Appayya Ramarao (ಮೋದಿಯವರ ಪರಿವಾರ)(@AppayyaRamarao) 's Twitter Profileg
Appayya Ramarao (ಮೋದಿಯವರ ಪರಿವಾರ)

@AppayyaRamarao

✪ Sanghe Shakti Kaliyuge ✪ Hindu Sanatani
✪ ಕನ್ನಡಿಗ
✪ Nationalist ✪ Team @PrajnaPravah / @_PrabudhaBharat
✪ Farming Enthusiast ✪ Retweets my appreciation

ID:180808943

calendar_today20-08-2010 14:57:03

6,1K Tweets

476 Followers

1,3K Following

Appayya Ramarao (ಮೋದಿಯವರ ಪರಿವಾರ)(@AppayyaRamarao) 's Twitter Profile Photo

ಪರಮಪೂಜನಿಯ ಸರಸಂಘಚಾಲಕರು ಮೀಸಲಾತಿಯ ಬಗ್ಗೆ ಸಂಘದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ...

account_circle
Appayya Ramarao (ಮೋದಿಯವರ ಪರಿವಾರ)(@AppayyaRamarao) 's Twitter Profile Photo

ಮೋಘಲರನ್ನು ಸೋಲಿಸಿ ದೆಹಲಿಯ ಕೆಂಪು ಕೋಟೆಯ ಮೆಲೆ ಕೇಸರಿ ಧ್ವಜ ಹಾರಿಸಿದ ಛತ್ರಪತಿ ಶಿವಾಜಿ ಮಹಾರಾಜರ ಕನಸು ನನಸು ಮಾಡಿದ, ಅಜಿಂಕ್ಯ ಅಪರಾಜಿತ ಯೋದ್ಧಾ ಶ್ರೀಮಂತ ಬಾಜಿರಾವ್ ಬಲ್ಲಾಳ್ ಪೇಷವಾ. ಇಂದು ಅವರ ಪುಣ್ಯತಿಥಿ, ಅವರ ಸ್ಮೃತಿಗೆ ಕೋಟಿ ಕೋಟಿ ನಮನಗಳು.. 🙏
Peahwa

ಮೋಘಲರನ್ನು ಸೋಲಿಸಿ ದೆಹಲಿಯ ಕೆಂಪು ಕೋಟೆಯ ಮೆಲೆ ಕೇಸರಿ ಧ್ವಜ ಹಾರಿಸಿದ ಛತ್ರಪತಿ ಶಿವಾಜಿ ಮಹಾರಾಜರ ಕನಸು ನನಸು ಮಾಡಿದ, ಅಜಿಂಕ್ಯ ಅಪರಾಜಿತ ಯೋದ್ಧಾ ಶ್ರೀಮಂತ ಬಾಜಿರಾವ್ ಬಲ್ಲಾಳ್ ಪೇಷವಾ. ಇಂದು ಅವರ ಪುಣ್ಯತಿಥಿ, ಅವರ ಸ್ಮೃತಿಗೆ ಕೋಟಿ ಕೋಟಿ ನಮನಗಳು.. 🙏 #Bajirao #Peshwa #BajiraoPeahwa
account_circle
Appayya Ramarao (ಮೋದಿಯವರ ಪರಿವಾರ)(@AppayyaRamarao) 's Twitter Profile Photo

ಕೆಲಸದ ಮೊದಲನೆಯ ದಿನವೇ ಲಂಚ ತೆಗೆದುಕೊಳ್ಳಲು ಹೋಗಿ ಸಿಕ್ಕಿಹಾಕಿಕೊಳ್ಳುವ ದಿನಮಾನಗಳಲ್ಲಿ ಈ ರೀತಿಯಾಗಿ 'ನನಗೆ ಯಾರೂ ಲಂಚ ಕೊಡಬೇಡಿ' ಅಂತ ಫಲಕ ಹಾಕಿಕೊಂಡು ಕೆಲಸ ಮಾಡುವ ಧೈರ್ಯ ಎಷ್ಟು ಅಧಿಕಾರಿಗಳಿಗೆ ಇರಬಹುದು ???

ಕೆಲಸದ ಮೊದಲನೆಯ ದಿನವೇ ಲಂಚ ತೆಗೆದುಕೊಳ್ಳಲು ಹೋಗಿ ಸಿಕ್ಕಿಹಾಕಿಕೊಳ್ಳುವ ದಿನಮಾನಗಳಲ್ಲಿ ಈ ರೀತಿಯಾಗಿ 'ನನಗೆ ಯಾರೂ ಲಂಚ ಕೊಡಬೇಡಿ' ಅಂತ ಫಲಕ ಹಾಕಿಕೊಂಡು ಕೆಲಸ ಮಾಡುವ ಧೈರ್ಯ ಎಷ್ಟು ಅಧಿಕಾರಿಗಳಿಗೆ ಇರಬಹುದು ???
account_circle
Appayya Ramarao (ಮೋದಿಯವರ ಪರಿವಾರ)(@AppayyaRamarao) 's Twitter Profile Photo

ಮೋದಿಯವರಿಗೆ ಏಕೆ ಮತ ಹಾಕಬೇಕು ???
ಅವರ ಸಾಧನೆಗಳೆಲ್ಲವೂ ಗೊತ್ತುಂಟು, ಅಂದ್ರು ಒಂದ್ಸಾರಿ ಡಾ. ರಾಜಕುಮಾರ ಅವರ ಶೈಲಿಯಲ್ಲಿ ಕೇಳುವ ಮಜವೇ ಬೇರೆ...
Narendra Modi BJP BJP Karnataka

account_circle
Appayya Ramarao (ಮೋದಿಯವರ ಪರಿವಾರ)(@AppayyaRamarao) 's Twitter Profile Photo

ಪುಕ್ಕಟೆ ಭಾಗ್ಯದ ನಂತರ ಹೊಸ ಸ್ಕೀಮು, ವೋಟ್ ಬ್ಯಾಂಕಿಗಾಗಿ, ಚುನಾವಣೆ ಗೆಲ್ಲಲು, ಮುಸ್ಲಿಮ & ಹಿಂದುಳಿದ ವರ್ಗಗಳನ್ನು ಗುರಿಯಾಗಿಟ್ಟುಕೊಂಡು, ಸಮಾಜವಾದದ ಹೆಸರಲ್ಲಿ ದೇಶದಲ್ಲಿ ಅಸಮಾಧಾನ, ಅರಾಜಕತೆ ಮಾಡಿ ರಾಜಕೀಯ ಮಾಡುವ ಷಡ್ಯಂತ್ರ.

ಆಮಿಷಗಳಿಗೆ ಕಿವಿಯೊಡ್ಡಿ 'ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ' ಅನ್ನುವ ಸಂಸ್ಕಾರವನ್ನ ಮರೆಯುವುದು ಬೇಡ

account_circle
Appayya Ramarao (ಮೋದಿಯವರ ಪರಿವಾರ)(@AppayyaRamarao) 's Twitter Profile Photo

॥ ತುಮ ರಕ್ಷಕ ಕಾಹೂ ಕೋ ಡರನಾ ॥

ಗಡಿ ಹಾಗೂ ದೇಶ ಕಾಯುವ ನಮ್ಮೆಲ್ಲ ರಕ್ಷಕರನ್ನೂ ಕಾಪಾಡಪ್ಪ ಹನುಮಂತ...
ಜೈ ಜವಾನ್, ಜೈ ಹನುಮಾನ್ 🚩

॥ ತುಮ ರಕ್ಷಕ ಕಾಹೂ ಕೋ ಡರನಾ ॥ ಗಡಿ ಹಾಗೂ ದೇಶ ಕಾಯುವ ನಮ್ಮೆಲ್ಲ ರಕ್ಷಕರನ್ನೂ ಕಾಪಾಡಪ್ಪ ಹನುಮಂತ... ಜೈ ಜವಾನ್, ಜೈ ಹನುಮಾನ್ 🚩 #ಹನುಮಜಯಂತಿ #hanumanjanmotsav #HanumanJi #HanuMan #hanumanjayanti2024
account_circle
Appayya Ramarao (ಮೋದಿಯವರ ಪರಿವಾರ)(@AppayyaRamarao) 's Twitter Profile Photo

|| ಜಯ ಹನುಮಾನ ಜ್ಞಾನ ಗುಣಸಾಗರ
ಜಯ ಕಪೀಸ ತಿಹುಲೋಕ ಉಜಾಗರ
ರಾಮ ದೂತ ಅತುಲಿತ ಬಲಧಾಮಾ
ಅಂಜನಿಪುತ್ರ ಪವನಸುತ ನಾಮಾ||

ಸರ್ವರಿಗೂ ಹನುಮ ಜಯಂತಿಯ ಶುಭಾಶಯಗಳು.
ji Jayanti Chalisa

|| ಜಯ ಹನುಮಾನ ಜ್ಞಾನ ಗುಣಸಾಗರ ಜಯ ಕಪೀಸ ತಿಹುಲೋಕ ಉಜಾಗರ ರಾಮ ದೂತ ಅತುಲಿತ ಬಲಧಾಮಾ ಅಂಜನಿಪುತ್ರ ಪವನಸುತ ನಾಮಾ|| ಸರ್ವರಿಗೂ ಹನುಮ ಜಯಂತಿಯ ಶುಭಾಶಯಗಳು. #Hanuman #Hanumanji #HanumanJayanti #HanumanChalisa
account_circle
Appayya Ramarao (ಮೋದಿಯವರ ಪರಿವಾರ)(@AppayyaRamarao) 's Twitter Profile Photo

ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ರದ್ದಾದ ನಂತರ & ಇತರ ಎಂಟು ಅಭ್ಯರ್ಥಿಗಳು ಸೋಮವಾರ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದ ನಂತರ ಭಾಜಪದ ಅಭ್ಯರ್ಥಿ ಮುಖೇಶ ದಲಾಲ ಸೂರತ್ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಇದರೊಂದಿಗೆ 2024 ಚುನಾವಣೆಯಲ್ಲಿ ಭಾಜಪ ಖಾತೆ ಓಪನ್, ಇನ್ನೂ 399 ಬಾಕಿ.

ಅಭಿನಂದನೆಗಳು 💐

ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ರದ್ದಾದ ನಂತರ & ಇತರ ಎಂಟು ಅಭ್ಯರ್ಥಿಗಳು ಸೋಮವಾರ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದ ನಂತರ ಭಾಜಪದ ಅಭ್ಯರ್ಥಿ ಮುಖೇಶ ದಲಾಲ ಸೂರತ್ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಇದರೊಂದಿಗೆ 2024 ಚುನಾವಣೆಯಲ್ಲಿ ಭಾಜಪ ಖಾತೆ ಓಪನ್, ಇನ್ನೂ 399 ಬಾಕಿ. ಅಭಿನಂದನೆಗಳು 💐 #suratloksabha
account_circle
Arunkumar Huralimath(@arunkbh) 's Twitter Profile Photo

Murder
Condemning the murder of MCA student , ABVP members stage massive protest in front of BVB College in Hubballi. Hubballi-Dharwad road and BRTS Road has been blocked for more than one hour
Deccan Herald AnithaPailoor

account_circle
Appayya Ramarao (ಮೋದಿಯವರ ಪರಿವಾರ)(@AppayyaRamarao) 's Twitter Profile Photo

ರಾಮಾಯ ರಾಮಭದ್ರಾಯ
ರಾಮಚಂದ್ರಾಯ ವೇಧಸೇ
ರಘುನಾಥಾಯ ನಾಥಾಯ
ಸೀತಾಯಾಃ ಪತಯೇ ನಮಃ

ಮರ್ಯದಾ ಪುರುಷೋತ್ತಮ ಪ್ರಭು ಶ್ರೀ ರಾಮಚಂದ್ರನ ಜನ್ಮದಿನದಂದು ಸರ್ವರಿಗೂ ಶ್ರೀ ರಾಮ ನವಮಿಯ ಹಬ್ಬದ ಹಾರ್ದಿಕ ಶುಭಾಶಯಗಳು.

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ಮರ್ಯದಾ ಪುರುಷೋತ್ತಮ ಪ್ರಭು ಶ್ರೀ ರಾಮಚಂದ್ರನ ಜನ್ಮದಿನದಂದು ಸರ್ವರಿಗೂ ಶ್ರೀ ರಾಮ ನವಮಿಯ ಹಬ್ಬದ ಹಾರ್ದಿಕ ಶುಭಾಶಯಗಳು. #RamNavami #ಬೆಳಗಾವಿ #Belagavi
account_circle
Appayya Ramarao (ಮೋದಿಯವರ ಪರಿವಾರ)(@AppayyaRamarao) 's Twitter Profile Photo

ಶಾಸ್ತ್ರೋಕ್ತವಾಗಿ ಶ್ರೀರಾಮ ನವಮಿ ಆಚರಣೆಯಾಗಿ 500 ವರ್ಷಗಳೇ ಕಳೆದಿವೆ. ನೆನಪಿರಲಿ ಈ ಬಾರಿ ಶ್ರೀರಾಮೋತ್ಸವ ಟೆಂಟಿನಲ್ಲಿ ಅಲ್ಲ ಭವ್ಯ ಮಂದಿರದಲ್ಲಿ, ಚೈತ್ರ ಶುಕ್ಲ ನವಮಿಯ ದಿನವನ್ನ ವಿಜೃಂಭಿಸೋಣ. ಜೈ ಶ್ರೀರಾಮ್ 🚩
RamTemple

account_circle
Appayya Ramarao (ಮೋದಿಯವರ ಪರಿವಾರ)(@AppayyaRamarao) 's Twitter Profile Photo

ದೇವಾಲಯದ ಮೂರನೇ ಮಹಡಿಯಲ್ಲಿ ಅಳವಡಿಸಲಾಗಿರುವ OPTO MECHANICAL ವ್ಯವಸ್ಥೆ ಮೂಲಕ ಸೂರ್ಯ ಕಿರಣಗಳು ಹಿತ್ತಾಳೆಯ ಕೊಳವೆಯ ಮೂಲಕ ಪ್ರತಿಫಲಿಸಿ ನೇರವಾಗಿ ಗರ್ಭಗುಡಿಯಲ್ಲಿರುವ ದೇವಳದ ಮಸ್ತಕದ ಮೇಲೆ 4ನಿಮಿಷ ಪ್ರಕಾಶಿಸಲಿವೆ. ಈ ಸೂರ್ಯತಿಲಕ ಅಭಿಷೇಕ ಶ್ರೀರಾಮನವಮಿಯ ಮಧ್ಯಾಹ್ನ 12 ಗಂಟೆಗೆ ಜರುಗಲಿದ್ದು, ಶ್ರೀರಾಮನ ಮಸ್ತಕದ ಮೇಲೆ 75mm ತಿಲಕ ಮೂಡಲಿದೆ

account_circle
Appayya Ramarao (ಮೋದಿಯವರ ಪರಿವಾರ)(@AppayyaRamarao) 's Twitter Profile Photo

ಕಾರ್ಯಕ್ರಮಗಳ ನಂತರ ಅಲ್ಲಿನ ಪರಿಸರ ಶುಚಿ ಮಾಡುವುದು ಭಾಜಪದ ವಾಡಿಕೆ, ಅದರಂತೆಯೇ ಮೊನ್ನೆ ಮೈಸೂರಿನಲ್ಲಿ ಮೋದಿಜೀಯವರ ಬೃಹತ್ ಕಾರ್ಯಕ್ರಮದ ಬಳಿಕ ಮೈಸೂರು ಮಹಾರಾಜರು ಹಾಗೂ ಅವರ ಧರ್ಮಪತ್ನಿ ವಾಡಿಕೆಯಂತೆ ಸ್ವಚ್ಚತಾ ಕಾರ್ಯಕ್ಕೆ ಇಳಿದರು. ತನ್ಮೂಲಕ ಪಕ್ಷ ಯಾರಿಗೂ ವ್ಯತಿರಿಕ್ತವಾಗಿಲ್ಲ ಅನ್ನುವ ಸಂದೇಶ ನಿರ್ದಿಷ್ಠ ಹಾಗೂ ಸ್ಪಷ್ಟವಾಗಿದೆ.

account_circle