ಆನಂದ್ ಗು_Anand G(@Anand_GJ) 's Twitter Profileg
ಆನಂದ್ ಗು_Anand G

@Anand_GJ

Writer, ಬರಹಗಾರ, ಕನ್ನಡ ಪರ ಚಿಂತನೆ.
My Facebook Profile:
https://t.co/z74beAH0eL…

ID:58474854

linkhttp://about.me/anand.enguru calendar_today20-07-2009 13:37:40

7,7K Tweets

4,1K Followers

203 Following

ಹರಿವು ಬುಕ್ಸ್ Harivu Books(@HarivuBooks) 's Twitter Profile Photo

ಡಾ. ಡಿ.ಎನ್. ಶಂಕರ ಬಟ್ ಅವರ 'ಭಾಷೆಯ ಬಗೆಗೆ ನೀವೇನು ಬಲ್ಲಿರಿ?' ಪುಸ್ತಕವನ್ನು ಕೊಳ್ಳಲು ಭೇಟಿ ನೀಡಿ
harivubooks.com/products/bashe…

ಡಾ. ಡಿ.ಎನ್. ಶಂಕರ ಬಟ್ ಅವರ 'ಭಾಷೆಯ ಬಗೆಗೆ ನೀವೇನು ಬಲ್ಲಿರಿ?' ಪುಸ್ತಕವನ್ನು ಕೊಳ್ಳಲು ಭೇಟಿ ನೀಡಿ harivubooks.com/products/bashe… #dnshankarabhat #Bhasheyabagegenivenuballiri #kannada #harivubooks
account_circle
Ganesh Chetan(@ganeshchetan) 's Twitter Profile Photo

This alacrity of Kannada activists is the biggest strength. The speed, responsiveness and commitment to the cause is great.

account_circle
ಆನಂದ್ ಗು_Anand G(@Anand_GJ) 's Twitter Profile Photo

ಇಂದು ೯೪ರ ಹರೆಯದ ನಮ್ಮಮ್ಮ ಮನೆಯಲ್ಲೇ ಮತದಾನ ಮಾಡಿದಳು.
ಒಂದು ಮತಕ್ಕಾಗಿ ಎರಡೆರಡು ಜೀಪು, ಒಬ್ಬ ಮಹಿಳಾ ಪೊಲೀಸ್, ೬~೮ ಅಧಿಕಾರಿಗಳು, ಒಬ್ಬ ವೀಡಿಯೋ ತೆಗೆಯುವವರು ಬಂದಿದ್ದರು.
ಭಾರತ ದೇಶದ ಬಗ್ಗೆ, ಚುನಾವಣಾ ಏರ್ಪಾಟಿನ ಬಗ್ಗೆ ಸಂತಸ, ಹೆಮ್ಮೆ ಆಯ್ತು.
ಮತದಾನ ಪ್ರಜಾಪ್ರಭುತ್ವದ ಹಬ್ಬ ಎನ್ನುವುದು ದಿಟ. ಹೊಣೆಗಾರಿಕೆಯಿಂದ ಮತ ಹಾಕೋಣ.

ಇಂದು ೯೪ರ ಹರೆಯದ ನಮ್ಮಮ್ಮ ಮನೆಯಲ್ಲೇ ಮತದಾನ ಮಾಡಿದಳು. ಒಂದು ಮತಕ್ಕಾಗಿ ಎರಡೆರಡು ಜೀಪು, ಒಬ್ಬ ಮಹಿಳಾ ಪೊಲೀಸ್, ೬~೮ ಅಧಿಕಾರಿಗಳು, ಒಬ್ಬ ವೀಡಿಯೋ ತೆಗೆಯುವವರು ಬಂದಿದ್ದರು. ಭಾರತ ದೇಶದ ಬಗ್ಗೆ, ಚುನಾವಣಾ ಏರ್ಪಾಟಿನ ಬಗ್ಗೆ ಸಂತಸ, ಹೆಮ್ಮೆ ಆಯ್ತು. ಮತದಾನ ಪ್ರಜಾಪ್ರಭುತ್ವದ ಹಬ್ಬ ಎನ್ನುವುದು ದಿಟ. ಹೊಣೆಗಾರಿಕೆಯಿಂದ ಮತ ಹಾಕೋಣ.
account_circle
ಆನಂದ್ ಗು_Anand G(@Anand_GJ) 's Twitter Profile Photo

ಉಗಾದಿ ಹಬ್ಬವು ನಿಮ್ಮೆಲ್ಲರಿಗೂ ಒಳ್ಳೆಯದನ್ನು ತರಲಿ..
ಕ್ರೋಧಿ ಸಂವತ್ಸರ ಎಲ್ಲೆಡೆ ಮಳೆ ಬೆಳೆ ಸುಖ ಶಾಂತಿ ನೆಮ್ಮದಿಯನ್ನು ತರಲಿ.
Let this Krodhi Nama Samvatsara bring peace, happiness, prosperity & harmony to all.
Wish you & your family A Happy Ugadi.

ಉಗಾದಿ ಹಬ್ಬವು ನಿಮ್ಮೆಲ್ಲರಿಗೂ ಒಳ್ಳೆಯದನ್ನು ತರಲಿ.. ಕ್ರೋಧಿ ಸಂವತ್ಸರ ಎಲ್ಲೆಡೆ ಮಳೆ ಬೆಳೆ ಸುಖ ಶಾಂತಿ ನೆಮ್ಮದಿಯನ್ನು ತರಲಿ. Let this Krodhi Nama Samvatsara bring peace, happiness, prosperity & harmony to all. Wish you & your family A Happy Ugadi.
account_circle
ಆನಂದ್ ಗು_Anand G(@Anand_GJ) 's Twitter Profile Photo

ಕನ್ನಡ ಚಿತ್ರರಂಗದ ನಾಳೆಗಳು - ಬಿ.ಎಂ.ಶ್ರೀ ಕಲಾ ಭವನದಲ್ಲಿ ಮಾತುಕತೆ ಕಾರ್ಯಕ್ರಮ ನಡೆಯುತ್ತಿದೆ..
ಶ್ರೀ ಶಶಾಂಕ್ ಸೋಗಾಲ ಅವರ ಮಾತು ಆರಂಭವಾಗಿದೆ..
ಬನ್ನಿ

ಕನ್ನಡ ಚಿತ್ರರಂಗದ ನಾಳೆಗಳು - ಬಿ.ಎಂ.ಶ್ರೀ ಕಲಾ ಭವನದಲ್ಲಿ ಮಾತುಕತೆ ಕಾರ್ಯಕ್ರಮ ನಡೆಯುತ್ತಿದೆ.. ಶ್ರೀ ಶಶಾಂಕ್ ಸೋಗಾಲ ಅವರ ಮಾತು ಆರಂಭವಾಗಿದೆ.. ಬನ್ನಿ
account_circle
ಆನಂದ್ ಗು_Anand G(@Anand_GJ) 's Twitter Profile Photo

ನಾಳೆಯ ಕಾರ್ಯಕ್ರಮ ನಡೆಯುವ ಜಾಗ..
B.M.SRI KALA BHAVAN
maps.app.goo.gl/svVS9NzyK8VynL…

account_circle
ಆನಂದ್ ಗು_Anand G(@Anand_GJ) 's Twitter Profile Photo

ಎಂಥಾ ಮೂರ್ಖತನ ಇವರದ್ದು? ಬೆಂಗಳೂರಿನವರು ತೆರಿಗೆ ಕೇಳೋಕೆ ಯಾಕೆ ಆಗಲ್ಲ ಅನ್ನೋದನ್ನೂ ಅರಿಯದ ಮೂರ್ಖತನ!

account_circle
ಕಣಾದ(@Metikurke) 's Twitter Profile Photo

ಹರಿವು ಬುಕ್ಸ್ Harivu Books ಇಂತಹ ಒಳ್ಳೆಯ ಪುಸ್ತಕಗಳನ್ನು ಅಚ್ಚು ಹಾಕಿಸಿರುವ ನಿಮಗೆ ಮತ್ತು ಬರಹಗಾರರಾದ ಆನಂದ್ ಗು_Anand G ಮತ್ತು ವಲ್ಲೀಶ ಕುಮಾರ ಅವರಿಗೆ ನಮ್ಮ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು

ಹೀಗೆ ಒಳ್ಳೊಳ್ಳೆಯ ಹೊತ್ತಿಗೆಗಳು ಬರುತ್ತಿರಲಿ!

account_circle
ಆನಂದ್ ಗು_Anand G(@Anand_GJ) 's Twitter Profile Photo

ಕೇಳಲಿ ಕನ್ನಡ: ಕಾಣಲಿ ಕನ್ನಡ
ಕನ್ನಡ ಮನರಂಜನೆಯೂ ಕೂಡ ಕನ್ನಡದಲ್ಲಿಯೇ ಇರುವುದು ಮುಖ್ಯ. ಈ ನಿಟ್ಟಿನಲ್ಲಿ ಕನ್ನಡ ಚಿತ್ರರಂಗವೂ ಕನ್ನಡಮಯ ಆಗಬೇಕು. ಹಾಗಾಗುವುದು ಎಂದರೆ ಕನ್ನಡ ಚಿತ್ರರಂಗ ಸಾರ್ವಭೌಮತ್ವ ಹೊಂದುವುದೇ ಆಗಿದೆ. ಇದಕ್ಕೆ ಇರುವ ಬೆದರಿಕೆಗಳೇನು? ಏನಾಗಬೇಕು ಎಂಬ ಬಗ್ಗೆ ಈ ಬಾರಿಯ ತಿಂಗಳ ಅಂಗಳದಲ್ಲಿ ಮಾತುಕತೆ ನಡೆಯಲಿದೆ. ಬನ್ನಿ..

ಕೇಳಲಿ ಕನ್ನಡ: ಕಾಣಲಿ ಕನ್ನಡ ಕನ್ನಡ ಮನರಂಜನೆಯೂ ಕೂಡ ಕನ್ನಡದಲ್ಲಿಯೇ ಇರುವುದು ಮುಖ್ಯ. ಈ ನಿಟ್ಟಿನಲ್ಲಿ ಕನ್ನಡ ಚಿತ್ರರಂಗವೂ ಕನ್ನಡಮಯ ಆಗಬೇಕು. ಹಾಗಾಗುವುದು ಎಂದರೆ ಕನ್ನಡ ಚಿತ್ರರಂಗ ಸಾರ್ವಭೌಮತ್ವ ಹೊಂದುವುದೇ ಆಗಿದೆ. ಇದಕ್ಕೆ ಇರುವ ಬೆದರಿಕೆಗಳೇನು? ಏನಾಗಬೇಕು ಎಂಬ ಬಗ್ಗೆ ಈ ಬಾರಿಯ ತಿಂಗಳ ಅಂಗಳದಲ್ಲಿ ಮಾತುಕತೆ ನಡೆಯಲಿದೆ. ಬನ್ನಿ..
account_circle
ಆನಂದ್ ಗು_Anand G(@Anand_GJ) 's Twitter Profile Photo

ಭಾನುವಾರದ ಕಾರ್ಯಕ್ರಮಕ್ಕೆ ದಯಮಾಡಿ ತಪ್ಪದೆ ಬನ್ನಿ. ನಿಮ್ಮವರನ್ನೂ ಕರೆತನ್ನಿ.. ಹೆಚ್ಚು ಜನರಿಗೆ ತಲುಪಿಸಿ..

ಭಾನುವಾರದ ಕಾರ್ಯಕ್ರಮಕ್ಕೆ ದಯಮಾಡಿ ತಪ್ಪದೆ ಬನ್ನಿ. ನಿಮ್ಮವರನ್ನೂ ಕರೆತನ್ನಿ.. ಹೆಚ್ಚು ಜನರಿಗೆ ತಲುಪಿಸಿ..
account_circle