿ ಎಂದು ಬಯಸೋಣ
account_circle